Category: Cinema
All cinema Kannada news updates
-

Jason Sanjay: ಸ್ಟೈಲಿಷ್ ಆಗಿ ಕಾಣಿಸ್ಕೊಂಡ ಜೇಸನ್ ಸಂಜಯ್! ವಿಜಯ್ ಮಗ ಧರಿಸಿದ ಶರ್ಟ್ ಬೆಲೆ ಎಷ್ಟು ಗೊತ್ತಾ? ’ Jason sanjay shirt brand and price trending | | ACTPnews
Last Updated:Jun 28, 2026 12:42 PM IST Jason Sanjay: ಖ್ಯಾತ ನಟ ವಿಜಯ್ ಅವರ ಮಗ ಜೇಸನ್ ಸಂಜಯ್ ಅವರು ಇತ್ತೀಚೆಗೆ ಚೆಕ್ಸ್ ಶರ್ಟ್ ಧರಿಸಿ ಕಾಣಿಸಿಕೊಂಡರು. ಅವರ ಶರ್ಟ್ ತಕ್ಷಣ ವೈರಲ್ ಆಯಿತು. ಅದರ ಬೆಲೆ ಎಷ್ಟು ಗೊತ್ತಾ? ಜೇಸನ್ ಸಂಜಯ್ ಇತ್ತೀಚೆಗೆ ನಟ, ಸಿಎಂ ವಿಜಯ್ (CM Vijay) ಅವರ ಮಗ ಜೇಸನ್ ಸಂಜಯ್ (Jason Sanjay) ಏರ್ಪೋರ್ಟ್ನಲ್ಲಿ (Airport) ಕಾಣಿಸಿಕೊಂಡಿರುವ ದೃಶ್ಯ ಸೋಷಿಯಲ್ ಮಿಡಿಯಾದಲ್ಲಿ ತಕ್ಷಣ ವೈರಲ್ (Viral) ಆಯಿತು.…
-

Sharmiela Mandre: ಎಂಗೇಜ್ ಆದ ಶರ್ಮಿಳಾ ಮಾಂಡ್ರೆ! ನಿಶ್ಚಿತಾರ್ಥದ ಫೋಟೋಸ್ ನೋಡಿ | | ACTPnews
Last Updated:Jun 28, 2026 11:40 AM IST ಸ್ಯಾಂಡಲ್ವುಡ್ನ ಸುಂದರಿ ಶರ್ಮಿಳಾ ಮಾಂಡ್ರೆ ಭಾವಿ ಪತಿಯ ಸುಧನ್ ಸುಂದರಂ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಇವರ ಎಂಗೇಜ್ಮೆಂಟ್ ಕೂಡ ಆಗಿದೆ. ಈ ಕ್ಷಣದ ಕೆಲವು ವಿಶೇಷ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ. Sharmiela Mandre: ಭಾವಿ ಪತಿ ಸುಧನ್ ಸುಂದರಂ ಜೊತೆಗಿನ ಸ್ಪೆಷಲ್ ಫೋಟೋ ಹಂಚಿಕೊಂಡ ಶರ್ಮಿಳಾ ಮಾಂಡ್ರೆ! ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ ಅವರು ಭಾವಿ ಪತಿ ಸುಧನ್ ಸುಂದರಂ ಜೊತೆಗಿನ…
-

Karavali Movie: ಕಡಲಿಂದ ನಾಡು, ಕಡಲಿಂದ ಕಾಡು! ಕರಾವಳಿಯ ಟೈಟಲ್ ಸಾಂಗ್ ರಿಲೀಸ್ | | ACTPnews
ಕಡಲಿಂದ ನಾಡು…ಕಡಲಿಂದ ಕಾಡು ಈ ಸಾಲುಗಳನ್ನ ಪ್ರಮೋದ್ ಮರವಂತೆ ಬರೆದಿದ್ದಾರೆ. ಕಾಂತಾರ ಚಿತ್ರದಲ್ಲಿ ಸಿಂಗಾರ ಸಿರಿಯೇ ಅಂತ ಬರೆದಿದ್ದರು. ಅದು ಸೂಪರ್ ಡ್ಯೂಪರ್ ಹಿಟ್ ಆಯಿತು. ಜುಲೈ-24 ರಂದು ಚಿತ್ರ ರಿಲೀಸ್ ಬೇರೆ ಸಿನಿಮಾಗಳಿಗೂ ಒಳ್ಳೆ ಒಳ್ಳೆ ಹಾಡುಗಳನ್ನೆ ಬರೆದಿದ್ದಾರೆ. ಕರಾವಳಿಯ ಚಿತ್ರಕ್ಕೆ ಈ ಗೀತೆ ಬರೆದಿದ್ದಾರೆ. ಈ ಹಾಡಿನ ಪಲ್ಲವಿ ಈ ರೀತಿ ಇದೆ ಓದಿ. ಕಡಲಿಂದ ನಾಡು ಕಡಲಿಂದ ಕಾಡು ಕಡಲಿಂದ ತಾನೇ ಒಡಲ ಗೂಡು ಕಲೆಯೆಂಬ ದೈವ ನೆಲೆ ನಿಂತ ಊರು ಕೈ…
-

Hemanth Rao: ಪುನೀತ್ಗಾಗಿಯೇ ರೆಡಿಯಾಗಿತ್ತು ‘CID 999’ ರೀಬೂಟ್ ಸ್ಟೋರಿ! ಹೇಮಂತ್ ರಾವ್ ಕನಸು ಮುಂದೇನಾಯ್ತು? | | ACTPnews
Last Updated:Jun 27, 2026 3:57 PM IST ಡೈರೆಕ್ಟರ್ ಹೇಮಂತ್ ರಾವ್ ಅವರು ಒಂದು ಪ್ಲಾನ್ ಮಾಡಿದ್ದರು. ಸಿಐಡಿ 999 ಸಿನಿಮಾವನ್ನ ಈ ಕಾಲಘಟ್ಟಕ್ಕೆ ಕೊಡ್ಬೇಕು ಅನ್ನುವ ಪ್ಲಾನ್ ಅದಾಗಿತ್ತು. ಕತೆ ಕೂಡ ರೆಡಿ ಮಾಡಿದ್ದರು. ಇದನ್ನ ಪುನೀತ್ ಅವರಿಗೂ ಹೇಳಿದ್ದರು. ಅದು ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ. ಪುನೀತ್ಗಾಗಿಯೇ ರೆಡಿಯಾಗಿತ್ತು ‘CID 999’ ರೀಬೂಟ್ ಸ್ಟೋರಿ! ಡೈರೆಕ್ಟರ್ ಹೇಮಂತ್ ರಾವ್ (Hemanth Rao) ಅವರ ಚಿತ್ರಗಳ ಕತೆಗಳು ಚೆನ್ನಾಗಿ ಇರುತ್ತವೆ. ಅದನ್ನ ಹೇಳುವ ರೀತಿನೂ…
-

Jagadhatri Serial: ಜಗದ್ಧಾತ್ರಿ ಪ್ರೋಮೋ ರಿಲೀಸ್! ಕೆಲವೇ ಗಂಟೆಗಳಲ್ಲಿ ಭರ್ಜರಿ ವ್ಯೂಸ್ | | ACTPnews
Last Updated:Jun 27, 2026 3:59 PM IST ಜಗದ್ಧಾತ್ರಿ ಸೀರಿಯಲ್ ಪ್ರೋಮೋ ನಿಜಕ್ಕೂ ಆ್ಯಕ್ಷನ್ ಸಿನಿಮಾ ರೀತಿನೇ ಇದೆ. ಮೋಕ್ಷಿತಾ ಪೈ ಇಲ್ಲಿ ಅಬ್ಬರಿಸಿದ್ದಾರೆ. ವಿಜಯ್ ಸೂರ್ಯ ಸಾಥ್ ಕೊಟ್ಟಿದ್ದಾರೆ. ಈ ಸೀರಿಯಲ್ನ ಇಂಟ್ರಸ್ಟಿಂಗ್ ಅಪ್ಡೇಟ್ ಇಲ್ಲಿದೆ ಓದಿ. ಜಗದ್ಧಾತ್ರಿ ಪ್ರೋಮೋ ರಿಲೀಸ್; ಹೀರೋ-ಹೀರೋಯಿನ್ ರಿವೀಲ್! ಜಗದ್ಧಾತ್ರಿ ಸೀರಿಯಲ್ (Jagadhatri Serial) ಭರ್ಜರಿ ಆಗಿದೆ. ಈ ಸೀರಿಯಲ್ ಸಾಹಸ ಪ್ರಧಾನವಾಗಿದೆ. ವಿಜಯ್ ಸೂರ್ಯ (Vijay Surya) ಮತ್ತು ಮೋಕ್ಷಿತಾ ಪೈ (Mokshita Pai) ಈ ಸೀರಿಯಲ್…
-

Nenapirali Prem: ನಾಡಪ್ರಭು ಕೆಂಪೇಗೌಡರಾಗಿ ಅಬ್ಬರಿಸಿದ ನೆನಪಿರಲಿ ಪ್ರೇಮ್: ಕೆಂಪಾಂಬುಧಿ ಟೀಸರ್ ರಿಲೀಸ್! | | ACTPnews
Last Updated:Jun 27, 2026 9:43 PM IST ನೆನಪಿರಲಿ ಪ್ರೇಮ್ ಅಭಿನಯದ ಕೆಂಪಾಂಬುಧಿ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಪ್ರೇಮ್ ಅವರು ಕೆಂಪೇಗೌಡರಾಗಿಯೇ ಅಬ್ಬರಿಸಿದ್ದಾರೆ. ಈ ಚಿತ್ರ ಬೆಂಗಳೂರು ನಿರ್ಮಾತೃ ಕೆಂಪಗೌಡರ ಕತೆ ಹೇಳುತ್ತದೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ನಾಡಪ್ರಭು ಕೆಂಪೇಗೌಡರಾಗಿ ಅಬ್ಬರಿಸಿದ ನೆನಪಿರಲಿ ಪ್ರೇಮ್: ಕೆಂಪಾಂಬುಧಿ ಟೀಸರ್ ರಿಲೀಸ್! ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ (Nenapirali Prem) ಅವರು ನಾಡಪ್ರಭು ಕೆಂಪೇಗೌಡರ ಕತೆಯ (Nadaprabhu Kempegowda…
-

Nenapirali Prem: ಕೆಂಪೇಗೌಡರ ಲುಕ್ನಲ್ಲಿ ಲವ್ಲಿ ಸ್ಟಾರ್; ಕೆಂಪಾಂಬುಧಿ ಸಿನಿಮಾದ ಮತ್ತೊಂದು ಲುಕ್ ಔಟ್! | | ACTPnews
ಲವ್ಲಿ ಸ್ಟಾರ್ ರಾಜನ ಲುಕ್ ಲವ್ಲಿ ಸ್ಟಾರ್ ಪ್ರೇಮ್ ಅವರು ಕನ್ನಡದ ಹ್ಯಾಂಡ್ಸ್ಮ್ ಹೀರೋ ಅನ್ನೋದು ಗೊತ್ತೇ ಇದೆ. ಆದರೆ, ರಾಜನಾಗಿ ಕಾಣಸಿಕೊಂಡಿರೋದು ಇಲ್ಲ ಅಂತ ಹೇಳಬಹುದು. ಲವ್ಲಿ ಸ್ಟಾರ್ ರಾಜನ ಲುಕ್ ಆದರೆ, ರಮೇಶ್ ಬೇಗಾರ್ ಅವರು ಲವ್ಲಿ ಸ್ಟಾರ್ ಪ್ರೇಮ್ ಅವರಿಗೆ ಕೆಂಪೇಗೌಡರ ಪಾತ್ರವನ್ನೆ ಡಿಸೈನ್ ಮಾಡಿದ್ದಾರೆ. ಆದರೆ, ಈ ಚಿತ್ರಕ್ಕೆ ಜಾಣಗೆರೆ ವೆಂಕಟರಾಮಯ್ಯನವರು ಬರೆದ ಕಾದಂಬರಿ ಆಧಾರ ಇವೆ. ಇದನ್ನ ಆಧರಿಸಿಯೇ ಇಡೀ ಚಿತ್ರ ರೆಡಿ ಆಗಿದೆ. ಕೆಂಪೇಗೌಡರನ್ನ ನೋಡಿದಂಗ್ಹೆ ನೆನಪಿರಲಿ ಪ್ರೇಮ್…
-

Aradhana: ದರ್ಶನ್ ಚಿತ್ರದ ನಾಯಕಿಯ ಮಸ್ತ್ ಲುಕ್; ಅಮೆರಿಕನ್ ಸ್ಟ್ರೀಟ್ ಸ್ಟೈಲ್ ಮೆಚ್ಚಿದ ಫ್ಯಾನ್ಸ್! | | ACTPnews
Last Updated:Jun 27, 2026 10:39 PM IST ಕಾಟೇರ ಚಿತ್ರದ ನಾಯಕಿ ಆರಾಧನಾ ಮಸ್ತ್ ಆಗಿಯೇ ಕಾಣಿಸುತ್ತಿದ್ದಾರೆ. ಅಮೆರಿಕನ್ ಸ್ಟ್ರೀಟ್ ಸ್ಟೈಲ್ ಅಲ್ಲಿಯೇ ಹೊಳೆಯುತ್ತಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಅಮೆರಿಕನ್ ಸ್ಟ್ರೀಟ್ ಸ್ಟೈಲ್ ಮೆಚ್ಚಿದ ಫ್ಯಾನ್ಸ್! ಆರಾಧನಾ (Aradhanaa) ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ತಲೆ ಮೇಲೆ ಕ್ಯಾಪ್ (Cap) ಇದೆ. ಓಪನ್ ಹೇರ್ ಬಿಟ್ಟಿದ್ದಾರೆ. ಇದಕ್ಕೆ ಮ್ಯಾಚ್ ಆಗುವ ರೀತಿಯ ಜಾಕೆಟ್ (Jacket) ಹಾಕಿದ್ದಾರೆ. ತಿಳಿ ಬಣ್ಣದ ಕ್ರಾಪ್ ಟಾಪ್ (Crop…
-

Gilli Nata: ಗಿಲ್ಲಿ ನಟನ ‘ಪಳಾರ್’ ಚಿತ್ರದ ಹೊಸ ನ್ಯೂಸ್ ಔಟ್; ಏನದು ಗೊತ್ತಾ? | | ACTPnews
Last Updated:Jun 27, 2026 9:45 PM IST ಗಿಲ್ಲಿ ನಟ ಅಭಿನಯದ ಪಳಾರ್ ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ. ಈ ಮಾಹಿತಿಯ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಗಿಲ್ಲಿ ನಟನ ‘ಪಳಾರ್’ ಚಿತ್ರದ ಹೊಸ ನ್ಯೂಸ್ ಔಟ್; ಅದೇನು ಗೊತ್ತೇ? ಗಿಲ್ಲಿ ನಟ (Gilli Nata) ಅಭಿನಯದ ಪಳಾರ್ ಸಿನಿಮಾದ (Palar Movie) ಮುಹೂರ್ತ ಮೊನ್ನೆ ಆಗಿದೆ. ಆದರೆ, ಈ ಚಿತ್ರದ ಶೂಟಿಂಗ್ (Movie Shooting) ಆ ದಿನದಿಂದಲೇ ಶುರು ಆಗಿರಲಿಲ್ಲ. ಇದೀಗ ಹೊಸ…
-

Prabhas: ಬಾಹುಬಲಿ ಯಶಸ್ಸಿನ ಬಳಿಕ ಸರಿಯಾಗಿ ನಿದ್ದೆಯೇ ಮಾಡಿಲ್ಲ! ಆ ದಿನಗಳನ್ನು ನೆನೆದು ಪ್ರಭಾಸ್ ಭಾವುಕ | | ACTPnews
Last Updated:Jun 27, 2026 8:46 PM IST ‘ಬಾಹುಬಲಿ’ಗೂ ಮೊದಲು ತಮ್ಮ ಸಿನಿಮಾಗಳಿಗೆ ಇದ್ದ ಒತ್ತಡ ಮತ್ತು ‘ಬಾಹುಬಲಿ’ ಬಳಿಕದ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿತ್ತು. ಈ ಚಿತ್ರದ ನಂತರ ತಮ್ಮ ಮೇಲೆ ಇದ್ದ ಜವಾಬ್ದಾರಿ ಸಾವಿರ ಪಟ್ಟು ಹೆಚ್ಚಾಯಿತು ಎಂದು ಪ್ರಭಾಸ್ ತಿಳಿಸಿದ್ದಾರೆ. ಪ್ರಭಾಸ್ ‘ಬಾಹುಬಲಿ’ (Baahubali) ಸಿನಿಮಾ ಪ್ರಭಾಸ್ (Prabhas) ಅವರ ಸಿನಿ ಜೀವನಕ್ಕೆ ಹೊಸ ತಿರುವು ನೀಡಿದ ಚಿತ್ರ. ಈ ಸಿನಿಮಾ ಅವರನ್ನು ತೆಲುಗು ಚಿತ್ರರಂಗದ ನಾಯಕನಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಪ್ಯಾನ್…
Latest News
Search the Archives
Access over the years of investigative journalism and breaking reports
You May Have Missed












