Category: Cinema
All cinema Kannada news updates
-

Halli Power: ಕಣ್ಣೀರು ಸುರಿಸಿದ ‘ಹಳ್ಳಿ ಪವರ್’ ಹುಡುಗಿಯರು! ಕಾರಣ ಏನು ಗೊತ್ತಾ? | | ACTPnews
Last Updated:Aug 13, 2026 4:27 PM IST ಹಳ್ಳಿಪವರ್ ರೀಲೋಡೆಡ್ ಶೋದಲ್ಲಿ ಸಿಟಿ ಹುಡುಗಿಯರು ಕಣ್ಣೀರು ಹಾಕಿದ್ದಾರೆ. ತಮ್ಮ ಪೋಷಕರಿಗೂ ಈ ಮೂಲಕ ಕ್ಷಮೆ ಕೂಡ ಕೇಳಿದ್ದಾರೆ. ಯಾಕೆ ಅನ್ನೋದು ಇಲ್ಲಿದೆ ಓದಿ. ಕಣ್ಣೀರು ಸುರಿಸಿದ ಹಳ್ಳಿ ಪವರ್ ಹುಡುಗಿಯರು! ಬೆಂಗಳೂರಿನ ಹುಡುಗಿಯರು ಹಳ್ಳಿಗೆ (Bengaluru Girls) ಬಂದಾಗಿದೆ. ಆಟವು ಶುರು ಆಗಿದೆ. ಕೊಟ್ಟ ಟಾಸ್ಕ್ ಬೇಸರ ಮೂಡಿಸಿವೆ. ಆದರೆ, ದುಡ್ಡಿನ ಬೆಲೆಯನ್ನ (Value of Money) ತಿಳಿಸಿಕೊಟ್ಟ ಒಂದು ಟಾಸ್ಕ್ನಿಂದ (Task) ಸಿಟಿ ಹುಡುಗಿಯರು…
-

Vijay Raghavendra Movie: OTTಯಲ್ಲಿ ಚಿನ್ನಾರಿ ಮುತ್ತನ ಹವಾ; ಅಮೆಜಾನ್ ಪ್ರೈಮ್ನಲ್ಲಿ ಸಸ್ಪೆನ್ಸ್ ಸಿನಿಮಾ ಟ್ರೆಂಡಿಂಗ್! | | ACTPnews
Last Updated:Aug 13, 2026 5:12 PM IST ವಿಜಯ್ ರಾಘವೇಂದ್ರ ಅಭಿನಯದ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಚಿತ್ರ ಒಟಿಟಿಯಲ್ಲಿ ಕಮಾಲ್ ಮಾಡಿದೆ. ಸ್ಟ್ರೀಮಿಂಗ್ ಅಲ್ಲೂ ದಾಖಲೆ ಮಾಡಿದೆ. ಕಳೆದ 15 ವಾರಗಳಿಂದಲೂ ಟಾಪ್-10 ಪಟ್ಟಿಯಲ್ಲಿ ಭಾರೀ ಸದ್ದು ಮಾಡಿದೆ. ಈ ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಅಮೆಜಾನ್ ಅಲ್ಲಿ ಮಸ್ತ್ ಓಡ್ತಿದೆ ಚಿನ್ನಾರಿ ಮುತ್ತನ ಸಸ್ಪೆನ್ಸ್ ಸಿನಿಮಾ! ವಿಜಯ್ ರಾಘವೇಂದ್ರ (Vijay Raghavendra) ಅಭಿನಯದ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ (Second Case…
-

Aradhanaa Ram: ಉಪ್ಪಿ ಜೊತೆ ಮಾಲಾಶ್ರೀ ಮಗಳು; ನೆಕ್ಸ್ಟ್ ಲೆವೆಲ್ ಸಿನಿಮಾ ಶುರು! | | ACTPnews
Last Updated:Aug 13, 2026 5:15 PM IST ಮಾಲಾಶ್ರೀ ಮಗಳು ಆರಾಧನಾ ಅಭಿನಯದ 2ನೇ ಚಿತ್ರ ಲಾಂಚ್ ಆಗಿದೆ. ಕಾಟೇರ ಆದ್ಮೇಲೆ ಒಪ್ಪಿದ ಈ ಚಿತ್ರಕ್ಕೆ ನೆಕ್ಟ್ಸ್ ಲೆವೆಲ್ ಅನ್ನುವ ಟೈಟಲ್ ಇದೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ಉಪ್ಪಿ ಜೊತೆಗೆ ಮಾಲಾಶ್ರೀ ಮಗಳು; ‘ನೆಕ್ಟ್ಸ್ ಲೆವೆಲ್’ ಸಿನಿಮಾ ಈಗ ಶುರು! ಚಿತ್ರದ ಟೈಟಲ್ ನೆಕ್ಟ್ಸ್ ಲೆವೆಲ್ (Next Level) ಆಗಿದೆ. ಆದರೆ, ಇಲ್ಲಿ ವಿಶೇಷ ಏನ್ ಗೊತ್ತಾ? ನೆಕ್ಟ್ಸ್ ಲೆವೆಲ್…
-

Shanti Kranti ರೀ-ರಿಲೀಸ್ಗೆ ಪ್ರಯತ್ನ ಶುರುವಾಗಿದೆ, ಆದ್ರೆ..! ಸಿನಿಮಾ ಬಗ್ಗೆ ರವಿಚಂದ್ರನ್ ಸಹೋದರ ಶಾಕಿಂಗ್ ಹೇಳಿಕೆ | | ACTPnews
Last Updated:Aug 13, 2026 8:39 PM IST ಶಾಂತಿ ಕ್ರಾಂತಿ ಚಿತ್ರ ಮತ್ತೆ ರಿಲೀಸ್ ಆಗುತ್ತೆ ಅನ್ನೋ ಸುದ್ದಿ ಸಾಕಷ್ಟು ಸದ್ದು ಮಾಡ್ತಿದೆ. ಈ ಹಿನ್ನೆಲೆ ಬಾಲಾಜಿ ವೀರಸ್ವಾಮಿ ಅವರು ರೀ- ರಿಲೀಸ್ ಬಗ್ಗೆ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ಶಾಂತಿ ಕ್ರಾಂತಿ ರೀ-ರಿಲೀಸ್ ಆಗುತ್ತಾ, ಇಲ್ವಾ? ಶಾಂತಿ ಕ್ರಾಂತಿ ರೀ-ರಿಲೀಸ್ಗಾಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನ ಶುರುವಾಗಿದೆ. ಸ್ಯಾಂಡಲ್ವುಡ್ನ ಕನಸುಗಾರ ವಿ. ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಚಿತ್ರವನ್ನು ಮತ್ತೆ ರಿಲೀಸ್ ಮಾಡಿ ಎಂಬ ಕೂಗು…
-

Renukaswamy Case: ‘ವರ್ಷ ಕಳೆದಿದೆ, ಗಾಯ ಇನ್ನೂ ವಾಸಿಯಾಗಿಲ್ಲ’! ದರ್ಶನ್ ನೆನೆದು ವಿಜಯಲಕ್ಷ್ಮಿ ಭಾವುಕ ಪೋಸ್ಟ್ | | ACTPnews
Last Updated:Aug 13, 2026 7:14 PM IST ದರ್ಶನ್ಗೆ ಆಗಸ್ಟ್ 14 2025ರಲ್ಲಿ ಸುಪ್ರೀಂಕೋರ್ಟ್ ಬಿಗ್ ಶಾಕ್ ಕೊಟ್ಟಿತ್ತು. ಜಾಮೀನು ರದ್ದಾಗ್ತಿದ್ದಂತೆ ಪರಪ್ಪನ ಅಗ್ರಹಾರ ಜೈಲು ಸೇರಿ 365 ದಿನ ಆಗೋಗ್ತಿದೆ. ಈ ಹಿನ್ನೆಲೆ ದರ್ಶನ್ ನೆನೆದು ವಿಜಯಲಕ್ಷ್ಮಿ ಭಾವುಕ ಪೋಸ್ಟ್ ಹಾಕಿದ್ದಾರೆ. ದರ್ಶನ್ ನೆನೆದು ವಿಜಯಲಕ್ಷ್ಮಿ ಭಾವುಕ ಪೋಸ್ಟ್ ಬೆಂಗಳೂರು: ದರ್ಶನ್ (Darshan) ಜೈಲು ಸೇರಿ ಒಂದಲ್ಲಾ ಎರಡು ತಿಂಗಳಲ್ಲ. ಬರೋಬ್ಬರಿ ಒಂದು ವರ್ಷವೇ ಆಗೋಯ್ತು. ಸುಪ್ರೀಂ ಕೋರ್ಟ್ನಲ್ಲಿ (Supreme Court) ಜಾಮೀನು (Bail)…
-

America America 2 Movie: ಅಮೆರಿಕಾ ಅಮೆರಿಕಾ-2 ರಿಲೀಸ್ ಅನೌನ್ಸ್; ಆದರೆ ಇದು ಮೊದಲ ಸಿನಿಮಾದ ಸೀಕ್ವೆಲ್ ಅಲ್ಲ! | | ACTPnews
Last Updated:Aug 13, 2026 6:13 PM IST ಅಮೆರಿಕಾ ಅಮೆರಿಕಾ-2 ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ಚಿತ್ರದಲ್ಲೂ ಮೂರು ಪಾತ್ರಗಳೇ ಇವೆ. ಆದರೆ, ಇದು ಅಮೆರಿಕಾ ಅಮೆರಿಕಾ ಚಿತ್ರದ ಮುಂದುವರೆದ ಭಾಗ ಅಲ್ವೇ ಅಲ್ಲ. ಇಲ್ಲಿರೋ ಕತೆ ಬೇರೆ ಇದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ. ಅಮೆರಿಕಾ ಅಮೆರಿಕಾ-2 ರಿಲೀಸ್ ಅನೌನ್ಸ್; ಆದರೆ ಇದು ಆ ಕಥೆ ಅಲ್ವೇ ಅಲ್ಲ! ಅಮೆರಿಕಾ ಅಮೆರಿಕಾ-2 ಚಿತ್ರ (America America-2 Movie) ರೆಡಿ…
-

Darshan Case: ಆರೋಪಿ ದರ್ಶನ್ಗೆ ಬಿಗ್ ಶಾಕ್! ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಬಗ್ಗೆ ಕೋರ್ಟ್ ಹೇಳಿದ್ದೇನು? | | ACTPnews
Last Updated:Aug 13, 2026 5:47 PM IST ಮಾಫಿ ಸಾಕ್ಷಿ ವಿಚಾರದಲ್ಲಿ ದರ್ಶನ್ಗೆ ಮತ್ತೆ ಶಾಕ್ ಉಂಟಾಗಿದೆ. ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟೆಲೇರಿದ್ದ ದರ್ಶನ್ಗೆ ಹಿನ್ನೆಡೆ ಉಂಟಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಆರೋಪಿ ದರ್ಶನ್ ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ದರ್ಶನ್ಗೆ (Darshan) ಮಾಫಿ ಸಾಕ್ಷಿ ಕಂಟಕ ಶುರುವಾಗಿದೆ. ಕಳೆದ ಕೆಲ ದಿನಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಇದೀಗ ಮಾಫಿ…
-

Bigg Boss-13: ಬಿಗ್ ಬಾಸ್ ಆಡಿಷನ್ನಲ್ಲಿ ಭರ್ಜರಿ ಟ್ವಿಸ್ಟ್; 72ರ ಅಜ್ಜಿ, 20ರ ಯುವತಿ ಪಾಸ್! | | ACTPnews
Last Updated:Aug 13, 2026 4:34 PM IST ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ 72 ರ ಅಜ್ಜಿ ಸೆಲೆಕ್ಟ್ ಆಗಿದ್ದಾರೆ. 20 ರ ಹುಡುಗಿನೂ ಪಾಸ್ ಆಗಿದ್ದಾರೆ. ಇವರ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಬಿಗ್ ಬಾಸ್ ಅಗ್ನಿಪರೀಕ್ಷೆ; 72 ರ ಅಜ್ಜಿ, 20 ಹುಡುಗಿ ಪಾಸ್! ಬಿಗ್ ಬಾಸ್ (Bigg Boss) ಅಗ್ನಿಪರೀಕ್ಷೆ (Agniparikshe) ಅಧಿಕೃತ ಪ್ರೋಮೋಗಳು (Promo) ಸುದ್ದಿಗಳನ್ನ ಕೊಡ್ತಾನೇ ಇವೆ. ಆದರೆ, ಸೆಲೆಕ್ಷನ್ (Selection) ಯಾರಾದರೂ ಆಗಿದ್ದಾರಾ? ಈ ಪ್ರಶ್ನೆ ಇದ್ದೇ…
-

Actress: ಮದುವೆಯಾಗೋದಾಗಿ ನಂಬಿಸಿ ಮೋಸ ಮಾಡಿದ್ನಾ ಗೆಳೆಯ? ದೂರು ದಾಖಲಿಸಿದ ಸ್ಯಾಂಡಲ್ವುಡ್ ನಟಿಯ ಸಹೋದರಿ! | | ACTPnews
Last Updated:Aug 13, 2026 3:44 PM IST ಸ್ಯಾಂಡಲ್ವುಡ್ ನಟಿಯೊಬ್ಬರ (Sandalwood Actress) ಸಹೋದರಿ ನೀಡಿದ ದೂರಿನ ಆಧಾರದ ಮೇಲೆ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಎಂಬಾತನನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ. News18 ಸ್ಯಾಂಡಲ್ವುಡ್ ನಟಿಯೊಬ್ಬರ (Sandalwood Actress) ಸಹೋದರಿ ನೀಡಿದ ದೂರಿನ ಆಧಾರದ ಮೇಲೆ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ರಾಘವೇಂದ್ರ (Raghavendra) ಎಂಬಾತನನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ತಮ್ಮ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಹೊಂದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ…
-

Darshan: ದರ್ಶನ್ ಕೇಸ್ಗೆ ಬಿಗ್ ಟ್ವಿಸ್ಟ್! ಬಿಹಾರ ಪ್ರಕರಣದ ತೀರ್ಪು ಉಲ್ಲೇಖಿಸಿದ ಎಸ್ಪಿಪಿ! ಮುಂದೇನು | | ACTPnews
Last Updated:Aug 13, 2026 2:53 PM IST ದರ್ಶನ್ ನ ನ್ಯಾಯಾಲಯಕ್ಕೆ ನೇರವಾಗಿ ಹಾಜರುಪಡಿಸುವ ವಿಚಾರಕ್ಕೆ SPP ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದರ್ಶನ್ ಖುದ್ದು ಹಾಜರಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ಹಿಂದಿನ ಆದೇಶವೊಂದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy case) ನಟ ದರ್ಶನ್(Darshan) ಕಾನೂನು ಹೋರಾಟ ಮುಂದುವರಿದಿದ್ದು, ಇದೀಗ ದರ್ಶನ್ ಖುದ್ದು ನ್ಯಾಯಾಲಯದ ಹಾಜರಾತಿ ವಿಚಾರ ಮತ್ತೊಂದು ಪ್ರಮುಖ ಹಂತ ತಲುಪಿದೆ. ಮಾಫಿ ಸಾಕ್ಷಿ ಅರ್ಜಿಗೆ ಸಂಬಂಧಿಸಿದ ವಿಚಾರಣೆಯಲ್ಲಿ…
Latest News
Search the Archives
Access over the years of investigative journalism and breaking reports
You May Have Missed













