Author: Sanga
-

Kichcha Sudeep: ಓಂ ಚಿತ್ರ 10 ರಿಂದ 15 ಸಲ ನೋಡಿ ನಾನು ಮಚ್ಚು ಹಿಡಿದು ರಸ್ತೆಗಿಳಿದ್ನಾ? ಕಿಚ್ಚ ಹಿಂಗೆ ಹೇಳಿದ್ಯಾಕೆ? | | ACTPnews
Last Updated:Jun 09, 2026 12:08 PM IST ಮ್ಯಾಂಗೋ ಪಚ್ಚ ಚಿತ್ರದಲ್ಲಿ ಹೀಗೆ ಮಾಡ್ಬೇಡಿ ಅಂತ ತೋರಿಸಿದ್ದೇವೆ. ಸಾಂಸಾರಿಕ ಚಿತ್ರಗಳ ಕಾಲದಲ್ಲಿಯೇ ಓಂ ಚಿತ್ರ ಬಂದಿತ್ತು. ಆದರೆ, ಅದರಲ್ಲೂ ಕೊನೆಗೆ ಸಂದೇಶನ ಇತ್ತು.10 ರಿಂದ 15 ಸಲ ಆ ಚಿತ್ರ ನೋಡಿದ್ದೇನೆ. ಹಾಗಂತ ಮಚ್ಚು ಹಿಡಿದುಕೊಂಡು ರಸ್ತೆಗಿಳಿದೇವಾ ಅಂತಲೂ ಪ್ರಶ್ನೆ ಮಾಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲವೆ ಓದಿ. ಓಂ ಚಿತ್ರ 10 ರಿಂದ 15 ಸಲ ನೋಡಿ ನಾನು ಮಚ್ಚು ಹಿಡಿದು ರಸ್ತೆಗಿಳಿದ್ನಾ!…
-

Rohit-Hardik: ಅಫ್ಘಾನ್ ಸರಣಿಗೂ ಮುನ್ನ ಭಾರತ ತಂಡಕ್ಕೆ ಆನೆಬಲ! ಫಿಟ್ನೆಸ್ ಕ್ಲಿಯರ್ ಮಾಡಿದ ಇಬ್ಬರು ಲೆಜೆಂಡರಿ ಪ್ಲೇಯರ್ಸ್ | ಕ್ರೀಡಾ ಸುದ್ದಿ | ACTPnews
Last Updated:Jun 09, 2026 3:54 PM IST ಗಾಯಗಳಿಂದಾಗಿ ರೋಹಿತ್ ಮುಂಬೈ ಇಂಡಿಯನ್ಸ್ ಪರ ಹಲವಾರು ಐಪಿಎಲ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಪಾಂಡ್ಯ ಬೆನ್ನು ನೋವು ಮತ್ತು ರೋಹಿತ್ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಪಾಂಡ್ಯ ಜೂನ್ 2 ರಿಂದ ಬೆಂಗಳೂರಿನ ಸಿಒಇಯಲ್ಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ. ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ ರೋಹಿತ್ ಶರ್ಮಾ ಭಾರತದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್ಮನ್ ರೋಹಿತ್ ಶರ್ಮಾ (Rohit Sharma) ಅವರು ಧರ್ಮಶಾಲಾದಲ್ಲಿ (Dharmashala) ಭಾನುವಾರ ಪ್ರಾರಂಭವಾಗುವ…
-

ಬೆಳ್ಳಿ ಲೋಟದಲ್ಲಿ ನೀರು ಕುಡಿದ್ರೆ ಸಿಗುತ್ತಂತೆ ಈ ಎಲ್ಲಾ ಪ್ರಯೋಜನಗಳು; ಟಾಪ್ ಸೀಕ್ರೆಟ್ ರಿವೀಲ್ ಮಾಡಿದ ಕಂಗನಾ! | Kangana Ranaut Drinks Water from silver glass | ಲೈಫ್ಸ್ಟೈಲ್ | ACTPnews
Last Updated:Jun 09, 2026 1:05 PM IST ಇತ್ತೀಚೆಗಷ್ಟೇ ‘ಭಾರತ್ ಭಾಗ್ಯ ವಿಧಾತ್’ ಚಿತ್ರದ ಟ್ರೇಲರ್ ಲಾಂಚ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ಕಂಗನಾ, ಬೆಳ್ಳಿ ಲೋಟದ ನೀರು ಕುಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಬೆಳ್ಳಿ ಲೋಟದ ನೀರು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಅಂತ ನಾವಿಂದು ತಿಳಿಯೋಣ ಬನ್ನಿ. ನಟಿ ಕಂಗನಾ ರನೌತ್ ಬಾಲಿವುಡ್ ನಟಿ ಕಂಗನಾ ರನೌತ್ (Kangana Ranaut), ತಾನು ಬೆಳ್ಳಿ ಲೋಟದ ನೀರನ್ನು (Silver Glass Water) ಕುಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.…
-

Vajramuni Unknown Facts: ವಜ್ರಮುನಿಯವರ ಮೂವರು ಪುತ್ರರಲ್ಲಿ ಒಬ್ಬರೂ ಇಂಡಸ್ಟ್ರಿಗೆ ಬರಲಿಲ್ಲ! ಯಾಕೆ? | | ACTPnews
Last Updated:Jun 09, 2026 2:16 PM IST ಸಂಪತ್ತಿಗೆ ಸವಾಲ್ ಚಿತ್ರದ ವಜ್ರಮುನಿ ಅವರ ಮಕ್ಕಳು ಕನ್ನಡ ಇಂಡಸ್ಟ್ರಿಗೆ ಯಾಕೆ ಬರಲಿಲ್ಲ.? ತಂದೆ ವಜ್ರಮುನಿ ಅವರು ಮಕ್ಕಳಿಗೆ ಏನು ಅಂತ ಹೇಳಿದ್ದರು? ಆ ವಿವರ ಇಲ್ಲಿದೆ ಓದಿ. ವಜ್ರಮುನಿ ಮಕ್ಕಳು ಇಂಡಸ್ಟ್ರಿಗೆ ಯಾಕೆ ಬರಲಿಲ್ಲ; ತಂದೆ ಹೇಳಿದ್ದೇನು? ವಜ್ರಮುನಿ (Vajramuni) ಅವರ ಮಕ್ಕಳು ಸಿನಿಮಾರಂಗಕ್ಕೆ ಬರಲೇ ಇಲ್ಲ. ಇವರಿಗೆ ಒಬ್ಬರಲ್ಲ ಇಬ್ಬರಲ್ಲ, ಮೂವರು ಗಂಡು ಮಕ್ಕಳು. ಆದರೆ, ಒಬ್ಬರೂ ಸಿನಿಮಾರಂಗಕ್ಕೆ ಬರಲೇ ಇಲ್ಲ. ಇದಕ್ಕೆ ಕಾರಣ…
-

INDW vs PAKW, WT20I WC: ಅಬ್ಬರಿಸಿದ ಮಂಧಾನ, ರಿಚಾ ಘೋಷ್! ಪಾಕಿಸ್ತಾನಕ್ಕೆ 171 ರನ್ಗಳ ಸವಾಲಿನ ಗುರಿ ನೀಡಿದ ಭಾರತ | ಕ್ರೀಡಾ ಸುದ್ದಿ | ACTPnews
ಕಳಪೆ ಆರಂಭ ಪಡೆದ ಭಾರತ ಟಾಸ್ ಗೆದ್ದ ಭಾರತ ಮಹಿಳಾ ತಂಡ ನಿರೀಕ್ಷಿಸಿದ ಆರಂಭ ಪಡೆಯಲಿಲ್ಲ. ಆರಂಭಿಕರಾದ ಶಫಾಲಿ ವರ್ಮಾ ಸಾದಿಯಾ ಇಕ್ಬಾಲ್ ಎಸೆದ ಇನ್ನಿಂಗ್ಸ್ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದರೂ, ಅದೇ ಓವರ್ನ 5ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಜೇಮೀಮಾ ರೋಡ್ರಿಗಸ್ 6 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ತಸ್ಮಿಯಾ ರುಬಾಬ್ ಬೌಲಿಂಗ್ನಲ್ಲಿ ಪರ್ವೇಜ್ಗೆ ಕ್ಯಾಚ್ ನೀಡಿ ಔಟ್ ಆದರು. ಮಂಧಾನ ಅರ್ಧಶತಕ, ರಿಚಾ ಅಬ್ಬರ…
-

Samyuktha Hegde: ಕಿರಿಕ್ ಬೆಡಗಿಯ ಸಖತ್ ಅವತಾರ; ಸಂಯುಕ್ತಾ ಹೆಗ್ಡೆ ಬಿಂದಾಸ್ ಲೈಫ್! | | ACTPnews
ನಾನು ಒಬ್ಬಳೇ…. ಸಂಯುಕ್ತಾ ಹೆಗ್ಡೆ ಗಟ್ಟಿಗಿತ್ತಿನೆ ಬಿಡಿ. ಜಿಮ್ ಅಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಾರೆ. ಒಬ್ಬರೇ ದೂರ ದೂರಕ್ಕೂ ಹೋಗ್ತಾರೆ. ಬಿಕಿನಿ ತೊಟ್ಟು ಸಮುದ್ರ ತೀರದಲ್ಲಿ ಓಡಾಡುತ್ತಾರೆ. ಹ್ಯಾಂಡ್ ಸ್ಟ್ಯಾಂಡ್ ಕೂಡ ಮಾಡೋದು ಇದೆ. ಇದರೊಟ್ಟಿಗೆ ತಮ್ಮ ಜೀವನದ ಪ್ರತಿ ಕ್ಷಣವನ್ನು ಎಂಜಾಯ್ ಮಾಡ್ತಾರೆ. ನಾನು ಒಬ್ಬಳೇ…. (ಚಿತ್ರ ಕೃಪೆ: ಸಂಯುಕ್ತ ಹೆಗ್ಡೆ ಇನ್ಸ್ಟಾಗ್ರಾಮ್) ಆ ರೀತಿಯ ಸಂಯಕ್ತಾ ಹೆಗ್ಡೆ ಈ ಸಲ ಎರಡನೇ ಬಾರಿಗೆ ಮಾಲ್ಡೀವ್ಸ್ಗೆ ಹೋಗಿದ್ದಾರೆ. ಮಾಲ್ಡೀವ್ಸ್ ಒಬ್ಬರೆ ಹೋಗುವ ಜಾಗ ಅಲ್ಲ. ಮದುವೆ…
-

Oman: ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರೋಚಕ ರಕ್ಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 14, 2026 10:35 PM IST ಒಮಾನಿ ಸಮುದ್ರದಲ್ಲಿ ಭಾರತೀಯ ಸರಕು ಹಡಗು ಎಂಎಸ್ವಿ ವಿರಾಟ್-1 ಮುಳುಗಿದ ಭೀಕರ ಘಟನೆಯ ವಿವರಗಳು ಈಗ ಬಹಿರಂಗಗೊಂಡಿವೆ. ನಡುಸಮುದ್ರದಲ್ಲಿ ಹಡಗಿನ ಇಂಜಿನ್ ದಿಢೀರ್ ಕೈಕೊಟ್ಟಿದ್ದು, ರಕ್ಕಸ ಅಲೆಗಳ ಹೊಡೆತಕ್ಕೆ ಸಿಲುಕಿ ಹಡಗು ನಿಯಂತ್ರಣ ಕಳೆದುಕೊಂಡಿತು. ಇನ್ನು, ಪರಿಸ್ಥಿತಿಯ ಗಂಭೀರತೆ ಅರಿತು ಯುಎಸ್ ನೌಕಾಪಡೆ ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಧುಮುಕಿತು. ಸಮುದ್ರದ ಮಧ್ಯೆ ನಡೆದ ಈ ರೋಚಕ ರಕ್ಷಣೆ ಕಡಲ ಯಾನದ ಅಪಾಯವನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದೆ. ಆ…
-

Thriller Manju Movie: ಥ್ರಿಲ್ಲರ್ ಮಂಜು ‘ಡೆಡ್ಲಿ ಕಿಲ್ಲರ್’ ಸಿನಿಮಾ; 3 ವರ್ಷ ಹಿಂದಿನ ಈ ಚಿತ್ರ ಈಗ ರೆಡಿ ಫಾರ್ ರಿಲೀಸ್! | | ACTPnews
ಡೆಡ್ಲಿ ಕಿಲ್ಲರ್ ಸಿನಿಮಾ ಡೆಡ್ಲಿ ಕಿಲ್ಲರ್ ಸಿನಿಮಾದಲ್ಲಿ ಸಖತ್ ಆ್ಯಕ್ಷನ್ ಇವೆ. ಒಂದಲ್ಲ, ಎರಡಲ್ಲ. ಬರೋಬ್ಬರಿ 6 ಆ್ಯಕ್ಷನ್ ದೃಶ್ಯಗಳು ಇವೆ. ಈ ಒಂದು ಆ್ಯಕ್ಷನ್ ದೃಶ್ಯದಲ್ಲಿ ರೇನ್ ಫೈಟ್ ಕೂಡ ಇದೆ. ಚಿತ್ರದ ಹಾಡಿಗೆ ಹೆಂಡ್ತಿ ಸ್ಪೂರ್ತಿ (ಚಿತ್ರ ಕೃಪೆ: ಥ್ರಿಲ್ಲರ್ ಮಂಜು ಇನ್ಸ್ಟಾಗ್ರಾಮ್) ಆದರೆ, ಚಿತ್ರದ ನಾಯಕ ಅಭಯ ವೀರ್ ಅವರಿಗೆ ಇದನ್ನ ಮಾಡೋದು ತುಂಬಾನೆ ಕಷ್ಟ ಕೂಡ ಆಗಿತ್ತು. ಆಗ ಡೈರೆಕ್ಟರ್ ಥ್ರಿಲ್ಲರ್ ಮಂಜು ಒಂದು ಮಾತು ಹೇಳಿದರು. ಹುಡುಗಿಯರು ಸಖತ್ ಆಗಿಯೇ…
-

IND vs PAK: ಪಾಕಿಸ್ತಾನ ಧೂಳೀಪಟ ಮಾಡಿ ವಿಶ್ವದಾಖಲೆ ನಿರ್ಮಿಸಿದ ದೀಪ್ತಿ ಶರ್ಮಾ! ಈ ಸಾಧನೆ ಮಾಡಿದ ವಿಶ್ವದ ಏಕೈಕ ಸ್ಪಿನ್ನರ್ | ಕ್ರೀಡಾ ಸುದ್ದಿ | ACTPnews
Last Updated:Jun 14, 2026 11:34 PM IST ಪಾಕಿಸ್ತಾನ ವಿರುದ್ಧದ ಮೊದಲ ವಿಕೆಟ್ ಮೂಲಕ ದೀಪ್ತಿ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 350 ವಿಕೆಟ್ಗಳನ್ನು ತಲುಪುವ ಮೂಲಕ ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು ದೀಪ್ತಿ ಶರ್ಮಾ ಐಸಿಸಿ ಮಹಿಳಾ ಟಿ20 ವಿಶ್ವಕಪ್ನಲ್ಲಿ (T20I World Cup) ಭಾರತ ತಂಡ (India vs Pakistan) ಪಾಕಿಸ್ತಾನದ ವಿರುದ್ಧ ಪ್ರಾಬಲ್ಯ ಸಾಧಿಸಿ ಏಕಪಕ್ಷೀಯ ಗೆಲುವು ಪಡೆದುಕೊಂಡಿತು. ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ನಂತರ,…
Latest News
Search the Archives
Access over the years of investigative journalism and breaking reports
You May Have Missed













