Author: Sanga
-

IND vs AFG: ಪ್ರಸಿದ್ಧ್ ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ! ಶಾಹಿದಿ ಶತಕದ ಹೊರತಾಗಿಯೂ ಕೇವಲ 218ಕ್ಕೆ ಅಫ್ಘಾನ್ ಆಲೌಟ್ | ಕ್ರೀಡಾ ಸುದ್ದಿ | ACTPnews
Last Updated:Jun 20, 2026 5:43 PM IST 3ನೇ ಏಕದಿನ ಪಂದ್ಯದಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ತಂಡ ಪ್ರಸಿದ್ಧ್ ಕೃಷ್ಣ ದಾಳಿಗೆ ತತ್ತರಿಸಿ ಕೇವಲ 218 ರನ್ಗಳಿಗೆ ಆಲೌಟ್ ಆಗಿದೆ. ಅಫ್ಘಾನಿಸ್ತಾನ ತಂಡದ ಪರ ನಾಯಕ ಹಶ್ಮತುಲ್ಲಾ ಶಾಹಿದಿ (102) ಶತಕ ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. 5 ವಿಕೆಟ್ ಪಡೆದ ಪ್ರಸಿದ್ಧ್ ದಕೃಷ್ಣ ಚೆನ್ನೈನಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ…
-

Yogaraj Bhat: ಯೋಗರಾಜ್ ಭಟ್ ಕನಸಿನ ಸ್ಕ್ರಿಪ್ಟ್ ಕಂಪ್ಲೀಟ್! ಜಯಂತ್ ಮೆಚ್ಚುಗೆ | | ACTPnews
ಕನಸಿನ ಸ್ಕ್ರಿಪ್ಟ್ ಓದಿದರು… ಯೋಗರಾಜ್ ಭಟ್ರು ತಮ್ಮ ಕನಸಿನ ಸ್ಕ್ರಿಪ್ಟ್ ಒಂದನ್ನ ಮುಗಿಸಿದ್ದಾರೆ. ಅದನ್ನ ಓದುವಂತೆ ಜಯಂತ್ ಕಾಯ್ಕಿಣಿ ಅವರಿಗೂ ಹೇಳಿದ್ದಾರೆ. ಓದು ಮತ್ತು ಬರವಣಿಗೆಯನ್ನ ಹೆಚ್ಚು ಇಷ್ಟಪಡುವ ಹಾಗೂ ಈ ವಿಷಯಕ್ಕೆ ಮಾದರಿ ಆಗಿರೋ ಜಯಂತ್ ಕಾಯ್ಕಿಣಿ ಅವರು ನಖಶಿಖಾಂತ ಇದನ್ನ ಓದಿ. ಏನೋ ವಿಷಯ ಇದೆ ಎಂದ ಫ್ಯಾನ್ಸ್ (ಚಿತ್ರ ಕೃಪೆ: ಯೋಗರಾಜ್ ಭಟ್ ಇನ್ಸ್ಟಾಗ್ರಾಮ್) ಭಟ್ರ ಈ ಸ್ಕ್ರಿಪ್ಟ್ ಓದಿ ಜಯಂತ್ ಕಾಯ್ಕಿಣಿ ಅವರು ಆನಂದಿಸಿದ್ದಾರೆ. ಭಟ್ರ ಬೆನ್ನು ತಟ್ಟಿದ್ದಾರೆ. ಇದರಿಂದ ಯೋಗರಾಜ್…
-

Hanuman Temple: ಹನುಮಾನ್ ದೇಗುಲದ ಮೇಲ್ಛಾವಣಿ ಕುಸಿತ, 5 ಮಂದಿ ಸಾವಿನ ಶಂಕೆ! ಅವಶೇಷಗಳಡಿ ಸಿಲುಕಿ ಭಕ್ತರ ಪರದಾಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 5:14 PM IST Hanuman Temple: ನಿರ್ಮಾಣ ಹಂತದಲ್ಲಿದ್ದ ಸಭಾ ಮಂಟಪದ ಮೇಲ್ಛಾವಣಿಯ ಒಂದು ಭಾಗ ಕುಸಿದುಹೋದಿದೆ. ಪರಿಣಾಮ ಹಲವಾರು ಭಕ್ತರು ಅವಶೇಷಗಳ ಅಡಿಯಲ್ಲಿ ಸಿಲುಕಿ ಕೊಂಡಿದ್ದರು. ಈ ಪೈಕಿ ತೀವ್ರ ಗಾಯಗೊಂಡು 5 ಮಂದಿ ಸಾವನ್ನಪ್ಪಿದ್ದಾರೆ ಸಾಂದರ್ಭಿಕ ಚಿತ್ರ ಮಹಾರಾಷ್ಟ್ರ: ಪರ್ಭಾನಿ (Parbhani) ಜಿಲ್ಲೆಯ ಯಶ್ವಾಡಿ (Yashwadi) ಗ್ರಾಮದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ (Hanuman temple) ದುರಂತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಸಭಾ ಮಂಟಪದ ಮೇಲ್ಛಾವಣಿಯ ಒಂದು ಭಾಗ ಕುಸಿದುಹೋದಿದೆ. ಪರಿಣಾಮ…
-

IND vs AFG: ಪ್ರಸಿದ್ಧ್ 4 ವಿಕೆಟ್, ರೋಹಿತ್ ಶರ್ಮಾ ಹ್ಯಾಟ್ರಿಕ್! ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಧೂಳೀಪಟ | ಕ್ರೀಡಾ ಸುದ್ದಿ | ACTPnews
Last Updated:Jun 20, 2026 4:10 PM IST ಭಾರತ ತಂಡ ಕೊನೆಯ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದೆ. ಉತ್ತಮ ಫಾರ್ಮ್ನಲ್ಲಿದ್ದ ಅಫ್ಘಾನ್ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ (5), ರಹಮತ್ ಶಾ (5), ಮತ್ತು ಇಬ್ರಾಹಿಂ ಜದ್ರಾನ್ (11) ಮೂವರು ಪ್ರಸಿದ್ಧ್ ಕೃಷ್ಣ ಬೌಲಿಂಗ್ನಲ್ಲಿ ಪವರ್ ಪ್ಲೇ ಮುಗಿಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡರು. ಭಾರತ ತಂಡ ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವೆ ನಡೆಯುತ್ತಿರುವ ಕೊನೆಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭದಲ್ಲೇ…
-

Kannada Hero: ಕನ್ನಡದ ಈ ಹೀರೋ 5 ಸಾವಿರ ಸಂಭಾವನೆಗೆ 45 ದಿನ ಕೆಲಸ ಮಾಡಿದ್ರು! | | ACTPnews
Last Updated:Jun 20, 2026 2:38 PM IST ಕೋಮಲ್ ಕುಮಾರ್ ಆ ಒಂದು ಚಿತ್ರಕ್ಕೆ ಕೇವಲ 5 ಸಾವಿರ ರೂಪಾಯಿ ಪಡೆದಿದ್ದಾರೆ. 45 ದಿನದ ಕೆಲಸಕ್ಕೆ ಇಷ್ಟೇ ದುಡ್ಡು ಪಡೆದಿದ್ದಾರೆ. ಇದನ್ನ ಸ್ವತಃ ಕೋಮಲ್ ಹೇಳಿಕೊಂಡಿದ್ದಾರೆ. ಇವರ ಮಾತಿನ ವಿವರ ಇಲ್ಲಿದೆ ಓದಿ. ಕನ್ನಡದ ಈ ನಾಯಕ ನಟ 5 ಸಾವಿರ ಸಂಭಾವನೆಗೆ 45 ದಿನ ಕೆಲಸ ಮಾಡಿದ್ದರು! ಶ್ರೀರಾಮಪುರ ಮಾರ್ಕೆಟ್ಗೆ ಮಟನ್ ತರೋಕೆ ಹೋಗಿದ್ದರು. ದಾರಿಯಲ್ಲಿ ಕತೆಗಾರ ಅಜಯ್ ಕುಮಾರ್ (Ajay Kumar) ಸಿಕ್ಕರು.…
-

NEET Exam: ನೀಟ್ ಪರೀಕ್ಷೆಗೂ ಮುನ್ನ ಮತ್ತೊಂದು ಮಹಾ ಯಡವಟ್ಟು! ಹಾಲ್ ಟಿಕೆಟ್ ಕಂಡು ಅಭ್ಯರ್ಥಿಯೇ ಶಾಕ್! ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 4:09 PM IST NTA Error: ಅಭ್ಯರ್ಥಿಯ ಕುಟುಂಬದವರು ಸಮಸ್ಯೆ ಕಂಡು ತಕ್ಷಣವೇ ಎನ್ಟಿಎ ಹೆಲ್ಪ್ಲೈನ್ಗೆ ಕರೆ ಮಾಡಿ ಮಾತನಾಡಿದರು, ಅಲ್ಲಿ ಒಬ್ಬ ಅಧಿಕಾರಿ ಈ ತಪ್ಪನ್ನು ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು. ಆದರೆ ಪರೀಕ್ಷೆಗೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಇದ್ದರೂ ಎನ್ಟಿಎ ಇದುವರೆಗೂ ಆ ತಪ್ಪನ್ನು ಸರಿಪಡಿಸಿಲ್ಲ ಎಂದು ಹೇಳಲಾಗಿದೆ. News18 ನಾಗಪುರ: ನೀಟ್ ಪರೀಕ್ಷೆ (NEET Re Exam) ಬರೆಯುವ ವಿದ್ಯಾರ್ಥಿಯೊಬ್ಬ ತಮ್ ಹೊಸ…
-

Rhea Kapoor: ರಿಯಾ ಕಪೂರ್ಗೆ ಕೋಟ್ಯಂತರ ರೂಪಾಯಿ ನಷ್ಟ! ಬಾಡಿಗೆಗೆ ತಂದಿದ್ದ ಡೈಮಂಡ್ ಜ್ಯುವೆಲ್ಲರಿ ಎಲ್ಲಿ ಹೋಯ್ತು? | | ACTPnews
Last Updated:Jun 20, 2026 3:06 PM IST ನಟಿಗೆ ಕೋಟ್ಯಂತರ ನಷ್ಟ ತಂದ ವಜ್ರದ ಆಭರಣಗಳು! ಬಾಡಿಗೆಗೆ ಪಡೆದಿದ್ದ ಆಭರಣ ಕಳುವಾಗಿ ನಟಿಗೆ ಒಂದೇ ದಿನದಲ್ಲಿ ಉಂಟಾದ ನಷ್ಟ ಎಷ್ಟು? ರಿಯಾ ಕಪೂರ್ ಚಲನಚಿತ್ರ ನಿರ್ಮಾಪಕಿ (Proudcer) ಮತ್ತು ಫ್ಯಾಷನ್ ಸ್ಟೈಲಿಸ್ಟ್ ರಿಯಾ ಅನಿಲ್ ಕಪೂರ್ (Anil Kapoor) ಅವರ ಬಾಡಿಗೆಗೆ ಪಡೆದ ಆಭರಣಗಳು ಕಳುವಾಗಿದೆ ಎಂದು ವರದಿಯಾಗಿದೆ. ಅವರು ಮುಂಬೈನ (Mumbai) ಸಹಾರ್ ಪೊಲೀಸ್ (Police) ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.…
-

Pooja Gandhi: ಮಳೆ ಹುಡುಗಿ ಪೂಜಾ ಗಾಂಧಿ ಸಖತ್ ಸ್ಲಿಮ್! ವಿಡಿಯೋ ಫುಲ್ ವೈರಲ್ | | ACTPnews
Last Updated:Jun 20, 2026 3:07 PM IST ಮಳೆ ಹುಡುಗಿ ಪೂಜಾ ಗಾಂಧಿ ಸಣ್ಣ ಆಗಿದ್ದಾರೆ. ಈ ಹೊಸ ಲುಕ್ ಅಲ್ಲಿ ಕಂಗೊಳಿಸಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಮಳೆ ಹುಡುಗಿ ಪೂಜಾ ಗಾಂಧಿ ಸಖತ್ ಸ್ಲಿಮ್; ವಿಡಿಯೋ ಫುಲ್ ವೈರಲ್! ಮಳೆ ಹುಡುಗಿ ಪೂಜಾ ಗಾಂಧಿ (Pooja Gandhi) ಸಣ್ಣ ಆಗಿದ್ದಾರೆ. ಮುಂಗಾರು ಮಳೆ ಚಿತ್ರದ (Mungaru Male Movie) ಸಮಯದಲ್ಲಿ ಹೇಗಿದ್ದರೋ ಹಾಗೆ ಕಾಣಿಸುತ್ತಿದ್ದಾರೆ. ಗೌನ್ ತೊಟ್ಟು ಅಷ್ಟೆ ಚೆಂದಗೆ…
-

Khan Sir Case: ‘ಖಾನ್ ಸರ್’ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಬಿಹಾರ ಕೋರ್ಟ್ ಸೂಚನೆ, ಬಂಧನಕ್ಕೆ ತಡೆಯಾಜ್ಞೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪ್ರಕರಣದ ವಿಚಾರಣೆ ನಡೆಸಿದ ನಂತರ, ನ್ಯಾಯಾಲಯವು ಖಾನ್ ಸರ್ ಬಂಧನಕ್ಕೆ ತಡೆಯಾಜ್ಞೆ ನೀಡಿದೆ. ಮುಂದಿನ ಆದೇಶದವರೆಗೆ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 25 ಕ್ಕೆ ನಿಗದಿಪಡಿಸಲಾಗಿದೆ. ಜೊತೆಗೆ ಇದೇ ರಿಲೀಫ್ ಅನ್ನು ಅವರ ಮೂವರು ಸಿಬ್ಬಂದಿಗೆ ವಿಸ್ತರಿಸಲಾಗಿದೆ. ಮುಂದಿನ ವಿಚಾರಣೆಯವರೆಗೆ ಅವರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯವು ಹೇಳಿದೆ. ಇದನ್ನೂ ಓದಿ: Israel Hezbollah Crisis: ಕದನ ವಿರಾಮದ ನಡುವೆಯೂ…
-

Priya Anand: ಕನ್ನಡ ನನ್ನ ದೈನಂದಿನ ಜೀವನದ ಭಾಗವಾಗಿದೆ, ಕನ್ನಡಿಗರಾಗಲು ಇಷ್ಟ ಎಂದ ಪುನೀತ್ ಸಿನಿಮಾ ನಟಿ | | ACTPnews
ಕನ್ನಡ ಪ್ರೇಕ್ಷಕರಿಗೆ ಪ್ರಿಯಾ ಆನಂದ್ ಯಾವಾಗಲೂ ತಮ್ಮವರೇ ಅನಿಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಅವರು ‘ಆರೆಂಜ್’, ‘ರಾಜಕುಮಾರ’, ‘ಜೇಮ್ಸ್’ ಮತ್ತು ‘ಕರಟಕ ದಮನಕ’ ಚಿತ್ರಗಳ ಮೂಲಕ ವೀಕ್ಷಕರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರೂ, ಅವರು ಕನ್ನಡ ಚಿತ್ರಗಳಲ್ಲಿ ನಿರಂತರವಾಗಿ ನಟಿಸುತ್ತಾ ಬಂದಿದ್ದಾರೆ. ಹೀಗಾಗಿ ಅವರು ಇಲ್ಲಿಗೆ ಅತಿಥಿ ನಟಿಯಾಗಿ ಬಂದಂತೆ ಅನಿಸದೇ, ಕನ್ನಡದವರೇ ಆಗಿಬಿಟ್ಟಿದ್ದಾರೆ. ಪ್ರಿಯಾ ಆನಂದ್ ಅವರ ಮುಂದಿನ ಚಿತ್ರ ‘ಬಲರಾಮನ ದಿನಗಳು’, ಕೆ.ಎಂ. ಚೈತನ್ಯ ನಿರ್ದೇಶನದ ಈ…
Latest News
Search the Archives
Access over the years of investigative journalism and breaking reports
You May Have Missed












