Author: Sanga
-

Road Accident: ಕಾರು-ಟ್ರಕ್ ಮಧ್ಯೆ ಭೀಕರ ಅಪಘಾತ; ಮಧ್ಯಪ್ರದೇಶದ ದಂಪತಿ ಸ್ಥಳದಲ್ಲೇ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 28, 2026 3:32 PM IST ಪೊಲೀಸರು ಎಲ್ಲಾ ಕೋನಗಳಿಂದ ನೋಡುತ್ತಿದ್ದು, ಅಪಘಾತಕ್ಕೆ ಕಾರಣವಾದ ಸಂಪೂರ್ಣ ಸಂದರ್ಭಗಳನ್ನು ನಿರ್ಧರಿಸುತ್ತಿರುವುದರಿಂದ ತನಿಖೆ ಮುಂದುವರೆದಿದೆ ಎಂದು ವೃತ್ತ ಅಧಿಕಾರಿ ತಿಳಿಸಿದ್ದಾರೆ. News18 ಮಿರ್ಜಾಪುರ: ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಇಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದ ಲಹುರಿಯಾ ದಹ್ ಗ್ರಾಮದ ಬಳಿ ನಡೆದಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ನಿವಾಸಿಗಳಾದ ಕುಟುಂಬವು…
-

Commonwealth Games: ವ್ಹೀಲ್ಚೇರ್ನಲ್ಲೇ ವಿಶ್ವ ಗೆಲ್ಲಲು ಹೊರಟ ಹಳ್ಳಿಯ ಹುಡುಗಿ, ಪ್ಯಾರಾ ಕಾಮನ್ವೆಲ್ತ್ ಗೇಮ್ಸ್ಗೆ ಆಯ್ಕೆಯಾದ ಬೆಳಗಾವಿಯ ಲಕ್ಷ್ಮಿ! | ಬೆಳಗಾವಿ ನ್ಯೂಸ್ (Belagavi News) | ACTPnews
Last Updated:Jun 28, 2026 5:34 PM IST ಪೋಲಿಯೊ ಬಾಧಿತ ಲಕ್ಷ್ಮೀ ರಾಯಣ್ಣವರ ಬೆಳಗಾವಿಯಿಂದ ಪ್ಯಾರಾ ಕಾಮನ್ವೆಲ್ತ್ ಗೇಮ್ಸ್ 2026 ಗ್ಲಾಸ್ಕೋಗೆ ಆಯ್ಕೆಯಾದ ಏಕೈಕ ಕರ್ನಾಟಕದ ಮಹಿಳಾ ವ್ಹೀಲ್ಚೇರ್ ಬಾಸ್ಕೆಟ್ಬಾಲ್ ಆಟಗಾರ್ತಿ. ಪ್ಯಾರಾ ಕಾಮನ್ವೆಲ್ತ್ ಗೇಮ್ಸ್ 2026 ಬೆಳಗಾವಿ: ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ ಎಂಬುದನ್ನು ಬೆಳಗಾವಿಯ (Belagavi) ಯುವತಿಯೊಬ್ಬಳು ಸಾಬೀತುಪಡಿಸಿದ್ದಾಳೆ. ಹುಟ್ಟಿನಿಂದಲೇ ಪೋಲಿಯೊ (Polio) ಬಾಧಿತಳಾಗಿದ್ದರೂ, ಎದೆಗುಂದದ ಲಕ್ಷ್ಮೀ ರಾಯಣ್ಣವರ ಇಂದು ಭಾರತದ (India) ಹೆಮ್ಮೆಯ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. ಸ್ಕಾಟ್ಲೆಂಡ್ನ ಗ್ಲಾಸ್ಕೋದಲ್ಲಿ ನಡೆಯಲಿರುವ 2026ರ ಪ್ಯಾರಾ…
-

Chikanna Reels: ಸಿಂಗರ್ ಆಗ್ತಾರಾ ಚಿಕ್ಕಣ್ಣ? ಅವ್ರ ಹಾಡು ಕೇಳಿದ್ರೆ ‘ಇನ್ಮೇಲೆ’ ನೀವು ಫಿದಾ ಆಗ್ತೀರಿ! | | ACTPnews
Last Updated:Jun 28, 2026 5:35 PM IST ಹಾಸ್ಯ ನಾಯಕ ನಟ ಚಿಕ್ಕಣ್ಣ ತಮ್ಮ ಲಕ್ಷ್ಮೀಪುತ್ರ ಚಿತ್ರದ ಇನ್ಮೇಲೆ ಹಾಡನ್ನ ಹಾಡಿದ್ದಾರೆ. ರೀಲ್ಸ್ ರೂಪದಲ್ಲಿಯೇ ಇರೋ ಈ ಗೀತೆಯ ವಿಡಿಯೋದ ಜೊತೆಗೆ ಚಿಕ್ಕಣ್ಣನ ಒಂದು ರಿಕ್ವೆಸ್ಟ್ ಕೂಡ ಮಾಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಇವರ ಹಾಡಿಗೆ ‘ಇನ್ಮೇಲೆ’ ನೀವೂ ಫಿದಾ! ಹಾಗೆ ಸುಮ್ಮನೆ ನನ್ನ ಧ್ವನಿಯಲ್ಲಿ ಒಂದು ಚಿಕ್ಕ ಪ್ರಯತ್ನ. ಹೀಗೆ ಚಿಕ್ಕಣ್ಣ ಬರೆದಿದ್ದಾರೆ. ಆದರೆ, ಈ ಪ್ರಯತ್ನ ಇಂಟ್ರಸ್ಟಿಂಗ್ ಆಗಿದೆ. ತಮ್ಮ ಚಿತ್ರದ…
-

Sad News: ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 28, 2026 3:45 PM IST ಗೋಡೆ ಬಿದ್ದ ಜೋರಾದ ಶಬ್ದ ಕೇಳಿ, ಒಬ್ಬ ಮಹಿಳೆ ಮಕ್ಕಳನ್ನು ರಕ್ಷಿಸಲು ಓಡಿಹೋದರು ಆದರೆ ಅವರು ಅದಾಗಲೇ ಅವಶೇಷಗಳ ಕೆಳಗೆ ಸಿಲುಕಿಕೊಂಡಿದ್ದರು. ಹತ್ತಿರದ ಗ್ರಾಮಸ್ಥರು ಸಹ ಸ್ಥಳಕ್ಕೆ ಧಾವಿಸಿದರು. News18 ಬೆಮೆತರಾ: ಛತ್ತೀಸ್ಗಢದ ಬೆಮೆತರಾ ಜಿಲ್ಲೆಯಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ಮಣ್ಣಿನ ಮನೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಒಬ್ಬ ಮಹಿಳೆ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಕೇಂದ್ರದ ಬಳಿಯ ರಾವ್ಪುರ ಗ್ರಾಮದಲ್ಲಿ…
-

MLC T20: ಕ್ರಿಕೆಟ್ ಇತಿಹಾಸದ ಕ್ರೇಜಿಯೆಸ್ಟ್ ಮ್ಯಾಚ್ ಫಿನಿಶ್! ನಿಮ್ಮ ಲೈಫ್ನಲ್ಲೇ ಇಂತಹ ಕೊನೆಯ ಓವರ್ ನೋಡಿಲ್ಲ | ಕ್ರೀಡಾ ಸುದ್ದಿ | ACTPnews
Last Updated:Jun 28, 2026 4:07 PM IST ಕ್ರಿಕೆಟ್ ಎಂದರೆ ಕೇವಲ ಆಟವಲ್ಲ, ಅದು ಭಾವನೆಗಳ ಸಮುದ್ರ, ನಾಟಕದ ರಂಗ, ಮತ್ತು ಅನಿರೀಕ್ಷಿತ ತಿರುವುಗಳ ಕಥೆ. 2026ರ ಮೇಜರ್ ಲೀಗ್ ಕ್ರಿಕೆಟ್ನಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಮತ್ತು ವಾಷಿಂಗ್ಟನ್ ಫ್ರೀಡಂ ನಡುವಿನ ಪಂದ್ಯವು ಇದಕ್ಕೆ ಸಾಕ್ಷಿಯಾಗಿದೆ. ಟೆಕ್ಸಾಸ್ ಸೂಪರ್ ಕಿಂಗ್ಸ್ vs ವಾಷಿಂಗ್ಟನ್ ಫ್ರೀಡಂ ಕ್ರಿಕೆಟ್(Cricket)ನಲ್ಲಿ ಹೆಚ್ಚಿನ ಅಭಿಮಾನಿಗಳಿಗೆ ರೋಚಕ ಪಂದ್ಯಗಳು ಎಂದರೆ ಕಿಕ್. ಇಡೀ ಪಂದ್ಯ ಹೇಗೇ ನಡೆದರೂ, ಕೊನೆಯಲ್ಲಿ ರೋಚಕ ಅಂತ್ಯ(Finish)ವಿದ್ದರೆ…
-

Nivin Pauly: 11 ವರ್ಷಗಳ ಬಳಿಕ ಒಂದಾಗುತ್ತಿದೆ ‘ಪ್ರೇಮಂ’ ಜೋಡಿ! ನಿವಿನ್ ಪೌಲಿ 50ನೇ ಸಿನಿಮಾ ಅನೌನ್ಸ್ | | ACTPnews
Last Updated:Jun 28, 2026 4:07 PM IST ಸೂಪರ್ ಹಿಟ್ ಪ್ರೇಮಂ (Premam) ಚಿತ್ರದ ಮೂಲಕ ಭಾರತೀಯ ಸಿನಿಪ್ರೇಕ್ಷಕರ ಮನ ಗೆದ್ದಿದ್ದ ನಟ ನಿವಿನ್ ಪೌಲಿ ಮತ್ತು ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ 12 ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಾರೆ. ನಟ ನಿವಿನ್ ಪೌಲಿ ಮಲಯಾಳಂ (Malayalam) ಸಿನಿರಂಗದ ಅಭಿಮಾನಿಗಳು ಹಲವು ದಿನಗಳಿಂದ ಎದುರು ನೋಡುತ್ತಿದ್ದ ಮಹತ್ವದ ಘೋಷಣೆ ಕೊನೆಗೂ ಹೊರಬಿದ್ದಿದೆ. ಸೂಪರ್ ಹಿಟ್ ಪ್ರೇಮಂ (Premam) ಚಿತ್ರದ ಮೂಲಕ ಭಾರತೀಯ ಸಿನಿಪ್ರೇಕ್ಷಕರ ಮನ ಗೆದ್ದಿದ್ದ ನಟ…
-

Muharram: ಮೊಹರಂ ಮೆರವಣಿಯಲ್ಲಿ 15 ಸಾವಿರ ಮಂದಿ ಕೊಲ್ಲೋ ಪ್ಲಾನ್! ವಿಷದ ಗುಳಿಗೆ ಕೊಟ್ಟಿದ್ದೇಕೆ ಪಾಪಿ ಫಯಾಜ್? | Crime News | ACTPnews
Last Updated:Jun 28, 2026 4:12 PM IST Muharram: ಮೊಹರಂ ಮೆರವಣಿಗೆಯನ್ನೇ ಟಾರ್ಗೆಟ್ ಮಾಡಿದ್ದ ಫಯಾಜ್ ಪ್ರೇಮ್ಜಿ ವಿಷಪೂರಿತ ಮಾತ್ರೆ ಹಂಚೋದಕ್ಕೆ ಮುಂದಾಗಿದ್ದ. ಬರೋಬ್ಬರಿ 15 ಸಾವಿರ ಜನರನ್ನು ವಿಷಪೂರಿತ ಮಾತ್ರೆ ಕೊಟ್ಟು ಕೊಲ್ಲೋದಕ್ಕೆ ಪ್ಲಾನ್ ಮಾಡಿದ್ದನಂತೆ! ಸಿಕ್ಕಿಬಿದ್ದ ಆರೋಪಿ ಫಯಾಜ್ ಮುಂಬೈ: ಮುಸ್ಲಿಮರ (Muslims) ಜೊತೆಗೆ ಹಿಂದೂಗಳೂ (Hindus) ಸೇರಿ ಸಹಬಾಳ್ವೆಯಿಂದ ಆಚರಿಸುವ ಹಬ್ಬ ಮೊಹರಂ. ಮುಸ್ಲಿಮರ ಈ ಹಬ್ಬದಲ್ಲಿ ಮೆರವಣಿಗೆಗೆ ವಿಶೇಷ ಮಹತ್ವ ಇದೆ. ಆದರೆ ಈ ಮೆರವಣಿಗೆಯನ್ನೇ ಟಾರ್ಗೆಟ್ ಮಾಡಿದ ವ್ಯಕ್ತಿಯೊಬ್ಬ…
-

IRE vs IND: ಅಭಿಷೇಕ್ ಶರ್ಮಾ ಅರ್ಧ ಶತಕ ರದ್ದು, ಕಾರಣವೇನು? | ಕ್ರೀಡಾ ಸುದ್ದಿ | ACTPnews
Last Updated:Jun 28, 2026 3:20 PM IST ಐರ್ಲೆಂಡ್ 183 ರನ್ ಗುರಿ ನೀಡಿದ ಪಂದ್ಯದಲ್ಲಿ ಟೀಂ ಇಂಡಿಯಾ 148 ಕ್ಕೆ ಆಲೌಟ್, ಅಭಿಷೇಕ್ ಶರ್ಮಾ 49 ರನ್ ಏಕಾಂಗಿ ಹೋರಾಟ, 11 ಪ್ರಯತ್ನಗಳ ಬಳಿಕ ಐರ್ಲೆಂಡ್ ಗೆ ಭಾರತ ವಿರುದ್ಧ ಮೊದಲ ಜಯ ಅಭಿಷೇಕ್ ಶರ್ಮಾ ಅರ್ಧ ಶತಕ ರದ್ಧು ಐರ್ಲೆಂಡ್ ಪ್ರವಾಸವನ್ನು ಟೀಂ ಇಂಡಿಯಾ (Team India) ಸೋಲಿನೊಂದಿಗೆ ಪ್ರಾರಂಭಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 34 ರನ್ಗಳೊಂದಿಗೆ ಸೋಲುಂಡಿತ್ತು. ಐರ್ಲೆಂಡ್ (Ireland…
-

Rashmika Mandanna: ‘ನಿಮ್ಮ ವಿಡಿಯೋ ನೋಡಿ ಈಗಲೇ ಜಿಮ್ಗೆ ಹೋಗ್ಬೇಕು ಅನಿಸ್ತಿದೆ’! ರಶ್ಮಿಕಾ ವಿಡಿಯೋಗೆ ಅಭಿಮಾನಿ ಫಿದಾ | | ACTPnews
Last Updated:Jun 28, 2026 3:44 PM IST ರಶ್ಮಿಕಾ ಮಂದಣ್ಣ ಅವರ ವರ್ಕೌಟ್ ವಿಡಿಯೋ ಮೋಟಿವೇಟ್ ಮಾಡುತ್ತಿದೆ. ಇದನ್ನ ಸ್ವತಃ ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಇದರ ಕಂಪ್ಲಿಟ್ ವಿವರ ಇಲ್ಲಿದೆ ಓದಿ. ನಿಮ್ಮ ವಿಡಿಯೋ ನೋಡಿ ಈಗಲೇ ಜಿಮ್ಗೆ ಹೋಗ್ಬೇಕು ಅನಿಸ್ತಿದೆ;ಫ್ಯಾನ್ಸ್ ಕಾಂಪ್ಲಿಮೆಂಟ್! ರಶ್ಮಿಕಾ ಮಂದಣ್ಣ (Rashmika Mandanna) ಮೊದಲನಿಂದಲೂ ವರ್ಕೌಟ್ ಮಾಡ್ತಾನೇ ಇದ್ದಾರೆ. ಕಿರಿಕ್ ಪಾರ್ಟಿ (Kirik Party) ಟೈಮ್ ಅಲ್ಲಿ ಅಷ್ಟೇನು ವರ್ಕೌಟ್ ಫ್ರೀಕ್ (Workout Freak) ಆಗಿರಲಿಲ್ಲ ಬಿಡಿ. ಆದರೆ, ತೆಲುಗು ಚಿತ್ರರಂಗದಲ್ಲಿ ಮಿಂಚೋಕೆ…
-

PM Modi Cabinet: ಯಾರು ಇನ್? ಯಾರು ಔಟ್? ಮೋದಿ ಸಂಪುಟಕ್ಕೆ ಹೊಸ ಮುಖಗಳ ಎಂಟ್ರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಇದು ಪ್ರಧಾನಿ ಮೋದಿ ಅವರ ಕಾರ್ಯಶೈಲಿ; ಕೊನೆಯ ಕ್ಷಣದವರೆಗೂ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಇದು ಸಂಪುಟ ಪುನರ್ರಚನೆಯಲ್ಲೂ ಸ್ಪಷ್ಟವಾಗಿದೆ. ಚರ್ಚೆಗಳು ಮತ್ತು ಊಹಾಪೋಹಗಳು ಜೋರಾಗಿವೆ. ಈಗ, ಮೋದಿ ಸಂಪುಟ ಪುನರ್ರಚನೆಯಲ್ಲಿ ಯಾರಿಗೆ ಅವಕಾಶ ಸಿಗಬಹುದು ಮತ್ತು ಯಾರನ್ನು ಕೈಬಿಡಬಹುದು? ಇಲ್ಲಿದೆ ಪಟ್ಟಿ. ಮೂಲಗಳ ಪ್ರಕಾರ… * ಉದ್ಧವ್ ಬಣ ಮತ್ತು ಟಿಎಂಸಿಯಿಂದ ಬೇರ್ಪಟ್ಟ ಕೆಲವು ಸಂಸದರಿಗೆ ಅವಕಾಶ ಸಿಗಬಹುದು. * ಉದ್ಧವ್ ಬಣದಿಂದ ಬಂದಿರುವ ಸಂಜಯ್ ದಿನಾ ಪಾಟೀಲ್ ಅವರಿಗೆ ಸ್ಥಾನ ಸಿಗಬಹುದು. * ಏಕನಾಥ್…
Latest News
Search the Archives
Access over the years of investigative journalism and breaking reports
You May Have Missed












