Author: Sanga
-

Kollur Temple: ಮೂಕಾಂಬಿಕೆಗೆ ಅಂದು ಚಿನ್ನದ ಖಡ್ಗ ಕೊಟ್ಟಿದ್ದ MGR, ಎಷ್ಟು ಕೆಜಿ? ಇಂದಿನ ಬೆಲೆ ಎಷ್ಟು ಗೊತ್ತಾ? | | ACTPnews
ದೇವಿಯ ವಿಗ್ರಹವನ್ನು ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಮತ್ತು ಸೀಸ ಬಳಸಿ ನಿರ್ಮಾಣ ಮಾಡಲಾಗಿದೆ.. ಆದಿ ಶಂಕರಾಚಾರ್ಯ ಪ್ರತಿಷ್ಠಾಪಿತ ದೇಗುಲ ಎಂಬ ನಂಬಿಕೆ ಇದೆ.. ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಸುಮಾರು 1200 ವರ್ಷಗಳ ಇತಿಹಾಸ ಇದೆ. ಕೊಲ್ಲೂರು ಮೂಕಾಂಬಿಕೆ ದೇವಿ ಮೇಲೆ ತಮಿಳುನಾಡಿನ ರಾಜಕಾರಣಿಗಳಿಗೆ ವಿಶೇಷವಾದ ನಂಟಿದೆ. ವಿಜಯ್ಗೂ ಮೊದಲು ಎಂ. ಜಿ. ರಾಮಚಂದ್ರನ್, ಜಾನಕಿ ರಾಮಚಂದ್ರನ್, ಜಯಲಲಿತಾ ಈ ಮೂವರು ತಾವು ಸಿಎಂ ಆಗಿದ್ದಾಗ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. 1…
-

IND vs AFG: ಕೊನೆಯ ಕ್ಷಣದಲ್ಲಿ ಟೀಮ್ ಇಂಡಿಯಾಗೆ ಎರಡನೇ ಆಘಾತ! ಮೈದಾನಕ್ಕಿಳಿಯಲು ಸಿದ್ಧನಾಗಿದ್ದ ‘ಗೇಮ್ ಚೇಂಜರ್ ಪ್ಲೇಯರ್’ ಕಿಕ್ ಔಟ್ | ಕ್ರೀಡಾ ಸುದ್ದಿ | ACTPnews
Last Updated:Jun 10, 2026 1:12 PM IST ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾ ಭಾರೀ ಹಿನ್ನಡೆಯನ್ನು ಎದುರಿಸುತ್ತಿದೆ. ಟೀಮ್ ಇಂಡಿಯಾದ ಗೇಮ್ ಚೇಂಜರ್ ಪ್ಲೇಯರ್ ಇಡೀ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಟೀಮ್ ಇಂಡಿಯಾ ಶುಭಮನ್ ಗಿಲ್ (Shubman Gill) ನಾಯಕತ್ವದಲ್ಲಿ ಭಾರತ (India) ತಂಡವು ಅಫ್ಘಾನಿಸ್ತಾನ(Afghanistan)ವನ್ನು ಟೆಸ್ಟ್ ಪಂದ್ಯದಲ್ಲಿ ಸೋಲಿಸಿ ಭರ್ಜರಿ ಗೆಲುವು(Victory) ಸಾಧಿಸಿತು. ಈಗ ಏಕದಿನ (ODI) ಸರಣಿಯ ಸರದಿ ಬಂದಿದೆ. ಏಕದಿನ ಸರಣಿ ಆರಂಭವಾಗುವ ಮೊದಲೇ ಟೀಮ್ ಇಂಡಿಯಾ…
-

Obsession Movie: ಒಂದೇ ಸಿನಿಮಾದಿಂದ ಇಡೀ ಜಗತ್ತನ್ನೇ ನಡುಗಿಸಿದ 26 ವರ್ಷದ ಹುಡುಗ! ‘ಒಬ್ಸೆಷನ್’ ಮಾಂತ್ರಿಕ ಯಾರು ಗೊತ್ತಾ? | | ACTPnews
Last Updated:Jun 10, 2026 7:59 PM IST ಒಬ್ಸೆಷನ್ ಚಿತ್ರದ ಯಶಸ್ಸಿನೊಂದಿಗೆ ಯುವ ನಿರ್ದೇಶಕ ಕರಿ ಬಾರ್ಕರ್ ಹಾಲಿವುಡ್ನಲ್ಲಿ ಹೊಸ ತಾರೆಯಾಗಿ ಹೊರಹೊಮ್ಮಿದ್ದಾರೆ. ಕೇವಲ 26ನೇ ವಯಸ್ಸಿನಲ್ಲೇ ಅವರು ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ‘ಒಬ್ಸೆಷನ್’ ವಿಶ್ವ ಸಿನಿರಂಗದಲ್ಲಿ ಪ್ರತಿವರ್ಷ ನೂರಾರು ಸಿನಿಮಾಗಳು ಬಿಡುಗಡೆಯಾಗುತ್ತವೆ. ಆದರೆ ಕೆಲವೇ ಕೆಲವು ಚಿತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಅಂತಹ ಸಂಚಲನ ಸೃಷ್ಟಿಸಿರುವ ಚಿತ್ರಗಳಲ್ಲಿ ‘ಒಬ್ಸೆಷನ್’ (Obsession)…
-

Toxic Movie: ಟಾಕ್ಸಿಕ್ ಚಿತ್ರದ ಮರು ಚಿತ್ರೀಕರಣದ ಸುದ್ದಿ ನಿಜನಾ? ವೈರಲ್ ನ್ಯೂಸ್ ಅಸಲಿ ಮ್ಯಾಟರ್ ಏನು? | | ACTPnews
Last Updated:Jun 10, 2026 10:31 PM IST ಟಾಕ್ಸಿಕ್ ಚಿತ್ರದ ರಿಲೀಸ್ ಹೊಸ ಡೇಟ್ ಯಾವಾಗ? ಈ ಚಿತ್ರ ರೀ-ಶೂಟ್ ಆಗ್ತಿರೋದು ನಿಜವೇ? ಈ ಎಲ್ಲ ವೈರಲ್ ನ್ಯೂಸ್ನ ಇನ್ನಷ್ಟು ವಿವರ ಇಲ್ಲಿದೆ ಓದಿ. ಟಾಕ್ಸಿಕ್ ಚಿತ್ರದ ಮರು ಚಿತ್ರೀಕರಣದ ಸುದ್ದಿ ನಿಜವೇ? ವೈರಲ್ ನ್ಯೂಸ್ ಅಸಲಿ ಮ್ಯಾಟರ್ ಏನು? ಟಾಕ್ಸಿಕ್ ಚಿತ್ರದ (Toxic Movie) ರಿಲೀಸ್ ಮುಂದೆ ಹೋಗಿದ್ದು ಯಾಕೆ? ಮತ್ತೆ ಮತ್ತೆ ಹೀಗೆ ಹೋಗಲು ಕಾರಣ ಏನು? ಈ ಚಿತ್ರವನ್ನ ರೀ-ಶೂಟ್ (Movie…
-

Pakistan Team: ಬಾಬರ್, ಅಫ್ರಿದಿ ಸೇರಿ ದಿಗ್ಗಜರಿಗೆ ಶಾಕ್ ಕೊಟ್ಟ ಪಿಸಿಬಿ! ಏಷ್ಯನ್ ಗೇಮ್ಸ್ಗೆ 30 ವರ್ಷದ ಓಪನರ್ಗೆ ನಾಯಕತ್ವ | ಕ್ರೀಡಾ ಸುದ್ದಿ | ACTPnews
Last Updated:Jun 10, 2026 3:15 PM IST ಹೊಸಬರಿಗೆ ಅವಕಾಶ ನೀಡುವ ಸಲುವಾಗಿ ತಂಡದಲ್ಲಿ ಬಾಬರ್ ಅಜಮ್, ಸಲ್ಮಾನ್ ಅಲಿ ಅಘಾ, ಮೊಹಮ್ಮದ್ ರಿಜ್ವಾನ್, ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಅವರಂತಹ ಹಿರಿಯ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡ ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) 2026ರ ಏಷ್ಯನ್ ಕ್ರೀಡಾಕೂಟಕ್ಕಾಗಿ (2026 Asian Games) ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಜಪಾನ್ನಲ್ಲಿ ಏಷ್ಯನ್…
-

Vajramuni: ಆ ಸೀನ್ ಗೂ ಮುನ್ನ ಕೈಮುಗಿದು ನನ್ನ ಕ್ಷಮಿಸಿ ಅಂತಿದ್ರು! ವಜ್ರಮುನಿ ಮಗ ರಿವೀಲ್ ಮಾಡಿದ ಸತ್ಯ! | | ACTPnews
Last Updated:Jun 10, 2026 10:45 PM IST ಕನ್ನಡದ ಮಹಾನ್ ಖಳನಾಯಕ ನಟ ವಜ್ರಮುನಿ ಅವರು ಒಂದು ರೇಪ್ ಸೀನ್ ಮುಂಚೆ ಆಯಾ ಕಲಾವಿದೆಯರಿಗೆ ಕೈಮುಗಿದು ಕ್ಷಮೆ ಕೇಳ್ತಾ ಇದ್ದರು. ಆದರೆ, ಯಾಕೆ ಅನ್ನುವ ಪ್ರಶ್ನೆಗೆ ಹಿರಿಯ ಪುತ್ರ ವಿಶ್ವನಾಥ್ ವಜ್ರಮುನಿ ಅವರು ಈಗೊಂದಷ್ಟು ಇಂಟ್ರಸ್ಟಿಂಗ್ ವಿಷಯ ಹೇಳಿಕೊಂಡಿದ್ದಾರೆ. ಆ ವಿವರ ಇಲ್ಲಿದೆ ಓದಿ. ರೇಪ್ ಸೀನ್ ಮುಂಚೆ ಅಪ್ಪ ಈ ಕೆಲಸ ಮಾಡ್ತಿದ್ದರು; ಪುತ್ರ ವಿಶ್ವನಾಥ್ ಹೇಳಿದ ಆ ಸತ್ಯ! ವಜ್ರಮುನಿ (Vajramuni) ಅವರು…
-

Rakshit Shetty: ರಕ್ಷಿತ್ ಶೆಟ್ರ ಈ ಚಿತ್ರಕ್ಕೆ 4 ವರ್ಷ; ಇದರಲ್ಲಿದೆ ಹೃದಯ ತಟ್ಟುವ ಅಪರೂಪದ ಕತೆ! | | ACTPnews
Last Updated:Jun 10, 2026 10:46 PM IST ರಕ್ಷಿತ್ ಶೆಟ್ರ 777 ಚಾರ್ಲಿ ಬಂದು ನಾಲ್ಕು ವರ್ಷ ಆಗಿದೆ. ಆದರೆ, ಈ ಚಿತ್ರ ನಿನ್ನೆ ಮೊನ್ನೆ ಬಂದ ಹಾಗೆ ಇದೆ. ಅಷ್ಟೊಂದು ಪ್ರಭಾವ ಬೀರಿದ್ದ ಈ ಚಿತ್ರದ ಒಂದಷ್ಟು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ. ರಕ್ಷಿತ್ ಶೆಟ್ರ ಈ ಚಿತ್ರಕ್ಕೆ 4 ವರ್ಷ; ಇದರಲ್ಲಿದೆ ಹೃದಯ ತಟ್ಟುವ ಅಪರೂಪದ ಕತೆ! 777 ಚಾರ್ಲಿ ಚಿತ್ರ (777 Charlie Movie) ಬಂದು ನಾಲ್ಕು ವರ್ಷ (4 Years)…
-

Team India: ಈ ಕಾರಣದಿಂದಲೇ ಟೀಂ ಇಂಡಿಯಾದಲ್ಲಿ ರಜತ್ ಪಾಟಿದಾರ್ಗೆ ಸ್ಥಾನ ಕೊಡಲಿಲ್ವಾ? ಮಾಜಿ ಕ್ರಿಕೆಟರ್ಸ್ ಬಿಚ್ಚಿಟ್ಟ ಟಾಪ್ ಸೀಕ್ರೆಟ್! | ಕ್ರೀಡಾ ಸುದ್ದಿ | ACTPnews
ವೈಭವ್ ಸೂರ್ಯವಂಶಿ ಟೀಂಗೆ ಎಂಟ್ರಿ! ಇತ್ತೀಚೆಗೆ ಮುಕ್ತಾಯಗೊಂಡ 19ನೇ ಸೀಸನ್ ಐಪಿಎಲ್ನಲ್ಲಿ (IPL) ಧೂಳೆಬ್ಬಿಸಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿ ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಐಪಿಎಲ್ನ 16 ಪಂದ್ಯಗಳಲ್ಲಿ 5 ಹಾಫ್ ಸೆಂಚುರಿ ಹಾಗೂ 1 ಸೆಂಚುರಿ ನೆರವಿನಿಂದ ಬರೋಬ್ಬರಿ 776 ರನ್ ಗಳಿಸಿರುವ ಇವರ ಸ್ಟ್ರೈಕ್ ರೇಟ್ 240 ಆಗಿದೆ. ಈ ಸಾಧನೆಯಿಂದಾಗಿ ಭಾರತ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾಗಿದ್ದಾರೆ ಎಂದು ಐಸಿಸಿ (ICC) ತಿಳಿಸಿದೆ.…
-

Darshan: ದರ್ಶನ್ ನೆನೆದು ಭಾವುಕ ಪೋಸ್ಟ್! ಆ ಹಳೆಯ ನೆನಪುಗಳು ಹಸಿರಾಗಿವೆ ಎಂದ ನಟ | | ACTPnews
Last Updated:Jun 12, 2026 10:25 PM IST Darshan: ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ಮ್ಯೂಟಂಟ್ ರಘು ತಮ್ಮ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರನ್ನು ನೆನೆದು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ದರ್ಶನ್ ಸ್ಯಾಂಡಲ್ವುಡ್ನಲ್ಲಿ (Sandalwood) ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟರ ಪೈಕಿ ದರ್ಶನ್ ಪ್ರಮುಖ ಸ್ಥಾನದಲ್ಲಿದ್ದಾರೆ. ವರ್ಷಗಳ ಕಾಲ ತಮ್ಮ ಸಿನಿಮಾಗಳು ಮತ್ತು ಅಭಿಮಾನಿಗಳೊಂದಿಗೆ ಹೊಂದಿರುವ ಆತ್ಮೀಯ ಬಾಂಧವ್ಯದ ಮೂಲಕ ಲಕ್ಷಾಂತರ…
-

Mamata Banerjee: ಮಮತಾ ಪಕ್ಷದಲ್ಲಿ ಬಿರುಕು, ನಿಂತಲ್ಲೇ ನಡುಗಿದ್ದೇಕೆ ಏಕನಾಥ್ ಶಿಂಧೆ? ಇಲ್ಲಿದೆ ನೋಡಿ ಇದರ ಹಿಂದಿನ ರಹಸ್ಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
2024ರ ಲೆಕ್ಕಾಚಾರ: ಏಳು ಸಂಸದರನ್ನು ಆಧರಿಸಿದ ಶಿಂಧೆ ಅವರ ‘ಬಲ’ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಬಲವಾದ ಸ್ಥಾನವನ್ನು ಹೊಂದಿದ್ದರೂ, ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರವು ತನ್ನ ಮಿತ್ರಪಕ್ಷಗಳನ್ನು ಅವಲಂಬಿಸಿದೆ. *ಮೈತ್ರಿಗಳ ಒತ್ತಾಯ: 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು 240 ಸ್ಥಾನಗಳಿಗೆ ಇಳಿಸಿದಾಗ, ಟಿಡಿಪಿ, ಜೆಡಿಯು, ಎಲ್ಜೆಪಿ (ಆರ್), ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆ (7 ಸಂಸದರು) ನಂತಹ ಮಿತ್ರಪಕ್ಷಗಳು ಸರ್ಕಾರದ ಬೆನ್ನೆಲುಬಾಗಿ ಮಾರ್ಪಟ್ಟವು. *ಶಿಂಧೆ ಅವರ ಹೆಚ್ಚುತ್ತಿರುವ ಪ್ರಭಾವ: ಬಿಜೆಪಿಗೆ…
Latest News
Search the Archives
Access over the years of investigative journalism and breaking reports
You May Have Missed













