Author: Sanga

  • Bengaluru: ಮತ್ತಷ್ಟು ಹಸಿರಾಗಲಿದೆ ಉದ್ಯಾನನಗರಿ! ಬೆಂಗಳೂರಿನಾದ್ಯಂತ 20,000 ಗಿಡ ನೆಡಲು BBMP ಪ್ಲಾನ್ | bbmp plans to plant 2000 saplings bengaluru | | ACTPnews

    Bengaluru: ಮತ್ತಷ್ಟು ಹಸಿರಾಗಲಿದೆ ಉದ್ಯಾನನಗರಿ! ಬೆಂಗಳೂರಿನಾದ್ಯಂತ 20,000 ಗಿಡ ನೆಡಲು BBMP ಪ್ಲಾನ್ | bbmp plans to plant 2000 saplings bengaluru | | ACTPnews

    ಬೆಂಗಳೂರಿನಾದ್ಯಂತ 20,000 ಗಿಡ ನೆಡಲು ಬಿಬಿಎಂಪಿ ಪ್ಲ್ಯಾನ್ ಹೌದು, ಪಾಲಿಕೆಯು ತನ್ನ AI-ಆಧಾರಿತ ಸಾಧನವನ್ನು ಬಳಸಿಕೊಂಡು ಗಿಡ ನೆಡಲು ಸಾಧ್ಯವಾದ ಒಂದಿಷ್ಟು ಸ್ಥಳಗಳನ್ನು ಗುರುತಿಸಿದ್ದು, ನಗರದಾದ್ಯಂತ 20,000 ಸ್ಥಳೀಯ ಮತ್ತು ಔಷಧೀಯ ಸಸಿಗಳನ್ನು ನೆಡುವ ಗುರಿ ಹಮ್ಮಿಕೊಂಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು, ನಗರವನ್ನು ಮತ್ತಷ್ಟು ಹಸಿರುಮಗೊಳಿಸಲು ನಗರದಾದ್ಯಂತ ಸುಮಾರು 150 ಸ್ಥಳಗಳನ್ನು ಗುರುತಿಸಿದೆ. ಸಿವಿಕ್ ಏಜೆನ್ಸಿ ಮ್ಯಾಪಥಾನ್ ಎಂಬ ತನ್ನ AI ಆಧಾರಿತ ಉಪಕರಣದ ಸಹಾಯದಿಂದ ಈ ಸ್ಥಳಗಳನ್ನು ಗುರುತಿಸಿದ್ದು, ಇಲ್ಲಿ ಪಾಲಿಕೆಯ ಅರಣ್ಯೀಕರಣ ಕಾರ್ಯ…

    Continue Reading

  • CJP: ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನದ ಭಾಗವೇ ‘ಕಾಕ್ರೋಚ್ ಪಾರ್ಟಿ’ – ರಾಜೀವ್ ಚಂದ್ರಶೇಖರ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

    CJP: ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನದ ಭಾಗವೇ ‘ಕಾಕ್ರೋಚ್ ಪಾರ್ಟಿ’ – ರಾಜೀವ್ ಚಂದ್ರಶೇಖರ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

    Last Updated:May 23, 2026 4:20 PM IST ಮೋದಿ ನಾಯಕತ್ವದಲ್ಲಿ ಭಾರತದ ಬೆಳವಣಿಗೆ ಮತ್ತು ಆಧುನೀಕರಣವು ಹಲವಾರು ದೇಶಗಳು ಮತ್ತು ಸ್ವಾರ್ಥ ಹಿತಾಸಕ್ತಿಗಳಲ್ಲಿ ಅಸಮಾಧಾನವನ್ನು ಸೃಷ್ಟಿಸಿದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ. News18 ತಿರುವನಂತಪುರಂ: ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವಿಡಂಬನಾತ್ಮಕ ಡಿಜಿಟಲ್ ಸಂಘಟನೆಯಾದ ‘ಕಾಕ್ರೋಚ್ ಪಾರ್ಟಿ’ ಭಾರತವನ್ನು ಅಸ್ಥಿರಗೊಳಿಸುವ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಗುರಿಯಾಗಿಸುವ ಗುರಿಯನ್ನು ಹೊಂದಿರುವ ಗಡಿಯಾಚೆಗಿನ ‘ಪ್ರಭಾವ ಕಾರ್ಯಾಚರಣೆ’ಯ ಭಾಗವಾಗಿದೆ ಎಂದು ಕೇರಳ ಬಿಜೆಪಿ ಅಧ್ಯಕ್ಷ…

    Continue Reading

  • Kannada Serial: ‘ಉಧೋ ಉಧೋ’ ಸೀರಿಯಲ್ ಅಂತ್ಯ; ಈ ಭಾನುವಾರ ಕೊನೆ ಸಂಚಿಕೆ ಪ್ರಸಾರ! | | ACTPnews

    Kannada Serial: ‘ಉಧೋ ಉಧೋ’ ಸೀರಿಯಲ್ ಅಂತ್ಯ; ಈ ಭಾನುವಾರ ಕೊನೆ ಸಂಚಿಕೆ ಪ್ರಸಾರ! | | ACTPnews

    Last Updated:May 23, 2026 4:37 PM IST ಸ್ಟಾರ್ ಸುವರ್ಣ ವಾಹಿನಿ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್ ಮುಕ್ತಾಯ ಆಗಿದೆ. ಈ ಸೀರಿಯಲ್‌ನ ಕೊನೆಯ ಸಂಚಿಕೆ ಈ ಭಾನುವಾರ ಪ್ರಸಾರ ಆಗುತ್ತಿದೆ. ಈ ಬಗೆಗಿನ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ಸ್ಟಾರ್ ಸುವರ್ಣ ಉಧೋ ಉಧೋ ಸೀರಿಯಲ್ ಅಂತ್ಯ; ಈ ಭಾನುವಾರ ಕೊನೆ ಸಂಚಿಕೆ ಪ್ರಸಾರ! ಸ್ಟಾರ್ ಸುವರ್ಣ ವಾಹಿನಿಯ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್ (Udho Udho…

    Continue Reading

  • IPL 2026: ಚೊಚ್ಚಲ ಸೀಸನ್​ನಲ್ಲೇ ಸಂಚಲನ ಸೃಷ್ಟಿಸಿದ SRH ಬೌಲರ್! 19 ವರ್ಷಗಳ ಐಪಿಎಲ್​​ನಲ್ಲಿ ಈ ಸಾಧನೆ ಮಾಡಿದ ಮೊದಲಿಗ | | ACTPnews

    IPL 2026: ಚೊಚ್ಚಲ ಸೀಸನ್​ನಲ್ಲೇ ಸಂಚಲನ ಸೃಷ್ಟಿಸಿದ SRH ಬೌಲರ್! 19 ವರ್ಷಗಳ ಐಪಿಎಲ್​​ನಲ್ಲಿ ಈ ಸಾಧನೆ ಮಾಡಿದ ಮೊದಲಿಗ | | ACTPnews

    ವಿಶೇಷವೆಂದರೆ ಹುಸೇನ್ ಇದುವರೆಗೆ ಆಡಿದ ಪ್ರತಿಯೊಂದು ಪಂದ್ಯದಲ್ಲೂ ವಿಕೆಟ್ ಪಡೆದಿದ್ದಾರೆ. ಇದರರ್ಥ ಅವರು ಯಾವುದೇ ಪಂದ್ಯದಲ್ಲೂ ವಿಕೆಟ್ ಪಡೆಯದೆ ಮುಗಿಸಿಲ್ಲ. ಐಪಿಎಲ್‌ನಲ್ಲಿ ಪದಾರ್ಪಣೆ ಮಾಡುವುದರಿಂದ ಹಿಡಿದು 10 ಪಂದ್ಯಗಳನ್ನು ಆಡುವವರೆಗೆ, ಅವರು ಪ್ರತಿ ಪಂದ್ಯದಲ್ಲೂ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸಕಿಬ್​ಗಿಂತ ಮೊದಲು ಯಾರೂ ಇದನ್ನು ಮಾಡಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ ಆಡಿದ ಪಂದ್ಯಗಳಲ್ಲಿ, ಶಕೀಬ್ 4/24(4), 1/32(4), 1/29(4), 1/62(4), 1/39(3), 1/17(3), 1/40(4), 2/37(4), 2/34(4), 1/31(4) ಪ್ರದರ್ಶನ ನೀಡಿದ್ದಾರೆ. Source link

    Continue Reading

  • ದೆಹಲಿಯಲ್ಲಿ ಇಂದು 1,192 ಕೊರೋನಾ ಪ್ರಕರಣಗಳು ಪತ್ತೆ; 23 ಮಂದಿ ಬಲಿ | | ACTPnews

    ದೆಹಲಿಯಲ್ಲಿ ಇಂದು 1,192 ಕೊರೋನಾ ಪ್ರಕರಣಗಳು ಪತ್ತೆ; 23 ಮಂದಿ ಬಲಿ | | ACTPnews

    Last Updated:Aug 07, 2020 8:34 PM IST ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 41 ಸಾವಿರದ ಗಡಿ‌ ದಾಟಿದ್ದು, 41,585ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 13,78,105 ಜನ ಮಾತ್ರ. ದೇಶದಲ್ಲಿ ಇನ್ನೂ 6,07,384 ಜನರಲ್ಲಿ ಕೊರೋನಾ ಸೋಂಕು ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ. ನವದೆಹಲಿ: ಜಗತ್ತಿನ ಜಂಘಾಬಲವನ್ನೇ ಅಡಗಿಸಿರುವ ಕೊರೋನಾ ಮಹಾಮಾರಿ ರಾಷ್ಟ್ರ ರಾಜಧಾನಿ ದೆಹಲಿಯನ್ನೂ ದಿಗಿಲಿಗೀಡುಮಾಡಿದೆ. ದೆಹಲಿಯಲ್ಲಿ ಶುಕ್ರವಾರ 1,192 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ ಎಂದು…

    Continue Reading

  • Bengaluru: ಗ್ರೇಟರ್ ಬೆಂಗಳೂರು ಪಾಲಿಕೆಯ ಮಹತ್ವದ ಯೋಜನೆ ವಿಫಲ; ಜನರು ಹೇಳಿದ್ದೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

    Bengaluru: ಗ್ರೇಟರ್ ಬೆಂಗಳೂರು ಪಾಲಿಕೆಯ ಮಹತ್ವದ ಯೋಜನೆ ವಿಫಲ; ಜನರು ಹೇಳಿದ್ದೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

    Last Updated:May 23, 2026 4:38 PM IST ಬೆಂಗಳೂರುದಲ್ಲಿ ಜಿಬಿಎ 450 ಫೀಡಿಂಗ್ ಸ್ಪಾಟ್ ಯೋಜನೆ ವಿಫಲ, ದೂರದ ಮತ್ತು ಕಸದ ಹತ್ತಿರದ ಜಾಗಗಳ ವಿರುದ್ಧ ಎನಿಮಲ್ ವೆಲ್ಫೇರ್ ಗ್ರೂಪ್, ನಿವಾಸಿಗಳ ಆಕ್ಷೇಪ, ಅಧಿಕಾರಿಗಳು ಹೇಳಿದ್ದೇನು? ಗ್ರೇಟರ್ ಬೆಂಗಳೂರು ಅಥಾರಿಟಿ (ಸಂಗ್ರಹ ಚಿತ್ರ) ಭಾರತದ ಐಟಿ ರಾಜಧಾನಿ ಎಂದು ಗುರುತಿಸಿಕೊಂಡಿರುವ ಬೆಂಗಳೂರು (Bengaluru) ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಬೀದಿ ನಾಯಿಗಳ ಸಮಸ್ಯೆ ಬಹಳ ವರ್ಷಗಳಿಂದಲೂ ಭಾರೀ ಚರ್ಚೆ ನಡೆಯುತ್ತಿದೆ. ಈ ಸಮಸ್ಯೆ ಬ್ರೇಕ್ ಹಾಕಲು…

    Continue Reading

  • Anasuya Bharadwaj: ಎಐ ಫೋಟೊ, ಆನ್​ಲೈನ್ ಟ್ರೋಲ್! ಪುಷ್ಪ ನಟಿ ಗರಂ | Pushpa Actress Anasuya Bharadwaj speaks about ai and photo morphing | | ACTPnews

    Anasuya Bharadwaj: ಎಐ ಫೋಟೊ, ಆನ್​ಲೈನ್ ಟ್ರೋಲ್! ಪುಷ್ಪ ನಟಿ ಗರಂ | Pushpa Actress Anasuya Bharadwaj speaks about ai and photo morphing | | ACTPnews

    ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬಗ್ಗೆ ಅಸಭ್ಯ ರೀತಿಯಲ್ಲಿ ತೋರಿಸುತ್ತಿದ್ದಾರೆ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಹಾಯದಿಂದ ರಚಿಸಲಾದ ನಕಲಿ (ಡೀಪ್ ಫೇಕ್) ಫೋಟೋಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅನಸೂಯಾ ಇತ್ತೀಚೆಗೆ ಹೈದರಾಬಾದ್‌ನ ಹಿರಿಯ ಐಪಿಎಸ್ ಅಧಿಕಾರಿ ವಿಸಿ ಸಜ್ಜನರ್ ಅವರಿಗೆ ಆನ್‌ಲೈನ್‌ನಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ತನ್ನ ವ್ಯಕ್ತಿತ್ವ ಮತ್ತು ಖ್ಯಾತಿಗೆ ಧಕ್ಕೆ ತರುವ ಉದ್ದೇಶದಿಂದ ನಿರ್ದಿಷ್ಟ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಈ ಕೃತಕ ಬುದ್ಧಿಮತ್ತೆ ಆಧಾರಿತ ಫೋಟೋಗಳನ್ನು…

    Continue Reading

  • Wall Collapses: ಶಾಲೆಯ ಬಳಿ ಕಾಂಪೌಂಡ್ ಕುಸಿದು 12 ಮಂದಿ ಮಕ್ಕಳಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

    Wall Collapses: ಶಾಲೆಯ ಬಳಿ ಕಾಂಪೌಂಡ್ ಕುಸಿದು 12 ಮಂದಿ ಮಕ್ಕಳಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

    Last Updated:May 23, 2026 4:07 PM IST Heartbreaking! ಈ ಘಟನೆಯು ಶಾಲೆಯಲ್ಲಿ ಭೀತಿ ಮತ್ತು ಯಾತನೆಯನ್ನು ಉಂಟುಮಾಡಿತು, ಮಕ್ಕಳು, ಪೋಷಕರು ಮತ್ತು ಶಿಕ್ಷಕರು ತಮ್ಮ ಮಕ್ಕಳನ್ನು ನೋಡಲು ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಕಿರುಚುತ್ತಾ ಅಳುತ್ತಿದ್ದರು. ಸಾಂದರ್ಭಿಕ ಚಿತ್ರ ಫರಿದಾಬಾದ್: ಹರಿಯಾಣದ ಭಾರತ್ ಕಾಲೋನಿ ಪ್ರದೇಶದ ಹ್ಯಾನ್ಸ್ ಮೆಮೋರಿಯಲ್ ಪಬ್ಲಿಕ್ ಶಾಲೆಯ ಬಳಿ ಶನಿವಾರ ನಿರ್ಮಾಣ ಹಂತದ ಮನೆಯ (Wall Collapses) ಗೋಡೆ ಕುಸಿದು ಕನಿಷ್ಠ 12 ಮಕ್ಕಳು ಗಾಯಗೊಂಡಿದ್ದು, ಅವರಲ್ಲಿ (Sad News)…

    Continue Reading

  • ರವಾ ದೋಸೆ ತಿನ್ನುವ ಆಸೆಯಾಗಿದ್ಯಾ? ಥಟ್‌ ಅಂತ ಹೀಗೆ ಮಾಡಿಕೊಳ್ಳಿ | Craving to eat Rava Dosa Just do it like this | | ACTPnews

    ರವಾ ದೋಸೆ ತಿನ್ನುವ ಆಸೆಯಾಗಿದ್ಯಾ? ಥಟ್‌ ಅಂತ ಹೀಗೆ ಮಾಡಿಕೊಳ್ಳಿ | Craving to eat Rava Dosa Just do it like this | | ACTPnews

    ಅದಕ್ಕಾಗಿ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಆ ಬಯಕೆಯನ್ನೇ ಬಿಟ್ಟು ಬಿಡುವವರು ಹಲವರಿದ್ದಾರೆ. ಆದರೆ ಚಿಂತಿಸದಿರಿ ದಿಢೀರ್ ಆಗಿ ರವಾ ದೋಸೆ ಹೇಗೆ ಮಾಡಿಕೊಳ್ಳಬಹುದೆಂದು ಇಲ್ಲಿ ತಿಳಿಯಿರಿ. ರವಾ ದೋಸೆ ಎಲ್ಲಾ ಸಂದರ್ಭಗಳಿಗೂ ಒಂದು ಪರಿಪೂರ್ಣ ಖಾದ್ಯದಂತಿದೆ. ಕೇವಲ 30 ನಿಮಿಷಗಳು ಮತ್ತು ಸರಳ ಪದಾರ್ಥಗಳನ್ನು ಬಳಸಿಕೊಂಡು, ನಿಮ್ಮ ಮಧ್ಯಾಹ್ನದ ಅಥವಾ ರಾತ್ರಿಯ ಊಟಕ್ಕಾಗಲಿ ಇಲ್ಲವೆ ಉಪಹಾರಕ್ಕಾಗಿ ನೀವು ಈ ಅದ್ಭುತ ದೋಸೆಯನ್ನು ಮಾಡಿಕೊಂಡು ಸವಿಯಬಹುದು. ಈ ರೀತಿಯಾಗಿ ಮಾಡಿಕೊಳ್ಳುವ ರವಾ ದೋಸೆಗೆ ಇನ್ಸ್ಟಂಟ್ ಅಥವಾ…

    Continue Reading

  • SRH vs RCB: ಕೃನಾಲ್ ಪಾಂಡ್ಯ ಬೌಲಿಂಗ್ ನೋಡಿ ಕಾವ್ಯಾ ಮಾರನ್ ಶಾಕ್! ಬೌನ್ಸರ್​ ನೋಡಿ ಅಸಹನೆ ಹೊರ ಹಾಕಿದ ಎಸ್​​ಆರ್​​ಹೆಚ್​ ಮಾಲಕಿ | ಕ್ರೀಡಾ ಸುದ್ದಿ | ACTPnews

    SRH vs RCB: ಕೃನಾಲ್ ಪಾಂಡ್ಯ ಬೌಲಿಂಗ್ ನೋಡಿ ಕಾವ್ಯಾ ಮಾರನ್ ಶಾಕ್! ಬೌನ್ಸರ್​ ನೋಡಿ ಅಸಹನೆ ಹೊರ ಹಾಕಿದ ಎಸ್​​ಆರ್​​ಹೆಚ್​ ಮಾಲಕಿ | ಕ್ರೀಡಾ ಸುದ್ದಿ | ACTPnews

    Last Updated:May 23, 2026 3:50 PM IST ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪಿನ್ನರ್ ಕೃನಾಲ್ ಪಾಂಡ್ಯ ತಮ್ಮ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕೃನಾಲ್ ಪಾಂಡ್ಯ ಬೌಲಿಂಗ್ ಅನ್ನು ಲೈವ್ ಆಗಿ ವೀಕ್ಷಿಸಿದ ಕಾವ್ಯ ಮಾರನ್ ಆಘಾತಕ್ಕೊಳಗಾಗಿದ್ದಾರೆ. ಕಾವ್ಯ ಮಾರನ್- ಕೃನಾಲ್ ಪಾಂಡ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಮುಗಿದಿದ್ದರೂ, ಅದಕ್ಕೆ ಸಂಬಂಧಿಸಿದ ವಿವಾದಗಳು ಕಡಿಮೆಯಾಗುತ್ತಿಲ್ಲ. ಪಂದ್ಯದಲ್ಲಿ ಆರ್‌ಸಿಬಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರ ಬೌಲಿಂಗ್ ಶೈಲಿಯ ಬಗ್ಗೆ…

    Continue Reading

Search the Archives

Access over the years of investigative journalism and breaking reports