Author: Sanga
-

Chaithra Achar: ಗ್ಲಾಮರ್ ಬಿಟ್ಟು ಸಿಂಪಲ್ ಆದ ಬೋಲ್ಡ್ ಬೆಡಗಿ! ಗೀಕ್ ಚಿತ್ರದಲ್ಲಿ ಗರ್ಭಿಣಿ ಚೈತ್ರಾ ಆಚಾರ್ | | ACTPnews
Last Updated:May 16, 2026 3:02 PM IST ಕನ್ನಡದಲ್ಲಿ ‘ಗೀಕ್’ ಅನ್ನುವ ಚಿತ್ರ ಬರ್ತಿದೆ. ಚೈತ್ರಾ ಆಚಾರ್ ಹಾಗೂ ಪ್ರವೀಣ್ ತೇಜ್ ಲೀಡ್ ಅಲ್ಲಿದ್ದಾರೆ. ಈ ಸಿನಿಮಾದ ಫಸ್ಟ್ ಟೀಸರ್ ಅನ್ನ ಕನ್ನಡದ 50 ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿಷಯ ಇಲ್ಲಿದೆ ಓದಿ. ಚೈತ್ರಾ ಆಚಾರ್ ‘ಗೀಕ್’ ಸಿನಿಮಾ; ಹೀಗಂದ್ರೇನು ಗೊತ್ತಾ? ಚೈತ್ರಾ ಆಚಾರ್ (Chaithra Achar) ಹೊಸ ಸಿನಿಮಾದ ಶೀರ್ಷಿಕೆ ಇಂಟ್ರಸ್ಟಿಂಗ್ ಆಗಿದೆ. ಗೀಕ್ (Geek) ಅಂತಲೇ ಇದಕ್ಕೆ ಟೈಟಲ್ ಇದೆ.…
-

London Indian Community: ಬಹಳ ಆಡಿದ್ದೀರಿ, ಇನ್ಮುಂದೆ ಆಟ ನಡೆಯಲ್ಲ; ಲಂಡನಿಸ್ತಾನ್‘ ಅಹಂಕಾರಕ್ಕೆ ದಿಟ್ಟ ಉತ್ತರ ಕೊಟ್ರಾ ಭಾರತೀಯರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಬಹಳ ಆಡಿದ್ದೀರಿ, ಇನ್ಮುಂದೆ ನಿಮ್ಮ ಆಟ ನಡೆಯಲ್ಲ. ಲಂಡನಿಸ್ತಾನ್ (Londonistan) ಅಹಂಕಾರ ಮತ್ತು ಭಾರತ ವಿರೋಧಿ ನಿಲುವುಗಳಿಗೆ ಭಾರತೀಯರು (Indians) ಅಂತಿಮ ಎಚ್ಚರಿಕೆ ನೀಡಿದ್ದಾರೆ. ಸದಾ ಭಾರತದ ವಿರುದ್ಧ ಸಂಚು ರೂಪಿಸುವ ಶಕ್ತಿಗಳಿಗೆ ಈ ಬಾರಿ ಭಾರತೀಯ ಸಮುದಾಯವು ಒಗ್ಗಟ್ಟಿನಿಂದ ಮತ್ತು ಅತ್ಯಂತ ದಿಟ್ಟವಾಗಿ ಉತ್ತರ ಕೊಟ್ಟಿದ್ದು, ಇನ್ನು ಸಾಕು, ಗುಡ್ಬೈ (Good Bye) ಎನ್ನುವ ಮೂಲಕ ಅವರ ಅಹಂಕಾರದ ಕೋಟೆಯನ್ನು ಧೂಳೀಪಟ ಮಾಡಿದೆ ಎನ್ನಲಾಗಿದೆ. ಬ್ರಿಟನ್ ತೊರೆದ ಸಾವಿರಾರು ಭಾರತೀಯರು! ಬ್ರಿಟನ್ನಲ್ಲಿ ಹಲವು ವರ್ಷಗಳಿಂದ…
-

High Court: ಹೈಕೋರ್ಟ್ ಜಡ್ಜ್ ಹೆಸರು ದುರ್ಬಳಕೆ! ವಕೀಲೆ ಅರೆಸ್ಟ್ | Misuse of High Court Judges name! Lawyer arrested | | ACTPnews
Last Updated:Jan 07, 2025 11:28 AM IST ದೂರಿನ ಮೇರೆಗೆ ಹೈಕೋರ್ಟ್ ವಕೀಲೆ ದಯೀನಾಬಾನು ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 318 (4) (ವಂಚನೆ) ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. News18 ಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ಕೊಡಿಸುತ್ತೇನೆ ಎಂದು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಹೆಸರನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ವಕೀಲೆಯೊಬ್ಬರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ಜಾಮೀನು ಕೊಡಿಸುವುದಾಗಿ…
-

IPL 2026: ಚರಿತ್ರೆ ಸೃಷ್ಟಿಸಲು ಭುವಿ ರೆಡಿ! 5 ವರ್ಷಗಳಿಂದ ಸಾಧ್ಯವಾಗದ ದಾಖಲೆಯನ್ನು ಆರ್ಸಿಬಿ ರಣಬೇಟೆಗಾರ ಮುರಿಯುತ್ತಾರಾ? | ಕ್ರೀಡಾ ಸುದ್ದಿ | ACTPnews
Last Updated:May 18, 2026 8:02 PM IST ಐಪಿಎಲ್ 2026 ರಲ್ಲಿ ಆರ್ಸಿಬಿ ವೇಗಿ ಭುವನೇಶ್ವರ ಕುಮಾರ್ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದಾರೆ. ಪ್ರಸ್ತುತ, ಆ ದಾಖಲೆಯನ್ನು ಮುರಿಯಲು ಅವರು ಒಂಬತ್ತು ವಿಕೆಟ್ಗಳ ದೂರದಲ್ಲಿದ್ದಾರೆ. ಭುವನೇಶ್ವರ ಕುಮಾರ್ ಐದು ವರ್ಷಗಳ (Years) ಹಿಂದೆ ಬಹುತೇಕ ಮುರಿದುಹೋಗಿದ್ದ ಐಪಿಎಲ್ (IPL) ದಾಖಲೆ (Record) ಯನ್ನು ಈ ಬಾರಿ ಮುರಿಯಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ವೇಗದ ಬೌಲರ್ (Bowler)…
-

ಚೀನಿಯರ ವೀಸಾ ಮತ್ತು ಭಾರತದಲ್ಲಿನ ಡ್ಯ್ರಾಗನ್ ದೇಶದ ಶಿಕ್ಷಣ ಸಂಸ್ಥೆಗಳ ಪರಿಶೀಲನೆಗೆ ಮುಂದಾದ ಕೇಂದ್ರ ಸರ್ಕಾರ | | ACTPnews
Last Updated:Aug 21, 2020 8:33 PM IST ಚೀನಾದ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಕೆಲ ಭಾರತೀಯ ವಿಶ್ವವಿದ್ಯಾಲಯಗಳ ಚಟುವಟಿಕೆಗಳನ್ನು ತೀವ್ರವಾಗಿ ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಉಭಯ ದೇಶಗಳ ಶಿಕ್ಷಣ ಸಂಸ್ಥೆಗಳ ನಡುವೆ ಸಹಿ ಹಾಕಿದ ಒಟ್ಟು 54 ಜ್ಞಾಪಕ ಪತ್ರಗಳನ್ನು ಸರ್ಕಾರ ಈಗಾಗಲೇ ಪರಿಶೀಲನೆಗೆ ಒಳಪಡಿಸಲಾಗಿದೆ. ನವ ದೆಹಲಿ (ಆಗಸ್ಟ್ 21); ಗಡಿ ವಿವಾದ ಮತ್ತು ಗಡಿಯಲ್ಲಿ ಕಳೆದ ಎರಡು ತಿಂಗಳಿನಿಂದ ಸೈನಿಕರ ನಡುವೆ ಉಂಟಾಗಿರುವ ಉದ್ವಿಗ್ನತೆಯ ಕಾರಣದಿಂದಾಗಿ ಭಾರತ ಮತ್ತು…
-

Dhurandhar 2: ಧುರಂಧರ್-2 ಒಟಿಟಿ ಎಂಟ್ರಿ ಬೆನ್ನಲ್ಲೇ ಮುಗಿಬಿದ್ದು ನೋಡಿದ ಜನ! ಪಾಕಿಸ್ತಾನದಲ್ಲಿ ಸರ್ವರ್ ಕ್ರ್ಯಾಶ್! | | ACTPnews
Last Updated:May 16, 2026 3:26 PM IST Dhurandhar: ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್ 2 (Dhurandhar 2) ಚಿತ್ರವನ್ನು ಒಟಿಟಿಯಲ್ಲಿ ಕಾಣಲು ಎಲ್ಲರೂ ಕಾಯುತ್ತಿದ್ದರು. ಕೊನೆಗೂ ಈ ಚಿತ್ರ ಒಟಿಟಿ (OTT) ಯಲ್ಲಿ ಬಿಡುಗಡೆಯಾಗಿದ್ದು, ಇದರಿಂದ ಪಾಕಿಸ್ತಾನದಲ್ಲಿ (Pakistan) ದೊಡ್ಡ ಮಟ್ಟದ ಕೋಲಾಹಲ ಸೃಷ್ಟಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಧುರಂಧರ್-2 ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್ 2 (Dhurandhar 2) ಚಿತ್ರವನ್ನು ಒಟಿಟಿಯಲ್ಲಿ…
-

PM Modi: ಪ್ರಧಾನಿ ಮೋದಿ ಅವರು ಕೊಟ್ಟ ಒಂದು ಐಡಿಯಾಗೆ ಐಟಿ ಮಂದಿ ಖುಷ್, ನಾವು ಬಯಸುತ್ತಿರುವುದು ಇದನ್ನೇ ಎಂದ ಉದ್ಯೋಗಿಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 12, 2026 9:46 AM IST ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ಬೆಲೆ ಏರಿಕೆ, ಪಶ್ಚಿಮ ಏಷ್ಯಾ ಯುದ್ಧದ ನಡುವೆ ವರ್ಕ್ ಫ್ರಂ ಹೋಮ್, ರಿಮೋಟ್ ವರ್ಕಿಂಗ್ ಕರೆ, ಬೆಂಗಳೂರಿನ ಐಟಿ ಉದ್ಯೋಗಿಗಳು ಖುಷಿ, ರಿಯಲ್ ಎಸ್ಟೇಟ್ ಲಾಬಿ ಚಿಂತೆ. ಬೆಂಗಳೂರಿನಲ್ಲಿ ಸಂಚಲನ ಬೆಂಗಳೂರಿನ (Bengaluru) ರಸ್ತೆಗಳಲ್ಲಿ (Road) 10 ಕಿಲೋಮೀಟರ್ ದೂರ ಕ್ರಮಿಸಲು ಒಂದು ಜನ್ಮವೇ ಬೇಕು ಎನ್ನುವಷ್ಟರ ಮಟ್ಟಿಗೆ ಟ್ರಾಫಿಕ್ (Traffic) ಕಿರಿಕಿರಿ ಅನುಭವಿಸುತ್ತಿರುವ ಐಟಿ (IT) ಉದ್ಯೋಗಿಗಳಿಗೆ ಈಗ ಸಾಕ್ಷಾತ್…
-

Ramesh Aravind: ನಟ ರಮೇಶ್ ಅವರಿಗೆ ‘ಅರವಿಂದ್’ ಅಂತ ಹೆಸರು ಯಾಕೆ ಬಂತು ಗೊತ್ತಾ? ಇಂಟ್ರಸ್ಟಿಂಗ್ ಕಹಾನಿ ಇಲ್ಲಿದೆ | | ACTPnews
Last Updated:May 16, 2026 3:33 PM IST ರಮೇಶ್ ಅರವಿಂದ್ ಅವರಿಗೆ ‘ಅರವಿಂದ್’ ಅನ್ನೋದು ಯಾಕೆ ಬಂತು.? ಕಮಲ್ ಹಾಸನ್ ಮತ್ತು ರಮೇಶ್ ಅರವಿಂದ್ ದೋಸ್ತಿ ಸೀಕ್ರೇಟ್ ಏನು? ರಮೇಶ್ ಅವರ ಮುಂದಿನ ಪ್ಲಾನ್ ಏನು? ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ರಮೇಶ್ ಅರವಿಂದ್ ಅವರಿಗೆ ‘ಅರವಿಂದ್’ ಅಂತ ಹೆಸರು ಯಾಕ್ ಬಂತು ಗೊತ್ತಾ? ರಮೇಶ್ ಅರವಿಂದ್ (Ramesh Aravind) ಅವರು ಮಲ್ಟಿಟ್ಯಾಲೆಂಟೆಡ್ ಅನ್ನುವುದು ಗೊತ್ತೇ ಇದೆ. ನಿರ್ದೇಶನ ಮಾಡ್ತಾರೆ. ನಟನೆ ಕೂಡ…
-

Health Insurance: ಸಣ್ಣ ಮಿಸ್ಟೇಕ್ಗೆ 1 ಲಕ್ಷ ಕ್ಲೈಮ್ ತಿರಸ್ಕರಿಸಿದ ವಿಮಾ ಕಂಪನಿ; ಈ ಕೆಲಸ ಮಾಡಿ 1.5 ಲಕ್ಷ ವಸೂಲಿ ಮಾಡಿದ ವ್ಯಕ್ತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 7:10 AM IST Health Insurance: ಆರೋಗ್ಯ ವಿಮೆ ಮಾಡಿಸಿದರೂ ಸಣ್ಣಪುಟ್ಟ ತಾಂತ್ರಿಕ ಕಾರಣ ನೀಡಿ ಕ್ಲೈಮ್ ತಿರಸ್ಕರಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬೆನ್ನಲ್ಲೇ ತ್ರಿಶೂರಿನ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗ ನೀಡಿರುವ ಇತ್ತೀಚಿನ ತೀರ್ಪು ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದೆ. ಸಣ್ಣ ತಾಂತ್ರಿಕ ವಿಚಾರಕ್ಕೆ ಕ್ಲೈಮ್ ತಿರಸ್ಕರಿಸುವುದು ಸರಿಯಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ. News18 Health Insurance: ಮನೆಯಲ್ಲಿ ಯಾರಿಗಾದ್ರೂ ಹಾರ್ಟ್ ಅಟ್ಯಾಕ್.…
-

DK Shivakumar: ಬೆಂಗಳೂರು ನಿವಾಸಿಗಳಿಗೆ ಬಂಪರ್! ನಾಳೆ ಡಿಸಿಎಂ ಡಿಕೆಶಿ ಕೊಡಲಿರುವ ಬಿಗ್ ಗಿಫ್ಟ್ ಏನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 12, 2026 2:24 PM IST ಡಿಸಿಎಂ ಡಿಕೆ ಶಿವಕುಮಾರ್ ಮೇ 13ರಂದು ಬೆಂಗಳೂರಿಗೆ ದೊಡ್ಡ ಘೋಷಣೆ ಮಾಡುವ ಸುಳಿವು ನೀಡಿದ್ದಾರೆ. ಸಾರಿಗೆ, ನಮ್ಮ ಮೆಟ್ರೋ, ಕಾವೇರಿ ನೀರಿ, ಬಿಡಬ್ಲ್ಯೂಎಸ್ಎಸ್ಬಿ ಯೋಜನೆಗಳ ಬಗ್ಗೆ ಬಿಗ್ ಅಪ್ಡೇಟ್ ಸಿಗುವ ನಿರೀಕ್ಷೆ ಇದೆ. ಬೆಂಗಳೂರಿಗೆ ಬಿಗ್ ಗಿಫ್ಟ್ (ಸಾಂದರ್ಭಿಕ ಚಿತ್ರ) ಬೆಂಗಳೂರು ನಿವಾಸಿಗಳಿಗೆ ನಾಳೆ (Bengaluru) ಒಂದು ಬಿಗ್ ಗುಡ್ ನ್ಯೂಸ್ ಸಿಗಲಿದೆ. ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಈ ಬಗ್ಗೆ ಒಂದು ಸುಳಿವು…
Latest News
Search the Archives
Access over the years of investigative journalism and breaking reports
You May Have Missed












