Author: Sanga
-

Cylinder Blast: ಸಿಲಿಂಡರ್ ಸ್ಫೋಟ, 9 ಮಂದಿ ಅಯ್ಯಪ್ಪ ಭಕ್ತರು ಗಂಭೀರ | Cylinder Blast 9 Ayyappa devotees are seriously injured in hubballi | | ACTPnews
Last Updated:Dec 23, 2024 2:19 PM IST ದುರಂತದಲ್ಲಿ 9 ಅಯ್ಯಪ್ಪ ಮಾಲಾಧಾರಿಗಳಿಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾತ್ರಿ ಸಿಲಿಂಡರ್ನಿಂದ ಗ್ಯಾಸ್ ಲೀಕ್ ಆಗಿ ದೀಪದ ಬೆಂಕಿ ಹೊತ್ತಿ ಏಕಾಏಕಿ ಗ್ಯಾಸ್ ಬ್ಲಾಸ್ಟ್ ಆಗಿದೆ. ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಭೇಟಿ ಹುಬ್ಬಳ್ಳಿ: ತಂಪಾದ ವಾತಾವರಣದಲ್ಲಿ ನಿದ್ರಾವಸ್ಥೆಯಲ್ಲಿದ್ದವರನ್ನು ಆವರಿಸಿದ ಬೆಂಕಿ (Fire Accident). ಕ್ಷಣಾರ್ಧದಲ್ಲಿ ಇಡೀ ಕೋಣೆಯನ್ನು ವ್ಯಾಪಿಸಿದ ಬೆಂಕಿ. ದೇಹ ಸುಡಲಾರಂಭಿಸುತ್ತಿದ್ದಂತೆಯೇ ಕೋಣೆಯಲ್ಲಿದ್ದವರ ಕಿರುಚಾಟ, ನರಳಾಟ. ಮಧ್ಯರಾತ್ರಿಯಲ್ಲಿಯೂ ಓಡಿ ಬಂದ ಅಕ್ಕಪಕ್ಕದವರಿಂದ…
-

PM Modi Ladakh Visit: ಭಾರತ-ಚೀನಾ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಹಿನ್ನೆಲೆ; ಲಡಾಕ್ಗೆ ಭೇಟಿ ನೀಡಿದ ಪ್ರಧಾನಿ ಮೋದಿ | | ACTPnews
Last Updated:Jul 03, 2020 10:59 AM IST PM Modi Ladakh Visit: ನಿಮು ಭಾಗಕ್ಕೆ ಮೋದಿ ಇಂದು ಮುಂಜಾನೆಯೇ ತೆರಳಿದ್ದಾರೆ. ಸೇನೆ, ವಾಯುಸೇನೆ ಹಾಗೂ ಇಂಡೋ-ಟಿಬೇಟ್ ಬಾರ್ಡರ್ ಪೊಲೀಸರ ಜೊತೆ ಮೋದಿ ಸಂವಾಧ ನಡೆಸಿದ್ದಾರೆ. ಈ ಮೂಲಕ ಅವರುಗಳಿಗೆ ನೈತಿಕ ಬೆಂಬಲ ನೀಡಿದ್ದಾರೆ. ಲಡಾಕ್ (ಜು.3): ಭಾರತ ಹಾಗೂ ಚೀನಾ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ. ಹೀಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಜಾನೆಯೇ ಗಡಿ ಭಾಗಕ್ಕೆ ದಿಢೀರ್ ಭೇಟಿ ನೀಡಿದ್ದು,…
-

Rishabh Pant: ಅಫ್ಘಾನಿಸ್ತಾನ ಸರಣಿಗೂ ಮುನ್ನ ರಿಷಭ್ ಪಂತ್ಗೆ ಶಾಕ್? ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐಯಿಂದ ಚಿಂತನೆ? | ಕ್ರೀಡಾ ಸುದ್ದಿ | ACTPnews
Last Updated:May 18, 2026 5:00 PM IST ಅಫ್ಘಾನಿಸ್ತಾನ ಸರಣಿಗಾಗಿ ಭಾರತೀಯ ಆಯ್ಕೆ ಸಮಿತಿ ಜೂನ್ 19 ರಂದು ಸಭೆ ಸೇರಲಿದ್ದು, ಟೀಮ್ ಇಂಡಿಯಾದ ಉಪನಾಯಕ ರಿಷಭ್ ಪಂತ್ ಅವರ ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ರಿಷಭ್ ಪಂತ್ ಭಾರತ (India) ದಲ್ಲಿ ಐಪಿಎಲ್ (IPL) 2026 ರ ಸೀಸನ್ ಪ್ರಸ್ತುತ ಅಂತಿಮ ಹಂತದಲ್ಲಿದ್ದು, ಆರ್ಸಿಬಿ (RCB) ಪ್ಲೇಆಫ್ (Playoff) ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡ ಮೊದಲ ತಂಡವಾಗಿದೆ. ಮೇ 31 ರಂದು…
-

GST on Fuel: ಇಂಧನ ಬೆಲೆ GST ಅಡಿ ಬಂದರೆ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಕಡಿಮೆಯಾಗುತ್ತದೆ? | ವ್ಯಾಪಾರ ಸುದ್ದಿ | ACTPnews
Last Updated:May 24, 2026 11:59 AM IST ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಜನ ಅಸಮಾಧಾನ, ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ಜಿಎಸ್ಟಿ ಅಡಿ ತರಲು ಒತ್ತಾಯ, ರಾಜ್ಯಗಳಿಗೆ ಆದಾಯ ನಷ್ಟ ಭೀತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (ಸಾಂದರ್ಭಿಕ ಚಿತ್ರ) ಪೆಟ್ರೋಲ್, ಡೀಸೆಲ್ (Petrol and Diesel Price) ಜಿಎಸ್ಟಿ (GST) ಅಡಿ ತರಬೇಕು ಎಂಬ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಸದ್ಯ ದಿನದಿಂದ ಇಂಧನ ಬೆಲೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಎಸ್ಟಿ ಅಡಿ ತರಬೇಕೆಂಬ…
-

Kerala Politics: ಸುವೇಂದು ಅಧಿಕಾರಿಯ ಹಾದಿಯನ್ನು ಅನುಸರಿಸಿದ ಸತೀಶನ್, ಕೇರಳದಲ್ಲಿ ಬಂಗಾಳದಂತಹ ಆಟ, ರಾಹುಲ್ ಗಾಂಧಿಯೇ ಟಾರ್ಗೆಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 11:39 AM IST ಈ ನಿರ್ಧಾರದ ಬಗ್ಗೆ ಕಾಂಗ್ರೆಸ್ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ಮತ್ತು ಸಿಪಿಐ(ಎಂ) ಆರೋಪಿಸಿದೆ. ಕೇರಳದ ಕಾಂಗ್ರೆಸ್ ಸರ್ಕಾರವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರವನ್ನು ಮೂಲೆಗುಂಪು ಮಾಡಲು ಬಳಸಿದ ಕ್ರಮದಂತೆಯೇ ಕ್ರಮ ಕೈಗೊಂಡಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಕೇರಳ ಪಾಲಿಟಿಕ್ಸ್ ತಿರುವನಂತಪುರಂ(ಮೇ.24): ಕೇರಳ ಸರ್ಕಾರವು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ರತನ್ ಯು. ಕೇಳ್ಕರ್ ಅವರನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್…
-

Shyam Benegal: ಶ್ಯಾಮ್ ಬೆನಗಲ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ | Shyam Benegal passes awat PM Narendra Modi President Droupadi Murmu pay tribute to giant of Indian cinema | | ACTPnews
ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ ಕಿಡ್ನಿಗೆ ಸಂಬಂಧಿಸಿದಂತೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶ್ಯಾಮ್ ಬೆನಗಲ್ ಅವರು ಚಿಕಿತ್ಸೆ ಫಲಿಸದೇ ನಿನ್ನೆ ಅಂದರೆ ಡಿಸೆಂಬರ್ 23, ಸೋಮವಾರ ಸಂಜೆ 6:38ಕ್ಕೆ ಮುಂಬೈ ಸೆಂಟ್ರಲ್ನ ವೊಕಾರ್ಡ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅಂಕುರ್, ದಿ ಸೀಡ್ಲಿಂಗ್, ಮಂಥನ್, ಮಂಡಿ, ಜುನೂನ್ನಂತಹ ಮಹತ್ವದ ಸಿನಿಮಾ ಕೊಟ್ಟ ಶ್ಯಾಮ್ ಬೆನಗಲ್ ನಿಧನಕ್ಕೆ ರಾಜಕೀಯ ಗಣ್ಯರಿಂದ ಹಿಡಿದು ಸಿನಿಮಾ ದಿಗ್ಗಜರು, ಅಭಿಮಾನಿಗಳು ಎಲ್ಲರೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಶ್ಯಾಮ್ ಬೆನಗಲ್ ನಿಧನಕ್ಕೆ…
-

India-China Border: ಲಡಾಖ್ ಗಡಿಯ ವಿವಾದಿತ ಪ್ರದೇಶದಿಂದ ಕೊನೆಗೂ ಹಿಂದೆ ಸರಿದ ಚೀನಾ ಸೇನೆ | | ACTPnews
Last Updated:Jul 06, 2020 1:43 PM IST Galwan Valley: ಲಡಾಖ್ ಗಡಿಯಲ್ಲಿರುವ ವಿವಾದಿತ ಪ್ರದೇಶದಿಂದ ಸುಮಾರು 2 ಕಿ.ಮೀ ನಷ್ಟು ಚೀನಾ ಸೇನೆ ಹಿಂದಕ್ಕೆ ಸರಿದಿದೆ. ಹಾಗೇ ಗಾಲ್ವಾನ್ ಕಣಿವೆಯಲ್ಲಿ ನಿರ್ಮಿಸಿಕೊಂಡಿದ್ದ ಟೆಂಟ್ಗಳನ್ನು ಕೂಡ ಸ್ಥಳಾಂತರ ಮಾಡಲಾಗಿದೆ. ನವದೆಹಲಿ (ಜು. 6): ಭಾರತ-ಚೀನಾ ಗಡಿಯಲ್ಲಿರುವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಈ ಗಲಾಟೆಯಲ್ಲಿ ಭಾರತದ 20 ಯೋಧರು ಸಾವನ್ನಪ್ಪಿದ್ದರು. ಇದಾದ ಬಳಿಕ ಲಡಾಖ್ನಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು.…
-

IPL 2026: ಇವರು ಐಪಿಎಲ್ ಇತಿಹಾಸದ ಒನ್ ಸೀಸನ್ ವಂಡರ್ಸ್! ಕೇವಲ ಒಂದು ಆವೃತ್ತಿಯಲ್ಲಿ ಮಿಂಚಿ ಮರೆಯಾದ ಕ್ರಿಕೆಟಿಗರಿವರು | ಕ್ರೀಡಾ ಸುದ್ದಿ | ACTPnews
ಸ್ವಪ್ನಿಲ್ ಅಸ್ನೋಡ್ಕರ್ (ರಾಜಸ್ಥಾನ ರಾಯಲ್ಸ್, 2008) 2008ರ ಐಪಿಎಲ್ ಋತುವಿನಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಸ್ವಪ್ನಿಲ್ ಅಸ್ನೋಡ್ಕರ್ ತಮ್ಮ ಅಸಾಧಾರಣ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ತಮ್ಮ ಆಕ್ರಮಣಕಾರಿ ಆಟದ ಶೈಲಿಯಿಂದ, ಅವರು 9 ಪಂದ್ಯಗಳಲ್ಲಿ 311 ರನ್ ಗಳಿಸಿ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಚರ್ಚೆಯಾಗಿದ್ದರು. ದಕ್ಷಿಣ ಆಫ್ರಿಕಾದ ಆಟಗಾರ ಗ್ರೇಮ್ ಸ್ಮಿತ್ ಅವರೊಂದಿಗೆ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದ ಅವರು, ಉತ್ತಮ ಜೊತೆಯಾಟ ರೂಪಿಸಿ ರಾಜಸ್ಥಾನ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ…
-

Special Train: ಬಸ್ಸಿಗಿಂತಲೂ ಅಗ್ಗ, ವಿಮಾನಕ್ಕಿಂತಲೂ ಸೇಫ್; ಬಂತು ಬೆಂಗಳೂರು- ಮುಂಬೈ ಸೂಪರ್ ಫಾಸ್ಟ್ ರೈಲು! ಎಲ್ಲೆಲ್ಲಿ ನಿಲುಗಡೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 10, 2026 5:36 PM IST ಬೆಂಗಳೂರು ಎಸ್ಎಂವಿಟಿ ನಿಂದ ಮುಂಬೈ LTT ಗೆ ಹೊಸ ಬೈ ವೀಕ್ಲಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಮೇ 19 ರಿಂದ, ಸ್ಲೀಪರ್ ದರ ಸುಮಾರು 550 ರೂಪಾಯಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ನಿಲ್ದಾಣಗಳಲ್ಲಿ ನಿಲುಗಡೆ ರೈಲು ಸಂಪರ್ಕ ಬೆಂಗಳೂರು: ಬೆಂಗಳೂರಿನಿಂದ ಮುಂಬೈಗೆ (Mumbai) ಆಗಾಗ ಪ್ರಯಾಣ ಬೆಳೆಸುವವರಿಗೆ ನೈರುತ್ಯ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ! ನೀವು ಕಡಿಮೆ ವೆಚ್ಚದಲ್ಲಿ, ಸುರಕ್ಷಿತವಾಗಿ (Safe) ಹಾಗೂ ಆರಾಮದಾಯಕವಾಗಿ ಮುಂಬೈ…
-

IPL Playoff: ಐಪಿಎಲ್ ಪ್ಲೇಆಫ್ನಲ್ಲಿ ಬಿಗ್ ಟ್ವಿಸ್ಟ್! ಮೂರು ತಂಡಗಳ ಭವಿಷ್ಯ ನಿರ್ಧರಿಸುತ್ತೆ ಆ ಒಂದು ಪಂದ್ಯ | ಕ್ರೀಡಾ ಸುದ್ದಿ | ACTPnews
Last Updated:May 23, 2026 3:05 PM IST ಶುಕ್ರವಾರ ನಡೆದ ಪಂದ್ಯದಲ್ಲಿ, ಆರ್ಸಿಬಿ ನೆಟ್ ರನ್ ರೇಟ್ನಲ್ಲಿ ಮೇಲುಗೈ ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತು. ಆದರೆ ಸನ್ರೈಸರ್ಸ್ ಹೈದರಾಬಾದ್ ತಂಡ 18 ಅಂಕಗಳಿಸಿದರೂ ಮೂರನೇ ಸ್ಥಾನಕ್ಕೆ ಸೀಮಿತವಾಯಿತು. ಈಗ, ಉಳಿದಿರುವ ಏಕೈಕ ನಾಲ್ಕನೇ ಸ್ಥಾನಕ್ಕಾಗಿ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ತ್ರಿಕೋನ ಹೋರಾಟ ನಡೆಯುತ್ತಿದೆ. ಐಪಿಎಲ್ 2026 2026ರ ಐಪಿಎಲ್ ಸೀಸನ್ನ ಲೀಗ್ ಹಂತವು ಮುಕ್ತಾಯಗೊಳ್ಳುತ್ತಿದ್ದಂತೆ,…
Latest News
Search the Archives
Access over the years of investigative journalism and breaking reports
You May Have Missed












