Author: Sanga
-

Chetan Chandra: ಬ್ರಹ್ಮಚಾರಿ ರಾಮಣ್ಣನ ಪೈಲ್ವಾನ್ಗಿರಿ! ಸೀರಿಯಲ್ಗಾಗಿ ಕುಸ್ತಿ ಕಲಿತ ಸಿಕ್ಸ್ಪ್ಯಾಕ್ ಚೇತನ್ ಚಂದ್ರ! | | ACTPnews
Last Updated:May 24, 2026 6:18 PM IST ಮರ್ಯಾದೆ ರಾಮಣ್ಣ ಸೀರಿಯಲ್ ನಾಯಕ ನಟ ಚೇತನ್ ಚಂದ್ರ ಗರಡಿ ಮನೆಯಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಜಿಮ್ ಅಲ್ಲಿ ವರ್ಕೌಟ್ ಮಾಡ್ತಿದ್ದ ಚೇತನ್ ಈ ಸೀರಿಯಲ್ಗಾಗಿಯೇ ಅಖಾಡಕ್ಕೆ ಇಳಿದಿದ್ದಾರೆ. ಗರಡಿ ಮನೆಯ ಮಟ್ಟಿ ಅಗೆದಿದ್ದಾರೆ. ಇದರಿಂದ ತೇಟ್ ಪೈಲ್ವಾನ್ ರೀತಿ ಕಾಣಿಸುತ್ತಿದ್ದಾರೆ. ಈ ಸೀರಿಯಲ್ನ ಇನ್ನಷ್ಟು ವಿವರ ಇಲ್ಲಿದೆ ಓದಿ. ಸೀರಿಯಲ್ಗಾಗಿಯೇ ಕುಸ್ತಿ ಕಲಿತ ಸಿಕ್ಸ್ಪ್ಯಾಕ್ ಚೇತನ್ ಚಂದ್ರ! ಚೇತನ್ ಚಂದ್ರ (Chetan Chandra) ಯಾರು ಅಂತ ಗೊತ್ತೇ…
-

Health Insurance: ಆರೋಗ್ಯ ವಿಮೆ ಖರೀದಿಸುತ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ!Health Insurance Tips for First-Time Buyers: Avoid These Common Mistakes | | ACTPnews
ವಿಮಾ ತೆಗೆದುಕೊಳ್ಳುವ ಮುನ್ನ ಹುಷಾರ್! ಅನೇಕ ಸಂದರ್ಭಗಳಲ್ಲಿ, ವಿಮಾ ಕಂಪನಿಗಳು ಮತ್ತು ಏಜೆಂಟ್ಗಳು ತಮ್ಮ ಮಾರಾಟದ ಗುರಿಯನ್ನು ಸಾಧಿಸಲು ಪಾಲಿಸಿದಾರರಿಗೆ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ವಿವರಿಸುವುದಿಲ್ಲ ಎಂದು ಹೇಳಲಾಗುತ್ತದೆ. ವಿಮೆ ನಿಮ್ಮ ಜೀವನದ ರಕ್ಷಾ ಕವಚ! ಏಜೆಂಟರು ಮತ್ತು ಕಂಪನಿಗಳಿಗೆ ಸಂಬಂಧಿಸಿದಂತೆ, ಆರೋಗ್ಯ ವಿಮೆ ಒಂದು ಉತ್ಪನ್ನವಾಗಿದೆ. ಆದ್ದರಿಂದ, ಅವರು ಅದನ್ನು ಮಾರಾಟ ಮಾಡುತ್ತಾರೆ. ಆದರೆ ಇದು ನಿಮಗೆ ರಕ್ಷಣಾ ಕವಚವಿದ್ದಂತೆ ಎಂಬುದನ್ನು ಗ್ರಾಹಕರು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ, ಯಾವುದೇ ವಿಮಾದಾರರಿಂದ ಯಾವುದೇ ಪಾಲಿಸಿಗೆ ಸಹಿ ಮಾಡುವ…
-

Team India: ಅಯ್ಯರ್-ಪಾಟೀದಾರ್ ಅಲ್ಲ, ಇದೊಂದು ಅಗ್ನಿಪರೀಕ್ಷೆ ಪಾಸ್ ಆದ್ರೆ ಈ 23 ವರ್ಷದ ಪ್ಲೇಯರ್ ಭಾರತದ ಕ್ಯಾಪ್ಟನ್ ಆಗೋದು ಪಕ್ಕಾ! | ಕ್ರೀಡಾ ಸುದ್ದಿ | ACTPnews
Last Updated:May 24, 2026 6:56 PM IST ಭಾರತ ಟಿ20 ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ವರದಿಗಳ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಮತ್ತು ಭವಿಷ್ಯದ ಬಗ್ಗೆ ಆಯ್ಕೆದಾರರು ಸಂಪೂರ್ಣವಾಗಿ ವಿಶ್ವಾಸ ಹೊಂದಿಲ್ಲ. ಇದರಿಂದಾಗಿ ಅವರ ನಾಯಕತ್ವ ಅಪಾಯದಲ್ಲಿದೆ. ಟೀಮ್ ಇಂಡಿಯಾ ಭಾರತ ಟಿ20 ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸೂರ್ಯಕುಮಾರ್ ಯಾದವ್ ಅವರ ಸ್ಥಾನ ಅಪಾಯದಲ್ಲಿದೆ ಎಂದು ವರದಿಯಾಗಿದೆ. ಬಿಸಿಸಿಐ ಆಯ್ಕೆದಾರರು ಸೂರ್ಯಕುಮಾರ್ ಅವರ ಪ್ರದರ್ಶನದಿಂದ ಸಂಪೂರ್ಣವಾಗಿ ತೃಪ್ತರಾಗಿಲ್ಲ. ಇದರ…
-

India-China Conflict: ಗಾಲ್ವಾನ್ ಕಣಿವೆ ಸಂಘರ್ಷ; ಇಂದು 3ನೇ ಬಾರಿಗೆ ಭಾರತ-ಚೀನಾ ಕಮಾಂಡರ್ಗಳ ಮಾತುಕತೆ | | ACTPnews
Last Updated:Jun 30, 2020 8:59 AM IST India-China Face off: ಲಡಾಖ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ – ಚೀನಾ ದೇಶಗಳ ಸೇನಾ ಕೋರ್ ಕಮಾಂಡರ್ ಮಟ್ಟದ ಮಾತುಕತೆ ಈಗಾಗಲೇ ಎರಡು ಬಾರಿ ವಿಫಲವಾಗಿದೆ. ಇಂದು 3ನೇ ಬಾರಿಗೆ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ. ನವದೆಹಲಿ (ಜೂ. 30): ಲಡಾಖ್ ಗಡಿಯಲ್ಲಿರುವ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಿಂದ ಚೀನಾ ಮತ್ತು ಭಾರತದ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಸಂಘರ್ಷದಲ್ಲಿ ಭಾರತದ 20 ಯೋಧರು ಸಾವನ್ನಪ್ಪಿದ್ದಾರೆ.…
-

Bigg Boss Jhanvi: ಬಿಗ್ ಬಾಸ್ ಜಾನ್ವಿ ಜೆಡಿಎಸ್ ಸೇರ್ಪಡೆ! ಪಕ್ಷಕ್ಕೆ ಸ್ವಾಗತಿಸಿದ ಹೆಚ್ಡಿ ಕುಮಾರಸ್ವಾಮಿ | | ACTPnews
Last Updated:May 24, 2026 6:38 PM IST Bigg Boss Jhanvi: ಬಿಗ್ ಬಾಸ್ನಲ್ಲಿ ತಮ್ಮ ಸೌಂದರ್ಯ, ವಿಶಿಷ್ಟ ಉಡುಗೆ, ತನ್ನ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದ ನಿರೂಪಕಿ ಜಾನ್ವಿ ಇದೀಗ ರಾಜಕಾರಣದತ್ತ ಹೆಜ್ಜೆ ಇಟ್ಟಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ, ಗಮನ ಸೆಳೆದಿದ್ದರು. ಅಲ್ಲಿಂದ ಹೋದವರು ಮತ್ತೆಲ್ಲಿ ಹೋದ್ರು ಅಂತ ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾನ್ವಿ ಬೆಂಗಳೂರು: ಬಿಗ್ ಬಾಸ್ನಲ್ಲಿ (Bigg Boss) ತಮ್ಮ ಸೌಂದರ್ಯ, ವಿಶಿಷ್ಟ ಉಡುಗೆ, ತನ್ನ…
-

Amrutha Ramamoorthi: ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಆಸ್ಪತ್ರೆಗೆ ದಾಖಲು | Famous serial actress Amrutha Ramamoorthi hospitalized due to uti | | ACTPnews
Last Updated:Dec 14, 2024 4:33 PM IST ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟಕ್ಕೂ ನಟಿಗೆ ಏನಾಯ್ತು? ಅಮೃತಾ ರಾಮಮೂರ್ತಿ ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ (Amrutha Ramamoorthi) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಸ್ಪರ್ಶ್ ಹಾಸ್ಪಿಟಲ್ನಲ್ಲಿ (Hospital) ದಾಖಲಾಗಿದ್ದು ನಟಿ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ. ಕುಲವಧು, ಕೆಂಡಸಂಪಿಗೆ, ಕಸ್ತೂರಿ ನಿವಾಸ ಧಾರಾವಾಹಿಗಳಲ್ಲಿ (Serials) ಕಾಣಿಸಿಕೊಂಡಿದ್ದ ಅಮೃತಾ ಅವರು ಸದ್ಯ ಆಸೆ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಅವರು ಆಸ್ಪತ್ರೆಗೆ…
-

Pakistan: ಪಾಕ್ ಸೈನಿಕರಿದ್ದ ರೈಲು ಸ್ಫೋಟ, 23 ಮಂದಿ ಸಾವು! ಬಲೂಚಿ ಆರ್ಮಿಯಿಂದ ಬಿಗ್ ಅಟ್ಯಾಕ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 6:15 PM IST Pakistan: ಪಾಕಿಸ್ತಾನದ ಕ್ವೆಟ್ಟಾದ ಚಮನ್ ಫಾಟಕ್ ಬಳಿ ಕ್ಯಾಂಟ್ ಕಡೆಗೆ ಸಾಗುತ್ತಿದ್ದ ಪ್ರಯಾಣಿಕ ರೈಲನ್ನು ಗುರಿಯಾಗಿಸಿ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 23 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು, 47ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ ಎನ್ನಲಾಗುತ್ತಿದೆ. News18 ಇಸ್ಲಾಮಾಬಾದ್ (ಪಾಕಿಸ್ತಾನ): ಒಂದೆಡೆ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಯ ಪ್ರಸ್ತಾಪದ ನೆಪದಲ್ಲಿ ಆಟವಾಡುತ್ತಿರುವ ಪಾಕಿಸ್ತಾನ,…
-

Peddi Movie: ಪೆದ್ದಿ ‘ಹೆಲ್ಲಲ್ಲಲ್ಲೊ’ ಹಾಡು ರಿಲೀಸ್; ಶಿವಣ್ಣ ಹೇಳಿದ್ಮೇಲೆ ಡ್ಯಾನ್ಸ್ ಶುರು! | | ACTPnews
Last Updated:May 24, 2026 5:36 PM IST ಪೆದ್ದಿ ಚಿತ್ರದ ಹೆಲ್ಲಲ್ಲಲ್ಲೊ ಐಟಂ ಸಾಂಗ್ ಅಲ್ಲಿ ಶಿವಣ್ಣ ಕೂಡ ಇದ್ದಾರೆ. ಶಿವಣ್ಣ ಹೇಳಿದ್ಮೇಲೆ ಶಿಷ್ಯ ಪೆದ್ದಿ ಇಲ್ಲಿ ಡ್ಯಾನ್ಸ್ ಮಾಡ್ತಾರೆ. ಆದರೆ, ಶಿವಣ್ಣ ಇಲ್ಲಿ ಡ್ಯಾನ್ಸ್ ಮಾಡಿದ್ದಾರೋ ಇಲ್ವೋ ಅನ್ನುವ ವಿವರ ಇಲ್ಲಿದೆ ಓದಿ. ಪೆದ್ದಿ ‘ಹೆಲ್ಲಲ್ಲಲ್ಲೊ’ ಹಾಡು ರಿಲೀಸ್; ಶಿವಣ್ಣ ಹೇಳಿದ್ಮೇಲೆ ಡ್ಯಾನ್ಸ್ ಶುರು! ಪೆದ್ದಿ ಚಿತ್ರ (Peddi Movie) ರಿಲೀಸ್ ಆಗ್ತೋದೋ ಇಲ್ವೋ ಅನ್ನುವ ಸುದ್ದಿನೂ ಇದೆ. ಇದರ ಬೆನ್ನಲ್ಲಿಯೆ ಪ್ರಮೋಷನ್ ಕೆಲಸವು…
-

Travel Plan: ಹಂಪಿ ನೋಡ್ಬೇಕು ಅನ್ಕೊಂಡಿದೀರಾ? KSRTCಯ ಐಶಾರಾಮಿ ಬಸ್ನಲ್ಲಿ ಹತ್ತಿ; ಅಗ್ಗದ ಪ್ರಯಾಣ, 500ರೂ. ಉಳಿತಾಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 10, 2026 4:48 PM IST ಕೆಎಸ್ಆರ್ಟಿಸಿ ಬೆಂಗಳೂರಿನಿಂದ ಹಂಪಿಗೆ ನೇರ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ಆರಂಭಿಸಿದೆ, ಪ್ರತಿದಿನ ರಾತ್ರಿ ಮಜೆಸ್ಟಿಕ್ ನಿಂದ ಹೊರಟು ಬೆಳಗ್ಗೆ ಹಂಪಿ ತಲುಪುವ ಈ ಸೇವೆಯ ಟಿಕೆಟ್ ದರ 832 ರಿಂದ 902 ರೂಪಾಯಿ ಹಂಪಿ ಪ್ರವಾಸ ಬೆಂಗಳೂರು: ಹಂಪಿ ನೋಡಬೇಕು ಅನ್ನೋ ಆಸೆ ಇದೆಯಾ? ಆದರೆ ಪ್ರೈವೇಟ್ ಬಸ್ (Private Bus) ಖರ್ಚು ನೋಡಿ ಹಿಂದೆ ಸರಿಯುತ್ತಿದ್ದೀರಾ? ಇನ್ನು ಚಿಂತೆ ಬೇಡ. ಕೆಎಸ್ಆರ್ಟಿಸಿ (KSRTC)…
-

Akshay SL: ರಣಜಿ ಆಟಗಾರ ಸಾವು! ಬೌಲಿಂಗ್ ಬಳಿಕ ನೀರು ಕುಡಿಯುತ್ತಿರುವಾಗಲೇ ಹೃದಯಾಘಾತ! | | ACTPnews
Last Updated:May 24, 2026 5:39 PM IST ಶಿವಮೊಗ್ಗ ಮೂಲದ 36 ವರ್ಷದ ಅಕ್ಷಯ್ ಎಸ್ಎಲ್, ಬೊಮ್ಮಸಂದ್ರದ SLS ಕ್ರೀಡಾಂಗಣದಲ್ಲಿ ನಡೀತಿದ್ದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಆರೋಗ್ಯ ಸಮಸ್ಯೆ ಎಂದು ಹೊರಬಂದಿದ್ದರು, ಹೊರಬಂದು ನೀರು ಕುಡಿಯುತ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಮೃತ ಆಟಗಾರ ಅಕ್ಷಯ್ ಬೆಂಗಳೂರು: KSCA ಲೀಗ್ ಪಂದ್ಯಾವಳಿ ವೇಳೆ ಹೃದಯಘಾತದಿಂದ ಆಟಗಾರ ಸಾವನ್ನಪ್ಪಿರುವ ಘಟನೆ ನಡೆದಿದೆ. KSCA ಶ್ರೀ ನಸೂರ್ ಸ್ಮಾರಕ ಶೀಲ್ಡ್ ಏಕದಿನ ಲೀಗ್ ಪಂದ್ಯಾವಳಿ ಆಡುತ್ತಿದ್ದ ಅಕ್ಷಯ್…
Latest News
Search the Archives
Access over the years of investigative journalism and breaking reports
You May Have Missed












