Author: Sanga
-

Yash Politics: ರಾಜಕೀಯಕ್ಕೆ ಬರ್ತಾರಾ ರಾಕಿಂಗ್ ಸ್ಟಾರ್? ಬಿಗ್ ಹಿಂಟ್ ಕೊಟ್ಟ ಯಶ್! ಏನದು ಗೊತ್ತಾ? | | ACTPnews
Last Updated:Aug 16, 2026 5:27 PM IST Yash Politics: ಉಪೇಂದ್ರ ‘ಪ್ರಜಾಕೀಯ’ ಅಂತ ಆಗಾಗ ಸುದ್ದಿ ಮಾಡಿದ್ದು ಬಿಟ್ಟರೆ, ರಾಜಕೀಯಕ್ಕೆ ಬರೋ ಮನಸ್ಸು ಮಾಡಿಲ್ಲ. ಇದೀಗ ರಾಕಿಂಗ್ ಸ್ಟಾರ್ ಯಶ್ ರಾಜಕೀಯಕ್ಕೆ ಬರುತ್ತಾರಾ ಎಂಬ ಪ್ರಶ್ನೆ ಎದ್ದಿದೆ! ಇದಕ್ಕೆ ಖುದ್ದು ಯಶ್ ಅವರೇ ಉತ್ತರಿಸಿದ್ದಾರೆ! ರಾಕಿಂಗ್ ಸ್ಟಾರ್ ಯಶ್ ತಮಿಳು ಸಿನಿಮಾ ರಂಗದಲ್ಲಿ (Tamil cinema industry) ಹಿಟ್ ಮೇಲೆ ಹಿಟ್ ಸಿನಿಮಾ ಕೊಟ್ಟ ಜೋಸೆಫ್ ವಿಜಯ್ (Joseph Vijay) ಅಲಿಯಾಸ್ ವಿಜಯ್ ದಳಪತಿ…
-

Mahua Moitra: ತಡರಾತ್ರಿ ಸರ್ಕ್ಯೂಟ್ ಹೌಸ್ನಲ್ಲಿ ಮಹುವಾ ಮೊಯಿತ್ರಾ ಜೊತೆ ನಡೆದಿದ್ದೇನು? ಮೊದಲು ಫೋನ್ ಕರೆ, ನಂತರ ಕೊಠಡಿ ಖಾಲಿ ಮಾಡಲು ಆದೇಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 7:33 AM IST ಸರ್ಕ್ಯೂಟ್ ಹೌಸ್ನಲ್ಲಿ ತಡರಾತ್ರಿ ತಮ್ಮ ಕೊಠಡಿಯನ್ನು ಖಾಲಿ ಮಾಡುವಂತೆ ಕೇಳಲಾಗಿತ್ತು ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ. ಶುಕ್ರವಾರ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲಾಡಳಿತದ ವಿರುದ್ಧ ಮೊಯಿತ್ರಾ ಈ ಆರೋಪ ಮಾಡಿದ್ದಾರೆ. ಅವರ ಪ್ರಕಾರ, ಕೃಷ್ಣನಗರ ಸರ್ಕ್ಯೂಟ್ ಹೌಸ್ನಲ್ಲಿ ಚೆಕ್ ಇನ್ ಮಾಡಿದ ಕೆಲವೇ ಗಂಟೆಗಳ ನಂತರ ತಡರಾತ್ರಿ ಕೊಠಡಿಯನ್ನು ಖಾಲಿ ಮಾಡುವಂತೆ ಆದೇಶಿಸಲಾಯಿತು. ಮಹುವಾ ಮೊಯಿತ್ರಾ ಕೋಲ್ಕತ್ತಾ(ಆ.15): ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ…
-

Team India: ಮಳೆಯಿಂದಾಗಿ ಗಾಲೆ ಟೆಸ್ಟ್ ರದ್ದಾದರೆ, ಭಾರತ WTC ಫೈನಲ್ ರೇಸ್ನಿಂದ ಏನಾಗಲಿದೆ? ಗಿಲ್ ಪಡೆಯ ಲೆಕ್ಕಚಾರ ಹೇಗಿದೆ? | ಕ್ರೀಡಾ ಸುದ್ದಿ | ACTPnews
Last Updated:Aug 16, 2026 4:54 PM IST ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ರದ್ದಾದರೆ, ಸಿಗುವ ಕೆಲವು ಅಂಕಗಳು ಭಾರತ ತಂಡದ ಡ್ಲ್ಯೂಟಿಸಿ ಫೈನಲ್ ತಲುಪುವ ಕನಸಿಗೆ ಅಡ್ಡಿಯಾಗಬಹುದು. ಭಾರತ vs ಶ್ರೀಲಂಕಾ ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವಿನ ಮೊದಲ ಟೆಸ್ಟ್ (Test) ಪಂದ್ಯಕ್ಕೆ ಮಳೆ (Rain) ಅಡ್ಡಿಪಡಿಸುತ್ತಿದೆ. ಗಾಲೆಯಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯ ಮಳೆಯಿಂದ ರದ್ದಾಗಬಹುದು. ಇದೇ ಸಮಯದಲ್ಲಿ ಬಾಂಗ್ಲಾದೇಶ (Bangladesh) ಆಸ್ಟ್ರೇಲಿಯಾ(Australia)ವನ್ನು ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದೆ.…
-

Actress: ರೈಲು ಅಧಿಕಾರಿ ಮೇಲೆ ನಟಿಯಿಂದ ಹಲ್ಲೆ! ರೇಜರ್ನಿಂದ ಕುಯ್ದು ಅರೆಸ್ಟ್ ಆದ ಅಂತರಾ ಬ್ಯಾನರ್ಜಿ | | ACTPnews
Last Updated:Aug 16, 2026 4:26 PM IST ಮುಂಬೈನಿಂದ ಸೂರತ್ಗೆ ಶೂಟಿಂಗ್ಗಾಗಿ ಪ್ರಯಾಣಿಸುತ್ತಿದ್ದ ಮಾಡೆಲ್ ಹಾಗೂ ನಟಿ ಅಂತರಾ ಬ್ಯಾನರ್ಜಿ (Actress Antara Banerjee) ಇದೀಗ ರೈಲಿನಲ್ಲಿ ನಡೆದ ಗಲಾಟೆಯೊಂದರಿಂದ ಸುದ್ದಿಯಾಗಿದ್ದಾರೆ. ನಟಿ ಅಂತರಾ ಬ್ಯಾನರ್ಜಿ ಮುಂಬೈನಿಂದ ಸೂರತ್ಗೆ ಶೂಟಿಂಗ್ಗಾಗಿ ಪ್ರಯಾಣಿಸುತ್ತಿದ್ದ ಮಾಡೆಲ್ ಹಾಗೂ ನಟಿ ಅಂತರಾ ಬ್ಯಾನರ್ಜಿ (Actress Antara Banerjee) ಇದೀಗ ರೈಲಿನಲ್ಲಿ ನಡೆದ ಗಲಾಟೆಯೊಂದರಿಂದ ಸುದ್ದಿಯಾಗಿದ್ದಾರೆ. ಆಗಸ್ಟ್ 12ರಂದು ಅರಾವಳಿ ಎಕ್ಸ್ಪ್ರೆಸ್ನಲ್ಲಿ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆದಿದ್ದು, ಬಳಿಕ…
-

ISRO Job Offer: SSLC, ITI, ಡಿಪ್ಲೋಮಾ ಮಾಡಿದವರಿಗೆ ಗೋಲ್ಡನ್ ಚಾನ್ಸ್; ಇಸ್ರೋದಲ್ಲಿದೆ ಭರ್ಜರಿ ಉದ್ಯೋಗಾವಕಾಶ! | | ACTPnews
Last Updated:Aug 16, 2026 4:32 PM IST ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸು ಕಾಣ್ತಿದ್ದೀರಾ? ಹಾಗಾದ್ರೆ ಈ ಅವಕಾಶ ಗಮನಿಸಿ. ISRO Propulsion Complex, ಮಹೇಂದ್ರಗಿರಿಯಲ್ಲಿ Technical Assistant, Technician-B ಹಾಗೂ Fireman-A ಸೇರಿ ಬರೋಬ್ಬರಿ 104 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. 10ನೇ ತರಗತಿ, ITI ಅಥವಾ Diploma ಹೊಂದಿರುವ ಅಭ್ಯರ್ಥಿಗಳಿಗೆ ಹುದ್ದೆಗಳಿವೆ. ವೇತನ ₹1.12 ಲಕ್ಷದವರೆಗೆ ಇದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 29 ಕೊನೆಯ ದಿನ ಇಸ್ರೋ ಉದ್ಯೋಗ ಬೆಂಗಳೂರು: ಬಾಹ್ಯಾಕಾಶ…
-

Vantara: ಸ್ವಾತಂತ್ರ್ಯ ಸಂಭ್ರಮದ ಮಧ್ಯೆ ವಂತಾರಾ ಸಾಧನೆ: ಬನ್ನಿ ಹುಲ್ಲುಗಾವಲಿಗೆ ಮರಳಿ ಬಂದ 20 ಕೃಷ್ಣಮೃಗಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 16, 2026 2:23 PM IST ವಂತಾರಾದ ಜಾಮ್ನಗರ ಸೌಲಭ್ಯದಿಂದ ವರ್ಗಾಯಿಸಲಾದ ಈ ಗುಂಪಿನಲ್ಲಿ 5 ಗಂಡು ಮತ್ತು 15 ಹೆಣ್ಣು ಕೃಷ್ಣಮೃಗಗಳಿದ್ದವು. ಕೇಂದ್ರೀಯ ಪ್ರಾಣಿಸಂಗ್ರಹಾಲಯ ಪ್ರಾಧಿಕಾರ (ಸಿಝೆಎ) ಮತ್ತು ಗುಜರಾತ್ನ ಮುಖ್ಯ ವನ್ಯಜೀವಿ ರಕ್ಷಣಾಧಿಕಾರಿಯವರ ಅನುಮೋದನೆಯ ನಂತರ ಇವುಗಳನ್ನು ಸ್ಥಳಾಂತರಿಸಲಾಯಿತು. ಕೃಷ್ಣಮೃಗಗಳು ಅಹಮದಾಬಾದ್(ಆ.16): ಆಗಸ್ಟ್ 15ರಂದು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಗುಜರಾತ್ ಅರಣ್ಯ ಇಲಾಖೆ ಮತ್ತು ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಅಂಡ್ ರಿಹ್ಯಾಬಿಲಿಟೇಷನ್ ಸೆಂಟರ್ (ಜಿಝೆಡ್ಆರ್ಆರ್ಸಿ) – ವಂತಾರಾ ಸಂಸ್ಥೆ…
-

ODI WC 2027: ಬದಲಾಯ್ತು ಏಕದಿನ ವಿಶ್ವಕಪ್ ಆರಂಭದ ದಿನಾಂಕ! ಮಹಾತ್ಮ ಗಾಂಧೀಜಿಗೆ ಗೌರವ ಸಲ್ಲಿಸಲು ಐಸಿಸಿ ಮಹತ್ವದ ನಿರ್ಧಾರ | ಕ್ರೀಡಾ ಸುದ್ದಿ | ACTPnews
Last Updated:Aug 16, 2026 3:51 PM IST 14 ದೇಶಗಳು ಭಾಗವಹಿಸಲಿರುವ ಈ ಮೆಗಾ ಟೂರ್ನಿಯನ್ನು ಮೂರು ಆಫ್ರಿಕನ್ ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದ ಒಟ್ಟು 12 ಕ್ರೀಡಾಂಗಣಗಳಲ್ಲಿ ಜಂಟಿಯಾಗಿ ಆಯೋಜಿಸಲಾಗುತ್ತಿದೆ. ದಕ್ಷಿಣ ಆಫ್ರಿಕಾದ 8, ಜಿಂಬಾಬ್ವೆಯಲ್ಲಿ 3 ಹಾಗೂ ನಮೀಬಿಯಾದ ಒಂದು ಮೈದಾನದಲ್ಲಿ ಟೂರ್ನಿ ನಡೆಯಲಿದೆ. ಏಕದಿನ ವಿಶ್ವಕಪ್ 2027 ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಆಯೋಜಿಸಲಿರುವ ಮುಂಬರುವ 2027ರ ಪುರುಷರ ಏಕದಿನ ವಿಶ್ವಕಪ್ ಕ್ರಿಕೆಟ್ ಮಹಾಸಮರವು ಮಹಾತ್ಮ ಗಾಂಧೀಜಿಯವರ ಸ್ಮರಣಾರ್ಥವಾಗಿ…
-

Toxic Movie: ಟಾಕ್ಸಿಕ್ ಇಂಟಿಮೇಟ್ ಸೀನ್ ನೋಡಿ ರಾಧಿಕಾ ಪಂಡಿತ್ ರಿಯಾಕ್ಷನ್ ಹೇಗಿತ್ತು? ಯಶ್ ಹೇಳಿದ್ದಿಷ್ಟು | | ACTPnews
Last Updated:Aug 16, 2026 3:06 PM IST ಟಾಕ್ಸಿಕ್ ಚಿತ್ರದಲ್ಲಿ ವೈಲ್ಡ್ ರೋಮ್ಯಾನ್ಸ್ ಇದೆ. ಈ ರೀತಿ ಸೀನ್ಗಳಲ್ಲಿ ಯಶ್ ಕಾಣಿಸಿಕೊಂಡಿಯೇ ಇಲ್ಲ. ಆದರೆ, ಇದನ್ನ ನೋಡಿದ ರಾಧಿಕಾ ಪಂಡಿತ್ ಅವರು ಹೇಳಿರೋದು ಏನು? ಈ ವಿಷಯದ ಬಗ್ಗೆ ಯಶ್ ಮಾತನಾಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಟಾಕ್ಸಿಕ್ ಸೀನ್ಗಳು; ರಾಧಿಕಾಗೂ ಬೇಸರ ಆಗುತ್ತೆ; ರಾಕಿ ಹೇಳಿಯೇ ಬಿಟ್ಟರು ಸತ್ಯ! ಟಾಕ್ಸಿಕ್ ಚಿತ್ರದಲ್ಲಿ (Toxic Movie) ಬೋಲ್ಡ್ ಸೀನ್ ಇವೆ. ರೋಮ್ಯಾನ್ಸ್ ಪೀಕ್…
-

Trisha-Vijay: ಸ್ವಾತಂತ್ರ್ಯೋತ್ಸವದಲ್ಲಿ ಮೊದಲ ಸಾಲಲ್ಲಿ ಕುಳಿತು ವಿಜಯ್ಗೆ ಸೆಲ್ಯೂಟ್ ಮಾಡಿ ಸುದ್ದಿಯಾದ ನಂತರ ತ್ರಿಶಾ ಮೊದಲ ಪೋಸ್ಟ್ | | ACTPnews
Last Updated:Aug 16, 2026 8:38 AM IST Trisha: ನಟಿ ತ್ರಿಶಾ ಸ್ವಾಂತ್ರ್ಯೋತ್ಸವದಲ್ಲಿ ಭಾಗವಹಿಸಿ ಮೊದಲ ಸಾಲಿನಲ್ಲಿ ಕುಳಿತು ವಿಜಯ್ಗೆ ಸೆಲ್ಯೂಟ್ ಮಾಡಿ ಸುದ್ದಿಯಾದ ನಂತರ ಮೊದಲ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ್ದಾರೆ. ಏನದು? ತ್ರಿಶಾ ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾದ ತಮಿಳು ಚಿತ್ರರಂಗದ ಖ್ಯಾತ ನಟಿ ತ್ರಿಶಾ (Trisha) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಹಿಂದೆ ವಿಜಯ್ ಅವರು ಸಿಎಂ (CM) ಆಗಿ ಪ್ರಮಾಣವಚನ ಸ್ವೀಕರಿಸುವ ಸಮಯದಲ್ಲಿ ತ್ರಿಶಾ ಅವರು ತಮ್ಮ ತಾಯಿ ಜೊತೆ ಭಾಗಿಯಾಗಿ…
Latest News
Search the Archives
Access over the years of investigative journalism and breaking reports
You May Have Missed














