Author: Sanga
-

RCB vs GT Qualifier 1: ಧರ್ಮಶಾಲಾದಲ್ಲಿ ಗರಿಷ್ಠ ಚೇಸ್ ಎಷ್ಟಿದೆ? ಮೊದಲು ಬ್ಯಾಟಿಂಗ್ ಮಾಡಿದ್ರೆ ಆರ್ಸಿಬಿ ಸೇಫ್? | ಕ್ರೀಡಾ ಸುದ್ದಿ | ACTPnews
Last Updated:May 26, 2026 7:49 PM IST ಇಂದು ಧರ್ಮಶಾಲಾದಲ್ಲಿ ನಡೆಯುತ್ತಿದೆ. ಇದರ ನಡುವೆ ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಬಗ್ಗೆ ಚರ್ಚೆ ನಡೆಯುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ ಐಪಿಎಲ್ (IPL) 2026 ಈಗ ಅಂತಿಮ ಹಂತದಲ್ಲಿದೆ. ಇಂದು, 19ನೇ ಸೀಸನ್ನ ಮೊದಲ ಕ್ವಾಲಿಫೈಯರ್ (Qualifier) ಪಂದ್ಯ ಆರಂಭವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ಧರ್ಮಶಾಲಾ (Dharamshala) ದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯ…
-

ಭಾರತದ ಭೂಭಾಗವನ್ನು ಚೀನಾ ಹೇಗೆ ಅತಿಕ್ರಮಿಸಿತು? ಕೇಂದ್ರ ಸರ್ಕಾರಕ್ಕೆ ಸೋನಿಯಾ ಗಾಂಧಿ ಪ್ರಶ್ನೆ | | ACTPnews
Last Updated:Jun 17, 2020 6:15 PM IST ಈ ಬಿಕ್ಕಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರ ಹಾಗೂ ಸೇನೆಯ ಜೊತೆ ಬೆಂಬಲವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದ ಸೋನಿಯಾ ಗಾಂಧಿ, ಶತ್ರುಗಳ ಎದುರು ಇಡೀ ದೇಶವೇ ಒಗ್ಗೂಡಿ ನಿಲ್ಲುತ್ತದೆ ಎಂದು ಆಶಿಸಿದ್ದಾರೆ. ನವದೆಹಲಿ(ಜೂನ್ 17): ಲಡಾಖ್ನಲ್ಲಿ ಭಾರತ ಮತ್ತು ಚೀನಾ ಮಧ್ಯೆ ನಡೆದ ಘರ್ಷಣೆ ಮತ್ತು ಚೀನಾದ ಅತಿಕ್ರಮಣದ ಬಗ್ಗೆ ಕೇಂದ್ರ ಸರ್ಕಾರ ವಹಿಸಿರುವ ಮೌನವನ್ನು ವಿಪಕ್ಷ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಕ್ಷೇಪಿಸಿದ್ದಾರೆ. ಲಡಾಖ್ನ ವಾಸ್ತವ…
-

Vijay: ಕರ್ನಾಟಕದ ವಿರುದ್ಧ ಮೋದಿಗೆ ಪತ್ರ ಬರೆದ ವಿಜಯ್! ನಾಳೆ ಪ್ರಧಾನಿ ಭೇಟಿಯಾಗಲಿದ್ದಾರೆ ತಮಿಳುನಾಡು ಸಿಎಂ | | ACTPnews
Last Updated:May 26, 2026 7:23 PM IST Vijay: ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಅವಕಾಶ ನೀಡಬಾರದು ಎಂದು ಕೇಂದ್ರವನ್ನು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ (CM Vijay) ಮಂಗಳವಾರ ಪ್ರಧಾನಿ ನರೇಂದ್ರ (PM Narendra Modi) ಮೋದಿಗೆ ಪತ್ರ ಬರೆದಿದ್ದಾರೆ. ವಿಜಯ್ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಅವಕಾಶ ನೀಡಬಾರದು ಎಂದು ಕೇಂದ್ರವನ್ನು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ (CM Vijay) ಮಂಗಳವಾರ ಪ್ರಧಾನಿ ನರೇಂದ್ರ (PM Narendra Modi) ಮೋದಿಗೆ…
-

ಮಕ್ಕಳಿಗೆ ಮನೆಗೆಲಸ ಕಲಿಸಲೇಬೇಕು ಏಕೆ ಅಂತೀರಾ? ಕಾರಣ ಇಲ್ಲಿದೆ ನೋಡಿ! | What is the best way to teach children to do chores at home | ಲೈಫ್ಸ್ಟೈಲ್ | ACTPnews
Last Updated:Nov 19, 2024 11:26 AM IST ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಕಲಿಸಬೇಕಾದ ಬಹಳ ಮುಖ್ಯವಾದ ವಿಚಾರವೆಂದರೆ ಕರ್ತವ್ಯ ಪ್ರಜ್ಞೆ. ಈ ಕರ್ತವ್ಯ ಪ್ರಜ್ಞೆಯು ಭವಿಷ್ಯದಲ್ಲಿ ಯಶಸ್ಸು ಮತ್ತು ಸ್ವಾತಂತ್ರ್ಯಕ್ಕೆ ಅಡಿಪಾಯವನ್ನು ಹಾಕುತ್ತದೆ. ನಿಮ್ಮ ಮಗುವಿಗೆ ಅವರ ವಯಸ್ಸಿನ ಆಧಾರದ ಮೇಲೆ ಕೆಲವು ಕೆಲಸಗಳನ್ನು ನಿಯೋಜಿಸುವುದು ಅವರ ಜವಾಬ್ದಾರಿಯ ಪ್ರಜ್ಞೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. News18 ವೇಗವಾಗಿ ಓಡುತ್ತಿರುವ ಆಧುನಿಕ ಯುಗದಲ್ಲಿ (Modern World)ಪೋಷಕರು (Parents) ಮತ್ತು ಮಕ್ಕಳ (Childrens) ನಡುವಿನ ಸಂಬಂಧವನ್ನು (Realtionship)…
-

Satish Sanpal: ಹೆಂಡತಿಗೆ 40 ಕೆಜಿ ಚಿನ್ನ ಗಿಫ್ಟ್! ದುಬೈನಲ್ಲಿ ₹8 ಸಾವಿರ ಕೋಟಿಯ ಉದ್ಯಮ ಕಟ್ಟಿದ ಬಡ ಯುವಕ! | | ACTPnews
Last Updated:May 26, 2026 7:27 PM IST ಸತೀಶ್ ಸನ್ಪಾಲ್ ಜಬಲ್ಪುರ್ನಲ್ಲಿ ಜನಿಸಿದರು. 8ನೇ ತರಗತಿಯ ನಂತರ ಶಾಲೆ ಬಿಟ್ಟರು. 15 ವಯಸ್ಸಿನಲ್ಲಿ ತಾಯಿ ನೀಡಿದ ಸುಮಾರು 50,000 ರೂಪಾಯಿ ಹಣದೊಂದಿಗೆ ರೊಂದಿಗೆ ಸಣ್ಣ ಕಿರಾಣಿ ಅಂಗಡಿ ತೆರೆದರು. ಆದರೆ ದುರದೃಷ್ಟವಶಾತ್ ಅದು 2 ವರ್ಷಗಳಲ್ಲಿ ಮುಚ್ಚಿತು. ಸತೀಶ್ ಸನ್ಪಾಲ್-ಪತ್ನಿ ತಬಿಂದಾ ಸನ್ಪಾಲ್ ನೆಟ್ಫ್ಲಿಕ್ಸ್ನ Desi Bling ಎಂಬ ರಿಯಾಲಿಟಿ ಶೋನಲ್ಲಿ ದಂಪತಿಯೊಬ್ಬರು ಸಖತ್ ಫೇಮಸ್ ಆಗಿದ್ದಾರೆ. ಅವರೇ ಸತೀಶ್ ಸನ್ಪಾಲ್ ಹಾಗೂ ತಬಿಂದಾ. ಸತೀಶ್…
-

Seasonal Harvest : ಬೆಳೆ, ಬ್ಯಾಂಕ್ ಸಾಲ ಮಾಡಿಲ್ಲ: ನವೀನ ಕೃಷಿ ವಿಧಾನಗಳ ಮೂಲಕ ಕೈತುಂಬಾ ಲಾಭ ಪಡೆಯುತ್ತಿದ್ದಾರೆ 61 ವರ್ಷದ ಈ ರೈತ | Faridkot farmer Kothe Ramsar village of Kotkapura tehsil in Faridkot daily earnings | ವ್ಯಾಪಾರ ಸುದ್ದಿ | ACTPnews
ಭತ್ತದ ಹುಲ್ಲನ್ನು ಅಮೂಲ್ಯವಾದ ಸಂಪನ್ಮೂಲವನ್ನಾಗಿ ಪರಿವರ್ತಿಸಲು ಬಹು ಬೆಳೆ ಕೃಷಿ, ಮಲ್ಚಿಂಗ್ ಸೇರಿದಂತೆ ನವೀನ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯನ್ನೇ ಜೀವಾಳ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಬೆಳೆಗಳಾದ ಗೋಧಿ, ಹೆಚ್ಚಿನ ಮೌಲ್ಯದ ವಾಣಿಜ್ಯ ಬೆಳೆಗಳಾದ ಬೆಳ್ಳುಳ್ಳಿ, ಹೂಕೋಸು, ಟರ್ನಿಪ್ಗಳಂತಹ ತರಕಾರಿಗಳು ಮತ್ತು ಬಾಸ್ಮತಿಗೆ ಉತ್ತಮವಾದ ಜಾರ್ ಕರೇಲಾಗಳ ಸಂಯೋಜನೆಯನ್ನು ಬೆಳೆಸುವ ಮೂಲಕ ದೈನಂದಿನ ಆದಾಯವನ್ನು ಕಂಡುಕೊಳ್ಳುತ್ತಿದ್ದಾರೆ. “ನನಗೆ ಎಂದಿಗೂ ಬ್ಯಾಂಕ್ ಸಾಲ ಅನಿವಾರ್ಯವಾಗಿಲ್ಲ. ಕಠಿಣ ಪರಿಶ್ರಮದಿಂದ ನನ್ನ ಖರ್ಚುಗಳನ್ನು ನಿಭಾಯಿಸಿದ್ದೇನೆ, ಪ್ರತಿದಿನ ಬೆಳೆಯನ್ನು ಮಾರಾಟ ಮಾಡಿ ಮತ್ತು ಪ್ರತಿದಿನ…
-

Marriage Scam: ಕಾದು ಕಾದು ಸುಸ್ತಾದ 42 ಮಂದಿ ವರರು; ಕೊನೆಗೂ ಬಾರದ ವಧುಗಳು! ಸಾಮೂಹಿಕ ವಿವಾಹದ ಹೆಸರಲ್ಲಿ ಮಾಸ್ ದೋಖಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 6:54 PM IST Marriage Scam: ಮದುವೆ ಎಂಬುದು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಕ್ಷಣ. ಆದರೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದ ಒಂದು ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಯ ಕನಸು ಹೊತ್ತು ಪೇಟ ಕಟ್ಟಿ, ಬ್ಯಾಂಡ್ ಬಾಜಾ ಸಮೇತ 42 ಯುವಕರು ವರರಾಗಿ ಮಂಟಪಕ್ಕೆ ಬಂದರೂ ಒಬ್ಬಳೇ ಒಬ್ಬ ವಧು ಅಲ್ಲಿಗೆ ಬರಲೇ ಇಲ್ಲ. ಆ ಕುರಿತ ವರದಿ ಇಲ್ಲಿದೆ. ಸಾಮೂಹಿಕ ವಿವಾಹದ ಹೆಸರಲ್ಲಿ ಮಾಸ್ ದೋಖಾ! Marriage Scam:…
-

IPL 2026: ಪರಾಗ್- ವೈಭವ್ ಸೂರ್ಯವಂಶಿ ನಡುವೆ ಕೋಲ್ಡ್ ವಾರ್? ಯಂಗ್ ಸ್ಟಾರ್ ಜೊತೆ ಫೋಟೋ ತೆಗೆಸಿಕೊಳ್ಳಲು ನಿರಾಕರಿಸಿದ ಆರ್ಆರ್ ಕ್ಯಾಪ್ಟನ್ | ಕ್ರೀಡಾ ಸುದ್ದಿ | ACTPnews
Last Updated:May 26, 2026 6:28 PM IST ಹೈವೋಲ್ಟೇಜ್ ಐಪಿಎಲ್ 2026 ರ ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡದ ಇಬ್ಬರು ಆಟಗಾರರ ಬಗ್ಗೆ ಚರ್ಚೆ ಆಗುತ್ತಿದೆ. ನಾಯಕ ರಿಯಾನ್ ಪರಾಗ್ ಮತ್ತು ವೈಭವ್ ಸೂರ್ಯವಂಶಿ ನಡುವೆ ಎಲ್ಲವೂ ಸರಿಯಿಲ್ಲ ಎಂದು ಹೇಳುವ ವೀಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈಭವ್ ಸೂರ್ಯವಂಶಿ-ರಿಯಾನ್ ಪರಾಗ್ ಐಪಿಎಲ್ (IPL) 2026 ರ ಪ್ಲೇಆಫ್ (Playoff) ಪಂದ್ಯಗಳು (Matches) ಇಂದಿನಿಂದ ಆರಂಭವಾಗಲಿವೆ. ರಾಜಸ್ಥಾನ ರಾಯಲ್ಸ್ (RR) ತಂಡದಲ್ಲಿ…
-

ನೆಟ್ವರ್ಕ್ ಅಪ್ಗ್ರಡೇಷನ್ ಮಾಡಲು ಚೀನಾ ವಸ್ತುಗಳ ಬಳಕೆ ಮಾಡಬೇಡಿ; ಬಿಎಸ್ಎನ್ಎಲ್ಗೆ ಕೇಂದ್ರದ ಸೂಚನೆ | | ACTPnews
Last Updated:Jun 18, 2020 8:04 AM IST ನೆಟ್ವರ್ಕ್ ಸೆಕ್ಯುರಿಟಿ ಐಟಮ್ಗಳನ್ನು ಚೀನಾ ವಸ್ತುಗಳಿಂದ ಸಿದ್ಧಪಡಿಸುತ್ತಿರುವ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದರು. ಇಲ್ಲಿ ಚೀನಾ ವಸ್ತುಗಳನ್ನು ಬಳಕೆ ಮಾಡುವುದರಿಂದ ಭದ್ರತೆಗೆ ಸಮಸ್ಯೆ ಎದುರಾಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಬೆಂಗಳೂರು (ಜೂ.18): ಚೀನಾ ಭಾರತ ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಎರಡೂ ರಾಷ್ಟ್ರಗಳ ನಡುವೆ ತಿಕ್ಕಾಟ ಆರಂಭವಾಗಿದೆ. ಈ ಮಧ್ಯೆ ಚೀನಾ ವಸ್ತುಗಳನ್ನು ಬ್ಯಾನ್ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಈಗ 4ಜಿ ಅಪ್ಗ್ರೇಡಷನ್ಗೆ ಚೀನಾ ವಸ್ತುಗಳನ್ನು…
-

Recruitment: ನೀವು SSLC ಪಾಸ್ ಮಾಡಿದ್ದೀರಾ? ಈ ಕೌಶಲ್ಯ ನಿಮಗಿದೆಯಾ? ಕೇಂದ್ರ ಸರ್ಕಾರ ಮಾಡುತ್ತಿದೆ ನೇಮಕಾತಿ, 69000 ರೂಪಾಯಿವರೆಗೂ ಸಂಬಳ! | | ACTPnews
Last Updated:May 03, 2026 5:47 PM IST CRPF ಕಾನ್ಸ್ಟೆಬಲ್ ಟೆಕ್ನಿಕಲ್ ಮತ್ತು ಟ್ರೇಡ್ಸ್ಮನ್ 9195 ಹುದ್ದೆಗಳಿಗೆ SSLC ITI ಅರ್ಹರಿಂದ ಅರ್ಜಿ ಆಹ್ವಾನ, ಆನ್ಲೈನ್ ಅರ್ಜಿ ಏಪ್ರಿಲ್ 20 ರಿಂದ ಮೇ 19 ರವರೆಗೆ, ವೇತನ 21700 ರಿಂದ 69100 ನೇಮಕಾತಿ ಬೆಂಗಳೂರು: ನೀವು 10ನೇ ತರಗತಿ ಪಾಸ್ (SSLC) ಆಗಿದ್ದೀರಾ? ITI ಸರ್ಟಿಫಿಕೇಟ್ ಇದೆಯಾ? ಹಾಗಾದರೆ ಈ ಸುದ್ದಿ ನಿಮ್ಮ ಜೀವನವನ್ನೇ ಬದಲಿಸಬಹುದು! ಭಾರತ ಸರ್ಕಾರದ (Central Government) ಅತ್ಯಂತ ಪ್ರತಿಷ್ಠಿತ ಸಂಸ್ಥೆ…
Latest News
Search the Archives
Access over the years of investigative journalism and breaking reports
You May Have Missed












