Author: Sanga
-

Mehidy Hasan: ಆಸ್ಟ್ರೇಲಿಯಾ ನೆಲದಲ್ಲಿ ಚರಿತ್ರೆ ಸೃಷ್ಟಿಸಿದ ಮೆಹೆದಿ ಹಸನ್! ಏಷ್ಯಾದಲ್ಲೇ ಈ ಸಾಧನೆ ಮಾಡಿದ ಮೊದಲಿಗ | ಕ್ರೀಡಾ ಸುದ್ದಿ | ACTPnews
Last Updated:Aug 16, 2026 8:57 PM IST ಬಾಂಗ್ಲಾದೇಶಿ ಆಲ್ರೌಂಡರ್ ಮೊದಲ ಇನ್ನಿಂಗ್ಸ್ನಲ್ಲಿ 7ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ 154 ಎಸೆತಗಳಲ್ಲಿ 65 ರನ್ ಗಳಿಸಿದ್ದರು. ನಂತರ, ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತ ಬೌಲಿಂಗ್ ಮಾಡಿ 66 ರನ್ ನೀಡಿ 5 ವಿಕೆಟ್ಗಳನ್ನು ಪಡೆದರು. ಮೆಹೆದಿ ಹಸನ್ ಡಾರ್ವಿನ್ನಲ್ಲಿ ಆಸ್ಟ್ರೇಲಿಯಾವನ್ನು (Australia) ಸೋಲಿಸುವ ಮೂಲಕ ಬಾಂಗ್ಲಾದೇಶ ತಂಡ (Bangladesh) ಟೆಸ್ಟ್ ಕ್ರಿಕೆಟ್ ಇತಿಹಾಸವನ್ನು ಸೃಷ್ಟಿಸಿತು. ಆದರೆ ಈ ಐತಿಹಾಸಿಕ ಗೆಲುವಿನ ನಡುವೆ, ತಂಡದ ಸ್ಟಾರ್ ಆಲ್ರೌಂಡರ್…
-

Actress: ನಟಿ ಅನನ್ಯಾ ರಾಜ್ ನಿಧನ! ಮಲಗಿದ್ದಲ್ಲೇ ಚಿರನಿದ್ದೆಗೆ ಜಾರಿದ 27 ವರ್ಷದ ನಾಯಕಿ! ಆಗಿದ್ದಾದರೂ ಏನು? | | ACTPnews
Last Updated:Aug 16, 2026 8:30 PM IST ದಿ ಫೈನಲ್ ಎಕ್ಸಿಟ್ ಹಾಗೂ ಘೋಸ್ಟ್ ಚಿತ್ರಗಳಲ್ಲಿನ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ನಟಿ ಅನನ್ಯಾ ರಾಜ್ (Actress Ananya Raj) 27ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನಟಿ ಅನನ್ಯಾ ರಾಜ್ ಬಾಲಿವುಡ್ನ ಘೋಸ್ಟ್, ತಗ್ಗೆದೇ ಲೇ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ಉದಯೋನ್ಮುಖ ನಟಿ ಅನನ್ಯಾ ರಾಜ್ (Ananya Raj) 27ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಯುವ ನಟಿಯ ಅಕಾಲಿಕ ಸಾವಿನ ಸುದ್ದಿ ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ…
-

Ethanol Diesel: ಎಥೆನಾಲ್ ಮಿಶ್ರಿತ ಡೀಸೆಲ್ ಸೇಫ್ಟಿ ಟೆಸ್ಟ್ನಲ್ಲಿ ಫೇಲ್, ಸಮಸ್ಯೆ ವಿವರಿಸಿದ ಸರ್ಕಾರ, ಪೆಟ್ರೋಲ್ ಬಗ್ಗೆಯೂ ಬಿಗ್ ಅಪ್ಡೇಟ್ | ವ್ಯಾಪಾರ ಸುದ್ದಿ | ACTPnews
Last Updated:Aug 11, 2026 7:47 AM IST ಎಥೆನಾಲ್ ಸೇರಿಸಿದ ನಂತರ ಡೀಸೆಲ್ನ ಫ್ಲ್ಯಾಶ್ ಪಾಯಿಂಟ್ನಲ್ಲಿ ಗಮನಾರ್ಹ ಹೆಚ್ಚಳ ಇದಕ್ಕೆ ಪ್ರಮುಖ ಕಾರಣ. ಫ್ಲ್ಯಾಶ್ ಪಾಯಿಂಟ್ ಎಂದರೆ ದ್ರವ ಇಂಧನವು ಸಣ್ಣ ಜ್ವಾಲೆಯ ಸಂಪರ್ಕಕ್ಕೆ ಬಂದ ತಕ್ಷಣ ಉರಿಯಲು ಸಾಕಷ್ಟು ಆವಿಯನ್ನು ಉತ್ಪಾದಿಸುವ ಕನಿಷ್ಠ ತಾಪಮಾನ. ಸಾಂದರ್ಭಿಕ ಚಿತ್ರ ನವದೆಹಲಿ(ಆ.11): ಪೆಟ್ರೋಲ್ನಂತೆಯೇ ಡೀಸೆಲ್ನೊಂದಿಗೆ ಎಥೆನಾಲ್ ಮಿಶ್ರಣ ಮಾಡುವ ಸರ್ಕಾರದ ಯೋಜನೆ ವಿಫಲವಾಗಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಸಂಸತ್ತಿಗೆ…
-

IND vs SL: ಪಡಿಕ್ಕಲ್ 167, ಜುರೆಲ್ 51! 2ನೇ ದಿನದಾಟದಂತ್ಯಕ್ಕೆ ಭಾರತ 460/9 | ಕ್ರೀಡಾ ಸುದ್ದಿ | ACTPnews
Last Updated:Aug 16, 2026 7:32 PM IST ಮೊದಲ ದಿನದ ಅಂತ್ಯಕ್ಕೆ 131 ರನ್ ಗಳಿಸಿ ಅಜೇಯರಾಗಿದ್ದ ಕರ್ನಾಟಕದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್, ಎರಡನೇ ದಿನವೂ ಅದ್ಭುತ ಪ್ರದರ್ಶನ ನೀಡಿದರು. ಅವರು ಅಸಿತ ಫೆರ್ನಾಂಡೋ ಅವರ ಬೌಲಿಂಗ್ನಲ್ಲಿ ಫೋರ್ ಬಾರಿಸುವ ಮೂಲಕ 215 ಎಸೆತಗಳಲ್ಲಿ ತಮ್ಮ ಚೊಚ್ಚಲ 150 ರನ್ಗಳ ಮೈಲಿಗಲ್ಲನ್ನು ದಾಟಿದರು. ದೇವದತ್ ಪಡಿಕ್ಕಲ್ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ…
-

Pan Masala Ad Case: ಶಾರುಖ್ ಖಾನ್ಗೆ ನೋಟಿಸ್! ಅಜಯ್ ದೇವಗನ್, ಟೈಗರ್ ಶ್ರಾಫ್ಗೂ ಜಾಹೀರಾತು ಸಂಕಷ್ಟ! | | ACTPnews
Last Updated:Aug 16, 2026 7:41 PM IST ಬಾಲಿವುಡ್ನ ಸ್ಟಾರ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಇದೀಗ ಪಾನ್ ಮಸಾಲಾ ಜಾಹೀರಾತು ವಿಚಾರವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಾನ್ ಮಸಾಲಾ ಜಾಹೀರಾತು ಬಾಲಿವುಡ್ನ ಸ್ಟಾರ್ ನಟರಾದ ಶಾರುಖ್ ಖಾನ್ (Shah Rukh Khan), ಅಜಯ್ ದೇವಗನ್ (Ajay Devgn) ಮತ್ತು ಟೈಗರ್ ಶ್ರಾಫ್ (Tiger Shroff) ಇದೀಗ ಪಾನ್ ಮಸಾಲಾ ಜಾಹೀರಾತು (Pan Masala Ad Case) ವಿಚಾರವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.…
-

Indonesia Earthquake: ಇಂಡೋನೇಷ್ಯಾದಲ್ಲಿ ಕಂಪಿಸಿದ ಭೂಮಿ, ಫ್ಲೋರ್ಸ್ ದ್ವೀಪದಲ್ಲಿ 7.7 ತೀವ್ರತೆಯ ಭೂಕಂಪ ಸುನಾಮಿಯ ಎಚ್ಚರಿಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 6:32 AM IST ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಕೇಂದ್ರಬಿಂದುವು ದ್ವೀಪದ ಉತ್ತರ ಕರಾವಳಿ, ಎಂಡೆಯಿಂದ ವಾಯುವ್ಯಕ್ಕೆ ಸುಮಾರು 68 ಕಿಲೋಮೀಟರ್ ದೂರದಲ್ಲಿ ಮತ್ತು ಕೇವಲ 10 ಕಿಲೋಮೀಟರ್ ಆಳದಲ್ಲಿದೆ. ಆರಂಭಿಕ ಕಂಪನದ ನಂತರ 5.6 ಮತ್ತು 5.9 ತೀವ್ರತೆಯ ಎರಡು ಬಲವಾದ ಕಂಪನಗಳು ಸಂಭವಿಸಿದವು. ಇಂಡೋನೇಷ್ಯಾ ಭೂಕಂಪ ಜಕಾರ್ತಾ(ಆ,15): ಶನಿವಾರ ಬೆಳಿಗ್ಗೆ ಪೂರ್ವ ಇಂಡೋನೇಷ್ಯಾದಲ್ಲಿ ಭೂಮಿ ತೀವ್ರವಾಗಿ ಕಂಪಿಸಿತು. ಫ್ಲೋರ್ಸ್ ದ್ವೀಪದ ಬಳಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ವ್ಯಾಪಕ…
-

WTC 2025-27: ಆಸ್ಟ್ರೇಲಿಯಾವನ್ನ ಬಗ್ಗುಬಡಿದ ಬಾಂಗ್ಲಾ! ಈಗ ಹೇಗಿದೆ WTC ಫೈನಲ್ ಲೆಕ್ಕಾಚಾರ? ಭಾರತಕ್ಕೆ ಚಾನ್ಸ್ ಎಷ್ಟಿದೆ? | ಕ್ರೀಡಾ ಸುದ್ದಿ | ACTPnews
Last Updated:Aug 16, 2026 4:51 PM IST 23 ವರ್ಷಗಳ ದೀರ್ಘ ಅಂತರದ ನಂತರ ಟೆಸ್ಟ್ ಸರಣಿಯನ್ನು ಆಡಲು ಆಸ್ಟ್ರೇಲಿಯಾಕ್ಕೆ ಆಗಮಿಸಿದ ಬಾಂಗ್ಲಾದೇಶ, ಡಾರ್ವಿನ್ನಲ್ಲಿ ನಡೆದ ಮೊದಲ ಪಂದ್ಯವನ್ನು ನಾಲ್ಕು ದಿನಗಳಲ್ಲೇ 9 ವಿಕೆಟ್ಗಳಿಂದ ಗೆದ್ದು ಇತಿಹಾಸ ನಿರ್ಮಿಸಿದೆ. ಬಾಂಗ್ಲಾದೇಶ ತಂಡ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ತವರಿನಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಸೋಲಿಸುವುದು ಯಾವುದೇ ತಂಡಕ್ಕಾದರೂ ಸವಾಲಿನ ಕೆಲಸ. ಆದರೆ ಆಗಸ್ಟ್ 16ರ ಬೆಳಿಗ್ಗೆ ಬಾಂಗ್ಲಾದೇಶ ಸಾಧಿಸಿದ್ದು ಈಗ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. 23 ವರ್ಷಗಳ ದೀರ್ಘ…
-

Sathish Ninasam: ಆ್ಯಕ್ಷನ್ ಕಟ್ ಹೇಳಲಿದ್ದಾರೆ ನೀನಾಸಂ ಸತೀಶ್; ನಾಯಕಿಯಾಗಿ ಹುಬ್ಬಳ್ಳಿ ಹುಡುಗಿ! | | ACTPnews
Last Updated:Aug 16, 2026 6:50 PM IST ಅಯೋಗ್ಯ-2 ಚಿತ್ರದ ನಾಯಕ ನಟ ಸತೀಶ್ ನೀನಾಸಂ ಡೈರೆಕ್ಷನ್ ಮಾಡ್ತಿದ್ದಾರೆ. ಉತ್ತರ ಕರ್ನಾಟಕ ಭಾಷೆಯ ಸಿನಿಮಾವನ್ನೆ ಮಾಡ್ತಿದ್ದಾರೆ. ಹುಬ್ಬಳ್ಳಿ ಹುಡುಗಿಯನ್ನ ಹಾಕಿಕೊಂಡು ಚಿತ್ರ ಮಾಡ್ತಿದ್ದಾರೆ. ಈ ಚಿತ್ರದ ಕುರಿತು ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಡೈರೆಕ್ಷನ್ ಮಾಡ್ತಾರೆ ನೀನಾಸಂ ಸತೀಶ್; ಹುಬ್ಬಳ್ಳಿ ಹುಡ್ಗಿನೇ ಹೀರೋಯಿನ್! ಅಯೋಗ್ಯ-2 ಚಿತ್ರದ (Ayogya-2 Movie) ನಾಯಕ ನಟ ಸತೀಶ್ ನೀನಾಸಂ (Sathish…
-

ದೇಶಾದ್ಯಂತ ಇಂದು ಸ್ವಾತಂತ್ರ್ಯದ ಸಂಭ್ರಮ; 13 ನೇ ಬಾರಿ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ ಪ್ರಧಾನಿ ಮೋದಿ; ಕೆಂಪು ಕೋಟೆಯಿಂದ ಪ್ರತಿಧ್ವನಿಸಲಿದೆ ವಂದೇ ಮಾತರಂ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 6:56 AM IST ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯದ 79 ವರ್ಷಗಳನ್ನು ಗುರುತಿಸುವ ಮೂಲಕ ದೇಶಾದ್ಯಂತ ರಾಷ್ಟ್ರೀಯ ಹಬ್ಬವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ನವದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ನಡೆಸಲಾಗುತ್ತಿದೆ, ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಸತತ 13 ನೇ ಬಾರಿಗೆ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನರೇಂದ್ರ ಮೋದಿ ನವದೆಹಲಿ(ಆ.15): ಆಗಸ್ಟ್ 15, 2026ರ ಶನಿವಾರ ಭಾರತ ತನ್ನ 80 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಉತ್ತರದಿಂದ…
-

ರಸ್ತೆ ಅಪಘಾತದಲ್ಲಿ ಗಂಭೀರ್ ಗಾಯಗೊಂಡಿದ್ದ ಯುವ ಕ್ರಿಕೆಟಿಗ ಸಾ** ! ಭಾರತ ಮತ್ತು ಶ್ರೀಲಂಕಾ ಸರಣಿಯ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಕಹಿಸುದ್ದಿ | ಕ್ರೀಡಾ ಸುದ್ದಿ | ACTPnews
Last Updated:Aug 16, 2026 5:38 PM IST ತೆಲಂಗಾಣದ ಯುವ ಕ್ರಿಕೆಟಿಗ ವೈಷ್ಣವ್ ವಿಶ್ವನಾಥ್ ನಿಧನರಾದ ಕ್ರಿಕೆಟರ್. 21 ವರ್ಷದ ವೈಷ್ಣವ್ ಇನ್ನೂ ದೇಶೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿರಲಿಲ್ಲ. ಆದರೆ ತೆಲಂಗಾಣ ಟಿ20 ಲೀಗ್ 2026 ರಲ್ಲಿ ವಾರಂಗಲ್ ವಾರಿಯರ್ಸ್ನ ಭಾಗವಾಗಿದ್ದರು. ವೈಷ್ಣವ್ ವಿಶ್ವನಾಥ್ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ (Test Series) ಆಗಸ್ಟ್ 15 ರಂದು ಗಾಲೆಯಲ್ಲಿ ಪ್ರಾರಂಭವಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ,…
Latest News
Search the Archives
Access over the years of investigative journalism and breaking reports
You May Have Missed













