Author: Sanga
-

Mumbai Shocker: ಅಪ್ಪ-ಅಮ್ಮ ಇಬ್ರೂ ಕುಡಿದು ಟೈಟ್! ಬೈಕ್ನಿಂದ 4 ತಿಂಗಳ ಮಗು ಬಿದ್ದಿದ್ದೇ ಗೊತ್ತಿಲ್ಲ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ನಾಲ್ಕು ತಿಂಗಳ ಮಗು ಚಲಿಸುತ್ತಿದ್ದ ಬೈಕ್ನಿಂದ ರಸ್ತೆಗೆ ಬಿದ್ದಿದೆ. ಆಘಾತಕಾರಿ ಸಂಗತಿಯೆಂದರೆ ಈ ಪೋಷಕರಿಗೆ 4 ತಿಂಗಳ ಮಗು ಬೈಕ್ನಿಂದ ಬಿದ್ದಿದ್ದು ಕೂಡಾ ಗೊತ್ತಾಗಿಲ್ಲ. ತಮ್ಮ ಮಗನನ್ನು ಸುಮಾರು 400 ಮೀಟರ್ಗಳಷ್ಟು ದೂರ ರಸ್ತೆಯಲ್ಲಿ ಬಿಟ್ಟು ಮುಂದಕ್ಕೆ ಹೋಗಿಬಿಟ್ಟಿದ್ದಾರೆ ಪೋಷಕರು. ಮಗುವನ್ನು ಸಮಯಕ್ಕೆ ಸರಿಯಾಗಿ ಗಮನಿಸದಿದ್ದರೆ, ಪೊಲೀಸರು ತಕ್ಷಣ ಬರದೇ ಇದ್ದಿದ್ದರೆ ಈ ಘಟನೆ ದೊಡ್ಡ ದುರಂತವಾಗುತ್ತಿತ್ತು. ಪೊಲೀಸರ ತಕ್ಷಣದ ಕ್ರಮದಿಂದಾಗಿ ಮಗುವಿನ ಜೀವ ಉಳಿದಿದೆ. ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಸ್ತುತ ಸುರಕ್ಷಿತವಾಗಿದೆ ಎಂದು ವರದಿಯಾಗಿದೆ. ಬುಧವಾರ…
-

Bald Headed Crow: ಬೋಳು ತಲೆಯೊಂದಿಗೆ ಕಾಣಿಸಿದ ಕಾಗೆ, ಇದು ಅಪಶಕುನ ಮುನ್ಸೂಚನೆಯಾ? ವಿಜ್ಞಾನಿಗಳು ಹೇಳಿದ್ದೇನು? | ಜ್ಯೋತಿಷ್ಯ | ACTPnews
Last Updated:Jul 01, 2026 12:31 PM IST ಬೋಳು ತಲೆಯ ಕಾಗೆ ಕಾಣಿಸಿಕೊಂಡ ಘಟನೆ, ತಜ್ಞರು ಇದು ಒಂದು ಸಹಜ ಪ್ರಕ್ರಿಯೆ ಎಂದು ಹೇಳಿದ್ದು, ಮೂಢನಂಬಿಕೆ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. News18 ನಮ್ಮ ಸುತ್ತಮುತ್ತ ಪ್ರತಿದಿನ ಕಾಣುವ ಪಕ್ಷಿಗಳಲ್ಲಿ (Birds) ಒಂದು ಕಾಗೆ (Crow). ಆದರೆ ಒಂದು ದಿನ ಆಕಸ್ಮಿಕವಾಗಿ ತಲೆಯ ಮೇಲೆ ಕೂದಲು ಇಲ್ಲ, ಬೋಳು ತಲೆಯೊಂದಿಗೆ ಕಾಗೆ ನಿಮ್ಮ ಎದುರು ಪ್ರತ್ಯಕ್ಷವಾದರೆ, ಖಂಡಿತ ಎಲ್ಲರೂ ಅಚ್ಚರಿಗೆ ಒಳಗಾಗುತ್ತಾರೆ. ಕೆಲವರು ಏನೋ ಕೆಟ್ಟದ್ದು…
-

Vaibhav Sooryavanshi: ಆಂಗ್ಲರ ನೆಲದಲ್ಲಿ ಸೂರ್ಯವಂಶಿಗೆ ಬಿಗ್ ಚಾಲೆಂಜ್! ಇಂಗ್ಲೆಂಡ್ ಹೆಣೆದ ರಣತಂತ್ರ ಭೇದಿಸುತ್ತಾರಾ? | ಕ್ರೀಡಾ ಸುದ್ದಿ | ACTPnews
Last Updated:Jul 01, 2026 12:32 PM IST ವೈಭವ್ ಸೂರ್ಯವಂಶಿ ಪ್ರಸ್ತುತ ಹೆಚ್ಚು ಚರ್ಚೆಯಲ್ಲಿರುವ ಆಟಗಾರರಲ್ಲಿ ಒಬ್ಬರು. ವೈಭವ್ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯವಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈಗ, ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ವೈಭವ್ ಸೂರ್ಯವಂಶಿಗಾಗಿ ರಣತಂತ್ರವನ್ನು ಹೆಣೆದಿರುವ ಬಗ್ಗೆ ತಿಳಿಸಿದ್ದಾರೆ. ವೈಭವ್ ಸೂರ್ಯವಂಶಿ ವೈಭವ್ ಸೂರ್ಯವಂಶಿ (Vaibhav Sooryavanshi) ಕಳೆದ ವರ್ಷ ಎಲ್ಲಾ ಸ್ವರೂಪಗಳಲ್ಲಿ ರನ್ ಗಳಿಸಿದ್ದಾರೆ. ಐಪಿಎ (IPL)ಲ್ 2026 ರಲ್ಲಿ ಅವರ ಸ್ಫೋಟಕ ಬ್ಯಾಟಿಂಗ್ ಅವರಿಗೆ ಟೀಮ್ ಇಂಡಿಯಾ(Team…
-

Movie Record: 9 ವರ್ಷದ ಹಿಂದೆ ಪ್ಲಾಫ್ ಆಗಿದ್ದ ಈ ಮೂವಿಗೆ YouTubeನಲ್ಲಿ 100 ಕೋಟಿ ವೀವ್ಸ್! ಬಂತು ಕೋಟಿ ಕೋಟಿ ಹಣ! | | ACTPnews
Last Updated:Jul 01, 2026 12:32 PM IST 9 Year Old Flop Film Crosses 1 Billion YouTube Views: ಈ ಚಿತ್ರವನ್ನು ₹40 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿದ್ದು, ವಿಶ್ವಾದ್ಯಂತ ₹20 ಕೋಟಿ ಮಾತ್ರ ಗಳಿಸಿದೆ. ಈ ಚಿತ್ರಕ್ಕೆ ಕಳಪೆ ವಿಮರ್ಶೆಗಳು ಬಂದವು. ಆದರೆ, ಇದು ಯೂಟ್ಯೂಬ್ನಲ್ಲಿ ಸಿಕ್ಕಾಪಟ್ಟೆ ವೀಕ್ಷಕರನ್ನು ಗಳಿಸಿ ಹಿಟ್ ಆಯಿತು. News18 ಮುಂಬೈ: ರಕುಲ್ ಪ್ರೀತ್ ಸಿಂಗ್ (Rakul Preet Singh) ಮತ್ತು ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅಭಿನಯದ ಫ್ಲಾಪ್…
-

Accident: ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದ ಬಸ್, ಐವರು ದುರ್ಮರಣ, ಹಲವರಿಗೆ ಗಾಯ / Speeding Bus Hits Car: Tragic Crash Leaves 5 Dead, Several Injured | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 01, 2026 10:49 AM IST ಆಗ್ರಾ-ಲಕ್ನೋ ಎಕ್ಸ್ಪ್ರೆಸ್ವೇಯಲ್ಲಿ ಬುಧವಾರ ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಬಸ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರು ಕಂದಕಕ್ಕೆ ಉರುಳಿ ಬಿದ್ದಿದೆ. ಇದರ ಪರಿಣಾಮವಾಗಿ ಕಾರಿನಲ್ಲಿದ್ದ ಐವರು ಮೃತಪಟ್ಟಿದ್ದಾರೆ. ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದ ಬಸ್ ವೇಗವಾಗಿ ಬಂದ ಬಸ್ ಕಾರಿಗೆ ಡಿಕ್ಕಿ (Bus Car Accident) ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಉತ್ತರ ಪ್ರದೇಶದ (Uttar Pradesh) ಉನ್ನಾವ್ ಜಿಲ್ಲೆಯ…
-

Varanasi Movie: ವಾರಣಾಸಿ ಶೂಟಿಂಗ್ ಇನ್ನೆಷ್ಟು ಬಾಕಿ ಇದೆ? ಬಾಹುಬಲಿ ಡೈರೆಕ್ಟರ್ ಕೊಟ್ರು ಬಿಗ್ ಅಪ್ಡೇಟ್ | | ACTPnews
Last Updated:Jul 01, 2026 10:30 AM IST ರಾಜಮೌಳಿ ತಮ್ಮ ವಾರಣಾಸಿಯ ಶೂಟಿಂಗ್ ಅಪ್ಡೇಟ್ ಕೊಟ್ಟಿದ್ದಾರೆ. ಇನ್ನು 80 ದಿನದ ಶೂಟಿಂಗ್ ಬಾಕಿ ಇದೆ ಅಂತ ಹೇಳಿದ್ದಾರೆ. ಇನ್ನು ಸಾಕಷ್ಟು ವಿಷಯ ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ರಾಜಮೌಳಿ ಕೊಟ್ರು ಶೂಟಿಂಗ್ ಡಿಟೈಲ್ಸ್! ಡೈರೆಕ್ಟರ್ ರಾಜಮೌಳಿ (Director Rajamouli) ದೊಡ್ಡ ಚಿತ್ರವನ್ನೆ ಮಾಡುತ್ತಿದ್ದಾರೆ. ಈ ಚಿತ್ರ 1,400 ಕೋಟಿ ಬಜೆಟ್ ಅಲ್ಲಿಯೇ ರೆಡಿ ಆಗುತ್ತಿದೆ. ಇದರ ಶೂಟಿಂಗ್ (Shooting) ಏನೆಲ್ಲ ಆಗುತ್ತಿದೆ ಅನ್ನುವ ಕುತೂಹಲಕ್ಕೆ…
-

Snake Rescuer: ಬೆಂಗಳೂರಿನ ಖ್ಯಾತ ಉರಗ ರಕ್ಷಕ ‘ಸ್ನೇಕ್ ಅನೀಸ್’ ಇನ್ನಿಲ್ಲ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 01, 2026 11:12 AM IST ಶಕಗಳಿಂದ ಹಾವುಗಳನ್ನು ರಕ್ಷಿಸಿ ಬನ್ನೇರುಘಟ್ಟ ಉದ್ಯಾನವನದಲ್ಲಿ ಬಿಡುತ್ತಿದ್ದ ಬೆಂಗಳೂರು ಹಾವು ರಕ್ಷಕ ಎಂಡಿ ಅನೀಸ್ ನಿಧನ, ಗುರುವಾರ ಅಂತ್ಯಕ್ರಿಯೆ ನಡೆಯಲಿದೆ. ಎಂಡಿ ಅನೀಸ್ (Photo Credit Facebook) ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಹೆಚ್ಚು ಖ್ಯಾತಿ ಪಡೆದಿದ್ದ ಉರುಗ ರಕ್ಷಕ ಎಂಡಿ ಅನೀಸ್ (Snake Rescuer) ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ 12 ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅನೀಸ್ ಅವರು ಆಸ್ಪತ್ರೆಗೆ (Hospital) ದಾಖಲಾಗಿ…
-

Rajkumar Movies: ಅಣ್ಣಾವ್ರ ಭಕ್ತ ಕುಂಬಾರ, ಸಿಪಾಯಿ ರಾಮು ಸಿನಿಮಾಗಳನ್ನು ನೋಡೋ ಮನಸಾಗ್ತಿದ್ಯಾ? ಒಟಿಟಿಯಲ್ಲಿವೆ ವರನಟನ ಈ ಸಿನಿಮಾಗಳು | | ACTPnews
ಚಂದವಳ್ಳಿ ತೋಟ ರಾಜಕುಮಾರ್ ಅವರ ಈ ಚಿತ್ರ ಒಟಿಟಿಯಲ್ಲಿದೆ. 1964 ರಲ್ಲಿ ತೆರೆ ಕಂಡಿದ್ದ ಈ ಚಿತ್ರದಲ್ಲಿ ಉದಯ್ ಕುಮಾರ್ ಇದ್ದರು. ಜಯಂತಿ ನಾಯಕಿ ಆಗಿದ್ದರು. ಟಿ.ವಿ.ಸಿಂಗ್ ಠಾಕೂರ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು. ಭಲೇ ಜೋಡಿ ಬೆಂಗಳೂರಿನ ಪ್ರಭಾತ್ ಥಿಯೇಟರ್ ಅಲ್ಲಿ ಈ ಚಿತ್ರ 100 ದಿನ ಓಡಿತ್ತು. ಟಿ.ಜಿ.ಲಿಂಗಪ್ಪ ಇದಕ್ಕೆ ಸಂಗೀತ ಮಾಡಿದ್ದರು. ಬಿ.ದೊರೈರಾಜ್ ಕ್ಯಾಮರಾವರ್ಕ್ ಮಾಡಿದ್ದರು. ಹಸಿರು ತೋರಣ ಈ ಚಿತ್ರದಲ್ಲಿ ರಾಜ್ಕುಮಾರ್ ಮತ್ತು ಭಾರತಿ ಅಭಿನಯಿಸಿದ್ದರು. ಚಿತ್ರವನ್ನು ಟಿ.ವಿ.ಸಿಂಗ್ ಠಾಕೂರ್ ಡೈರೆಕ್ಷನ್…
-

Samantha Ruth Prabhu: ಸಣ್ಣ ಬ್ರೇಕ್ ತಗೊಂಡು ಬೇಗ ಬರ್ತೀನಿ’ ಕೊನೆಗೂ ಪ್ರೆಗ್ನೆನ್ಸಿ ಬಗ್ಗೆ ಮಾತಾಡಿದ್ರು ಸಮಂತಾ | | ACTPnews
ಇದು ಸಾಮಾಜಿಕ ಮಾಧ್ಯಮ ಮತ್ತು ಚಲನಚಿತ್ರ ವಲಯಗಳಲ್ಲಿ ನಡೆಯುತ್ತಿದ್ದ ಊಹಾಪೋಹಗಳಿಗೆ ಸ್ಪಷ್ಟ ಉತ್ತರವನ್ನು ನೀಡಿದೆ. ಸಮಂತಾ ಅವರ ಇತ್ತೀಚಿನ ಚಿತ್ರ ‘ಮಾ ಇಂಟಿ ಬಂಗಾರಂ’ ಉತ್ತಮ ಯಶಸ್ಸನ್ನು ಕಂಡಿದೆ. ಚಿತ್ರತಂಡ ಜೂನ್ 24 ರಂದು ಹೈದರಾಬಾದ್ನಲ್ಲಿ ಸಕ್ಸಸ್ ಮೀಟ್ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಮಂತಾ, ತಮ್ಮ ಜೀವನದಲ್ಲಿ ಹೊಸ ಹಂತ ಆರಂಭವಾಗುತ್ತಿದೆ ಎಂದು ಬಹಿರಂಗಪಡಿಸಿದರು. “ಇಷ್ಟು ದೊಡ್ಡ ಯಶಸ್ಸಿನ ನಂತರ ನೀವು ಸತತವಾಗಿ ಚಲನಚಿತ್ರಗಳನ್ನು ಮಾಡಲು ಬಯಸುತ್ತೀರಾ?” ಎಂದು ವರದಿಗಾರರೊಬ್ಬರು ಕೇಳಿದಾಗ, ಅವರು ಮುಗುಳ್ನಗುತ್ತಾ,…
Latest News
Search the Archives
Access over the years of investigative journalism and breaking reports
You May Have Missed













