Author: Sanga
-
Urvashi Rautela: ಐಶ್, ಪ್ರಿಯಾಂಕಾ ಫೋಟೋ ಹಾಕಿ ಊರ್ವಶಿ ಸಿಡಿಮಿಡಿ! ದಬಿಡಿ ದಿಡಿಬಿ ಬ್ಯೂಟಿಯ ಬಿಪಿ ಏರಿದ್ದೇಕೆ? | | ACTPnews
ಹೌದು, ಊರ್ವಶಿ ರೌಟೇಲಾ ಏನಾದರೂ ಇಷ್ಟವಾಗಿಲ್ಲ ಎಂದರೆ ತಕ್ಷಣ ಪ್ರತಿಕ್ರಿಯಿಸುತ್ತಾರೆ. ತಮ್ಮ ಗೋಲ್ಡ್, ಡೈಮಂಡ್, ಲಕ್ಷುರಿ ಲೈಫ್ ಶೋ ಆಫ್ ಮಾಡಿ ಟ್ರೋಲ್ ಆಗೋ ಊರ್ವಶಿ ಈ ಬಾರಿ ಬೇರೆ ವಿಚಾರಕ್ಕಾಗಿ ಕೋಪಗೊಂಡಿದ್ದಾರೆ. ಏನದು? ಇಲ್ಲಿ ಓದಿ. ಊರ್ವಶಿ ಅವರು ಐಶ್ವರ್ಯಾ ರೈ ಬಚ್ಚನ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಮಾಧುರಿ ದೀಕ್ಷಿತ್ ಅವರ ಫೋಟೋ ಇರುವ ಒಂದು ಮಿಮ್ಸ್ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅದರಲ್ಲಿ ಇತರ ನಟಿಯರ ಉಲ್ಲೇಖವೂ ಇದೆ. 2026 ರ ಕೇನ್ಸ್…
-

Iran-US: ಇರಾನ್ ಬಳಿಕ ಒಮಾನ್ ಸ್ಫೋಟಿಸುವ ಬೆದರಿಕೆ: ಚೀನಾ ಹಾಗೂ ರಷ್ಯಾವನ್ನೂ ಕೆಣಕಿದ ಡೊನಾಲ್ಡ್ ಟ್ರಂಪ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 28, 2026 2:04 PM IST ಇರಾನ್ನ ಸಹಯೋಗದೊಂದಿಗೆ ಓಮನ್ ಈ ಸಮುದ್ರ ಮಾರ್ಗವನ್ನು ಹಿಡಿತ ಸಾಧಿಸಲು ಪ್ರಯತ್ನಿಸಿದರೆ, ಅಮೆರಿಕ ಮಿಲಿಟರಿ ಕ್ರಮ ತೆಗೆದುಕೊಳ್ಳಬಹುದು. ಇದಲ್ಲದೆ, ಇರಾನ್ನ ಪುಷ್ಟೀಕರಿಸಿದ ಯುರೇನಿಯಂ ಅನ್ನು ರಷ್ಯಾ ಅಥವಾ ಚೀನಾಕ್ಕೆ ಕಳುಹಿಸುವ ಯಾವುದೇ ಕಲ್ಪನೆಯನ್ನು ಟ್ರಂಪ್ ತಿರಸ್ಕರಿಸಿದರು. ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್(ಮೇ.28): ವಿಶ್ವದ ಅತಿದೊಡ್ಡ ತೈಲ ಸರಬರಾಜು ಮಾರ್ಗದ ಬಗ್ಗೆ ಅಮೆರಿಕ ಈಗ ಪೂರ್ಣ ಪ್ರಮಾಣದ ಬೆದರಿಸುವ ಮನಸ್ಥಿತಿಯಲ್ಲಿರುವಂತೆ ಕಾಣುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಕಾಲದಲ್ಲಿ ಓಮನ್,…
-

ಲಡಾಕ್ ಗಡಿಭಾಗದಲ್ಲಿ ಚೀನೀಯರು ತಂಟೆ ಮಾಡುತ್ತಿರುವುದು ಯಾಕೆ? ಭಾರತೀಯ ಸೇನಾಧಿಕಾರಿ ಹೇಳುವುದೇನು? | | ACTPnews
Last Updated:May 26, 2020 4:49 PM IST ಚೀನಾದವರ ಆಕ್ರಮಣಕಾರಿ ವರ್ತನೆ ಭಾರತದ ಮೇಲಷ್ಟೇ ಅಲ್ಲ ವಿಶ್ವದ ಇತರ ದೇಶಗಳ ಮೇಲೂ ಇದೆ ಎಂಬುದನ್ನು ಎಸ್.ಎಲ್. ನರಸಿಂಹನ್ ಎತ್ತಿತೋರಿಸುತ್ತಾರೆ. ನವದೆಹಲಿ(ಮೇ 26): ಕೆಲ ದಿನಗಳ ಹಿಂದೆ ಲಡಾಕ್ನಲ ಪ್ಯಾಂಗೋಂಗ್ ಟ್ಸೋ ಸರೋವರ ಬಳಿ ಗಡಿರೇಖೆ (LAC) ಪಹರೆ ಮಾಡುವ ಭಾರತ ಮತ್ತು ಚೀನೀ ಸೈನಿಕರು ಮುಖಾಮುಖಿಯಾಗಿದ್ದರು. ಚೀನೀ ಸೈನಿಕರು ಉಗ್ರ ವರ್ತನೆ ತೋರಿದ್ದು ಭಾರತದಲ್ಲಿ ಸಾಕಷ್ಟು ಚರ್ಚೆಗೆ ಮತ್ತು ಕೋಪಕ್ಕೆ ಕಾರಣವಾಗಿದೆ. ಪಶ್ಚಿಮ ಭಾಗದಲ್ಲಿ ಪಾಕಿಸ್ತಾನೀಯರದ್ದು…
-

Allu Arjun: ಮೋದಿ ಕರೆ ಬೆನ್ನಲ್ಲೇ ಲಕ್ಷುರಿ ಪ್ರೈವೆಟ್ ಜೆಟ್ ಬಿಟ್ಟು ಕಮರ್ಷಿಯಲ್ ಫ್ಲೈಟ್ ಹತ್ತಿದ ಪುಷ್ಪ ಸ್ಟಾರ್! | | ACTPnews
Last Updated:May 28, 2026 12:52 PM IST Allu Arjun: ನೂರಾರು ಕೋಟಿ ಆಸ್ತಿಯ ಒಡೆಯ ಅಲ್ಲು ಅರ್ಜುನ್ ಲಕ್ಷುರಿ ಪ್ರೈವೆಟ್ ಜೆಟ್ ಬಿಟ್ಟು ಕಮರ್ಷಿಯಲ್ ಫ್ಲೈಟ್ ಹತ್ತಿದ್ದಾರೆ. ಕಮಲ್ ಹಾಸನ್ ಬೆನ್ನಲ್ಲೇ ಮತ್ತೊಬ್ಬ ನಟ ಮೋದಿ ಕರೆಯ ಬೆನ್ನಲ್ಲೇ ಲಕ್ಷುರಿ ಬದಿಗೊತ್ತಿದ್ದಾರೆ. ಅಲ್ಲು ಅರ್ಜುನ್ ಸಾಮಾನ್ಯವಾಗಿ ದೊಡ್ಡ ಸ್ಟಾರ್ ನಟ- ನಟಿಯಾರಾಗಲಿ, ಆಟಗಾರರಾಗಲಿ, ರಾಜಕಾರಣಿಗಳು ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳಬೇಕು ಎಂದರೆ ಖಾಸಗಿ ಜೆಟ್ (Private Jet) ಅಥವಾ ಖಾಸಗಿ ಹೆಲಿಕಾಪ್ಟರ್ನಲ್ಲಿ ಹೋಗುತ್ತಾರೆ.…
-

Virat Kohli: ಬಿಸಿಸಿಐನ ರೋಬೋ-ಡಾಗ್ ಬಗ್ಗೆ ಕೊಹ್ಲಿ ಅಸಮಾಧಾನ! ವಿರಾಟ್ ಮೈದಾನದಲ್ಲಿ ಸ್ನೇಹಿತನೊಂದಿಗೆ ಮಾತಾಡುವಾಗ ಏನಾಯಿತು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 16, 2026 8:31 PM IST ಐಪಿಎಲ್ನಲ್ಲಿ ಬೆಳೆಯುತ್ತಿರುವ ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ವಿಷಯ ಸಂಸ್ಕೃತಿಯ ಬಗ್ಗೆ ವಿರಾಟ್ ಕೊಹ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ ಓದಿ. ವಿರಾಟ್ ಕೊಹ್ಲಿ-ಬಿಸಿಸಿಐ ರೋಬೋ-ಡಾಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಟಾರ್ ಬ್ಯಾಟರ್ (Batter) ವಿರಾಟ್ ಕೊಹ್ಲಿ (Virat Kohli) ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಈಗ ವಿರಾಟ್ ಕೊಹ್ಲಿ ಐಪಿಎಲ್ (IPL) ನಲ್ಲಿ ಬೆಳೆಯುತ್ತಿರುವ ಸೋಶಿಯಲ್ ಮೀಡಿಯಾ (Social media) ಮತ್ತು…
-

DK Shivakumar: ಸಿನಿಮಾ ಟೆಂಟ್ To ಸಿಎಂ ಚೇರ್! ಬಣ್ಣದ ಲೋಕದ ಜೊತೆ ಡಿಕೆಶಿ ನಂಟು | dk Shivakumar link to entertainment industry from touring tent to cm chair | | ACTPnews
Last Updated:May 28, 2026 1:06 PM IST DK Shivakumar: ಡಿಕೆ ಶಿವಕುಮಾರ್ ಅವರು ನೂತನ ಸಿಎಂ ಆಗುವುದು ಬಹುತೇಕ ಖಚಿತವಾಗಿದ್ದು, ಅವರಿಗೂ ಸಿನಿಮಾ ಲೋಕಕ್ಕೂ ಇರುವ ನಂಟು ಈಗ ವೈರಲ್ ಆಗುತ್ತಿದೆ. ಏನದು? ಡಿಕೆ ಶಿವಕುಮಾರ್ ರಾಜ್ಯ ರಾಜಕೀಯ (State Politics) ಕಳೆದ ಕೆಲವು ದಿನಗಳಿಂದ ಗಣನೀಯವಾದ ಬೆಳವಣಿಗೆ (Changes), ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಹೀಗಿರುವಾಗಲೇ ಇಷ್ಟು ದಿನ ಡಿಸಿಎಂ ಆಗಿದ್ದ ಡಿಕೆ. ಶಿವಕುಮಾರ್ (DK Shivakumar) ಅವರು ಸಿಎಂ ಗದ್ದುಗೆ ಏರಲಿದ್ದಾರೆ. ಈ ಸಂದರ್ಭದಲ್ಲಿ…
-

ಭಾರತ- ಚೀನಾ ಗಡಿ ಬಿಕ್ಕಟ್ಟು; ಮೂರು ಸೇನಾ ಮುಖ್ಯಸ್ಥರ ಜೊತೆ ಪ್ರಧಾನಿ ಮೋದಿ ಸಭೆ | | ACTPnews
Last Updated:May 26, 2020 9:01 PM IST ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಸೇನಾ ಮುಖ್ಯಸ್ಥರ ಜೊತೆಗೆ ಚೀನಾ ಸಮಸ್ಯೆಯ ಬಗ್ಗೆ ಸುದೀರ್ಘ ಕಾಲ ಸಭೆ ನಡೆಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಸಭೆ ನಡೆಸಿದ್ದಾರೆ. ನವದೆಹಲಿ (ಮೇ 26): ಭಾರತದೊಂದಿಗೆ ಸದಾ ಒಂದಿಲ್ಲೊಂದು ತಗಾದೆ ತೆಗೆಯುವ ನೆರೆಯ ರಾಷ್ಟ್ರ ಚೀನಾ ಇದೀಗ ಲಡಾಕ್ನಲ್ಲಿ ಮತ್ತೊಂದು ಸಮಸ್ಯೆ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ…
-

Marathi Actor: ಸಾವಿರ ಫೀಟ್ ಆಳದ ಕಣಿವೆಯಲ್ಲಿ ಕಾದಿದ್ದ ಜವರಾಯ, 25 ವರ್ಷದ ಮರಾಠಿ ನಟ ಸಾವು | Marathi actor Mahesh Pawar 25 passes away after suv fell down | | ACTPnews
ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಎಸ್ಯುವಿ 1,000 ಅಡಿಗಳಿಗಿಂತ ಹೆಚ್ಚು ಆಳದ ಕಂದಕಕ್ಕೆ ಉರುಳಿದ ನಂತರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ‘ಅಪ್ಪಿ ಅಮ್ಚಿ ಕಲೆಕ್ಟರ್’ ಪಾತ್ರಕ್ಕೆ ಹೆಸರುವಾಸಿಯಾದ ಮಹೇಶ್ ಪವಾರ್ ಕೂಡಾ ಮೃತಪಟ್ಟಿದ್ದಾರೆ. ಅವರಿಗೆ ಜಸ್ಟ್ 25 ವರ್ಷ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಇತರ ಏಳು ಮಂದಿ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಮುಂಬೈನಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ಪೋಲಾದ್ಪುರ-ಮಹಾಬಲೇಶ್ವರ ರಸ್ತೆಯಲ್ಲಿರುವ ಅಂಬೆನಾಲಿ ಘಾಟ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪಿಟಿಐ…
-

KKR vs GT: ಈಡನ್ ಗಾರ್ಡನ್ಸ್ನಲ್ಲಿ ರನ್ ಮಳೆ ಹರಿಸಿದ ಕೆಕೆಆರ್ ಸ್ಪೋಟಕ ಬ್ಯಾಟರ್ಸ್! ಜಿಟಿ ಗೆಲುವಿಗೆ ಬೃಹತ್ ಗುರಿ ನೀಡಿದ ರಹಾನೆ ಪಡೆ | ಕ್ರೀಡಾ ಸುದ್ದಿ | ACTPnews
Last Updated:May 16, 2026 9:16 PM IST ಐಪಿಎಲ್ 2026 ರ ಸೀಸನ್ನ 60 ನೇ ಲೀಗ್ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೆಕೆಆರ್ ಬೃಹತ್ ಮೊತ್ತ ಕಲೆ ಹಾಕಿದೆ. ಅಲೆನ್-ಅಂಗಕ್ರಿಷ್-ಗ್ರೀನ್ ಐಪಿಎಲ್ (IPL) 2026 ರ ಸೀಸನ್ನ 60 ನೇ ಲೀಗ್ ಪಂದ್ಯವು ಈಡನ್ ಗಾರ್ಡನ್ಸ್ (Eden Gardens) ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR)…
Latest News
Search the Archives
Access over the years of investigative journalism and breaking reports
You May Have Missed













