Author: Sanga
-

IPL 2026: 14 ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಅರ್ಧಶತಕ! ಕಳಪೆ ಪ್ರದರ್ಶನದ ನಡುವೆಯೂ ಆದಾಯ ಗಳಿಕೆಯಲ್ಲಿ ದಾಖಲೆ ಸೃಷ್ಟಿಸಿದ ರಿಷಬ್ ಪಂತ್! | ಕ್ರೀಡಾ ಸುದ್ದಿ | ACTPnews
Last Updated:May 28, 2026 5:43 PM IST ಐಪಿಎಲ್ 2026 ರಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಈ ವರ್ಷದ ಆವೃತ್ತಿಯಲ್ಲಿ ರಿಷಭ್ ಪಂತ್ ಆದಾಯ ಗಳಿಕೆಯಲ್ಲಿ ದಾಖಲೆ ನಿರ್ಮಿಸಿದ್ದಾರೆ. ರಿಷಭ್ ಪಂತ್ ಐಪಿಎಲ್ (IPL) 2026 ರ ಕೊನೆಯಲ್ಲಿ ಲಖನೌ ಸೂಪರ್ ಜೈಂಟ್ಸ್ (LSG) ಫ್ರಾಂಚೈಸಿ ಸರಿಪಡಿಸಲಾಗದ ಆಘಾತವನ್ನು ಅನುಭವಿಸಿತು. ಸತತ ಮೂರನೇ ಸೀಸನ್ನಲ್ಲಿಯೂ ಲಖನೌ ತಂಡವು ಪ್ಲೇಆಫ್ (Playoff) ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.…
-

PM Modi: ಪಿಎಂ ಮೋದಿ ಮೂಲಕ ಜಗತ್ತು ತಲುಪಿದ ಶತಮಾನಗಳಷ್ಟು ಹಳೆಯ ಕಲೆ, ಈ ಕಠಾರಿ ಯಾಕಷ್ಟು ವಿಶೇಷ ಗೊತ್ತಾ? | | ACTPnews
ಭಾರತದ ಸಾಂಪ್ರದಾಯಿಕ ಕಲೆ ಮತ್ತು ಮೇವಾರ್ನ ಸಾಂಸ್ಕೃತಿಕ ಪರಂಪರೆ ಮತ್ತೊಮ್ಮೆ ಜಾಗತಿಕ ಮನ್ನಣೆ ಗಳಿಸಿದೆ. ಇತ್ತೀಚೆಗೆ, ಯುಎಇ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ I ಅವರನ್ನು ಭೇಟಿಯಾದರು. ಈ ವಿಶೇಷ ಸಭೆಯಲ್ಲಿ, ಪ್ರಧಾನಿ ಮೋದಿ ಅವರಿಗೆ ಉದಯಪುರದಲ್ಲಿ ರಚಿಸಲಾದ ಕೈಯಿಂದ ಮಾಡಿದ ಚಿನ್ನದ ಕೋಫ್ಟ್ಗಿರಿ ಕಠಾರಿಯನ್ನು ಉಡುಗೊರೆಯಾಗಿ ನೀಡಿದರು. ಈ ಕಠಾರಿ ಕೇವಲ ಉಡುಗೊರೆಯಲ್ಲ, ಆದರೆ ಮೇವಾರ್ನ ಶತಮಾನಗಳಷ್ಟು ಹಳೆಯ ಕಲೆ, ರಾಜಸ್ಥಾನದ ಸಂಸ್ಕೃತಿ ಮತ್ತು ಭಾರತೀಯ…
-

Vaibhav Sooryavanshi: ವೈಭವ್ ಪ್ರತಿಭೆಯನ್ನು ಗುರುತಿಸಿದ್ದು ಕನ್ನಡಿಗ ದ್ರಾವಿಡ್ ಅಲ್ಲ! ಐಪಿಎಲ್ ಅಖಾಡಕ್ಕೆ ಸೂರ್ಯವಂಶಿ ಎಂಟ್ರಿ ಕೊಟ್ಟಿದ್ದೇಗೆ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 28, 2026 4:12 PM IST ರಾಜಸ್ಥಾನ ರಾಯಲ್ಸ್ ತಂಡದ ಹದಿಹರೆಯದ ಸೆನ್ಸೇಷನ್ ಮತ್ತು ಯೂನಿವರ್ಸಲ್ ಬೇಬಿ ಬಾಸ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನ ಚರ್ಚೆ ಆಗುತ್ತಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವೈಭವ್ ಸೂರ್ಯವಂಶಿ ಉದಯೋನ್ಮುಖ (Emerging) ಕ್ರಿಕೆಟಿಗ (Cricketer) ವೈಭವ್ ಸೂರ್ಯವಂಶಿ (Vaibhav Sooryavanshi) ಇತ್ತೀಚಿನ ಸೆನ್ಸೇಷನ್ (Sensation). ಸೂರ್ಯವಂಶಿ ಕಳೆದ ವರ್ಷ ಮಾತ್ರವಲ್ಲದೆ, ಐಪಿಎಲ್ (IPL) 2026 ರಲ್ಲಿಯೂ…
-

Air India: ಇಸ್ರೇಲ್ಗೆ ಜುಲೈ ಅಂತ್ಯದವರೆಗೆ ವಿಮಾನ ಹಾರಾಟ ಸ್ಥಗಿತಗೊಳಿಸಿದ ಏರ್ ಇಂಡಿಯಾ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 28, 2026 4:12 PM IST ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಸ್ವಲ್ಪ ಸಮಯದವರೆಗೆ ಮುಂದುವರಿದಿದ್ದರೂ, ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ಸುತ್ತುವರೆದಿರುವ ಅನಿಶ್ಚಿತತೆಯು ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಟೆಲ್ ಅವಿವ್ ಮಾರ್ಗದಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವಂತೆ ಮಾಡಿದೆ. air india ಜೆರುಸಲೆಮ್: ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ (Middle East Crisis) ರಾಜಕೀಯ ಅನಿಶ್ಚಿತತೆ ಮುಂದುವರಿದಿರುವ ಮಧ್ಯೆ, ಏರ್ ಇಂಡಿಯಾ ಟೆಲ್ ಅವಿವ್-ದೆಹಲಿ ಮಾರ್ಗದಲ್ಲಿ ವಿಮಾನ ಸಂಚಾರವನ್ನು ಜುಲೈ (Air India) ಅಂತ್ಯದವರೆಗೆ ಸ್ಥಗಿತಗೊಳಿಸುವುದಾಗಿ…
-

Suman Nagarkar: ಬೆಳದಿಂಗಳ ಬಾಲೆಯಲ್ಲಿ ಚಿನ್ನವೂ ಇಲ್ಲ, ಬೆಳ್ಳಿಯೂ ಇಲ್ಲ! ಯಾಕೆ? | | ACTPnews
Last Updated:May 28, 2026 7:03 AM IST ಬೆಳದಿಂಗಳ ಬಾಲೆ ಸುಮನ್ ನಗರ್ಕರ್ ಅವರಿಗೆ ಚಿನ್ನಾಭರಣದ ಕ್ರೇಜ್ ಏನೂ ಇಲ್ಲ. ಬೆಳ್ಳಿ ಬಂಗಾರದ ಆಭರಣಗಳ ಯಾವ ಕಲೆಕ್ಷನ್ ಕೂಡ ಇಲ್ಲ. ಎಷ್ಟು ಸಾಧ್ಯವೋ ಅಷ್ಟು ಸಿಂಪಲ್ ಆಗಿಯೇ ಇರ್ತಾರೆ. ಅದನ್ನ ಸುಮನ್ ನಗರ್ಕರ್ ಅವರೇ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ. ಬೆಳದಿಂಗಳ ಬಾಲೆ ಹತ್ರ ಚಿನ್ನ ಬೆಳ್ಳಿ ಕಲೆಕ್ಷನೆ ಇಲ್ಲ ನೋಡಿ! ಬೆಳದಿಗಳ ಬಾಲೆ ಚಿತ್ರ (Beladingala Baale Movie) ಖ್ಯಾತಿಯ…
-

Rajat Patidar: ಈ 3 ಕಾರಣಗಳಿಂದ RCB ರಣಬೇಟೆಗಾರ ರಜತ್ ಟೀಮ್ ಇಂಡಿಯಾ ಸೇರೋದು ಡೌಟ್! | ಕ್ರೀಡಾ ಸುದ್ದಿ | ACTPnews
Last Updated:May 28, 2026 3:14 PM IST ರಜತ್ ಪಾಟೀದಾರ್ ಅವರನ್ನು ಭಾರತ ಟಿ20 ತಂಡಕ್ಕೆ ಸೇರಿಸಬೇಕೆಂದು ಅನೇಕ ಮಾಜಿ ಕ್ರಿಕೆಟಿಗರು ಒತ್ತಾಯಿಸುತ್ತಿದ್ದಾರೆ. ಆದರೆ, ಐಪಿಎಲ್ನಲ್ಲಿ ಅವರು ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ, ಪ್ರಸ್ತುತ ಭಾರತ ಟಿ20 ಸೆಟಪ್ನಲ್ಲಿ ಶಾಶ್ವತ ಸ್ಥಾನ ಪಡೆಯುವುದು ಸುಲಭವಲ್ಲ ಎಂಬ ಚರ್ಚೆ ನಡೆಯುತ್ತಿದೆ. ರಜತ್ ಪಾಟೀದಾರ್ ಐಪಿಎಲ್ (IPL) 2026 ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ (Captain) ಮತ್ತು ಬ್ಯಾಟರ್ (Batter) ರಜತ್ ಪಾಟೀದಾರ್…
-

Iran Attacks US: ಅಮೆರಿಕಾ ದಾಳಿಗೆ ದಿಟ್ಟ ಉತ್ತರ ನೀಡಿದ ಇರಾನ್! ಯುಎಸ್ ವಾಯುನೆಲೆಯ ಮೇಲೆ ಟೆಹ್ರಾನ್ ಅಟ್ಯಾಕ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 28, 2026 10:33 AM IST ಗುರುವಾರ ಹಾರ್ಮುಜ್ ಜಲಸಂಧಿಯ ಬಳಿ ಇರಾನ್ ಮತ್ತು ಯುಎಸ್ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದ ನಂತರ ಅಮೆರಿಕ ಮತ್ತು ಇರಾನ್ ನಡುವಿನ ಇತ್ತೀಚಿನ ಸುತ್ತಿನ ದಾಳಿಗಳು ನಡೆದಿವೆ. ಹಾರ್ಮುಜ್ ಜಲಸಂಧಿ ವಿಶ್ವದ ಅತ್ಯಂತ ಮಹತ್ವದ ತೈಲ ಸಾಗಣೆ ಮಾರ್ಗಗಳಲ್ಲಿ ಒಂದು. ಜಾಗತಿಕವಾಗಿ ಸಾಗಿಸುವ ತೈಲದ ಸುಮಾರು 20 ಶೇಕಡಾ ಈ ಮಾರ್ಗದ ಮೂಲಕವೇ ಸಾಗುತ್ತದೆ. ಮಧ್ಯಪ್ರಾಚ್ಯದ ಅನೇಕ ದೇಶಗಳು…
-

ಶತ್ರುದೇಶಗಳ ಗಡಿ ಕಾಯುವ ಅರೆಸೇನಾ ಪಡೆಗಳಲ್ಲಿ ಕಾಡುತ್ತಿದೆ ಟಾಪ್ ಆಫೀಸರ್ಗಳ ಕೊರತೆ | | ACTPnews
Last Updated:May 26, 2020 3:22 PM IST ತಮ್ಮ ಪಡೆಗೆ ಸೀಮಿತವಾದ ಅಧಿಕಾರಿ ಇದ್ದರೆ ಅದು ಆ ಪಡೆಗೆ ಬಲ. ಇಲ್ಲದಿದ್ದರೆ ಸೈನಿಕರು ಮಾನಸಿಕವಾಗಿಯೂ ಕುಗ್ಗಿಹೋಗಬಹುದು ಎಂದು ಬಿಎಸ್ಎಫ್ನ ಮಾಜಿ ಮಹಾನಿರ್ದೇಶಕ ಪ್ರಕಾಶ್ ಸಿಂಗ್ ಹೇಳುತ್ತಾರೆ. ನವದೆಹಲಿ(ಮೇ 26): ಭಾರತ-ಚೀನಾ ಗಡಿಭಾಗದಲ್ಲಿ ಕಳವಳಕಾರಿ ಎನಿಸುವಂಥ ವಾತಾವರಣ ನಿರ್ಮಾಣವಾಗುತ್ತಿದೆ. ಒಂದು ಕಡೆ ಚೀನಾ, ಮತ್ತೊಂದು ಕಡೆ ಪಾಕಿಸ್ತಾನ, ಮಗದೊಂದೆಡೆ ನೇಪಾಳ ಈಗ ಭಾರತಕ್ಕೆ ಗಡಿನೋವು ತಂದಿವೆ. ಲಡಾಕ್ನ ಭಾರತ-ಚೀನಾ ಗಡಿಭಾಗದಲ್ಲಿ ಚೀನೀ ಸೈನಿಕರು ಬಹಳ ಉಗ್ರವಾಗಿ ವರ್ತಿಸುತ್ತಿದ್ಧಾರೆ.…
-

Green Actor: ಕೆಜಿಎಫ್ ಅಮ್ಮನ ಸೆಂಟಿಮೆಂಟ್ ಆನ್ಸ್ಕ್ರೀನ್, ಈ ಖ್ಯಾತ ನಟನ ರಿಯಲ್ ಸ್ಟೋರಿ ಕೇಳಿ! ಎಂಥಾ ಅದ್ಭುತ ಪ್ರೀತಿ ಇದು | | ACTPnews
Last Updated:May 28, 2026 8:44 AM IST Green Actor: ಅಮ್ಮನ ಸೆಂಟಿಮೆಂಟ್ ನೋಡಿದರೆ ಇವರನ್ನೂ ರಿಯಲ್ ಲೈಫ್ ರಾಕಿಭಾಯ್ ಅಂತ ಕರೆಯಬಹುದಾ? ಈ ಸ್ಟೋರಿ ಓದಿ ನೀವೇ ಹೇಳಿ. ಯಾರು ಆ ನಟ? ಕೆಜಿಎಫ್ ಸಿನಿಮಾ (KGF Movie) ನೋಡಿದರೆ ಪ್ರೇಕ್ಷಕರು ಎಂದೂ ಮರೆಯಲಾಗದ್ದು ಅಮ್ಮ-ಮಗನ (Mother Son) ಸೆಂಟಿಮೆಂಟ್. ಆ ಸಿನಿಮಾದ ಎರಡು ಭಾಗಗಳಲ್ಲಿ ಅಮ್ಮನ ಸೆಂಟಿಮೆಂಟ್ ತುಂಬಾ ದೊಡ್ಡದಾಗಿ ತೋರಿಸಲಾಗಿದೆ. ಅಮ್ಮ ಹಾಗೂ ಮಗ ಎನ್ನುವುದು ಅಂತಿಂಥಾ ಬಾಂಧವ್ಯವಲ್ಲ. ಅದು ಬೆಲೆ…
Latest News
Search the Archives
Access over the years of investigative journalism and breaking reports
You May Have Missed













