Tag: ಹವ
-

Pakistan Cockroach Party: ಪಾಕಿಸ್ತಾನದಲ್ಲೂ ‘ಕಾಕ್ರೋಚ್ ಪಾರ್ಟಿ’ ಹವಾ: ಮುನೀರ್-ಶಹಬಾಜ್ ಟೆನ್ಶನ್ ಹೆಚ್ಚಿಸಿದ್ದು ಯಾರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 31, 2026 11:31 AM IST ಕಾಕ್ರೋಚ್ ಪಾರ್ಟಿ ಪಾಕಿಸ್ತಾನ್ (CPP) ಎಂದು ಕರೆಯಲ್ಪಡುವ ಈ ವೇದಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಹುಟ್ಟಿಕೊಂಡಿದೆ. ಇದು Instagram ನಲ್ಲಿ 112,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ ಮತ್ತು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಸವಲತ್ತು ಪಡೆದ ರಾಜಕೀಯದ ವಿರುದ್ಧ ಯುವಕರ ಧ್ವನಿ ಎಂದು ವಿವರಣೆಯಲ್ಲಿ ತಿಳಿಸಿದೆ. ಪಾಕಿಸ್ತಾನದಲ್ಲಿ ಕಾಕ್ರೋಚ್ ಪಾರ್ಟಿ ಇಸ್ಲಮಾಬಾದ್(ಜು.31): ಭಾರತದಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP)ಯಂತೆಯೇ, ಪಾಕಿಸ್ತಾನದಲ್ಲಿ ಹೊಸ ಆನ್ಲೈನ್ ರಾಜಕೀಯ ಗುಂಪು ವೇಗವಾಗಿ ಜನಪ್ರಿಯತೆಯನ್ನು…
-

Commonwealth Games 2026: ಜಾವೆಲಿನ್ ಥ್ರೋನಲ್ಲಿ ಭಾರತದ ಹವಾ! ಫೈನಲ್ಗೆ 3 ಆಟಗಾರರು, ಚಿನ್ನದ ನಿರೀಕ್ಷೆಯಲ್ಲಿ ನೀರಜ್ ಚೋಪ್ರಾ | ಕ್ರೀಡಾ ಸುದ್ದಿ | ACTPnews
Last Updated:Jul 30, 2026 7:51 PM IST ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ಚೆನ್ನಾಗಿ ಆಡಿ, ಮೊದಲ 12ರಲ್ಲಿ 5ನೇ ಸ್ಥಾನ ಪಡೆದು ಫೈನಲ್ಗೆ ಅರ್ಹತೆ ಪಡೆದಿದ್ದಾರೆ. ಅವರ ಜೊತೆಗೆ ಇನ್ನಿಬ್ಬರು ಭಾರತೀಯ ಜಾವೆಲಿನ್ ಎಸೆತಗಾರರೂ ಫೈನಲ್ಗೆ ತಲುಪಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟ 2026 ಎರಡು ಬಾರಿ ಒಲಿಂಪಿಕ್ (Olympic) ಪದಕ ಗೆದ್ದ ಭಾರತದ ಸ್ಟಾರ್ ಜಾವೆಲಿನ್ (Javelin) ಎಸೆತಗಾರ ನೀರಜ್ ಚೋಪ್ರಾ (Neeraj Chopra) 2026ರ ಕಾಮನ್ವೆಲ್ತ್ (Commonwealth) ಕ್ರೀಡಾಕೂಟದಲ್ಲಿ…
-

Toxic Movie: ರಾಮಾಯಣ ಪ್ರಚಾರದಲ್ಲಿ ‘ಟಾಕ್ಸಿಕ್’ ಹವಾ; ವಿದೇಶಿ ಮೀಡಿಯಾಗಳಿಂದ ಇದರದ್ದೇ ಪ್ರಶ್ನೆ! | | ACTPnews
Last Updated:Jul 28, 2026 11:20 AM IST ಟಾಕ್ಸಿಕ್ ಚಿತ್ರ ಕ್ರೇಜ್ ದೊಡ್ಡಮಟ್ಟದಲ್ಲಿಯೇ ಇದೆ. ಅಮೆರಿಕಾದಲ್ಲೂ ಈ ಚಿತ್ರದ್ದೆ ಹವಾ ಇದೆ. ಇಲ್ಲಿಯ ಪತ್ರಕರ್ತರು ರಾಮಾಯಣ ಚಿತ್ರದ ಜೊತೆಗೆ ಟಾಕ್ಸಿಕ್ ಚಿತ್ರದ ಪ್ರಶ್ನೆಗಳನ್ನೆ ಹೆಚ್ಚು ಕೇಳಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ರಾಮಾಯಣ ಪ್ರಚಾರದಲ್ಲಿ ‘ಟಾಕ್ಸಿಕ್’ ಹವಾ; ವಿದೇಶ ಮೀಡಿಯಾಗಳಿಂದ ಇದರದ್ದೇ ಪ್ರಶ್ನೆ! ರಾಮಾಯಣ ಚಿತ್ರದ (Ramayana Movie) ಪ್ರಚಾರಕ್ಕೆ ರಾಕಿಂಗ್ ಸ್ಟಾರ್ ಯಶ್ (Yash) ಅಮೆರಿಕಾ ದೇಶಕ್ಕೂ ಹೋಗಿದ್ದರು. ಅಲ್ಲಿ ನಡೆದ ಕಾಮಿಕ್…
-

Reservation Hathao Andolan: ‘ರಿಸರ್ವೇಷನ್ ಹಠಾವೋ ಆಂದೋಲನ’ ಶುರು! ಸಿಜೆಪಿ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ RHA ಹವಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 27, 2026 5:17 PM IST Reservation Hathao Andolan: ಹಲವು ಬೆಂಬಲ, ಹಲವು ಆರೋಪಗಳ ನಡುವೆಯೇ ಜಿರಳೆಗಳು ದೇಶಾದ್ಯಂತ ಸುದ್ದಿಮಾಡಿದ್ದು ಗೊತ್ತೇ ಇದೆ. ಇದೀಗ ಸಿಜೆಪಿ ಪ್ರತಿಭಟನೆಯ ನಂತರ ಭಾರತದಲ್ಲಿ ಹೊಸ ಚಳವಳಿ ಆರಂಭವಾಗಿದೆ. ಇದನ್ನು ‘ರಿಸರ್ವೇಷನ್ ಹಟಾವೋ ಆಂದೋಲನ’ ಎಂದು ಕರೆಯಲಾಗುತ್ತಿದೆ. RHA ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಬೆಂಬಲ ಪಡೆದಿದೆ. ರಿಸರ್ವೇಷನ್ ಹಠಾವೋ ಆಂದೋಲನ್ ದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (Cockroach Janata Party) ಹಾವಳಿ ಬಗ್ಗೆ ನಿಮಗೆ ಗೊತ್ತಾಗೇ…
-

Rocking Star Yash: ಕಾಮಿಕ್ ಕಾನ್ನಲ್ಲಿ ಯಶ್ ಹವಾ, ‘ಡ್ಯಾಡಿಸ್ ಹೋಮ್’ ಎಂದ ಫ್ಯಾನ್ಸ್! | | ACTPnews
Last Updated:Jul 24, 2026 2:02 PM IST ಅಮೆರಿಕಾದ ಕಾಮಿಕ್ ಕಾನ್-2026 ಅಲ್ಲಿ ಯಶ್ ಹವಾ ಜೋರಾಗಿಯೇ ಇತ್ತು. ಯಶ್ ಬರೋದೇ ತಡ, ಡ್ಯಾಡೀಸ್ ಹೋಮ್ ಅಂತ ಟಾಕ್ಸಿಕ್ ಚಿತ್ರದ ಡೈಲಾಗ್ ಅನ್ನ ಫ್ಯಾನ್ಸ್ ಕೂಗಿ ಹೇಳಿಯೇ ಬಿಟ್ಟರು. ಸೆಲ್ಫಿಗಾಗಿ ಇಲ್ಲಿ ಮುಗಿ ಬಿದ್ದಿರೋದು ಇದೆ. ಇದರ ನಡುವೆ ವೇದಿಕೆ ಮೇಲೆ ಕೆಜಿಎಫ್ ಚಿತ್ರಗಳ ಯಶಸ್ಸನ್ನ ಹೇಳುತ್ತಲೇ ಯಶ್ ಸ್ವಾಗತವೂ ಆಗಿದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ. ‘ಡ್ಯಾಡಿಸ್ ಹೋಮ್’ ಎಂದ ಫ್ಯಾನ್ಸ್!…
-

Crime News: ಹಾವು ಬಿಟ್ಟು ಗಂಡನನ್ನು ಕೊಲೆ ಮಾಡಿದ ಕೇಸ್ಗೆ ಟ್ವಿಸ್ಟ್; ತನಿಖೆಯಲ್ಲಿ ಹೆಂಡ್ತಿಯಿಂದ ಬಯಲಾಯ್ತು ಅಸಲಿ ಮ್ಯಾಟರ್ / Crime Twist: Wife Confesses Truth in Sna | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 24, 2026 12:06 PM IST ತನ್ನ ಪತಿಗೆ ಹಾವು ಕಚ್ಚಿಸಿ ಹೆಂಡ್ತಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆಘಾತಕಾರಿ ವಿಚಾರ ಬಯಲಾಗಿದೆ. ಹೆಂಡತಿ ಮತ್ತು ಆಕೆಯ ಪ್ರಿಯಕರ ಸೇರಿ ಯಾಕೆ ಈ ಹತ್ಯೆ ಮಾಡಿದರು ಎಂಬುದನ್ನು ಪೊಲೀಸರ ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ. ತನಿಖೆಯಲ್ಲಿ ಹೆಂಡ್ತಿಯಿಂದ ಬಯಲಾಯ್ತು ಅಸಲಿ ಮ್ಯಾಟರ್! ತನ್ನ ಗಂಡನಿಗೆ ಹಾವು ಕಚ್ಚಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ. ಇದೀಗ ಈ ಪ್ರಕರಣದಲ್ಲಿ ಮತ್ತೊಂದು ಮಹಾ…
-

UP Shocker: ಹಾಲಿನಲ್ಲಿ ನಿದ್ದೆ ಮಾತ್ರೆ, ಮಂಚದಲ್ಲಿ ಹಸಿದ ಹಾವು! ಬುಸ್ ಬುಸ್ ತಂದು ಗಂಡನ ಕಥೆ ಮುಗಿಸಿದ ಸುಂದರಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಉತ್ತರ ಪ್ರದೇಶದ ಮೀರತ್ನಲ್ಲಿ (Meerut) ಪತಿಯನ್ನು ಕೊಂದ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಬಾಯ್ಫ್ರೆಂಡ್ನ ಅರೆಸ್ಟ್ ಮಾಡಲಾಗಿದೆ. ಗಂಡನ ಸಾವನ್ನು ಆಕಸ್ಮಿಕ ಎಂದು ಬಿಂಬಿಸೋಕೆ ಆಕೆ ಹಾವನ್ನು ಬಳಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. 20 ಲಕ್ಷ ರೂಪಾಯಿ ಇನ್ಶೂರೆನ್ಸ್ ಪಾಲಿಸಿ ದುಡ್ಡು ಪಡೆಯೋದಕ್ಕೆ 15 ಸಾವಿರ ಹೊಂದಿಸಿ ವಿಷ ಸರ್ಪ ತಂದಿದ್ದ ಹೆಂಡತಿ ಸಿಕ್ಕಿ ಬಿದ್ದಿದ್ದು ಹೇಗೆ? ಹಸ್ತಿನಾಪುರದಲ್ಲಿ ತನ್ನ ಪತ್ನಿ ದಾಮಿನಿ ಜೊತೆ ಕೃಷ್ಣ ಕಿಡ್ಸ್ ಪ್ಲೇ ಸ್ಕೂಲ್ ಅನ್ನು ನಡೆಸುತ್ತಿದ್ದ ವ್ಯಕ್ತಿ ಹಾವು…
-

Yash-Ramayana: ‘ರಾಮಾಯಣ’ ಭಾರತದ ಕನಸು ಎಂದ ಯಶ್; ಭಾರತ್ ಮಂಟಪ್ನಲ್ಲಿ ರಾಕಿಂಗ್ ಸ್ಟಾರ್ ಹವಾ! | | ACTPnews
Last Updated:Jul 18, 2026 11:19 PM IST Yash-Ramayana: ನವದೆಹಲಿಯ ಭಾರತ್ ಮಂಟಪ್ನಲ್ಲಿಂದು ರಾಮಾಯಣ ಚಿತ್ರದ ಪ್ರಥಮ ಸಂಕಲ್ಪ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ನಟ ರಣಬೀರ್ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ರಾಮಾಯಣ ಕಾರ್ಯಕ್ರಮದಲ್ಲಿ ಯಶ್ ರಾಮಾಯಣ (Ramayana) ಸಿನಿಮಾವನ್ನು ಭಾರತದ ಕನಸು ಅಂತ ರಾಕಿಂಗ್ ಸ್ಟಾರ್ ಯಶ್ (Rocking star Yash) ಬಣ್ಣಿಸಿದ್ದಾರೆ. ನವದೆಹಲಿಯ ಭಾರತ್ ಮಂಟಪ್ನಲ್ಲಿಂದು (Bharat Mantap) ರಾಮಾಯಣ ಚಿತ್ರದ…
-

IMD Rain Forecast: ಮುಂದಿನ 7 ದಿನ ಕರ್ನಾಟಕದಲ್ಲಿ ಭಾರಿ ಮಳೆ ಇಲ್ಲ; ಈ ಜಿಲ್ಲೆಗಳಲ್ಲಿ ಒಣ ಹವೆ, ಬಿಸಿಲಿನ ಎಚ್ಚರಿಕೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 15, 2026 6:13 AM IST IMD ಮುನ್ಸೂಚನೆಯ ಪ್ರಕಾರ ಜುಲೈ 15ರಿಂದ 20ರವರೆಗೆ ಕರ್ನಾಟಕದಲ್ಲಿ ವ್ಯಾಪಕ ಭಾರಿ ಮಳೆಯ ಸಾಧ್ಯತೆ ಇಲ್ಲ. ಹಲವು ಒಳನಾಡು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಕಲಬುರಗಿ, ರಾಯಚೂರು ಹಾಗೂ ಯಾದಗಿರಿಯಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣ ಇರಲಿದೆ. ಕೆಲವೆಡೆ ಬಿರುಗಾಳಿಯ ಸಾಧ್ಯತೆಯೂ ಇದೆ. News18 ಮಳೆಗಾಲ ಶುರುವಾಗಿದೆ. ರಾಜ್ಯಾದ್ಯಂತ ಧಾರಾಕಾರ ಮಳೆಯಾಗಬಹುದು ಎಂದು ಹಲವರು ನಿರೀಕ್ಷಿಸುತ್ತಿದ್ದಾರೆ. ಆದರೆ ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿರುವ ಮುಂದಿನ…
-

Heavy Rain: ಭಾರೀ ಮಳೆಗೆ ಹಾವು ಸಾಕಾಣಿಕೆ ಕೇಂದ್ರ ಜಲಾವೃತ! ಬೀದಿಗೆ ಬಂತು 900 ಹಾವು | 900 plus snakes escapes after flood water enters snake conservation center | ಟ್ರೆಂಡಿಂಗ್ ಸುದ್ದಿ | ACTPnews
ಶಾಲೆ, ಕಾಲೇಜು, ಅಂಗಡಿ, ಮಾಲ್ ಜಲಾವೃತವಾದರೆ ಅಬ್ಬಬ್ಬಾ ಅಂದರೆ ನಷ್ಟಗಳಾಗಬಹುದು. ಆದರೆ ಹಾವು ಸಾಕಣಿಕೆ ಕೇಂದ್ರ ಜಲಾವೃತವಾಗಿದ್ದು ಕೇಳಿದ್ದೀರಾ? ಈ ಸ್ಟೋರಿ ಚಳಿ ಹಿಡಿಸುತ್ತೆ. ದಕ್ಷಿಣ ಚೀನಾದಲ್ಲಿ ಮೇಸಕ್ ಚಂಡಮಾರುತದಿಂದ ತೀವ್ರ ಪ್ರವಾಹ ಉಂಟಾಗಿದೆ. ಇದರಿಂದಾಗಿ ಗುವಾಂಗ್ಕ್ಸಿಯಲ್ಲಿ ಎಮರ್ಜೆನ್ಸಿ ಸೃಷ್ಟಿಯಾಯ್ತು. ಹೆಂಗ್ಝೌ ನಗರದಲ್ಲಿ ಪ್ರವಾಹದ ನೀರು ಎಲ್ಲಾ ಕಡೆ ನುಗ್ಗಿತು. ಸಂತಾನೋತ್ಪತ್ತಿ ಕಡಿಮೆಯಾದ, ಅಳಿವಿನಂಚಿನಲ್ಲಿದ್ದು ಅವುಗಳ ಸಂರಕ್ಷಣೆಯಾಗಿ ಸಾಕಣಿಕೆ ಕೇಂದ್ರದಲ್ಲಿಟ್ಟು ನೋಡಿಕೊಳ್ಳುತ್ತಿದ್ದ ಒಂದು ಪ್ರದೇಶಕ್ಕೂ ನೆರೆ ನೀರು ಬಂದಿದೆ. ಪ್ರವಾಹ ನುಗ್ಗಿದ್ದೇ ತಡ ಅಲ್ಲಿದ್ದ ಅಂದಾಜು 800…
Latest News
Search the Archives
Access over the years of investigative journalism and breaking reports
You May Have Missed













