Tag: ಹಲವ
-

Cinema: ದೊಡ್ಡ ಸಿನಿಮಾಗಳ ನಡುವೆ ಸದ್ದಿಲ್ಲದೇ ಗೆದ್ದ ಸಿನಿಮಾ; ಬಜೆಟ್ಗಿಂತ ಹಲವು ಪಟ್ಟು ಗಳಿಕೆ! | | ACTPnews
Last Updated:Aug 28, 2026 7:02 PM IST ಹನುಮಾನ್ ಅಂಶ್ (Hanuman Ansh) ಸಿನಿಮಾ ಯಾವುದೇ ದೊಡ್ಡ ನಿರೀಕ್ಷೆಗಳಿಲ್ಲದೆ ಚಿತ್ರಮಂದಿರಗಳಿಗೆ ಬಂದರೂ, ಇದೀಗ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಹನುಮಾನ್ ಅಂಶ್ ನೀಮ್ ಕರೋಲಿ ಬಾಬಾ (Neem Karoli Baba) ಜೀವನ ಮತ್ತು ಆಧ್ಯಾತ್ಮಿಕತೆಯನ್ನು ಆಧರಿಸಿರುವ ಹನುಮಾನ್ ಅಂಶ್ (Hanuman Ansh) ಸಿನಿಮಾ ಯಾವುದೇ ದೊಡ್ಡ ನಿರೀಕ್ಷೆಗಳಿಲ್ಲದೆ ಚಿತ್ರಮಂದಿರಗಳಿಗೆ ಬಂದರೂ, ಇದೀಗ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಕೇವಲ ₹1.8 ಕೋಟಿ ಬಜೆಟ್ನಲ್ಲಿ…
-

Stampede: ಶ್ರಾವಣ ಮಾಸದ ಸೋಮವಾರದಂದು ಪ್ರಸಿದ್ಧ ದೇವಾಲಯದಲ್ಲಿ ಕಾಲ್ತುಳಿತ! ಹಲವು ಭಕ್ತರಿಗೆ ಗಾಯ / Stampede: Stampede at Famous Temple on Shravan Monday! Many Devot | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 24, 2026 12:15 PM IST ಶ್ರಾವಣ ಮಾಸದ ಕೊನೆಯ ಸೋಮವಾರದಂದು ಒಂದು ದುರ್ಘಟನೆ ಸಂಭವಿಸಿದೆ. ಮಾಧೇಪುರದ ಸಿಂಘೇಶ್ವರ ಧಾಮ ದೇವಸ್ಥಾನದಲ್ಲಿ ಭಾರಿ ಜನಸಮೂಹ ಜಮಾಯಿಸಿತ್ತು, ಈ ವೇಳೆ ದೇವಾಲಯದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿದೆ. ದೇವಾಲಯದಲ್ಲಿ ಕಾಲ್ತುಳಿತ ಶ್ರಾವಣ ಮಾಸದ (Shravana Masa) ಕೊನೆಯ ಸೋಮವಾರದಂದು ಒಂದು ದುರ್ಘಟನೆ ಸಂಭವಿಸಿದೆ. ಸಿಂಘೇಶ್ವರ ಧಾಮ ದೇವಸ್ಥಾನದಲ್ಲಿ ಭಾರಿ ಜನಸಮೂಹ ಜಮಾಯಿಸಿತ್ತು. ಭೋಲೆ ಬಾಬಾಗೆ ನೀರು ಅರ್ಪಿಸಲು ಭಕ್ತರು (Devotees) ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ…
-

Air India: ಏರ್ ಇಂಡಿಯಾ ಪೈಲಟ್ ಕುಡಿದಿದ್ರಾ? ದಿಢೀರ್ 300 ಅಡಿ ಆಳಕ್ಕೆ ಕುಸಿದ ವಿಮಾನ, ಹಲವು ಪ್ರಯಾಣಿಕರಿಗೆ ಗಾಯ / Air India Scare: Plane Drops 300 Feet Mid-Air | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 09, 2026 2:22 PM IST ಫುಕೆಟ್ ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ದೊಡ್ಡ ದುರಂತ ಸಂಭವಿಸಿದೆ. ವಿಮಾನ ಇದ್ದಕ್ಕಿದ್ದಂತೆ 300 ಅಡಿಗಳಷ್ಟು ಪ್ರಕ್ಷುಬ್ಧ ಸ್ಥಿತಿಯಲ್ಲಿ ಕುಸಿದಿದೆ. ಇದನ್ನು ಕಂಡು ಪ್ರಯಾಣಿಕರು ಗಾಬರಿಯಾಗಿದ್ದು, ಕೆಲವರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ದಿಢೀರ್ ಕುಸಿದ ವಿಮಾನ ಆಗಸ್ಟ್ 4ರಂದು ಫುಕೆಟ್ನಿಂದ ದೆಹಲಿಗೆ ಹಾರುತ್ತಿದ್ದ ಏರ್ ಇಂಡಿಯಾ (Air India) ವಿಮಾನ AI2379 ತೀವ್ರ ಪ್ರಕ್ಷುಬ್ಧತೆಯನ್ನು ಎದುರಿಸಿತ್ತು. ಗಾಳಿಯ ಮಧ್ಯದಲ್ಲಿ ವಿಮಾನ ಇದ್ದಕ್ಕಿದ್ದಂತೆ ಸುಮಾರು…
-

Indian Railway: ಪ್ಯಾಸೆಂಜರ್ ರೈಲಿನಲ್ಲಿ ಬೆಂಕಿ ಕೆನ್ನಾಲಿಗೆ: ಪ್ರಯಾಣಿಕರಲ್ಲಿ ಭಾರೀ ಆತಂಕ, ಹಲವು ಬೋಗಿಗಳು ಸುಟ್ಟು ಭಸ್ಮ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 03, 2026 8:12 AM IST ಬೆಳಗಿನ ಜಾವ 3:45 ರ ಸುಮಾರಿಗೆ ಪ್ಲಾಟ್ಫಾರ್ಮ್ನಲ್ಲಿ ನಿಲ್ಲಿಸಲಾಗಿದ್ದ ರೈಲಿನ ಎಂಜಿನ್ನಿಂದ ಹೊಗೆ ಮೇಲೇರಲು ಪ್ರಾರಂಭಿಸಿತು. ಬೆಂಕಿ ನೋಡ ನೋಡುತ್ತಿದ್ದಂತೆಯೇ ವ್ಯಾಪಿಸಲಾರಂಭಿಸಿದೆ. ಜ್ವಾಲೆಗಳು ಎಂಜಿನ್ನಿಂದ ಹಲವಾರು ಬೋಗಿಗಳಿಗೆ ಹರಡಿ, ನಿಲ್ದಾಣದ ಆವರಣದಲ್ಲಿ ಭೀತಿ ಮೂಡಿಸಿತು. ರೈಲು ಅಪಘಾತ ಸಹರ್ಸಾ(ಅ, ಸಮಸ್ತಿಪುರದಿಂದ ಸಹರ್ಸಾಗೆ ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ಮೆಮು ರೈಲಿನ ಎಂಜಿನ್ನಲ್ಲಿ ನಿನ್ನೆ ತಡರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಸಿಮ್ರಿ ಭಕ್ತಿಯಾರ್ಪುರ ರೈಲು ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಬೆಳಗಿನ…
-

Kannada Movie Release: ಈ ವಾರ ಥಿಯೇಟರ್ನಲ್ಲಿ ಸಿನಿಮಾಗಳ ಹಬ್ಬ! ಬಾಸ್, ಅಯೋಗ್ಯ-2 ಸೇರಿ ಹಲವು ಚಿತ್ರಗಳು ರಿಲೀಸ್ | | ACTPnews
Last Updated:Aug 03, 2026 10:52 PM IST ಸತೀಶ್ ನೀನಾಸಂ ಅಭಿನಯದ ಅಯೋಗ್ಯ-2 , ಪ್ರಿಯಾಂಕಾ ಉಪೇಂದ್ರ ನಟನೆಯ ಡಿಟೆಕ್ಟಿವ್ ತೀಕ್ಷ್ಣ, ಬಾಸ್ ಸೇರಿದಂತೆ ಒಟ್ಟು 6 ಚಿತ್ರಗಳು ರಿಲೀಸ್ ಆಗುತ್ತಿವೆ. ಈ ಚಿತ್ರಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಈ ವಾರ ‘ಅಯೋಗ್ಯ-2’, ಪ್ರಿಯಾಂಕಾ ಉಪೇಂದ್ರ ‘ಡಿಟೆಕ್ಟಿವ್ ತೀಕ್ಷ್ಣ’ ಚಿತ್ರ ರಿಲೀಸ್! ಕನ್ನಡದಲ್ಲಿ (Kannada Movie) 6 ಚಿತ್ರಗಳು ಬರ್ತಿವೆ. ಈ ಸಿನಿಮಾಗಳಲ್ಲಿ ಹೊಸಬರ ಚಿತ್ರಗಳೂ ಇವೆ. ಹಳಬರ ಚಿತ್ರಗಳು ಇವೆ. ಅಯೋಗ್ಯ-2 ಚಿತ್ರದ…
-

IND vs ZIM: ಹಲವು ಬದಲಾವಣೆಯೊಂದಿಗೆ ಭಾರತದ ವಿರುದ್ಧದ ಟಿ20 ಸರಣಿಗೆ ತಂಡ ಘೋಷಣೆ ಮಾಡಿದ ಜಿಂಬಾಬ್ವೆ | ಕ್ರೀಡಾ ಸುದ್ದಿ | ACTPnews
Last Updated:Jul 22, 2026 4:08 PM IST ಬಾಂಗ್ಲಾದೇಶ ವಿರುದ್ಧದ ಹಿಂದಿನ ಸರಣಿಗೆ ಹೋಲಿಸಿದರೆ ಜಿಂಬಾಬ್ವೆ ತಂಡದಲ್ಲಿ ಕೆಲವು ಗಮನಾರ್ಹ ಬದಲಾವಣೆಗಳಾಗಿವೆ. ಸಿಕಂದರ್ ರಾಜಾ (Sikandar Raza) ನಾಯಕತ್ವದಲ್ಲಿ ಮೂರು ಬದಲಾವಣೆಗಳೊಂದಿಗೆ ಭಾರತದ ವಿರುದ್ಧ ಆಡಲಿದೆ. ಭಾರತ-ಜಿಂಬಾಬ್ವೆ ಹರಾರೆ: ಜುಲೈ 23 ರಿಂದ ಆರಂಭವಾಗಲಿರುವ ಭಾರತ (India vs Zimbabwe) ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೆ (T20 Series) ಜಿಂಬಾಬ್ವೆ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಬಾಂಗ್ಲಾದೇಶ ವಿರುದ್ಧದ ಹಿಂದಿನ ಸರಣಿಗೆ ಹೋಲಿಸಿದರೆ…
-

Jana Nayagan: ಜನ ನಾಯಗನ್ ಬರ್ತಿದ್ದಂತೆ ಬದಲಾಯ್ತು ಹಲವು ಸಿನಿಮಾ ರಿಲೀಸ್ ಡೇಟ್ಸ್! ದಳಪತಿಗೆ ದಾರಿ ಬಿಟ್ರು ಸ್ಟಾರ್ಸ್ | actors change release date ahead jana nayagan | | ACTPnews
Last Updated:Jul 16, 2026 5:02 PM IST Jana Nayagan: ಜನ ನಾಯಗನ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗ್ತಿದ್ದಂತೆ ಎಷ್ಟೊಂದು ಸಿನಿಮಾಗಳ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ ಗೊತ್ತಾ? ಗೌರವದಿಂದ ದಳಪತಿಗೆ ದಾರಿಬಿಟ್ಟಿದ್ದಾರೆ ಸ್ಟಾರ್ಸ್! ಜನ ನಾಯಗನ್ ತಮಿಳುನಾಡು (Tamil Nadu) ಮುಖ್ಯಮಂತ್ರಿ ವಿಜಯ್ (Vijay) ಅವರ ಕೊನೆಯ ಸಿನಿಮಾ ‘ ಜನ ನಾಯಗನ್ ‘ (Jana Nayagan) ಬರೀ ಸಿನಿಮಾ ರಿಲೀಸ್ ಅಲ್ಲ. ಇದು ದಳಪತಿ ಫ್ಯಾನ್ಸ್ಗೆ ಇನ್ನೆಂದೂ ಸಿಗದ ಸ್ಪೆಷಲ್ ಮೊಮೆಂಟ್.…
-

S Janaki: ಚಿರಂಜೀವಿ, ರಜನಿ, ರೆಹಾಮನ್, ಶಿವಣ್ಣ, ಕಿಚ್ಚ ಸೇರಿ ಹಲವು ಸೆಲೆಬ್ರಿಟಿಗಳಿಂದ ಗಾನ ಕೋಗಿಲೆಗೆ ಅಕ್ಷರ ನಮನ | | ACTPnews
Last Updated:Jul 12, 2026 9:56 AM IST S Janaki: ಗಾನ ನಿಲ್ಲಿಸಿದ ಹಾಡು ಕೋಗಿಲೆಗೆ ಇಂಡಸ್ಟ್ರಿಯ ಗಣ್ಯರು ಅಕ್ಷರ ನಮನ ಸಲ್ಲಿಸಿದ್ದಾರೆ. ರಜನಿ, ಸುದೀಪ್, ಚಿರಂಜೀವಿ ಸೇರಿ ಬಹಳಷ್ಟು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸೆಲೆಬ್ರಿಟಿಗಳಿಂದ ಅಕ್ಷರ ನಮನ ಗಾನ ಕೋಗಿಲೆ ಹಾಡು ನಿಲ್ಲಿಸಿಯಾಗಿದೆ. ಭಾರತೀಯ ಸಂಗೀಯ ಲೋಕಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ. ಬಹು ಭಾಷೆಗಳಲ್ಲಿ ಹಾಡಿ ಸಂಗೀತ ಪ್ರಿಯರ ಕಣ್ಮಣಿಯಾಗಿದ್ದ ಎಸ್ ಜಾನಕಿ (S Janaki) ಅವರು ನಿಧನರಾಗಿದ್ದಾರೆ. ಹಿರಿಯ ಖ್ಯಾತ ಗಾಯಕಿಯ (Singer)…
-

Ram Mandir Donation Row: ಎಸ್ಐಟಿ ಪ್ರಾಥಮಿಕ ವರದಿ ಸೋರಿಕೆ, ಹಲವು ಶಾಕಿಂಗ್ ವಿಚಾರಗಳು ಬಯಲು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 3:00 PM IST ಎಸ್ಐಟಿಯ ತನಿಖೆಯು ಆಂತರಿಕ ಲೆಕ್ಕಪರಿಶೋಧನಾ ವರದಿಗಳನ್ನು ಸಹ ಪರಿಶೀಲಿಸಿದೆ. 2022-23, 2023-24 ಮತ್ತು 2024-25ರ ಹಣಕಾಸು ವರ್ಷಗಳ ಆಂತರಿಕ ಲೆಕ್ಕಪರಿಶೋಧನಾ ವರದಿಗಳು ವಿನಿಮಯ ಬಿಲ್ಗಳು ಮತ್ತು ದಾಖಲೆಗಳ ಸಂಖ್ಯೆಯಲ್ಲಿನ ವ್ಯತ್ಯಾಸಗಳು ಸೇರಿದಂತೆ ಹಲವಾರು ಕಾರ್ಯವಿಧಾನದ ನ್ಯೂನತೆಗಳನ್ನು ಸೂಚಿಸಿವೆ. ಅಯೋಧ್ಯೆ ದೇಣಿಗೆ ವಿವಾದ: ಎಸ್ಐಟಿ ಪ್ರಾಥಮಿಕ ವರದಿ ಸೋರಿಕೆ ಅಯೋಧ್ಯೆ(ಜೂ.26): ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣದ ತನಿಖಾ ವರದಿಯನ್ನು ಎಸ್ಐಟಿ ಸಲ್ಲಿಸಿದ್ದು, ಎಂಟು ವ್ಯಕ್ತಿಗಳ ವಿರುದ್ಧ…
-

Indian Railway: ಜೂನ್ 16 ರಿಂದ ಹಲವು ಎಕ್ಸ್ಪ್ರೆಸ್ ರೈಲುಗಳು ಬಂದ್; 50 ದಿನದವರೆಗೆ ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
50 ದಿನಗಳ ಕಾಲ ರೈಲು ವ್ಯತ್ಯಯ ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣದಲ್ಲಿ ನೈಋತ್ಯ ರೈಲ್ವೆಯು ಬೃಹತ್ ಯಾರ್ಡ್ ನವೀಕರಣ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜೂನ್ 16, 2026 ರಿಂದ ಆಗಸ್ಟ್ ಮೊದಲ ವಾರದವರೆಗೆ (ಸುಮಾರು 50 ದಿನಗಳು) ನೂರಾರು ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಲಿದೆ. ಹಲವು ರೈಲುಗಳು ಸಂಪೂರ್ಣ ರದ್ದಾಗಿದ್ದರೆ, ಇನ್ನು ಕೆಲವು ಅರ್ಧ ದಾರಿಯಲ್ಲೇ ತಮ್ಮ ಪ್ರಯಾಣ ಮೊಟಕುಗೊಳಿಸಲಿವೆ! ನಿಮ್ಮ ನೆಚ್ಚಿನ ರೈಲು ರದ್ದಾಗಿದೆಯಾ? ಅಥವಾ ಬೇರೆ ನಿಲ್ದಾಣಕ್ಕೆ…
Latest News
Search the Archives
Access over the years of investigative journalism and breaking reports
You May Have Missed













