Tag: ಭಕತರ
-

Tirumala Records: ತಿರುಮಲದಲ್ಲಿ ಹೊಸ ದಾಖಲೆ ಬರೆದ ‘ಕಪ್ಪು ಬಂಗಾರ’; ಮೇ ತಿಂಗಳಿನಲ್ಲಿ ಮುಡಿಕೊಟ್ಟ ಭಕ್ತರ ಸಂಖ್ಯೆ ಗೊತ್ತಾದರೆ ಶಾಕ್ ಆಗುತ್ತೆ! | | ACTPnews
ಮೇ 23ರಂದು ಭಕ್ತರು ಹರಕೆ ಅರ್ಪಿಸುವುದರಲ್ಲಿ ದಾಖಲೆ ನಿರ್ಮಿಸಿದ್ದಾರೆ. ಈ ಒಂದು ದಿನ ಮಾತ್ರವೇ 57,580 ಮಂದಿ ಭಕ್ತರು ಮುಡಿ ಅರ್ಪಿಸಿದ್ದು ವಿಶೇಷ. ತಿರುಮಲದಲ್ಲಿ ಮುಡಿ ಅರ್ಪಿಸುವ ಭಕ್ತರ ಕಾಯುವಿಕೆ ಸಂಖ್ಯೆ ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ತಿರುಮಲದ ಹಲವು ಕಡೆಗಳಲ್ಲಿ ಕಲ್ಯಾಣಕಟ್ಟೆ ಕೇಂದ್ರಗಳನ್ನು ಏರ್ಪಾಡು ಮಾಡಿದೆ. ಟಿಟಿಡಿ ಪ್ರಮುಖ ಕಲ್ಯಾಣಕಟ್ಟೆಗಳಾದ PAC-1, PAC-2, PAC-3, PAC-5, GNC, HVC, ಸಪ್ತಗಿರಿ ವಿಶ್ರಾಂತಿ ಗೃಹ, ನಂದಕಂ ವಿಶ್ರಾಂತಿ ಗೃಹ, ಕೌಸ್ತುಭ ವಿಶ್ರಾಂತಿ ಗೃಹ, ಶ್ರೀ ವೆಂಕಟೇಶ್ವರ ವಿಶ್ರಾಂತಿ…
-

Cylinder Blast: ಸಿಲಿಂಡರ್ ಸ್ಫೋಟ, 9 ಮಂದಿ ಅಯ್ಯಪ್ಪ ಭಕ್ತರು ಗಂಭೀರ | Cylinder Blast 9 Ayyappa devotees are seriously injured in hubballi | | ACTPnews
Last Updated:Dec 23, 2024 2:19 PM IST ದುರಂತದಲ್ಲಿ 9 ಅಯ್ಯಪ್ಪ ಮಾಲಾಧಾರಿಗಳಿಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾತ್ರಿ ಸಿಲಿಂಡರ್ನಿಂದ ಗ್ಯಾಸ್ ಲೀಕ್ ಆಗಿ ದೀಪದ ಬೆಂಕಿ ಹೊತ್ತಿ ಏಕಾಏಕಿ ಗ್ಯಾಸ್ ಬ್ಲಾಸ್ಟ್ ಆಗಿದೆ. ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಭೇಟಿ ಹುಬ್ಬಳ್ಳಿ: ತಂಪಾದ ವಾತಾವರಣದಲ್ಲಿ ನಿದ್ರಾವಸ್ಥೆಯಲ್ಲಿದ್ದವರನ್ನು ಆವರಿಸಿದ ಬೆಂಕಿ (Fire Accident). ಕ್ಷಣಾರ್ಧದಲ್ಲಿ ಇಡೀ ಕೋಣೆಯನ್ನು ವ್ಯಾಪಿಸಿದ ಬೆಂಕಿ. ದೇಹ ಸುಡಲಾರಂಭಿಸುತ್ತಿದ್ದಂತೆಯೇ ಕೋಣೆಯಲ್ಲಿದ್ದವರ ಕಿರುಚಾಟ, ನರಳಾಟ. ಮಧ್ಯರಾತ್ರಿಯಲ್ಲಿಯೂ ಓಡಿ ಬಂದ ಅಕ್ಕಪಕ್ಕದವರಿಂದ…
-

Maha Kumbh Mela 2025: ಮಹಾಕುಂಭದಲ್ಲಿ ಪುಣ್ಯಸ್ನಾನದ ಮಹತ್ವವೇನು? ಕೋಟ್ಯಾಂತರ ಭಕ್ತರು ಇನ್ನೂ ಕಾಯುತ್ತಿರೋದ್ಯಾಕೆ? | MahaKumbh Mela: Why 2025 Maha Kumbh Mela is so special? What is its significance? | ಜ್ಯೋತಿಷ್ಯ | ACTPnews
Last Updated:Feb 02, 2025 10:23 PM IST ಪ್ರಯಾಗರಾಜ್ನಲ್ಲಿರುವ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಪವಿತ್ರ ಸಂಗಮದ ದಡದಲ್ಲಿ 2025 ರ ಮಹಾ ಕುಂಭಮೇಳ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ಮತ್ತು ಆಧ್ಯಾತ್ಮಿಕ ಅನ್ವೇಷಕರು ನದಿಯಲ್ಲಿ ಪವಿತ್ರ ಸ್ನಾನ ಅಥವಾ ‘ಶಾಹಿ ಸ್ನಾನ’ ಮಾಡಲು ಕಾಯುತ್ತಿದ್ದಾರೆ. ಮಹಾ ಕುಂಭಮೇಳ ಪ್ರಯಾಗರಾಜ್ನಲ್ಲಿರುವ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಪವಿತ್ರ ಸಂಗಮದ ದಡದಲ್ಲಿ 2025 ರ ಮಹಾ ಕುಂಭಮೇಳ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ಮತ್ತು…
Latest News
Search the Archives
Access over the years of investigative journalism and breaking reports
You May Have Missed












