Tag: ಬಚಚಟಟ
-

Mumbai Boat Accident: ಮುಂಬೈ ದೋಣಿ ದುರಂತದ ಹಿಂದಿನ ಕಾರಣ ಬಿಚ್ಚಿಟ್ಟ ನೌಕಾಪಡೆ, malfunction craft lost control Navy Reveals the reason behind mumbai boat accident says engine | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಬೋಟ್ ಹಡಗಿಗೆ ಅಪ್ಪಳಿಸಿದ್ದೆ ತಡ, ದೋಣಿ ನೀರಿನಲ್ಲಿ ಮುಳುಗಿದೆ. ದುರಂತದಲ್ಲಿ ನೌಕಾಪಡೆಯ ಮೂವರು ಸಿಬ್ಬಂದಿಗಳ ಜೊತೆ ಪ್ರಯಾಣಿಕರು ದಾರುಣ ಸಾವಿಗೀಡಾಗಿದ್ದಾರೆ. ದುರಂತದಲ್ಲಿ 101 ಜನರನ್ನು ರಕ್ಷಣೆ ಮಾಡಲಾಗಿದೆ. ನಿಯಂತ್ರಣ ಕಳೆದುಕೊಂಡ ನೇವಲ್ ಕ್ರಾಫ್ಟ್ : ಕಾರಣ ಬಿಚ್ಚಿಟ್ಟ ನೌಕಾಪಡೆ ಅಪಘಾತದ ನಂತರ, ಮುಂಬೈ ಬಂದರಿನಲ್ಲಿ ಎಂಜಿನ್ನ ಅಸಮರ್ಪಕ ಕಾರ್ಯದಿಂದಾಗಿ ನೌಕಾಪಡೆಯ ಬೋಟ್ ಎಂಜಿನ್ ದೋಷದಿಂದ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮವಾಗಿ, ದೋಣಿಯು ಪ್ರಯಾಣಿಕರ ದೋಣಿಗೆ ಡಿಕ್ಕಿ ಹೊಡೆದು ನಂತರ ನೀರಿನಲ್ಲಿ ಮಗುಚಿದೆ ಎಂದು ಭಾರತೀಯ ನೌಕಾಪಡೆಯು ಹೇಳಿಕೆಯಲ್ಲಿ ದುರಂತಕ್ಕೆ ಕಾರಣವನ್ನು…
-

Jr NTR-Prashanth Neel: ಜೂನಿಯರ್ ಎನ್ಟಿಆರ್ ಲೀನ್ ಬಾಡಿ ಲುಕ್! ಆ ಅಸಲಿ ಸತ್ಯ ಬಿಚ್ಚಿಟ್ಟ ಪ್ರಶಾಂತ್ ನೀಲ್ | | ACTPnews
Last Updated:May 21, 2026 10:21 PM IST ತಾರಕ್ ಸುಮ್ನೆ ಅಲ್ಲ. ತುಂಬಾನೆ ಡೆಡಿಕೇಟೆಡ್ ಆಗಿದ್ದಾರೆ. ಅಷ್ಟೆ ಸ್ಟಬನ್ ಆಗಿದ್ದಾರೆ. ನಾನು ಇಲ್ಲಿವರೆಗೂ ನೋಡದ ಹೀರೋ ಇವರು. ಆ ರೀತಿನೇ ಇರೋ ಜೂನಿಯರ್ ಎನ್ಟಿಆರ್ ಬಗ್ಗೆ ಡೈರೆಕ್ಟರ್ ಪ್ರಶಾಂತ್ ನೀಲ್ ಸಾಕಷ್ಟು ಮಾತನಾಡಿದ್ದಾರೆ. ಇವರ ಇಂಟ್ರಸ್ಟಿಂಗ್ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಆ ಅಸಲಿ ಸತ್ಯ ಬಿಚ್ಚಿಟ್ಟ ಡೈರೆಕ್ಟರ್ ಪ್ರಶಾಂತ್ ನೀಲ್! ಜೂನಿಯರ್ ಎನ್ಟಿಆರ್ (Junior NTR ) ಸುಮ್ನೆ ಅಲ್ಲ. ತುಂಬಾನೆ ಸ್ಟಬನ್…
-

Pavan Wadeyar: ಕನ್ನಡ ಇಂಡಸ್ಟ್ರಿಯ ಆ ಕರಾಳ ಸತ್ಯ ಬಿಚ್ಚಿಟ್ಟ ಗೂಗ್ಲಿ ಡೈರೆಕ್ಟರ್! ಅಸಲಿಗೆ ಇಲ್ಲಿ ಆಗ್ತಿರೋದೇನು? | | ACTPnews
Last Updated:May 20, 2026 8:41 PM IST ಸ್ಯಾಂಡಲ್ವುಡ್ ಗೂಗ್ಲಿ ಚಿತ್ರದ ಡೈರೆಕ್ಟರ್ ಪವನ್ ಒಡೆಯರ್ (Googly Director Pavan Wadeyar) ಕನ್ನಡ ಇಂಡಸ್ಟ್ರಿಯ (Kannada Film Industry) ಆ ಕರಾಳ ಸತ್ಯ ಬಿಚ್ಚಿಟ್ಟಿದ್ದಾರೆ. ಕಡಿಮೆ ಬಜೆಟ್ ಚಿತ್ರಗಳ ಕಥೆ ಹೇಗಿದೆ? ದೊಡ್ಡ ಬಜೆಟ್ನ ಚಿತ್ರಗಳ ವಿಚಾರ ಯಾವ ರೀತಿ ಇರುತ್ತದೆ ಅಂತ ಹೇಳಿದ್ದಾರೆ. ಕನ್ನಡ ಇಂಡಸ್ಟ್ರಿಯ ಆ ಕರಾಳ ಸತ್ಯ ಬಿಚ್ಚಿಟ್ಟ ಗೂಗ್ಲಿ ಡೈರೆಕ್ಟರ್! ಸ್ಯಾಂಡಲ್ವುಡ್ ಗೂಗ್ಲಿ ಚಿತ್ರದ ಡೈರೆಕ್ಟರ್ ಪವನ್ ಒಡೆಯರ್ (Googly…
Latest News
Search the Archives
Access over the years of investigative journalism and breaking reports
You May Have Missed












