Tag: ಬಗಗ
-

Kiara Advani: ಮೊದಲು ದೇವತೆ ಅಂತಾರೆ ಆದ್ರೆ ಆಮೇಲೆ! ತಾಯ್ತನದ ಬಗ್ಗೆ ‘ಟಾಕ್ಸಿಕ್’ ಸುಂದರಿಯ ಅಚ್ಚರಿಯ ಹೇಳಿಕೆ | | ACTPnews
ಬಾಂಬೆ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ, ಕಿಯಾರಾ, “ತಾಯ್ತನದ ಅನುಭವ ನನ್ನನ್ನು ಬದಲಾಯಿಸಿದೆ. ಇದು ಎಲ್ಲ ರೀತಿಯಲ್ಲೂ ಬಹಳ ಶ್ರೀಮಂತ ಅನುಭವವಾಗಿದೆ. ಈ ತಾಯ್ತನದ ಪ್ರಯಾಣವು ನನಗೆ ಹೊಸ ಆಯಾಮವನ್ನು ನೀಡಿದೆ, ನನ್ನ ಜೀವನದ ಬಗ್ಗೆ ಮತ್ತು ಪ್ರಪಂಚದ ಬಗ್ಗೆ ನನ್ನ ತಿಳುವಳಿಕೆಯ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡಿದೆ. ಇದು ಕೇವಲ ಹೊಸ ಅಧ್ಯಾಯವಲ್ಲ, ಆದರೆ ನನ್ನನ್ನು ಮತ್ತು ಜಗತ್ತನ್ನು ಹೊಸ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವ ಅವಕಾಶ. ಈಗ ನನ್ನೊಂದಿಗೆ ಕೆಲಸ ಮಾಡುವ ಯಾವುದೇ ನಿರ್ದೇಶಕರು ನನ್ನಲ್ಲಿರುವ ಅತ್ಯುತ್ತಮವಾದದ್ದನ್ನು ನೋಡುತ್ತಾರೆ…
-

Virat Kohli: ವಿರಾಟ್-ಅನುಷ್ಕಾ ಭರ್ಜರಿ ಸ್ಟೆಪ್ಸ್! ವೈಭವ್ ಸೂರ್ಯವಂಶಿ ಬಗ್ಗೆ ಕೊಹ್ಲಿ ಹೇಳಿದ್ದೇನು? | ಕ್ರೀಡಾ ಸುದ್ದಿ | ACTPnews
Last Updated:Jun 01, 2026 12:08 PM IST Virat Kohli: ಆರ್ಸಿಬಿ ಗೆಲುವಿನ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಡ್ಯಾನ್ಸ್ ನೋಡಿ ಫ್ಯಾನ್ಸ್ ಫುಲ್ ಫಿದಾ! ಆದರೆ, ಗೆಲುವಿನ ಬೆನ್ನಲ್ಲೇ ಕೊಹ್ಲಿ ಆಡಿದ ಮಾತುಗಳು ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿವೆ. News18 ಐಪಿಎಲ್ 2026ರ (IPL 2026) ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಡೆ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದು ಇತಿಹಾಸ…
-

Priya Sudeepa: ಸುದೀಪ್ ಅಳಿಯನ ಸೀಕ್ರೆಟ್ ಗೊತ್ತಾ? ಸಂಜಿತ್ ಸಂಜೀವ್ ಬಗ್ಗೆ ಪ್ರಿಯಾ ಸುದೀಪ್ ಮಾತು | | ACTPnews
ಸಂಚಿತ್-ಸುದೀಪ್ ಬಾಂಡಿಂಗ್ ಸಂಚಿತ್ ಮತ್ತು ಸುದೀಪ್ ಬಾಂಡಿಂಗ್ ಸ್ಟ್ರಾಂಗ್ ಆಗಿದೆ. ದೀಪು ಮಾಮ ಅಂತ ಸದಾ ಸುದೀಪ್ ಜೊತೆಗೆನೇ ಇರ್ತಾ ಇದ್ದ. ಆದರೆ, ಒಮ್ಮೆ ಸುದೀಪ್ ನಮ್ಮ ಆಫೀಸ್ಗೆ ಸಂಚಿತ್ ನನ್ನ ಕರೆದುಕೊಂಡು ಬಂದಿದ್ದರು. ಜೂನ್-5 ಸಂಚಿತ್ ಚಿತ್ರ ರಿಲೀಸ್ (ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್ಸ್ಟಾಗ್ರಾಮ್)+++ ಬಾ ಅತ್ತೆಯನ್ನ ತೋರಿಸ್ತೀನಿ ಅಂತ ಸುದೀಪ್ ಕರೆದುಕೊಂಡು ಬಂದಿದ್ದರು. ಆದರೆ, ಪುಟ್ಟದಾಗಿ ಚಬ್ಬಿ ಚಬ್ಬಿ ಆಗಿದ್ದ ಸಂಚಿತ್, ನನ್ನ ನೋಡ್ತಾನೇ ಇದ್ದ. ಆದರೆ, ನನ್ನ ಮದುವೆ ಆಗ್ತಾ ಇದ್ದೇನೆ…
-

Jason Sanjay: ತನ್ನ ಮೊದಲ ಸಿನಿಮಾ ಸಿಗ್ಮಾ ಬಗ್ಗೆ ಮಾತನಾಡಿದ ಸಿಎಂ ವಿಜಯ್ ಮಗ! ಜೇಸನ್ ಹೇಳಿದ್ದೇನು? | CM Vijay son jason sanjay spekas about his debut directorial | | ACTPnews
Last Updated:May 31, 2026 7:35 AM IST Jason Sanjay: ಜೇಸನ್ ಸಂಜಯ್ ಅವರು ತಮ್ಮ ಮೊದಲ ನಿರ್ದೇಶನದ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅವರು ಸಿಗ್ಮಾ ಬಗ್ಗೆ ಹೇಳಿದ್ದೇನು? ವಿಜಯ್-ಜೇಸನ್ ನಿರ್ದೇಶಕ ಮತ್ತು ಮುಖ್ಯಮಂತ್ರಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ತಮ್ಮ ಸಿಗ್ಮಾ ಚಿತ್ರದ ಮೂಲಕ ನಿರ್ದೇಶಕನಾಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅವರು ಇತ್ತೀಚೆಗೆ ತಮ್ಮ ಸಿನಿಮಾ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ತಮಿಳು ಚಲನಚಿತ್ರೋದ್ಯಮದ ಪ್ರಮುಖ ನಿರ್ಮಾಣ ಕಂಪನಿಯಾದ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದ ಮತ್ತು…
-

Ram Charan: ದಳಪತಿ ವಿಜಯ್ ಬಗ್ಗೆ ರಾಮ್ ಚರಣ್ ಮಾತು! ಹೊಸ ಸಿಎಂ ಬಗ್ಗೆ ಏನಂದ್ರು? | Ram charan speaks about cm vijay during peddi event | | ACTPnews
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ ನಂತರ ವಿಜಯ್ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ನಂತರ ಈ ಹೇಳಿಕೆ ಗಮನ ಸೆಳೆದಿದೆ. ತಮ್ಮ ಮುಂಬರುವ ಚಿತ್ರ ಪೆದ್ದಿ ಕಾರ್ಯಕ್ರಮದಲ್ಲಿ ರಾಮ್ ಚರಣ್ ವಿಜಯ್ ಬಗ್ಗೆ ಮಾತನಾಡಿದರು. ತೆಲುಗು ಸ್ಟಾರ್ ನಟ ರಾಮ್ ಚರಣ್ ಅವರು ವಿಜಯ್ ಸಿನಿಮಾದಿಂದ ರಾಜಕೀಯಕ್ಕೆ ಪರಿವರ್ತನೆಗೊಂಡು ಸಾರ್ವಜನಿಕ ಜೀವನದ ಮೇಲೆ ಸಂಪೂರ್ಣವಾಗಿ ಗಮನಹರಿಸುವ ಅವರ ನಿರ್ಧಾರವನ್ನು ಶ್ಲಾಘಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಮ್ ಚರಣ್, “ತಮಿಳುನಾಡು ಮುಖ್ಯಮಂತ್ರಿಯವರನ್ನು ಅಭಿನಂದಿಸಲು…
-

PM Modi: ಹಾರ್ಮುಜ್ ಬಿಕ್ಕಟ್ಟಿನ ನಡುವೆಯೂ ನೌಕಾಪಡೆ ಮುಖ್ಯಸ್ಥರ ಭೇಟಿಯಾದ ಪಿಎಂ ಮೋದಿ, ಕಡಲ ಭದ್ರತೆಯ ಬಗ್ಗೆ ಚರ್ಚೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 3:44 PM IST ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅಡ್ಮಿರಲ್ ತ್ರಿಪಾಠಿ ಮೇ 29 ರಂದು ಪ್ರಧಾನಿ ಮೋದಿಯವರನ್ನು ಭೇಟಿಯಾದರು. ಸಭೆಯಲ್ಲಿ, ಅವರು ಭಾರತೀಯ ನೌಕಾಪಡೆಯ ಪ್ರಸ್ತುತ ಕಾರ್ಯಾಚರಣೆಯ ಸಾಮರ್ಥ್ಯಗಳು, ಕಡಲ ಭದ್ರತಾ ಪರಿಸರ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿನ ನೌಕಾ ಚಟುವಟಿಕೆಗಳ ಬಗ್ಗೆ ವಿವರವಾಗಿ ಚರ್ಚಿಸಿದರು. ಪ್ರಧಾನಿ ಮೋದಿ ನವದೆಹಲಿ(ಮೇ.30): ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ, ತಮ್ಮ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ, ಪ್ರಧಾನಿ…
-

IPL Qualifier 2: ಆರ್ಆರ್ ಅಥವಾ ಜಿಟಿ ನಡುವೆ ಗೆಲ್ಲುವವರು ಯಾರು? ಟ್ರೋಫಿಗಾಗಿ ಆರ್ಸಿಬಿ ವಿರುದ್ಧ ಸೆಣಸಾಡೋ ತಂಡದ ಬಗ್ಗೆ ಕುಂಬ್ಳೆ ಭವಿಷ್ಯ ಹೀಗಿದೆ | ಕ್ರೀಡಾ ಸುದ್ದಿ | ACTPnews
Last Updated:May 29, 2026 4:04 PM IST ಎಲಿಮಿನೇಟರ್ ನಡೆದ ಮುಲ್ಲನ್ಪುರದ ಯಾದವೇಂದ್ರ ಸಿಂಗ್ ಮೈದಾನದಲ್ಲೇ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ ಪ್ರವೇಶಿಸಲಿದ್ದು, ಟ್ರೋಫಿಗಾಗಿ ಆರ್ಸಿಬಿ ವಿರುದ್ಧ ಸೆಣಸಾಡಲಿದೆ. ಹೈವೋಲ್ಟೇಜ್ ಕ್ವಾಲಿಫೈಯರ್ 2 ಪಂದ್ಯಕ್ಕೂ ಮುನ್ನ ಯಾವ ತಂಡ ಗೆಲ್ಲಬಹುದು ಎಂಬುದರ ಬಗ್ಗೆ ಚರ್ಚೆ ಜೋರಾಗಿದೆ. ಶುಭ್ಮನ್ ಗಿಲ್ – ರಿಯಾನ್ ಪರಾಗ್ ಐಪಿಎಲ್ 2026 ರ (IPL 2026) ಎರಡನೇ ಕ್ವಾಲಿಫೈಯರ್ನಲ್ಲಿ ಗುಜರಾತ್ ಟೈಟನ್ಸ್ (Gujarat Titans)…
-

Dowry Harassment: ಕಿರುಕುಳ ಕೊಡಬೇಕು ಅಂದ್ರೆ ಮದುವೆ ಯಾಕೆ ಆಗ್ತೀರಾ? ವರದಕ್ಷಿಣೆ ಕಿರುಕುಳದ ಬಗ್ಗೆ ಸುಪ್ರೀಂಕೋರ್ಟ್ ಕಳವಳ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 8:46 PM IST Dowry Harassment: ನಮ್ಮ ಸಮಾಜ ನಿಜಕ್ಕೂ ವಿಚಿತ್ರ. ಯಾಕೆಂದರೆ, ನಾವು ಕಾನೂನುಗಳನ್ನು ಮಾಡುವುದರಲ್ಲಿ ಬಹಳ ಮುಂದಿದ್ದೇವೆ, ಆದರೆ ಅವುಗಳನ್ನು ಪಾಲಿಸುವುದರಲ್ಲಿ ಅಷ್ಟೇ ಹಿಂದೆ ಇದ್ದೇವೆ. ಅದಕ್ಕೆ ಅತ್ಯುತ್ತಮ ಉದಾಹರಣೆ ವರದಕ್ಷಿಣೆ. ವರದಕ್ಷಿಣೆ ಕಿರುಕುಳದ ಬಗ್ಗೆ ಸುಪ್ರೀಂಕೋರ್ಟ್ ಕಳವಳ ನವದೆಹಲಿ: ನಮ್ಮ ಸಮಾಜ (Society) ನಿಜಕ್ಕೂ ವಿಚಿತ್ರ. ಯಾಕೆಂದರೆ, ನಾವು ಕಾನೂನುಗಳನ್ನು (Law) ಮಾಡುವುದರಲ್ಲಿ ಬಹಳ ಮುಂದಿದ್ದೇವೆ, ಆದರೆ ಅವುಗಳನ್ನು ಪಾಲಿಸುವುದರಲ್ಲಿ ಅಷ್ಟೇ ಹಿಂದೆ ಇದ್ದೇವೆ. ಅದಕ್ಕೆ ಅತ್ಯುತ್ತಮ…
-

Yash Toxic: ‘ಟಾಕ್ಸಿಕ್’ ಬಗ್ಗೆ ಬಿಗ್ ಹಿಂಟ್ ರಿವೀಲ್ ಮಾಡಿದ ಕಿಯಾರಾ ಅಡ್ವಾಣಿ! ಬ್ಲಾಕ್ ಬಾಸ್ಟರ್ ಪಕ್ಕನಾ? | | ACTPnews
Last Updated:May 29, 2026 3:45 PM IST Yash Toxic: ‘ಟಾಕ್ಸಿಕ್’ ಬಿಗ್ ಹಿಂಟ್ ರಿವೀಲ್ ಮಾಡಿದ ಕಿಯಾರಾ ಅಡ್ವಾಣಿ! ಬ್ಲಾಕ್ ಬಾಸ್ಟರ್ ಪಕ್ಕನಾಬಾಂಬೆ ಟೈಮ್ಸ್ ಜೊತೆ ಮಾತನಾಡಿದ ಕಿಯಾರಾ ಅಡ್ವಾಣಿ, ತಮ್ಮ ಪಾತ್ರ, ನಾಡಿಯಾ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಪಾತ್ರವು ಪ್ರೀತಿ, ಸಂಬಂಧಗಳು ಮತ್ತು ವ್ಯಕ್ತಿಗಳನ್ನು ನೋಡುವ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ. ಟಾಕ್ಸಿಕ್ ಕ್ಯಾರೆಕ್ಟರ್ ಬಗ್ಗೆ ಕಿಯಾರಾ ಹೇಳಿರೋದು ಏನು? ಆ ವಿಡಿಯೋ ವೈರಲ್! ರಾಕಿಂಗ್…
-

Ram Charan: ರಾಮ್ ಚರಣ್ ಬಳಿ ‘ಪೆದ್ದಿ’ ಸಿನಿಮಾ ಬಗ್ಗೆ ವಿಚಾರಿಸಿದ ನರೇಂದ್ರ ಮೋದಿ! ಹೇಳಿದ್ದೇನು ಗೊತ್ತಾ? | | ACTPnews
Last Updated:May 29, 2026 9:56 AM IST Ram Charan: ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮ್ ಚರಣ್, ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ನಡೆದ ಒಂದು ಕುತೂಹಲಕಾರಿ ಘಟನೆಯನ್ನು ಹಂಚಿಕೊಂಡರು. ರಾಮ್ ಚರಣ್ ರಾಮ್ ಚರಣ್ (Ram Charan) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಪೆದ್ದಿ’ (Peddi) ರಿಲೀಸ್ಗೆ ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗ ಚಿತ್ರದ ಪ್ರಚಾರ ಕಾರ್ಯವು ಭರದಿಂದ ಸಾಗುತ್ತಿದೆ. ಜೊತೆಗೆ ಈ ಚಿತ್ರವನ್ನು ಉಪ್ಪೇನ ಖ್ಯಾತಿಯ ಬುಚ್ಚಿಬಾಬು ಸನಾ ನಿರ್ದೇಶಿಸುತ್ತಿದ್ದಾರೆ. 300…
Latest News
Search the Archives
Access over the years of investigative journalism and breaking reports
You May Have Missed












