Tag: ಗಡ
-

Union Budget 2025: ಬಜೆಟ್ನಲ್ಲಿ ಅಂಚೆ ಇಲಾಖೆಗೆ ಸಿಕ್ತು ಬಂಪರ್; ಪೋಸ್ಟ್ ಆಫೀಸ್ ಗ್ರಾಹಕರಿಗೂ ಗುಡ್ ನ್ಯೂಸ್ ಕೊಟ್ಟ ನಿರ್ಮಲಾ! | central government ready make india post into biggest logistics firm | ವ್ಯಾಪಾರ ಸುದ್ದಿ | ACTPnews
Last Updated:Feb 01, 2025 6:21 PM IST ಕೇಂದ್ರ ಸರ್ಕಾರ ಬಜೆಟ್ನಲ್ಲಿ ಅಂಚೆ ಇಲಾಖೆಗೆ ಹೊಸ ಕಾಯಕಲ್ಪ ನೀಡಲು ಮುಂದಾಗಿರುವ ವಿತ್ತ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಅಂಚೆ ಇಲಾಖೆಯೊಂದಿಗೆ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತನೆಯಾಗುತ್ತಿದೆ. ಹೌದು ವಿತ್ತ ಸಚಿವೆ ನಿರ್ಮಲ ಅವರು ಇಂದು ಘೋಷಣೆ ಮಾಡಿದಂತೆ 150 ವರ್ಷಗಳಿಗಿಂತಲೂ ಹಳೆಯ ಸಂಸ್ಥೆಗೆ ಚೈತನ್ಯ ತುಂಬುವ ಕೆಲಸ ಮಾಡಿದ್ದಾರೆ. News18 ನವದೆಹಲಿ: ಕೇಂದ್ರ ಸರ್ಕಾರ ಬಜೆಟ್ನಲ್ಲಿ ಅಂಚೆ ಇಲಾಖೆಗೆ ಹೊಸ ಕಾಯಕಲ್ಪ ನೀಡಲು ಮುಂದಾಗಿರುವ ವಿತ್ತ…
-

ಲಡಾಖ್ ಗಡಿ ಬಿಕ್ಕಟ್ಟು; ಘರ್ಷಣಾ ಸ್ಥಳದಿಂದ ಸೇನಾಪಡೆ ಹಿಂಪಡೆಯಲು ಆರಂಭಿಸಿದ ಚೀನಾ | | ACTPnews
Last Updated:Nov 12, 2020 10:09 AM IST ಲಡಾಖ್ನ ಸಂಘರ್ಷದ ಸ್ಥಳದಿಂದ ತನ್ನ ಸೇನೆಯನ್ನು ಮೂರು ಹಂತಗಳಲ್ಲಿ ವಾಪಾಸ್ ಪಡೆಯುವ ಕುರಿತು ಮಾತುಕತೆ ನಡೆದಿತ್ತು. ಭಾರತ-ಚೀನಾ ಸೇನಾ ಕಮಾಂಡರ್ಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು. ಲಡಾಖ್ (ನ. 12): ಲಡಾಖ್ನಲ್ಲಿ ಉಂಟಾಗಿರುವ ಭಾರತ-ಚೀನಾ ಗಡಿ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣುತ್ತಿವೆ. ಈ ನಿಟ್ಟಿನಲ್ಲಿ 6 ತಿಂಗಳ ಬಳಿಕ ಮೊದಲ ಬಾರಿಗೆ ಪೂರ್ವ ಲಡಾಖ್ ಭಾಗದಿಂದ ಚೀನಾ ಸೇನಾ ಪಡೆಯನ್ನು ಹಿಂಪಡೆಯುವ ಸೂಚನೆ ನೀಡಿತ್ತು. ಲಡಾಖ್ನ…
-

Husband-Wife: ಬದುಕಿದ್ದಾಗಲೇ ಹೆಂಡತಿ ಸಮಾಧಿ ಪಕ್ಕ ತನ್ನ ಸಮಾಧಿ ನಿರ್ಮಿಸಿಕೊಂಡ ಗಂಡ! | ಟ್ರೆಂಡಿಂಗ್ ಸುದ್ದಿ | ACTPnews
Last Updated:May 20, 2026 10:50 PM IST ಕಡಪದ ಪಿ. ರಾಮಮೋಹನ್ ರಾಜು, ಕ್ಯಾನ್ಸರ್ನಿಂದ 2011ರಲ್ಲಿ ಸತ್ತ ಪತ್ನಿ ರಾಜ್ಯಲಕ್ಷ್ಮಿ ಸಮಾಧಿ ಪಕ್ಕದಲ್ಲೇ 4 ಲಕ್ಷ ಖರ್ಚಿನಲ್ಲಿ ತಮ್ಮ ಸಮಾಧಿ ಕಟ್ಟಿಸಿ, ಸಾವಿನಲ್ಲೂ ಒಂದಾಗಲು ತಯಾರಿ ಮಾಡಿಕೊಂಡರು ಹೆಂಡತಿ ಸಮಾಧಿ ಪಕ್ಕದಲ್ಲೇ ತನ್ನ ಸಮಾಧಿ ನಿರ್ಮಾಣ! ಕಡಪ, ಆಂಧ್ರಪ್ರದೇಶ: ಈಗಿನ ಕಾಲದಲ್ಲಿ ದಾಂಪತ್ಯ (marriage) ಅಂದ್ರೆ ಎಷ್ಟು ದಿನ ಇರುತ್ತೆ ಅನ್ನೋದೇ ಗೊತ್ತಿರಲ್ಲ ಎಂಬ ಪರಿಸ್ಥಿತಿ ಇದೆ. ಹಿಂದೆಲ್ಲ ಗಂಡ (husband) ಹೆಂಡತಿ (wife) ಅನ್ಯೋನ್ಯವಾಗಿ…
-

India vs China: ತಜಿಕಿಸ್ತಾನದಲ್ಲಿ ಚೀನಾದೊಂದಿಗೆ ಗಡಿ ವಿಚಾರ ಚರ್ಚಿಸಿದ ವಿದೇಶಾಂಗ ಸಚಿವ ಜೈಶಂಕರ್ | | ACTPnews
Last Updated:Jul 15, 2021 8:48 AM IST ತಜಿಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆಯುತ್ತಿರುವ SCO (ಶಾಂಘೈ ಸಹಕಾರ ಸಂಘಟನೆ) ಸಭೆಯ ವೇಳೆ ಭಾರತ ಮತ್ತು ಚೀನಾ ವಿದೇಶಾಂಗ ಸಚಿವರು ಭೇಟಿಯಾಗಿ ಗಡಿ ವಿವಾದ ವಿಚಾರಗಳನ್ನ ಚರ್ಚಿಸಿದ್ದಾರೆ. ನವದೆಹಲಿ (ಜುಲೈ 15): ಕಳೆದ ವರ್ಷ ಸೇನಾ ಜಟಾಪಟಿಗೆ ಕಾರಣವಾದ ಲಡಾಖ್ನ ಗಡಿಭಾಗದಿಂದ ಸಂಪೂರ್ಣ ಸೇನೆಗಳನ್ನ ಹಿಂಪಡೆಯಬೇಕೆಂದು ನಿರ್ಧಾರವಾದರೂ ಚೀನಾ ಮಾತ್ರ ಅದಕ್ಕೆ ಹೆಚ್ಚು ಮಹತ್ವ ಕೊಡುತ್ತಿಲ್ಲ. ಆ ಗಡಿಭಾಗದಲ್ಲಿ ತನ್ನ ಸೇನಾ ಚಟುವಟಿಕೆ ಹೆಚ್ಚಿಸುವ ಕೆಲಸ ಮಾಡುತ್ತಿದೆ.…
-

K-9 Vajra: ಲಡಾಕ್ ಗಡಿ ತಲುಪಿದ ಕೆ-9 ವಜ್ರ; ಚೀನಾ ಎದುರಿಸಲು ಸಿದ್ಧಗೊಳ್ಳುತ್ತಿರುವ ಇಂಡಿಯನ್ ಆರ್ಮಿ | | ACTPnews
Last Updated:Oct 02, 2021 3:55 PM IST India China Border: ಗಡಿ ಪ್ರದೇಶದಲ್ಲಿ ಕೆ-9 ವಜ್ರಗಳಿಂದ ಸೇನೆ ಮತ್ತಷ್ಟು ಬಲಿಷ್ಠವಾಗಲಿದೆ. ಈಗಾಗಲೇ ಕೆ-9 ವಜ್ರಗಳ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಮುಂದೆ ಸೇನೆಯ ಎಲ್ಲ ರೆಜಿಮೆಂಟ್ ಗಳನ್ನು ಕೆ-9 ವಜ್ರ ಸೇರ್ಪಡೆಯಾಗಲಿವೆ K 9 Vajra ನವದೆಹಲಿ: ಕಳ್ಳ ಮಾರ್ಗವಾಗಿ ದೇಶದ ಗಡಿ ವಿಸ್ತರಿಸಿಕೊಳ್ಳಲು ಮುಂದಾಗಿರುವ ಚೀನಾ(China) ಗೆ ಭಾರತ ಟಕ್ಕರ್ ನೀಡಿದೆ. ಇದೇ ಮೊದಲ ಬಾರಿಗೆ ಲಡಾಕ್ ಗಡಿಗೆ ಭಾರತದ ಕೆ9-ವಜ್ರ (K9 Vajra)ಹೊವಿಟ್ಜರ್…
-

LPG, ಪೆಟ್ರೋಲ್-ಡೀಸೆಲ್ ಬಿಕ್ಕಟ್ಟಿಗೆ ಗುಡ್ ಬೈ! ಭಾರತ ಸರ್ಕಾರ ಮಹತ್ವದ ಹೆಜ್ಜೆ, ಜೈಶಂಕರ್ ವಿಶೇಷ ವ್ಯವಸ್ಥೆ / Goodbye to LPG & Petrol-Diesel Crisis? Govt’s Big | ವ್ಯಾಪಾರ ಸುದ್ದಿ | ACTPnews
Last Updated:May 20, 2026 11:51 AM IST ಇರಾನ್-ಯುಎಸ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ. ಇದು ವಿಶ್ವದಾದ್ಯಂತ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. ಈ ಮಧ್ಯೆ ಭಾರತ ತನ್ನ ಕಾರ್ಯತಂತ್ರವನ್ನು ಬದಲಾಯಿಸಿದೆ. ಪೆಟ್ರೋಲ್-ಡೀಸೆಲ್-ಎಲ್ಪಿಜಿ ಬಿಕ್ಕಟ್ಟು ಬಗೆಹರಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಭಾರತ ಸರ್ಕಾರ ಮಹತ್ವದ ಹೆಜ್ಜೆ, ಜೈಶಂಕರ್ ವ್ಯವಸ್ಥೆ! ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದಿಂದ (Iran US War) ಹಾರ್ಮುಜ್ ಜಲಸಂಧಿ (Strait Of Hormuz) ಭಾಗದಲ್ಲಿ ದೊಡ್ಡ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.…
Latest News
Search the Archives
Access over the years of investigative journalism and breaking reports
You May Have Missed













