Tag: world news

  • ಗಡಿಯಲ್ಲಿ ಯಥಾಸ್ಥಿತಿ ಕದಡುವ ಪ್ರಯತ್ನ ಮಾಡಿದರೆ ಭಾರೀ ಪರಿಣಾಮ ಎದುರಿಸಬೇಕಾದೀತು; ಚೀನಾಗೆ ಭಾರತ ಎಚ್ಚರಿಕೆ | | ACTPnews

    ಗಡಿಯಲ್ಲಿ ಯಥಾಸ್ಥಿತಿ ಕದಡುವ ಪ್ರಯತ್ನ ಮಾಡಿದರೆ ಭಾರೀ ಪರಿಣಾಮ ಎದುರಿಸಬೇಕಾದೀತು; ಚೀನಾಗೆ ಭಾರತ ಎಚ್ಚರಿಕೆ | | ACTPnews

    Last Updated:Jun 27, 2020 9:03 AM IST India-China Conflict: ಗಾಲ್ವಾನ್​ ಕಣಿವೆ ಚೀನಾಗೆ ಸೇರಿದ್ದು ಎಂಬುದು ಅಸಮರ್ಥವಾದ ವಾದ. ಇಂತಹ ಹೇಳಿಕೆಗಳಿಂದ ಗಡಿಯಲ್ಲಿನ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆಯೇ ಹೊರತು ಸುಧಾರಿಸುವುದಿಲ್ಲ ಎಂದು ಚೀನಾದ ಭಾರತ ರಾಯಭಾರಿ ವಿಕ್ರಂ ಮಿಸ್ರಿ ಹೇಳಿದ್ದಾರೆ. ನವದೆಹಲಿ (ಜೂ. 27): ಎಲ್​ಎಸಿಯ ನಿಯಮಗಳನ್ನು ಮೀರಿ, ಗಡಿಯಲ್ಲಿ ತಗಾದೆ ತೆಗೆಯುವುದು ಕೇವಲ ಎರಡೂ ದೇಶಗಳ ಶಾಂತಿಯನ್ನು ಮಾತ್ರ ಕದಡುವುದಿಲ್ಲ. ಇದರಿಂದ ದ್ವಿಪಕ್ಷೀಯ ಸಂಬಂಧವೂ ಹಾಳಾಗುತ್ತದೆ. ಅಲ್ಲದೆ, ಗಡಿಯಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನ…

    Continue Reading

  • ಚೀನೀ ಆ್ಯಪ್​ಗಳನ್ನ ತೆಗೆದುಹಾಕಬೇಕಾ? ಈ ಪುಟ್ಟ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ | | ACTPnews

    ಚೀನೀ ಆ್ಯಪ್​ಗಳನ್ನ ತೆಗೆದುಹಾಕಬೇಕಾ? ಈ ಪುಟ್ಟ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ | | ACTPnews

    Last Updated:Jun 29, 2020 3:04 PM IST ಚೀನೀ ಆ್ಯಪ್​ಗಳನ್ನ ತೆಗೆದುಹಾಕುವ ವಿಚಾರದಲ್ಲಿ ನಿಮ್ಮ ಅನಿಸಿಕೆ ಏನು? ಈ ಕೆಳಗಿರುವ ಪುಟ್ಟ ಸಮೀಕ್ಷೆಯಲ್ಲಿ ಪಾಲ್ಗೊಂಡು ನಿಮ್ಮ ಅಭಿಪ್ರಾಯಗಳನ್ನ ದಾಖಲಿಸಿ. ಚೀನಾ ದೇಶ ಭಾರತದ ಗಡಿಭಾಗದಲ್ಲಿ ಹಲವು ವರ್ಷಗಳಿಂದಲೂ ತಂಟೆ ಮಾಡುತ್ತಲೇ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಾರತದ ಭಾಗವನ್ನು ಅತಿಕ್ರಮಿಸಿಕೊಳ್ಳಲು ಸದಾ ಮುಂದಾಗುತ್ತಲೇ ಇದೆ. ಕೆಲ ದಿನಗಳ ಹಿಂದೆ ಲಡಾಖ್​ಗಾಲ್ವನ್ ಕಣಿವೆಯಲ್ಲಿ ಚೀನಾದ ಅತಿಕ್ರಮಣಕ್ಕೆ ಪ್ರತಿರೋಧ ಒಡ್ಡಿದ ಹಿನ್ನೆಲೆಯಲ್ಲಿ 20 ಭಾರತೀಯ ಸೈನಕರನ್ನೂ ಬಲಿ ತೆಗೆದುಕೊಂಡಿತ್ತು.…

    Continue Reading

  • India-China Conflict: ಗಾಲ್ವಾನ್​ ಕಣಿವೆ ಸಂಘರ್ಷ; ಇಂದು 3ನೇ ಬಾರಿಗೆ ಭಾರತ-ಚೀನಾ ಕಮಾಂಡರ್​ಗಳ ಮಾತುಕತೆ | | ACTPnews

    India-China Conflict: ಗಾಲ್ವಾನ್​ ಕಣಿವೆ ಸಂಘರ್ಷ; ಇಂದು 3ನೇ ಬಾರಿಗೆ ಭಾರತ-ಚೀನಾ ಕಮಾಂಡರ್​ಗಳ ಮಾತುಕತೆ | | ACTPnews

    Last Updated:Jun 30, 2020 8:59 AM IST India-China Face off: ಲಡಾಖ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ – ಚೀನಾ ದೇಶಗಳ ಸೇನಾ ಕೋರ್ ಕಮಾಂಡರ್ ಮಟ್ಟದ ಮಾತುಕತೆ ಈಗಾಗಲೇ ಎರಡು ಬಾರಿ ವಿಫಲವಾಗಿದೆ. ಇಂದು 3ನೇ ಬಾರಿಗೆ ಕಾರ್ಪ್ಸ್​ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ. ನವದೆಹಲಿ (ಜೂ. 30): ಲಡಾಖ್​ ಗಡಿಯಲ್ಲಿರುವ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಿಂದ ಚೀನಾ ಮತ್ತು ಭಾರತದ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಸಂಘರ್ಷದಲ್ಲಿ ಭಾರತದ 20 ಯೋಧರು ಸಾವನ್ನಪ್ಪಿದ್ದಾರೆ.…

    Continue Reading

  • ‘ವಿದೇಶಿ ಹೂಡಿಕೆದಾರರ ಹಕ್ಕು ರಕ್ಷಣೆ ಭಾರತದ ಹೊಣೆ’ – 59 ಆ್ಯಪ್ ನಿಷೇಧಿಸುವ ಕ್ರಮಕ್ಕೆ ಚೀನಾ ಕೆಂಗಣ್ಣು | | ACTPnews

    ‘ವಿದೇಶಿ ಹೂಡಿಕೆದಾರರ ಹಕ್ಕು ರಕ್ಷಣೆ ಭಾರತದ ಹೊಣೆ’ – 59 ಆ್ಯಪ್ ನಿಷೇಧಿಸುವ ಕ್ರಮಕ್ಕೆ ಚೀನಾ ಕೆಂಗಣ್ಣು | | ACTPnews

    Last Updated:Jun 30, 2020 2:45 PM IST ಚೀನೀ ಸಂಸ್ಥೆಗಳನ್ನೂ ಒಳಗೊಂಡಂತೆ ಅಂತಾರಾಷ್ಟ್ರೀಯ ಹೂಡಿಕೆದಾರರ ಹಕ್ಕುಗಳನ್ನ ರಕ್ಷಿಸುವ ಜವಾಬ್ದಾರಿ ಭಾರತ ಸರ್ಕಾರಕ್ಕಿದೆ. ಇಲ್ಲಿಯ ಸರ್ಕಾರದ ನಿರ್ಧಾರದ ಬಗ್ಗೆ ಕಳವಳ ಇದೆ ಎಂದು ಚೀನಾ ಹೇಳಿದೆ. ನವದೆಹಲಿ(ಜೂನ್ 30): ಟಿಕ್ ಟಾಕ್ ಸೇರಿದಂತೆ 59 ಚೀನೀ ಮೂಲದ ಆ್ಯಪ್​ಗಳನ್ನ ನಿಷೇಧಿಸುವ ಭಾರತ ಸರ್ಕಾರದ ಕ್ರಮಕ್ಕೆ ಚೀನಾ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ಚೀನಾದ ಕಂಪನಿಗಳು ಅಂತಾರಾಷ್ಟ್ರೀಯ ವ್ಯಾಪಾರ ನಿಯಮಗಳನ್ನ ಮತ್ತು ಸ್ಥಳೀಯ ಕಾನೂನುಗಳನ್ನ ಮುರಿದಿಲ್ಲ ಎಂದು ಹೇಳಿರುವ ಚೀನಾ,…

    Continue Reading

  • Border Tensions: ಚೀನಾ ಹಾದಿಯಲ್ಲೇ ಸಾಗಿದ ಪಾಕಿಸ್ತಾನ; ಗಡಿಯಲ್ಲಿ 20 ಸಾವಿರ ಹೆಚ್ಚುವರಿ ಸೈನಿಕರ ನಿಯೋಜನೆ! | | ACTPnews

    Border Tensions: ಚೀನಾ ಹಾದಿಯಲ್ಲೇ ಸಾಗಿದ ಪಾಕಿಸ್ತಾನ; ಗಡಿಯಲ್ಲಿ 20 ಸಾವಿರ ಹೆಚ್ಚುವರಿ ಸೈನಿಕರ ನಿಯೋಜನೆ! | | ACTPnews

    Last Updated:Jul 01, 2020 11:41 AM IST Kashmir: ಪಾಕ್​ ಮೂಲದ ಉಗ್ರ ಸಂಘಟನೆ ಜೊತೆ ಚೀನಾ ಮಾತುಕತೆ ನಡೆಸುತ್ತಿದೆ ಎಂದು ಆಂಗ್ಲ ಮಾಧ್ಯಮವೊಂದು ಹೇಳಿದೆ. ಇದು ನಿಜವೇ ಆದಲ್ಲಿ, ಗಡಿಯಲ್ಲಿ ಭಾರತಕ್ಕೆ ಉಪಟಳ ನೀಡಲು ಚೀನಾ-ಪಾಕ್​ ಒಂದಾಗಿರುವುದು ಸ್ಪಷ್ಟವಾಗುತ್ತದೆ.      ನವದೆಹಲಿ (ಜು.01): ಗಡಿ ಭಾಗದಲ್ಲಿ ಹೆಚ್ಚುವರಿ ಸೈನಿಕರ ನಿಯೋಜನೆ ಮಾಡುವ ಮೂಲಕ ಭಾರತದ ವಿರುದ್ಧ ಚೀನಾ ಕತ್ತಿ ಮಸೆಯುತ್ತಿದೆ. ಈಗ ಪಾಕಿಸ್ತಾನ ಕೂಡ ಚೀನಾ ಹಾದಿಯಲ್ಲೇ ಸಾಗಿದ್ದು, ಭಾರತದ ಗಡಿ ಭಾಗದಲ್ಲಿ 20…

    Continue Reading

  • ಭಾರತದಲ್ಲಿ ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಚೀನಾದಲ್ಲಿ ಮೋದಿ ಅವರ ವೇಬೋ ಖಾತೆಯ ಪೋಸ್ಟ್​​ಗಳು ಡಿಲೀಟ್ | | ACTPnews

    ಭಾರತದಲ್ಲಿ ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಚೀನಾದಲ್ಲಿ ಮೋದಿ ಅವರ ವೇಬೋ ಖಾತೆಯ ಪೋಸ್ಟ್​​ಗಳು ಡಿಲೀಟ್ | | ACTPnews

    Last Updated:Jul 01, 2020 6:21 PM IST 10 ದಿನಗಳ ಹಿಂದೆ ಚೀನಾ ವೀಚ್ಯಾಟ್ ಮತ್ತು ವೇಬೋದಲ್ಲಿ ಭಾರತೀಯ ರಾಯಭಾರಿ ಕಚೇರಿ ಹೊಂದಿದ್ದ ಖಾತೆಗಳಲ್ಲೂ ಕೆಲವು ಪೋಸ್ಟ್ಗಳು ಡಿಲೀಟ್ ಆಗಿದ್ದವು. ಪ್ರಧಾನಿ ಮೋದಿ ಅವರದ್ದು ಸೇರಿ ಭಾರತದ ಮೂರು ಅಧಿಕೃತ ಹೇಳಿಕೆಗಳನ್ನ ವಿಚ್ಯಾಟ್ ಅಕೌಂಟ್ನಿಂದ ಡಿಲೀಟ್ ಮಾಡಲಾಗಿತ್ತು. ನವದೆಹಲಿ(ಜುಲೈ 01): ಭಾರತದಲ್ಲಿ 59 ಚೀನೀ ಆ್ಯಪ್​ಗಳನ್ನ ನಿಷೇಧಿಸುವ ಕ್ರಮ ಜಾರಿಯಾದ ಬೆನ್ನಲ್ಲೇ ಇವತ್ತು ಚೀನಾದ ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿ ಹೊಂದಿದ್ದ ಖಾತೆಗಳಲ್ಲಿ ಪೋಸ್ಟ್​ಗಳು ಡಿಲೀಟ್…

    Continue Reading

  • ಗಡಿತಂಟೆ ಮಾಡಿದ ಚೀನಾಗೆ ಆಯಕಟ್ಟಿನ ಜಾಗಗಳಿಗೆ ಪೆಟ್ಟು ಕೊಟ್ಟಿರುವ ಭಾರತ | | ACTPnews

    ಗಡಿತಂಟೆ ಮಾಡಿದ ಚೀನಾಗೆ ಆಯಕಟ್ಟಿನ ಜಾಗಗಳಿಗೆ ಪೆಟ್ಟು ಕೊಟ್ಟಿರುವ ಭಾರತ | | ACTPnews

    Last Updated:Jul 02, 2020 4:25 PM IST ಚೀನಾದಂಥ ಶಕ್ತಿಶಾಲಿ ದೇಶವನ್ನ ಎದುರುಹಾಕಿಕೊಳ್ಳಲು ಬಹಳಷ್ಟು ದೇಶಗಳು ಭಯಪಡುತ್ತಿವೆ. ಈಗ ಭಾರತ ಬಹಳ ಧೈರ್ಯವಾಗಿ ಚೀನೀ ಕಂಪನಿಗಳನ್ನ ಹೊರಗಿಡುತ್ತಿರುವುದು ಬೇರೆ ದೇಶಗಳಲಿಗೆ ಪ್ರೇರೇಪಣೆ ನೀಡಬಹುದು. ವಿಶ್ವ ಮಾರುಕಟ್ಟೆಯಲ್ಲಿ ಚೀನಾಗೆ ಹಿನ್ನಡೆಯಾಗಬಹುದು. ನವದೆಹಲಿ(ಜುಲೈ 02): ತನ್ನ ಮಿಲಿಟರಿ ಮತ್ತು ತಂತ್ರಜ್ಞಾನ ಸಾಮರ್ಥ್ಯದಿಂದ ಇಡೀ ವಿಶ್ವವನ್ನ ಹತೋಟಿಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ಚೀನಾಗೆ ಭಾರತ ಒಂದು ಪ್ರಬಲ ಗುದ್ದು ಕೊಟ್ಟಿದೆ. ಲಡಾಖ್​ನ ಗಡಿಭಾಗದಲ್ಲಿ ಭಾರತೀಯ ಭೂಭಾಗವನ್ನು ಅತಿಕ್ರಮಿಸಿಕೊಂಡು 20 ಭಾರತೀಯ ಸೈನಿಕರನ್ನ…

    Continue Reading

  • ಭಾರತ-ಚೀನಾ ನಡುವೆ ಸಂಘರ್ಷ: ಇಂದು ಲಡಾಖ್​​ಗೆ ಸೇನಾ ಮುಖ್ಯಸ್ಥ ಜನರಲ್​​​ ಬಿಪಿನ್​​​​​ ರಾವತ್​​​ ಭೇಟಿ | | ACTPnews

    ಭಾರತ-ಚೀನಾ ನಡುವೆ ಸಂಘರ್ಷ: ಇಂದು ಲಡಾಖ್​​ಗೆ ಸೇನಾ ಮುಖ್ಯಸ್ಥ ಜನರಲ್​​​ ಬಿಪಿನ್​​​​​ ರಾವತ್​​​ ಭೇಟಿ | | ACTPnews

    Last Updated:Jul 03, 2020 8:38 AM IST ಸಚಿವ ರಾಜ್‌ನಾಥ್‌ ಸಿಂಗ್ ಅವರ ಲಡಾಖ್ ಭೇಟಿಯನ್ನು ಯಾವ ಕಾರಣಕ್ಕಾಗಿ ಮುಂದೂಡಲಾಗಿದೆ ಎಂದು ಸರ್ಕಾರದ ವಲಯದಿಂದ ಈವರೆಗೆ ಯಾವುದೇ ಸ್ಪಷ್ಟತೆ ದೊರಕಿಲ್ಲ. ಆದರೆ, ಜೂನ್ 6, 22 ಹಾಗೂ 30 ರಂದು ಎರಡೂ ದೇಶದ ಕಮಾಂಡರ್ ಮಟ್ಟದಲ್ಲಿ ಮೂರು ಸುತ್ತಿನ ಮಾತುಕತೆ ನಡೆದಿದೆ. ಗಡಿಯಲ್ಲಿ ಶಾಂತಿ ಸ್ಥಾಪಿಸುವ ಕುರಿತು ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ. ಲಡಾಖ್‌(ಜು.03): ಭಾರತ-ಚೀನಾ ನಡುವಿನ ಸಂರ್ಘದ ನಂತರ ಇಲ್ಲಿನ ಪರಿಸ್ಥಿತಿ ಅವಲೋಕಿಸಲು ರಕ್ಷಣಾ…

    Continue Reading

  • PM Modi Ladakh Visit: ಭಾರತ-ಚೀನಾ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಹಿನ್ನೆಲೆ; ಲಡಾಕ್​ಗೆ ಭೇಟಿ ನೀಡಿದ ಪ್ರಧಾನಿ ಮೋದಿ | | ACTPnews

    PM Modi Ladakh Visit: ಭಾರತ-ಚೀನಾ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಹಿನ್ನೆಲೆ; ಲಡಾಕ್​ಗೆ ಭೇಟಿ ನೀಡಿದ ಪ್ರಧಾನಿ ಮೋದಿ | | ACTPnews

    Last Updated:Jul 03, 2020 10:59 AM IST PM Modi Ladakh Visit: ನಿಮು ಭಾಗಕ್ಕೆ ಮೋದಿ ಇಂದು ಮುಂಜಾನೆಯೇ ತೆರಳಿದ್ದಾರೆ. ಸೇನೆ, ವಾಯುಸೇನೆ ಹಾಗೂ ಇಂಡೋ-ಟಿಬೇಟ್​ ಬಾರ್ಡರ್​ ಪೊಲೀಸರ ಜೊತೆ ಮೋದಿ ಸಂವಾಧ ನಡೆಸಿದ್ದಾರೆ. ಈ ಮೂಲಕ ಅವರುಗಳಿಗೆ ನೈತಿಕ ಬೆಂಬಲ ನೀಡಿದ್ದಾರೆ. ಲಡಾಕ್​ (ಜು.3): ಭಾರತ ಹಾಗೂ ಚೀನಾ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ. ಹೀಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಜಾನೆಯೇ ಗಡಿ ಭಾಗಕ್ಕೆ ದಿಢೀರ್​ ಭೇಟಿ ನೀಡಿದ್ದು,…

    Continue Reading

  • India-China Border: ಲಡಾಖ್​ ಗಡಿಯ ವಿವಾದಿತ ಪ್ರದೇಶದಿಂದ ಕೊನೆಗೂ ಹಿಂದೆ ಸರಿದ ಚೀನಾ ಸೇನೆ | | ACTPnews

    India-China Border: ಲಡಾಖ್​ ಗಡಿಯ ವಿವಾದಿತ ಪ್ರದೇಶದಿಂದ ಕೊನೆಗೂ ಹಿಂದೆ ಸರಿದ ಚೀನಾ ಸೇನೆ | | ACTPnews

    Last Updated:Jul 06, 2020 1:43 PM IST Galwan Valley: ಲಡಾಖ್​ ಗಡಿಯಲ್ಲಿರುವ ವಿವಾದಿತ ಪ್ರದೇಶದಿಂದ ಸುಮಾರು 2 ಕಿ.ಮೀ ನಷ್ಟು ಚೀನಾ ಸೇನೆ ಹಿಂದಕ್ಕೆ ಸರಿದಿದೆ. ಹಾಗೇ ಗಾಲ್ವಾನ್ ಕಣಿವೆಯಲ್ಲಿ ನಿರ್ಮಿಸಿಕೊಂಡಿದ್ದ ಟೆಂಟ್​ಗಳನ್ನು ಕೂಡ ಸ್ಥಳಾಂತರ ಮಾಡಲಾಗಿದೆ. ನವದೆಹಲಿ (ಜು. 6): ಭಾರತ-ಚೀನಾ ಗಡಿಯಲ್ಲಿರುವ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಈ ಗಲಾಟೆಯಲ್ಲಿ ಭಾರತದ 20 ಯೋಧರು ಸಾವನ್ನಪ್ಪಿದ್ದರು. ಇದಾದ ಬಳಿಕ ಲಡಾಖ್​ನಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು.…

    Continue Reading

Search the Archives

Access over the years of investigative journalism and breaking reports