Tag: tamilnadu
-

Mamata Banerjee: ಮಮತಾ ಪಕ್ಷದಲ್ಲಿ ಬಿರುಕು, ನಿಂತಲ್ಲೇ ನಡುಗಿದ್ದೇಕೆ ಏಕನಾಥ್ ಶಿಂಧೆ? ಇಲ್ಲಿದೆ ನೋಡಿ ಇದರ ಹಿಂದಿನ ರಹಸ್ಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
2024ರ ಲೆಕ್ಕಾಚಾರ: ಏಳು ಸಂಸದರನ್ನು ಆಧರಿಸಿದ ಶಿಂಧೆ ಅವರ ‘ಬಲ’ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಬಲವಾದ ಸ್ಥಾನವನ್ನು ಹೊಂದಿದ್ದರೂ, ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರವು ತನ್ನ ಮಿತ್ರಪಕ್ಷಗಳನ್ನು ಅವಲಂಬಿಸಿದೆ. *ಮೈತ್ರಿಗಳ ಒತ್ತಾಯ: 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು 240 ಸ್ಥಾನಗಳಿಗೆ ಇಳಿಸಿದಾಗ, ಟಿಡಿಪಿ, ಜೆಡಿಯು, ಎಲ್ಜೆಪಿ (ಆರ್), ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆ (7 ಸಂಸದರು) ನಂತಹ ಮಿತ್ರಪಕ್ಷಗಳು ಸರ್ಕಾರದ ಬೆನ್ನೆಲುಬಾಗಿ ಮಾರ್ಪಟ್ಟವು. *ಶಿಂಧೆ ಅವರ ಹೆಚ್ಚುತ್ತಿರುವ ಪ್ರಭಾವ: ಬಿಜೆಪಿಗೆ…
-

Shocking News: ಮನೆ-ಮನೆಗೆ ಬರಲಿದೆ ನೋಟೀಸ್, ಲಕ್ಷಾಂತರ ರೂಪಾಯಿ ಲಾಸ್ ಆಗೋದು ಪಕ್ಕಾ; ಕಟ್ಟಡಗಳಿಗೆ GBA ಇಂದ ಮೇಜರ್ ಸರ್ಜರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 12, 2026 9:36 AM IST ಬೆಂಗಳೂರು ಜಿಬಿಎ, ಬಿಇಸಿಸಿ ಕಟ್ಟಡ ಮಾಲೀಕರಿಗೆ ಸಡನ್ ಶಾಕ್ ನೀಡಿದೆ, ಈ ಸಲ ಯಾರಿಗೂ ವಿನಾಯಿತಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಕಟ್ಟಡಗಳ ವಿಷಯದಲ್ಲಿ ನಾನಾ ಕಠಿಣ ಕ್ರಮಕ್ಕೆ ಮುಂದಾದ ಜಿಬಿಎಗೆ ಜನ ಹಲವು ಸವಾಲುಗಳನ್ನು ಹಾಕಿದ್ದು ಈ ನಡುವೆಯೇ ಲಕ್ಷಾಂತರ ರೂಪಾಯಿ ನಷ್ಟ ಭಯವನ್ನೂ ನಾಗರಿಕರು ಎದುರಿಸುತ್ತಿದ್ದಾರೆ. GBA ಬೆಂಗಳೂರು: ಸ್ವಂತ ಮನೆ ಕಟ್ಟಿ, ಅದಕ್ಕೆ ಭದ್ರತೆಗಾಗಿ ಎತ್ತರದ ಕಾಂಪೌಂಡ್ ಗೋಡೆ (Compound Wall)…
-

Mobile Tower Theft: ಬರೋಬ್ಬರಿ 132 ಅಡಿ ಎತ್ತರದ ಮೊಬೈಲ್ ಟವರ್ ಕದ್ದೊಯ್ದ ಖದೀಮರು, ಬೆಚ್ಚಿ ಬೀಳಿಸಿದೆ ಈ ಹೊಸ ಮಾದರಿಯ ಕಳ್ಳತನ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ವಸತಿ ಪ್ರದೇಶದಿಂದ ಕಳ್ಳತನ ಅತ್ಯಂತ ಆಘಾತಕಾರಿ ವಿಷಯವೆಂದರೆ ಈ ಟವರ್ ಡುಮ್ರಾನ್ ನಗರ ಪೊಲೀಸ್ ಠಾಣೆ ಪ್ರದೇಶದ ವಸತಿ ಪ್ರದೇಶದಲ್ಲಿತ್ತು ಮತ್ತು ಪೊಲೀಸ್ ಠಾಣೆ ಅದರಿಂದ ಸ್ವಲ್ಪ ದೂರದಲ್ಲಿ ಇರಲಿಲ್ಲ. ಇದರ ಹೊರತಾಗಿಯೂ, ಕಳ್ಳರು ಯಾರಿಗೂ ತಿಳಿಯದಂತೆ ಹಲವಾರು ದಿನಗಳವರೆಗೆ ಈ ಕಳ್ಳತನ ನಡೆಸಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ, ಯಾರೂ ಗಮನಿಸದೆ ಇಷ್ಟು ದೊಡ್ಡ ಟವರ್ ಹೇಗೆ ಕದ್ದಿರಬಹುದು ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ. ಈ ಟವರ್ GTL ಕಂಪನಿಗೆ ಸೇರಿತ್ತು…
-

Village Panchayat: ರಾಜ್ಯಾದ್ಯಂತ ಈ ರಿಯಾಯಿತಿ ವಿಸ್ತರಿಸಿದ ಸರ್ಕಾರ; ಈ ಆಫರ್ ಇನ್ನೂ 18 ದಿನ ಮಾತ್ರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 12, 2026 1:04 PM IST ಕೇವಲ ಮಹಾನಗರಗಳಿಗೆ ಸೀಮಿತವಾಗಿದ್ದ ರಿಯಾಯಿತಿಯನ್ನು ಸರ್ಕಾರ ಗ್ರಾಮಗಳಿಗೂ ವಿಸ್ತರಿಸಿದೆ. ಈ ತೆರಿಗೆ ಮೇಲೆ 5% ರಿಯಾಯಿತಿಯನ್ನು ಘೋಷಿಸಿದ್ದು ಇದೇ ತಿಂಗಳ 30 ರ ಒಳಗೆ ಪಾವತಿಸಬೇಕು ಎಂದು ಆದೇಶ ಹೊರಡಿಸಿದೆ 5% ರಿಯಾಯಿತಿ ಬೆಂಗಳೂರು: ನೀವು ಕರ್ನಾಟಕದ ಗ್ರಾಮೀಣ ಭಾಗದಲ್ಲಿ (Village Area) ವಾಸಿಸುತ್ತಿದ್ದೀರಾ? ನಿಮ್ಮ ಹೆಸರಿನಲ್ಲಿ ಮನೆ ಅಥವಾ ಖಾಲಿ ಸೈಟ್ ಇದೆಯಾ? ಹಾಗಾದರೆ ತಕ್ಷಣ ಎಚ್ಚೆತ್ತುಕೊಳ್ಳಿ! ಪಂಚಾಯತ್ ರಾಜ್ (Panchayat Raj) ಆಯುಕ್ತರ ಕಚೇರಿಯು…
-

New Hope: ದುಬಾರಿ ತಂತ್ರಜ್ಞಾನ ಬೇಡ, ಕೇವಲ ‘ಈ’ ಎಲೆಗಳಿದ್ದರೆ ಸಾಕು, ಯಂತ್ರಗಳೂ ಸೋತ ಕಡೆ ಪ್ರಕೃತಿಯೇ ಮದ್ದು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 12, 2026 12:35 PM IST ಗುರುನಂದನ್ ರಾವ್ ಅವರ ಸ್ಥಳೀಯ ಸಸ್ಯ ಆಧಾರಿತ ವಿಧಾನದಿಂದ ಬೆಂಗಳೂರು ಸರೋವರಗಳು ಪುನರುಜ್ಜೀವನ, ಆಮ್ಲಜನಕ ಮಟ್ಟ 86 ರಷ್ಟು ಏರಿಕೆ, 30 ಕ್ಕೂ ಹೆಚ್ಚು ಕೊಳಗಳು ಶುದ್ಧೀಕರಣಗೊಂಡವು ನೈಸರ್ಗಿಕ ನೀರಿನ ಶುದ್ಧೀಕರಣ(PC: ದಿ ಬೆಟ್ಟರ್ ಇಂಡಿಯಾ Instagram) ಬೆಂಗಳೂರು: ಅಭಿವೃದ್ಧಿಯ ಭರಾಟೆಯಲ್ಲಿ ಉಸಿರುಗಟ್ಟುತ್ತಿದ್ದ ಬೆಂಗಳೂರಿನ (Bengaluru) ಸರೋವರಗಳು (Lakes) ಇದೀಗ ಮತ್ತೆ ಮೈಕೊಡವಿ ಏಳುತ್ತಿವೆ. ಲಾಲ್ಬಾಗ್ (Lalbagh) ನಂತಹ ಐತಿಹಾಸಿಕ ಜಲಮೂಲಗಳು ಕಲುಷಿತಗೊಂಡು ಸಾಯುವ ಹಂತದಲ್ಲಿದ್ದಾಗ, ಮೆಕ್ಯಾನಿಕಲ್…
-

Fire Accident: ದೆಹಲಿಯಲ್ಲಿ ಮತ್ತೊಂದು ಭೀಕರ ಅಗ್ನಿ ದುರಂತ! ಮೂವರು ಸುಟ್ಟು ಕರಕಲು, 8 ಮಂದಿ ಗಂಭೀರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 12, 2026 11:44 AM IST ಬೆಂಕಿಯಿಂದ ನೆಲ ಮಹಡಿ, ಮೊದಲ ಮಹಡಿ ಮತ್ತು ಎರಡನೇ ಮಹಡಿ ತೀವ್ರವಾಗಿ ಹಾನಿಗೊಳಗಾಗಿದ್ದು, ಮೂರನೇ, ನಾಲ್ಕನೇ ಮತ್ತು ಐದನೇ ಮಹಡಿಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. News18 ನವದೆಹಲಿ: ಜನನಿಬಿಡ ಪ್ರದೇಶ ದೆಹಲಿಯ ಮಾಲ್ವಿಯಾ ನಗರದ ಹೋಟೆಲ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ ಬೆನ್ನಲ್ಲೇ, ಶುಕ್ರವಾರ ಬೆಳಗಿನ ಜಾವ ಮತ್ತೊಂದು ಅಗ್ನಿ ದುರಂತ (Fire Accident) ಸಂಭವಿಸಿದೆ. ದೆಹಲಿಯ ತುಘಲಕಾಬಾದ್…
-

Street Dogs: ಬೀದಿನಾಯಿಗಳ ತಂಟೆಗೆ ಹೋದರೆ ಕಂಬಿ ಎಣಿಸೋದು ಗ್ಯಾರಂಟಿ, GBA ಜಾರಿಗೆ ತಂತು 4 ಕಠಿಣ ನಿಯಮ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 12, 2026 11:57 AM IST ಸುಪ್ರೀಂ ಕೋರ್ಟ್ ಆದೇಶದ ನಂತರ GBA ಹೊಸ ರೂಲ್ಸ್ ಜಾರಿ, ಬೀದಿ ನಾಯಿಗಳಿಗೆ ನಿಗದಿತ ಫೀಡಿಂಗ್ ಸ್ಪಾಟ್ ಮಾತ್ರ, ನಾಗರಿಕರು ನಾಯಿಗಳನ್ನು ಶಿಫ್ಟ್ ಮಾಡೋದಕ್ಕೆ ನಿಷೇಧ, ಕಿರುಕುಳಕ್ಕೆ ಕೇಸ್, 1533 ಸಹಾಯವಾಣಿ. GBA ನಿಯಮ ಬೆಂಗಳೂರು: ನೀವೇನಾದರೂ ನಿಮ್ಮ ಏರಿಯಾದಲ್ಲಿರುವ ಬೀದಿ ನಾಯಿಗಳ (Stray Dogs) ಕಾಟ ತಾಳಲಾರದೆ, ಅವುಗಳನ್ನು ಹಿಡಿದು ಬೇರೆ ಕಡೆ ಬಿಡಲು ಪ್ಲಾನ್ (Plan) ಮಾಡಿದ್ದೀರಾ? ಇಲ್ಲವೇ, ನಾಯಿಗಳಿಗೆ ಊಟ ಹಾಕುವವರ ಜೊತೆ…
-

Rice Price: ಶೀಘ್ರದಲ್ಲೇ ಅಕ್ಕಿ ಸಿಗಲ್ವಾ? ಬರೋಬ್ಬರಿ 150 ರೂಪಾಯಿಯಷ್ಟು ಬೆಲೆ ಏರಿಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 12, 2026 10:29 AM IST ಬೆಂಗಳೂರು ಅಕ್ಕಿ ಬೆಲೆ ಜಿಗಿತ, ಪ್ರತಿ ಕೆಜಿಗೆ 6-10 ರೂ ಏರಿಕೆ, 26 ಕೆಜಿ ಚೀಲಕ್ಕೆ 150 ರೂ ಹೆಚ್ಚಳ, ರಫ್ತು, ಇಂಧನ ವೆಚ್ಚ, ದಾಸ್ತಾನು ಕೊರತೆಯಿಂದ ನವೆಂಬರ್ ತನಕ ಒತ್ತಡ ಸಾಧ್ಯ. ಅಕ್ಕಿ ಬೆಲೆ ಏರಿಕೆ ಬೆಂಗಳೂರು: ಪೆಟ್ರೋಲ್ (Petrol), ಡೀಸೆಲ್ ಬೆಲೆಗಳ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಅಕ್ಕಿ (Rice) ಬೆಲೆ ( Price) ಏರಿಕೆಯ ಬಿಸಿ ತಟ್ಟಿದೆ. ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ…
-

Donald Trump: ಇರಾನ್ ಯುದ್ಧದ ಮಧ್ಯೆ ಮತ್ತಷ್ಟು ಶ್ರೀಮಂತರಾದ ಟ್ರಂಪ್, ಇಡೀ ಕುಟುಂಬಕ್ಕೆ ಭಾರೀ ಲಾಭ, ಅಮೆರಿಕನ್ನರಿಗೆ ಆಘಾತ | ವ್ಯಾಪಾರ ಸುದ್ದಿ | ACTPnews
ಟ್ರಂಪ್ “ನನಗೆ ಹಣದುಬ್ಬರ ಇಷ್ಟ” ಎಂದು ಕೂಡ ಹೇಳಿದ್ದಾರೆ. ಟ್ರಂಪ್ ಅವರ ಮರು-ಪ್ರಧಾನದ ನಂತರ, ಅವರ ಕುಟುಂಬವು $2.3 ಬಿಲಿಯನ್ ಅಥವಾ ಸುಮಾರು ₹19,000 ಕೋಟಿಗಳಷ್ಟು ಹಣವನ್ನು ಗಳಿಸಿದೆ ಎಂದು ಇತ್ತೀಚಿನ ರಾಯಿಟರ್ಸ್ ವರದಿ ಬಹಿರಂಗಪಡಿಸಿದೆ. ಈ ವರದಿಯು ಈ ಯುದ್ಧದಂತಹ ವಾತಾವರಣದಲ್ಲಿ ಟ್ರಂಪ್ ಕುಟುಂಬವು ಇಷ್ಟು ಗಣನೀಯ ಸಂಪತ್ತನ್ನು ಹೇಗೆ ಸಂಗ್ರಹಿಸುತ್ತಿದೆ? ಎಂಬ ಪ್ರಶ್ನೆ ಹುಟ್ಟುಹಾಕಿದೆ, ಯುದ್ಧದ ಮಧ್ಯೆ ಟ್ರಂಪ್ ಶತಕೋಟಿ ಡಾಲರ್ ಗಳಿಸಿದ್ದು ಹೇಗೆ? ಗಲ್ಫ್ ದೇಶಗಳಲ್ಲಿ ಯುಎಸ್ ಮತ್ತು ಇರಾನ್ ನಡುವೆ ಉಗ್ರ…
-

TMC Crisis: ಅಭಿಷೇಕ್ ಬ್ಯಾನರ್ಜಿ ಬೇಕೋ, ನಾವು ಬೇಕೋ ನಿರ್ಧರಿಸಿ ಎಂದ ಮಮತಾ ಅತ್ಯಾಪ್ತ! ದೀದಿಗೆ ಖಡಕ್ ಎಚ್ಚರಿಕೆ ನೀಡಿದ್ಯಾಕೆ ಕಲ್ಯಾಣ್ ಬ್ಯಾನರ್ಜಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 11, 2026 5:25 PM IST TMC Crisis: ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿದ್ದು, ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಮಮತಾ ಬ್ಯಾನರ್ಜಿ ಅವರಿಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಮತ್ತು ತಮ್ಮ ನಡುವೆ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವಂತೆ ಸವಾಲು ಹಾಕಿರುವ ರಾಜಕೀಯ ಬೆಳವಣಿಗೆಯ ವಿವರ ಇಲ್ಲಿದೆ. ದೀದಿಗೆ ಖಡಕ್ ಎಚ್ಚರಿಕೆ ನೀಡಿದ್ಯಾಕೆ ಕಲ್ಯಾಣ್ ಬ್ಯಾನರ್ಜಿ? ಕೊಲ್ಕತ್ತಾ (ಪಶ್ಚಿಮ ಬಂಗಾಳ): 28 ವರ್ಷಗಳ ಹಿಂದೆ ಮಮತಾ ಬ್ಯಾನರ್ಜಿ (Mamata Banerjee)…
Latest News
Search the Archives
Access over the years of investigative journalism and breaking reports
You May Have Missed












