Tag: state news
-

Domestic migration rate: ದೇಶೀಯ ವಲಸೆ ದರ ಕುಂಠಿತ! ಪ್ರಧಾನಿ ಸಲಹಾ ಮಂಡಳಿ ವರದಿಯಲ್ಲಿ ಏನಿದೆ? | Domestic migration rate has declined! What is the Prime Minister’s Advisory Council report? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
2023 ರ ಹೊತ್ತಿಗೆ ದೇಶದಲ್ಲಿ ಒಟ್ಟು ವಲಸಿಗರ ಸಂಖ್ಯೆ 40.20 ಕೋಟಿ ಸಲಹಾ ಮಂಡಳಿಯ ಪ್ರಕಾರ 2023 ರ ಹೊತ್ತಿಗೆ ದೇಶದಲ್ಲಿ ಒಟ್ಟು ವಲಸಿಗರ ಸಂಖ್ಯೆ 40.20 ಕೋಟಿ ಎಂದು ಅಂದಾಜಿಸಲಾಗಿದೆ. 2011 ರ ಜನಗಣತಿಯಲ್ಲಿ ಒಟ್ಟು ವಲಸಿಗರ ಸಂಖ್ಯೆ 45.57 ಕೋಟಿ. 2011 ರ ಜನಗಣತಿಯ ಪ್ರಕಾರ 37.64 ರಷ್ಟಿದ್ದ ವಲಸೆ ದರವು ನಂತರ ಜನಸಂಖ್ಯೆಯ ಶೇಕಡಾ 28.88 ಕ್ಕೆ ಇಳಿದಿದೆ ಎಂದು ಅಂದಾಜಿಸಲಾಗಿದೆ ಎಂದು ಇಎಸಿ-ಪಿಎಂ (EAC-PM) ಹೇಳಿದೆ. ಪಿಎಮ್ ಸಲಹಾ ಸಮಿತಿ ಬಳಸಿದ…
-

London Indian Community: ಬಹಳ ಆಡಿದ್ದೀರಿ, ಇನ್ಮುಂದೆ ಆಟ ನಡೆಯಲ್ಲ; ಲಂಡನಿಸ್ತಾನ್‘ ಅಹಂಕಾರಕ್ಕೆ ದಿಟ್ಟ ಉತ್ತರ ಕೊಟ್ರಾ ಭಾರತೀಯರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಬಹಳ ಆಡಿದ್ದೀರಿ, ಇನ್ಮುಂದೆ ನಿಮ್ಮ ಆಟ ನಡೆಯಲ್ಲ. ಲಂಡನಿಸ್ತಾನ್ (Londonistan) ಅಹಂಕಾರ ಮತ್ತು ಭಾರತ ವಿರೋಧಿ ನಿಲುವುಗಳಿಗೆ ಭಾರತೀಯರು (Indians) ಅಂತಿಮ ಎಚ್ಚರಿಕೆ ನೀಡಿದ್ದಾರೆ. ಸದಾ ಭಾರತದ ವಿರುದ್ಧ ಸಂಚು ರೂಪಿಸುವ ಶಕ್ತಿಗಳಿಗೆ ಈ ಬಾರಿ ಭಾರತೀಯ ಸಮುದಾಯವು ಒಗ್ಗಟ್ಟಿನಿಂದ ಮತ್ತು ಅತ್ಯಂತ ದಿಟ್ಟವಾಗಿ ಉತ್ತರ ಕೊಟ್ಟಿದ್ದು, ಇನ್ನು ಸಾಕು, ಗುಡ್ಬೈ (Good Bye) ಎನ್ನುವ ಮೂಲಕ ಅವರ ಅಹಂಕಾರದ ಕೋಟೆಯನ್ನು ಧೂಳೀಪಟ ಮಾಡಿದೆ ಎನ್ನಲಾಗಿದೆ. ಬ್ರಿಟನ್ ತೊರೆದ ಸಾವಿರಾರು ಭಾರತೀಯರು! ಬ್ರಿಟನ್ನಲ್ಲಿ ಹಲವು ವರ್ಷಗಳಿಂದ…
-

High Court: ಹೈಕೋರ್ಟ್ ಜಡ್ಜ್ ಹೆಸರು ದುರ್ಬಳಕೆ! ವಕೀಲೆ ಅರೆಸ್ಟ್ | Misuse of High Court Judges name! Lawyer arrested | | ACTPnews
Last Updated:Jan 07, 2025 11:28 AM IST ದೂರಿನ ಮೇರೆಗೆ ಹೈಕೋರ್ಟ್ ವಕೀಲೆ ದಯೀನಾಬಾನು ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 318 (4) (ವಂಚನೆ) ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. News18 ಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ಕೊಡಿಸುತ್ತೇನೆ ಎಂದು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಹೆಸರನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ವಕೀಲೆಯೊಬ್ಬರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ಜಾಮೀನು ಕೊಡಿಸುವುದಾಗಿ…
-

PM Modi: ಪ್ರಧಾನಿ ಮೋದಿ ಅವರು ಕೊಟ್ಟ ಒಂದು ಐಡಿಯಾಗೆ ಐಟಿ ಮಂದಿ ಖುಷ್, ನಾವು ಬಯಸುತ್ತಿರುವುದು ಇದನ್ನೇ ಎಂದ ಉದ್ಯೋಗಿಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 12, 2026 9:46 AM IST ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ಬೆಲೆ ಏರಿಕೆ, ಪಶ್ಚಿಮ ಏಷ್ಯಾ ಯುದ್ಧದ ನಡುವೆ ವರ್ಕ್ ಫ್ರಂ ಹೋಮ್, ರಿಮೋಟ್ ವರ್ಕಿಂಗ್ ಕರೆ, ಬೆಂಗಳೂರಿನ ಐಟಿ ಉದ್ಯೋಗಿಗಳು ಖುಷಿ, ರಿಯಲ್ ಎಸ್ಟೇಟ್ ಲಾಬಿ ಚಿಂತೆ. ಬೆಂಗಳೂರಿನಲ್ಲಿ ಸಂಚಲನ ಬೆಂಗಳೂರಿನ (Bengaluru) ರಸ್ತೆಗಳಲ್ಲಿ (Road) 10 ಕಿಲೋಮೀಟರ್ ದೂರ ಕ್ರಮಿಸಲು ಒಂದು ಜನ್ಮವೇ ಬೇಕು ಎನ್ನುವಷ್ಟರ ಮಟ್ಟಿಗೆ ಟ್ರಾಫಿಕ್ (Traffic) ಕಿರಿಕಿರಿ ಅನುಭವಿಸುತ್ತಿರುವ ಐಟಿ (IT) ಉದ್ಯೋಗಿಗಳಿಗೆ ಈಗ ಸಾಕ್ಷಾತ್…
-

Health Insurance: ಸಣ್ಣ ಮಿಸ್ಟೇಕ್ಗೆ 1 ಲಕ್ಷ ಕ್ಲೈಮ್ ತಿರಸ್ಕರಿಸಿದ ವಿಮಾ ಕಂಪನಿ; ಈ ಕೆಲಸ ಮಾಡಿ 1.5 ಲಕ್ಷ ವಸೂಲಿ ಮಾಡಿದ ವ್ಯಕ್ತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 7:10 AM IST Health Insurance: ಆರೋಗ್ಯ ವಿಮೆ ಮಾಡಿಸಿದರೂ ಸಣ್ಣಪುಟ್ಟ ತಾಂತ್ರಿಕ ಕಾರಣ ನೀಡಿ ಕ್ಲೈಮ್ ತಿರಸ್ಕರಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬೆನ್ನಲ್ಲೇ ತ್ರಿಶೂರಿನ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗ ನೀಡಿರುವ ಇತ್ತೀಚಿನ ತೀರ್ಪು ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದೆ. ಸಣ್ಣ ತಾಂತ್ರಿಕ ವಿಚಾರಕ್ಕೆ ಕ್ಲೈಮ್ ತಿರಸ್ಕರಿಸುವುದು ಸರಿಯಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ. News18 Health Insurance: ಮನೆಯಲ್ಲಿ ಯಾರಿಗಾದ್ರೂ ಹಾರ್ಟ್ ಅಟ್ಯಾಕ್.…
-

DK Shivakumar: ಬೆಂಗಳೂರು ನಿವಾಸಿಗಳಿಗೆ ಬಂಪರ್! ನಾಳೆ ಡಿಸಿಎಂ ಡಿಕೆಶಿ ಕೊಡಲಿರುವ ಬಿಗ್ ಗಿಫ್ಟ್ ಏನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 12, 2026 2:24 PM IST ಡಿಸಿಎಂ ಡಿಕೆ ಶಿವಕುಮಾರ್ ಮೇ 13ರಂದು ಬೆಂಗಳೂರಿಗೆ ದೊಡ್ಡ ಘೋಷಣೆ ಮಾಡುವ ಸುಳಿವು ನೀಡಿದ್ದಾರೆ. ಸಾರಿಗೆ, ನಮ್ಮ ಮೆಟ್ರೋ, ಕಾವೇರಿ ನೀರಿ, ಬಿಡಬ್ಲ್ಯೂಎಸ್ಎಸ್ಬಿ ಯೋಜನೆಗಳ ಬಗ್ಗೆ ಬಿಗ್ ಅಪ್ಡೇಟ್ ಸಿಗುವ ನಿರೀಕ್ಷೆ ಇದೆ. ಬೆಂಗಳೂರಿಗೆ ಬಿಗ್ ಗಿಫ್ಟ್ (ಸಾಂದರ್ಭಿಕ ಚಿತ್ರ) ಬೆಂಗಳೂರು ನಿವಾಸಿಗಳಿಗೆ ನಾಳೆ (Bengaluru) ಒಂದು ಬಿಗ್ ಗುಡ್ ನ್ಯೂಸ್ ಸಿಗಲಿದೆ. ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಈ ಬಗ್ಗೆ ಒಂದು ಸುಳಿವು…
-

ಸ್ಫಟಿಕದಂತೆ ಶುದ್ಧ ಈ ನದಿಯ ನೀರು; ದೇಶದ ಅತ್ಯಂತ ಸ್ವಚ್ಛವಾದ ನದಿ ಇದೇ ನೋಡಿ! | cleanest rivers in India with pristine water | ಟ್ರೆಂಡಿಂಗ್ ಸುದ್ದಿ | ACTPnews
ನದಿಗಳನ್ನು (River) ಕೇವಲ ಜಲಮೂಲಗಳಾಗಿ ನೋಡೋದಿಲ್ಲ, ಬದಲಿಗೆ ನದಿಗಳನ್ನು ದೇವರ ರೂಪದಲ್ಲಿ ನೋಡಲಾಗುತ್ತದೆ. ಇಲ್ಲಿರುವ ಪ್ರತಿ ನದಿಗಳೂ ಸಾಂಸ್ಕೃತಿಕ, ಪರಿಸರ ಮತ್ತು ಪ್ರಾಕೃತಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಇದೇ ಕಾರಣಕ್ಕೆ ಅವುಗಳು ತುಂಬಿ ಹರಿಯುವಾಗ ಬಾಗಿನ ಬಿಟ್ಟು, ಅವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಹೀಗೆ ನದಿಗಳನ್ನು ದೈವಿಕ ರೂಪದಲ್ಲಿ ಕಾಣಲಾಗುತ್ತದೆ. ನಿಂತ ನೀರಿಗಿಂತ ನದಿ ನೀರು ಶುದ್ಧವಾಗಿರುತ್ತದೆ. ನದಿ ನೀರು (River Water) ಯಾವಾಗಲೂ ಹರಿದುಕೊಂಡು ಹೋಗುವುದರಿಂದ ಶುದ್ಧವಾದ ನೀರನ್ನು ಒದಗಿಸುತ್ತದೆ. ಆದರೆ ನಾವುಗಳೇ ಪ್ರವಾಸದ ಹೆಸರಲ್ಲಿ ಅಲ್ಲಿಗೆ…
-

Cockroach Janta Party: ಕಾಕ್ರೋಚ್ ಜನತಾ ಪಾರ್ಟಿ ಇನ್ಸ್ಟಾ ಖಾತೆ ಹ್ಯಾಕ್? ಸಾಲು ಸಾಲು ಪೋಸ್ಟ್ ಮಾಡಿ ದೀಪ್ಕೆ ಆರೋಪ ಮಾಡಿದ್ದು ಹೀಗೆ / Cockroach Janta Party Insta | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೆಟಾ ನೀಡಿರುವ ಖಾತೆ ಮರುಪಡೆಯುವ ವ್ಯವಸ್ಥೆಯ ಮೂಲಕ ಹಲವಾರು ಬಾರಿ ಪ್ರಯತ್ನಿಸಿದರೂ, ತಮ್ಮ ಖಾತೆಯನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಸದ್ಯ ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಕಾಕ್ರೋಚ್ ಜನತಾ ಪಾರ್ಟಿ ಇನ್ಸ್ಟಾ ಖಾತೆ ಹ್ಯಾಕ್! ಅಭಿಜಿತ್ ದೀಪ್ಕೆ ಹಂಚಿಕೊಂಡಿರುವ ಸ್ಕ್ರೀನ್ಶಾಟ್ಗಳಲ್ಲಿ, ಇನ್ಸ್ಟಾಗ್ರಾಮ್ ಖಾತೆಯನ್ನು ‘ಸುರಕ್ಷತೆಗಾಗಿ’ ಲಾಕ್ ಮಾಡಲಾಗಿದೆ, ಗುರುತು ಪರಿಶೀಲನೆ ಮಾಡಿ, ಪಾಸ್ವರ್ಡ್ ಬದಲಿಸಿದರೆ ಮಾತ್ರ ಮರುಸ್ಥಾಪಿಸಲಾಗುತ್ತದೆ ಎಂಬ ಸಂದೇಶ ಕಾಣುತ್ತದೆ. ಆದರೆ ಮರುಪಡೆಯುವಿಕೆ ಪ್ರಕ್ರಿಯೆ ಪದೇ ಪದೇ ವಿಫಲವಾಗುತ್ತಿದ್ದು, ಅವರು…
-

ಇದು ಭಾರತದ ಅತ್ಯಂತ ದುಬಾರಿ ಕಟ್ಟಡವಂತೆ! ಬುರ್ಜ್ ಖಲೀಫಾ ಜೊತೆ ಸ್ಪರ್ಧೆಗಿಳಿದಿರುವ 93 ವರ್ಷದ ವೃದ್ಧ! | 93 year old man going to build India’s most expensive project like Burj Khalifa | ವ್ಯಾಪಾರ ಸುದ್ದಿ | ACTPnews
Last Updated:Jan 11, 2025 6:23 PM IST ಬುರ್ಜ್ ಖಲೀಫಾದಲ್ಲಿ ಒಂದು ಬಿಎಚ್ಕೆ ಅಪಾರ್ಟ್ಮೆಂಟ್ ಅಂದಾಜು 3.73 ಕೋಟಿ ರೂಪಾಯಿ, 2 ಬಿಎಚ್ಕೆ ಸುಮಾರು 5.83 ಕೋಟಿ ರೂಪಾಯಿ ಮತ್ತು 3 ಬಿಎಚ್ಕೆ ಸುಮಾರು 14 ಕೋಟಿ ರೂಪಾಯಿಯಾಗಿದೆ. ಡಿಎಲ್ಎಫ್ನ ಅಧ್ಯಕ್ಷ ಮತ್ತು ಸಿಇಒ ಕುಶಾಲ್ ಪಾಲ್ ಸಿಂಗ್ ವಿಶ್ವದಲ್ಲಿಯೇ ಅತಿ ಎತ್ತರದ ಕಟ್ಟಡ (World’s Tallest Building) ಯಾವುದು ಅಂತ ಪ್ರಶ್ನೆ ಕೇಳಿದರೆ, ಎಲ್ಲರ ಬಾಯಲ್ಲಿ ಮೊದಲಿಗೆ ಬರುವ ಉತ್ತರ ಬುರ್ಜ್ ಖಲೀಫಾ (Burj…
-

Uttarakhand: ಹಿಮಪಾತದ ಜೊತೆ ಮೈ ಕೊರೆಯೋ ಚಳಿ; ‘ಲಾ ನಿನಾ’ ಅಬ್ಬರಕ್ಕೆ ಉತ್ತರಾಖಂಡ್ ಗಡಗಡ! | Snowfall in Uttarakhand, more cold! It’s La Niña glory! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಇದಕ್ಕೆಲ್ಲಾ ಕಾರಣವೇನು ಗೊತ್ತೆ!? ಲಾ ನಿನಾ! ಹೌದು, ಲಾ ನಿನಾವು ಹವಾಮಾನದಲ್ಲಿ ಹೆಚ್ಚಿನ ಬದಲಾವಣೆಗಳನ್ನು ತರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಹಿಮಾಲಯದಲ್ಲಿ ಈ ಬದಲಾವಣೆ ವಿಶೇಷವಾಗಿದ್ದು, ಇದು ಪರಿಸರಕ್ಕೆ ಉತ್ತಮ ಹಾಗೂ ರೈತರಿಗೆ ಅನುಕೂಲವಾಗಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಾ ನಿನಾದ ಪರಿಣಾಮವು ಒಂದು ವಾರದ ಹಿಂದೆ ಪ್ರಾರಂಭವಾಗಿದ್ದು, ಇದರ ಹಿಂದೆಯೇ ಹಿಮಾಲಯ ಪ್ರದೇಶದಲ್ಲಿ ಹಠಾತ್ತನೆ ಹವಾಮಾನ ಬದಲಾವಣೆ ಉಂಟಾಗಿದೆ. ವರ್ಷಾಂತ್ಯದಲ್ಲಿ ಉಂಟಾದ ಹಠಾತ್ ಹಿಮಪಾತವು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳನ್ನು…
Latest News
Search the Archives
Access over the years of investigative journalism and breaking reports
You May Have Missed












