Tag: special
-

Maha Kumbh Mela 2025: ಮಹಾಕುಂಭದಲ್ಲಿ ಪುಣ್ಯಸ್ನಾನದ ಮಹತ್ವವೇನು? ಕೋಟ್ಯಾಂತರ ಭಕ್ತರು ಇನ್ನೂ ಕಾಯುತ್ತಿರೋದ್ಯಾಕೆ? | MahaKumbh Mela: Why 2025 Maha Kumbh Mela is so special? What is its significance? | ಜ್ಯೋತಿಷ್ಯ | ACTPnews
Last Updated:Feb 02, 2025 10:23 PM IST ಪ್ರಯಾಗರಾಜ್ನಲ್ಲಿರುವ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಪವಿತ್ರ ಸಂಗಮದ ದಡದಲ್ಲಿ 2025 ರ ಮಹಾ ಕುಂಭಮೇಳ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ಮತ್ತು ಆಧ್ಯಾತ್ಮಿಕ ಅನ್ವೇಷಕರು ನದಿಯಲ್ಲಿ ಪವಿತ್ರ ಸ್ನಾನ ಅಥವಾ ‘ಶಾಹಿ ಸ್ನಾನ’ ಮಾಡಲು ಕಾಯುತ್ತಿದ್ದಾರೆ. ಮಹಾ ಕುಂಭಮೇಳ ಪ್ರಯಾಗರಾಜ್ನಲ್ಲಿರುವ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಪವಿತ್ರ ಸಂಗಮದ ದಡದಲ್ಲಿ 2025 ರ ಮಹಾ ಕುಂಭಮೇಳ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ಮತ್ತು…
-

ಈ ಮಶ್ರೂಮ್ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ; ಅಂತಹದ್ದೇನಿದೆ ತಿಳಿದ್ರೆ ಬೆಚ್ಚಿ ಬೀಳ್ತೀರಿ! | Hyderabad Store Sells special One Mushroom Worth 5 Lakhs | ಲೈಫ್ಸ್ಟೈಲ್ | ACTPnews
Last Updated:Feb 15, 2025 1:02 PM IST ಹೈದರಾಬಾದ್ನ ಸಿಟಿ ಫುಡ್ ಸ್ಟೋರ್ನಲ್ಲಿ ಅಪರೂಪದ 5.5-6 ಕೆಜಿ ಅಣಬೆಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಅಂಗಡಿಗೆ ಬರುವ ಗ್ರಾಹಕರು ಈ ಅಣಬೆಯನ್ನು ಕಂಡು ಬೆರಗಾಗಿ ಅದರ ಫೋಟೋವನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಜನ ಈ ಮಶ್ರೂಮ್ ಬೆಲೆ ಕೇಳಿ ಬಾಯಿ ಮೇಲೆ ಬೆರಳಿಟ್ಟುಕೊಂಡು ಗಪ್-ಚುಪ್ ರೀತಿ ಶಾಕ್ ಆಗಿದ್ದಾರೆ. ಸಾಂದರ್ಭಿಕ ಚಿತ್ರ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಶಾಪಿಂಗ್ ಮಾಲ್ಗಳು (Shopping Mall)…
-

Darshan: ಹೆಂಡತಿ ಮೂಲಕ ಅಮ್ಮನಿಗೆ ಸ್ಪೆಷಲ್ ಮೆಸೇಜ್ ಕೊಟ್ಟ ದರ್ಶನ್! ಏನದು? | Actor Darshan Gives special messege through Vijayalakshmi for mother Meena | | ACTPnews
Last Updated:May 20, 2026 3:11 PM IST Darshan: ನಟ ದರ್ಶನ್ ಅವರು ಜೈಲಿನಲ್ಲಿ ತಮ್ಮನ್ನು ಭೇಟಿಯಾದ ಪತ್ನಿಯ ಬಳಿ ಹೆತ್ತ ತಾಯಿಗಾಗಿ ಒಂದು ಮೆಸೇಜ್ ಕೊಟ್ಟಿದ್ದಾರೆ. ಏನು ಆ ಮೆಸೇಜ್? ಇಲ್ಲಿ ಓದಿ. News18 ಸ್ಯಾಂಡಲ್ವುಡ್ನ (Sandalwood) ಸುಲ್ತಾನ ಅಂತ ಕರೆಸಿಕೊಂಡ ದರ್ಶನ್ (Darshan) ಈಗ ಜೈಲಲ್ಲಿದ್ದಾರೆ. ಆಚೆ ಇದ್ದಾಗ ದರ್ಶನ್ ಜೀವನವೇ ಬೇರೆಯಾಗಿತ್ತು. ದರ್ಶನ್ ಸುತ್ತ ಮುತ್ತ ಬೌನ್ಸರ್ಗಳು, ಜೊತೆಗಾರರು ಸದಾ ಓಡಾಡುತ್ತಿದ್ದರು. ಅಬ್ಬಾ ಅವರು ಹೊರಗಡೆ ಕಾಲಿಟ್ಟರೆ ಒಂದು ಡಜನ್ ಜನ…
Latest News
Search the Archives
Access over the years of investigative journalism and breaking reports
You May Have Missed












