Tag: sandlewood
-

Green Actor: ಕೆಜಿಎಫ್ ಅಮ್ಮನ ಸೆಂಟಿಮೆಂಟ್ ಆನ್ಸ್ಕ್ರೀನ್, ಈ ಖ್ಯಾತ ನಟನ ರಿಯಲ್ ಸ್ಟೋರಿ ಕೇಳಿ! ಎಂಥಾ ಅದ್ಭುತ ಪ್ರೀತಿ ಇದು | | ACTPnews
Last Updated:May 28, 2026 8:44 AM IST Green Actor: ಅಮ್ಮನ ಸೆಂಟಿಮೆಂಟ್ ನೋಡಿದರೆ ಇವರನ್ನೂ ರಿಯಲ್ ಲೈಫ್ ರಾಕಿಭಾಯ್ ಅಂತ ಕರೆಯಬಹುದಾ? ಈ ಸ್ಟೋರಿ ಓದಿ ನೀವೇ ಹೇಳಿ. ಯಾರು ಆ ನಟ? ಕೆಜಿಎಫ್ ಸಿನಿಮಾ (KGF Movie) ನೋಡಿದರೆ ಪ್ರೇಕ್ಷಕರು ಎಂದೂ ಮರೆಯಲಾಗದ್ದು ಅಮ್ಮ-ಮಗನ (Mother Son) ಸೆಂಟಿಮೆಂಟ್. ಆ ಸಿನಿಮಾದ ಎರಡು ಭಾಗಗಳಲ್ಲಿ ಅಮ್ಮನ ಸೆಂಟಿಮೆಂಟ್ ತುಂಬಾ ದೊಡ್ಡದಾಗಿ ತೋರಿಸಲಾಗಿದೆ. ಅಮ್ಮ ಹಾಗೂ ಮಗ ಎನ್ನುವುದು ಅಂತಿಂಥಾ ಬಾಂಧವ್ಯವಲ್ಲ. ಅದು ಬೆಲೆ…
-
Urvashi Rautela: ಐಶ್, ಪ್ರಿಯಾಂಕಾ ಫೋಟೋ ಹಾಕಿ ಊರ್ವಶಿ ಸಿಡಿಮಿಡಿ! ದಬಿಡಿ ದಿಡಿಬಿ ಬ್ಯೂಟಿಯ ಬಿಪಿ ಏರಿದ್ದೇಕೆ? | | ACTPnews
ಹೌದು, ಊರ್ವಶಿ ರೌಟೇಲಾ ಏನಾದರೂ ಇಷ್ಟವಾಗಿಲ್ಲ ಎಂದರೆ ತಕ್ಷಣ ಪ್ರತಿಕ್ರಿಯಿಸುತ್ತಾರೆ. ತಮ್ಮ ಗೋಲ್ಡ್, ಡೈಮಂಡ್, ಲಕ್ಷುರಿ ಲೈಫ್ ಶೋ ಆಫ್ ಮಾಡಿ ಟ್ರೋಲ್ ಆಗೋ ಊರ್ವಶಿ ಈ ಬಾರಿ ಬೇರೆ ವಿಚಾರಕ್ಕಾಗಿ ಕೋಪಗೊಂಡಿದ್ದಾರೆ. ಏನದು? ಇಲ್ಲಿ ಓದಿ. ಊರ್ವಶಿ ಅವರು ಐಶ್ವರ್ಯಾ ರೈ ಬಚ್ಚನ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಮಾಧುರಿ ದೀಕ್ಷಿತ್ ಅವರ ಫೋಟೋ ಇರುವ ಒಂದು ಮಿಮ್ಸ್ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅದರಲ್ಲಿ ಇತರ ನಟಿಯರ ಉಲ್ಲೇಖವೂ ಇದೆ. 2026 ರ ಕೇನ್ಸ್…
-

Allu Arjun: ಮೋದಿ ಕರೆ ಬೆನ್ನಲ್ಲೇ ಲಕ್ಷುರಿ ಪ್ರೈವೆಟ್ ಜೆಟ್ ಬಿಟ್ಟು ಕಮರ್ಷಿಯಲ್ ಫ್ಲೈಟ್ ಹತ್ತಿದ ಪುಷ್ಪ ಸ್ಟಾರ್! | | ACTPnews
Last Updated:May 28, 2026 12:52 PM IST Allu Arjun: ನೂರಾರು ಕೋಟಿ ಆಸ್ತಿಯ ಒಡೆಯ ಅಲ್ಲು ಅರ್ಜುನ್ ಲಕ್ಷುರಿ ಪ್ರೈವೆಟ್ ಜೆಟ್ ಬಿಟ್ಟು ಕಮರ್ಷಿಯಲ್ ಫ್ಲೈಟ್ ಹತ್ತಿದ್ದಾರೆ. ಕಮಲ್ ಹಾಸನ್ ಬೆನ್ನಲ್ಲೇ ಮತ್ತೊಬ್ಬ ನಟ ಮೋದಿ ಕರೆಯ ಬೆನ್ನಲ್ಲೇ ಲಕ್ಷುರಿ ಬದಿಗೊತ್ತಿದ್ದಾರೆ. ಅಲ್ಲು ಅರ್ಜುನ್ ಸಾಮಾನ್ಯವಾಗಿ ದೊಡ್ಡ ಸ್ಟಾರ್ ನಟ- ನಟಿಯಾರಾಗಲಿ, ಆಟಗಾರರಾಗಲಿ, ರಾಜಕಾರಣಿಗಳು ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳಬೇಕು ಎಂದರೆ ಖಾಸಗಿ ಜೆಟ್ (Private Jet) ಅಥವಾ ಖಾಸಗಿ ಹೆಲಿಕಾಪ್ಟರ್ನಲ್ಲಿ ಹೋಗುತ್ತಾರೆ.…
-

DK Shivakumar: ಸಿನಿಮಾ ಟೆಂಟ್ To ಸಿಎಂ ಚೇರ್! ಬಣ್ಣದ ಲೋಕದ ಜೊತೆ ಡಿಕೆಶಿ ನಂಟು | dk Shivakumar link to entertainment industry from touring tent to cm chair | | ACTPnews
Last Updated:May 28, 2026 1:06 PM IST DK Shivakumar: ಡಿಕೆ ಶಿವಕುಮಾರ್ ಅವರು ನೂತನ ಸಿಎಂ ಆಗುವುದು ಬಹುತೇಕ ಖಚಿತವಾಗಿದ್ದು, ಅವರಿಗೂ ಸಿನಿಮಾ ಲೋಕಕ್ಕೂ ಇರುವ ನಂಟು ಈಗ ವೈರಲ್ ಆಗುತ್ತಿದೆ. ಏನದು? ಡಿಕೆ ಶಿವಕುಮಾರ್ ರಾಜ್ಯ ರಾಜಕೀಯ (State Politics) ಕಳೆದ ಕೆಲವು ದಿನಗಳಿಂದ ಗಣನೀಯವಾದ ಬೆಳವಣಿಗೆ (Changes), ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಹೀಗಿರುವಾಗಲೇ ಇಷ್ಟು ದಿನ ಡಿಸಿಎಂ ಆಗಿದ್ದ ಡಿಕೆ. ಶಿವಕುಮಾರ್ (DK Shivakumar) ಅವರು ಸಿಎಂ ಗದ್ದುಗೆ ಏರಲಿದ್ದಾರೆ. ಈ ಸಂದರ್ಭದಲ್ಲಿ…
-

Marathi Actor: ಸಾವಿರ ಫೀಟ್ ಆಳದ ಕಣಿವೆಯಲ್ಲಿ ಕಾದಿದ್ದ ಜವರಾಯ, 25 ವರ್ಷದ ಮರಾಠಿ ನಟ ಸಾವು | Marathi actor Mahesh Pawar 25 passes away after suv fell down | | ACTPnews
ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಎಸ್ಯುವಿ 1,000 ಅಡಿಗಳಿಗಿಂತ ಹೆಚ್ಚು ಆಳದ ಕಂದಕಕ್ಕೆ ಉರುಳಿದ ನಂತರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ‘ಅಪ್ಪಿ ಅಮ್ಚಿ ಕಲೆಕ್ಟರ್’ ಪಾತ್ರಕ್ಕೆ ಹೆಸರುವಾಸಿಯಾದ ಮಹೇಶ್ ಪವಾರ್ ಕೂಡಾ ಮೃತಪಟ್ಟಿದ್ದಾರೆ. ಅವರಿಗೆ ಜಸ್ಟ್ 25 ವರ್ಷ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಇತರ ಏಳು ಮಂದಿ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಮುಂಬೈನಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ಪೋಲಾದ್ಪುರ-ಮಹಾಬಲೇಶ್ವರ ರಸ್ತೆಯಲ್ಲಿರುವ ಅಂಬೆನಾಲಿ ಘಾಟ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪಿಟಿಐ…
-

Shamita Shetty: ’47 ವರ್ಷ, ಇನ್ಯಾವಾಗ ಮದುವೆ?’ ಎಂದವರಿಗೆ ಖಡಕ್ ಉತ್ತರ ಕೊಟ್ಟ ಶಿಲ್ಪಾ ಶೆಟ್ಟಿ ತಂಗಿ! | Bollywood Actress Shamita Shetty shuts troll | | ACTPnews
Last Updated:May 28, 2026 12:11 PM IST Shamita Shetty: ಬಾಲಿವುಡ್ ನಟಿ ಹಾಗೂ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ 47 ವರ್ಷವಾದರೂ ಮದುವೆಯಾಗದೆ ಇರುವುದನ್ನು ಟ್ರೋಲ್ ಮಾಡಿದ ನೆಟ್ಟಿಗರಿಗೆ ನೀರಿಳಿಸಿದ್ದಾರೆ. ಟ್ರೋಲ್ ಮಾಡೋರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಏನಿದು ವಿಷಯ? ಇಲ್ಲಿ ಓದಿ. ಶಮಿತಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ (Social Media) ಸೆಲೆಬ್ರೆಟಿಗಳನ್ನು (Celebrities) ಅದರಲ್ಲೂ ವಿಶೇಷವಾಗಿ ನಟಿಯರನ್ನು (Actress) ಅವರ ವಯಸ್ಸು ಮತ್ತು ಮದುವೆಯ ವಿಚಾರವಾಗಿ ಟ್ರೋಲ್ (Troll) ಮಾಡುವುದು ಇತ್ತೀಚಿಗೆ…
-

Vijay: ವಿಜಯ್ನ ಬಾಯ್ತುಂಬ ಹೊಗಳಿದ BJP ಮುಖಂಡ! ದಳಪತಿಗೆ ಬಿಗ್ ಸಪೋರ್ಟ್ | BJP Leader actor suresh gopi backs Vijay what he said | | ACTPnews
ತಮಿಳುನಾಡು ಸರ್ಕಾರದ ರಚನೆಯ ಬಗ್ಗೆ ದಿನಗಟ್ಟಲೆ ಇದ್ದ ಸಸ್ಪೆನ್ಸ್ಗೆ ಅಂತ್ಯ ಹಾಡುವ ಮೂಲಕ ಸಿ ಜೋಸೆಫ್ ವಿಜಯ್ ಮೇ 10ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಾಲಿವುಡ್ ಹಾಗೂ ಇತರ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟರು, ನಟಿಯರು ತಮ್ಮ ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ತಮಿಳುನಾಡಿನ ಹೊಸ ಮುಖ್ಯಮಂತ್ರಿ ವಿಜಯ್ ಅವರ ಬೆಂಬಲಕ್ಕೆ ನಿಂತಂತೆ ಕಾಣುತ್ತಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವರಾಗಿ ಮತ್ತು ಪ್ರವಾಸೋದ್ಯಮ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿರುವ ಬಿಜೆಪಿ ಮುಖಂಡ…
-

Maa Inti Bangaaram Movie: ಸಮಂತಾ ಜಬರ್ದಸ್ತ್ ಆ್ಯಕ್ಷನ್; ‘ಮಾ ಇಂಟಿ ಬಂಗಾರಂ’ ಟ್ರೈಲರ್ ಔಟ್ | | ACTPnews
ಮಾ ಇಂಟಿ ಬಂಗಾರಂ… ಸಮಂತಾ ರುತ್ ಪ್ರಭು ಇಲ್ಲಿ ಭೂಗತ ಲೋಕದ ಲೇಡಿ ಆಗಿಯೇ ಕಾಣಿಸಿಕೊಂಡಿದ್ದಾರೆ. ಆದರೆ, ಇದೆಲ್ಲ ಹಳೆ ಕತೆ ಬಿಡಿ. ಹೊಸ ಕತೆ ಏನೂ ಅಂದರೆ, ಈ ಸಿನಿಮಾದಲ್ಲಿ ಸಮಂತಾ ಒಬ್ಬ ಸಾಮಾನ್ಯ ಮಹಿಳೆನೇ ಆಗಿದ್ದಾರೆ. ಚಿತ್ರದ ರಿಲೀಸ್ ಮುಂದಕ್ಕೆ (ಚಿತ್ರ ಕೃಪೆ: ಸಮಂತಾ ರುತ್ ಪ್ರಭು ಇನ್ಸ್ಟಾಗ್ರಾಮ್) ದೂದ್ ಪೇಡ ದಿಗಂತ್ ಅವರನ್ನ ಮದುವೆ ಆಗಿರುತ್ತಾರೆ. ಮದುವೆ ಆಗಿಯೇ ಸಂಪ್ರದಾಯಸ್ತರ ದೊಡ್ಡ ಕುಟುಂಬಕ್ಕು ಕಾಲಿಡುತ್ತಾರೆ. ಆದರೆ, ಇವರಿಗೆ ಏನಂದ್ರೆ ಏನೂ ಗೊತ್ತಿರೋದಿಲ್ಲ. ಮಹಿಳೆಯರು…
-

Kunal Kapoor: ಕನ್ನಡಕ್ಕೆ ಬಂದ ಕುನಾಲ್ ಕಪೂರ್; ಸಿಂಪಲ್ ಸುನಿ ಡೈರೆಕ್ಟರ್; ಚಿತ್ರದ ಹೀರೋ ಯಾರ್ ಗೊತ್ತಾ? | | ACTPnews
Last Updated:May 27, 2026 4:03 PM IST ರಂಗ್ ದೇ ಬಸಂತಿ ಚಿತ್ರ ಖ್ಯಾತಿಯ ನಟ ಕುನಾಲ್ ಕಪೂರ್ ಕನ್ನಡಕ್ಕೆ ಬಂದಿದ್ದಾರೆ. ಲಂಬೋದರ 2.0 ಚಿತ್ರದಲ್ಲಿ ಪ್ರಮುಖ ರೋಲ್ ಮಾಡಿದ್ದಾರೆ. ಆದರೆ ಈ ಚಿತ್ರದ ಹೀರೋ ಬೇರೆ ಇದ್ದಾರೆ. ಸಿಂಪಲ್ ಸುನಿ ಈ ಸಿನಿಮಾವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ಕನ್ನಡಕ್ಕೆ ಬಂದ ಕುನಾಲ್ ಕಪೂರ್ ಆದರೆ ಹೀರೋ ಅಲ್ಲ.! ಕುನಾಲ್ ಕಪೂರ್ (Kunal Kapoor) ಕನ್ನಡಕ್ಕೆ ಬಂದಿದ್ದಾರೆ.…
-

Upendra: ನಾನು ಒಂಟಿ ಆಗಿ ಇರೋಕೆ ಆಗಲ್ಲ; ಪ್ಯಾರಿಸ್ಗೆ ಹೋದಾಗ ಏನ್ ಆಯ್ತು ಗೊತ್ತಾ? ಉಪ್ಪಿ ರಿವೀಲ್ ಮಾಡಿದ ಸಂಗತಿ ಏನು? | | ACTPnews
Last Updated:May 27, 2026 5:10 PM IST ರಿಯಲ್ ಸ್ಟಾರ್ ಉಪೇಂದ್ರ ಅವರ ಸೋಲೋ ಟ್ರಿಪ್ ಕತೆ ಇಂಟ್ರಸ್ಟಿಂಗ್ ಆಗಿದೆ. ಒಬ್ಬರೇ ಹೋದಾಗ ಏನೆಲ್ಲ ಆಯಿತು ಅಂತಲೂ ಹೇಳಿಕೊಂಡಿದ್ದಾರೆ. ಐಫಿಲ್ ಟವರ್ ಮುಂದೆ ನಿಂತಾಗ ಏನೆಲ್ಲ ಆಯಿತು ಅನ್ನೋದನ್ನು ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ನಾನು ಒಂಟಿ ಆಗಿ ಇರೋಕೆ ಆಗಲ್ಲ; ಪ್ಯಾರಿಸ್ಗೆ ಹೋದಾಗ ಏನ್ ಆಯ್ತು ಗೊತ್ತಾ? ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರಿಗೆ ಒಮ್ಮೆ ಒಂದು…
Latest News
Search the Archives
Access over the years of investigative journalism and breaking reports
You May Have Missed












