Tag: political news
-

Car Accident: ಕಾರು ನದಿಗೆ ಉರುಳಿ ಭೀಕರ ದುರಂತ; ನಾಲ್ವರ ಮೃತದೇಹಗಳು ಪತ್ತೆ, ಮೂವರಿಗಾಗಿ ಹುಡುಕಾಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 5:18 PM IST ಅಪಘಾತ ಸಂಭವಿಸಿದಾಗ ವಾಹನದೊಳಗೆ ಐದು ಮಹಿಳೆಯರು ಮತ್ತು ಚಾಲಕ ಸೇರಿದಂತೆ ಎಂಟು ಜನರಿದ್ದರು. ಚಾಲಕನನ್ನು ಹೊರತುಪಡಿಸಿ, ಎಲ್ಲಾ ಪ್ರಯಾಣಿಕರು ರಾಜಸ್ಥಾನದ ಜೈಸಲ್ಮೇರ್ ನಿವಾಸಿಗಳು. ಅವರು ಚಾರ್ ಧಾಮ್ ಯಾತ್ರೆ ಮುಗಿಸಿ ಹರಿದ್ವಾರಕ್ಕೆ ತೆರಳುತ್ತಿದ್ದರು ಎಂದು ದೇವಪ್ರಯಾಗ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಂದರ್ಭಿಕ ಚಿತ್ರ ದೇವಪ್ರಯಾಗ: ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯ ಅಲಕನಂದಾ ನದಿಗೆ ಕಾರು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಸಾವನ್ನಪ್ಪಿದ ನಾಲ್ವರು ಪ್ರಯಾಣಿಕರ…
-

Uttarakhand: 10 ತಿಂಗಳು ಸೊಸೆಯನ್ನು ಟಾಯ್ಲೆಟ್ನಲ್ಲಿ ಕೂಡಿ ಹಾಕಿದ ಅತ್ತೆ-ಮಾವ! ಖಾಸಗಿ ಭಾಗಕ್ಕೆ ಬಾಟಲಿಯಿಂದ ಹಲ್ಲೆ | woman locked in toilet by in law s given raw | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 9:50 AM IST Uttarakhand: ಗಂಡನ ಮನೆಯಲ್ಲಿ ಚೆನ್ನಾಗಿರ್ಲಿ ಅಂತ ಮದುವೆ ಮಾಡ್ಕೊಟ್ರೆ ಸೊಸೆಯನ್ನು ಟಾಯ್ಲೆಟ್ನಲ್ಲಿ ಕೂಡಿ ಹಾಕಿದ್ರು ಅತ್ತೆ ಮಾವ. ಒಂದೆರಡು ತಿಂಗಳಲ್ಲ, 10 ತಿಂಗಳಿಂದ ಚಿತ್ರಹಿಂಸೆ. ಪ್ರಾತಿನಿಧಿಕ ಚಿತ್ರ ವಿವಾಹ (Marriage) ಎಂದರೆ ಜನ ಬೆಚ್ಚಿ ಬೀಳುವ ಘಟನೆಗಳು (Incident) ನಡೆಯುತ್ತಲೇ ಇರುತ್ತವೆ. ಮದುವೆ ಎಂದರೆ ನೂರು ಸಲ ಯೋಚಿಸಬೇಕು ಎನ್ನುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಉತ್ತರಾಖಂಡ್ನಲ್ಲಿ ನಡೆದ ಘಟನೆ ಎಂಥವರವನ್ನೂ ಬೆಚ್ಚಿ ಬೀಳಿಸುತ್ತದೆ. ಸೊಸೆ ಎಂದರೆ…
-

Young Model Death: 20 ವರ್ಷ ಹಳೆಯ ಪಾಳುಬಿದ್ದ ಕ್ವಾರಿಯಲ್ಲಿ ಫೋಟೋಶೂಟ್! 26 ವರ್ಷದ ಯುವಕನ ದುರಂತ ಅಂತ್ಯ, 30 ಅಡಿ ಆಳದಲ್ಲಿತ್ತು ಮೃತದೇಹ | | ACTPnews
ದಿವ್ಯಾಂಶು ಕೇವಲ ಮಾಡೆಲ್ ಮಾತ್ರವಲ್ಲದೆ, ಡಿಸೈನರ್ ಕಾರ್ತಿಕ್ ಕುಮ್ರಾ ಸ್ಥಾಪಿಸಿದ ಬ್ರ್ಯಾಂಡ್ ಕಾರ್ತಿಕ್ ರಿಸರ್ಚ್ನ ದೆಹಲಿ ರೀಟೆಲ್ ಮಾರಾಟ ಮಳಿಗೆಯನ್ನು ಸಹ ನಿರ್ವಹಿಸುತ್ತಿದ್ದರು. ವರದಿಗಳ ಪ್ರಕಾರ, ದಿವ್ಯಾಂಶು ಬ್ರಾಂಡ್ಗೆ ಸಂಬಂಧಿಸಿದ ಫೋಟೋಶೂಟ್ಗಾಗಿ ಕೇರಳಕ್ಕೆ ಪ್ರಯಾಣ ಬೆಳೆಸಿದ್ದರು. ಪೆರುಂಬವೂರ್ ಬಳಿಯ ಮುದಕುಳದಲ್ಲಿರುವ ನೀರು ತುಂಬಿದ ಕ್ವಾರಿಯಲ್ಲಿ ಈ ಘಟನೆ ನಡೆದಿದೆ. 20 ವರ್ಷಗಳಿಂದ ಪಾಳುಬಿದ್ದಿದ್ದ ಕ್ವಾರಿ ಈ ಕ್ವಾರಿ ಎರಡು ದಶಕಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿತ್ತು. ಸ್ಥಳೀಯವಾಗಿ ಅಪಾಯಕಾರಿ ಸ್ಥಳವೆಂದು ತಿಳಿದುಬಂದಿದೆ. ಅಧಿಕಾರಿಗಳು ಮತ್ತು ಸ್ಥಳೀಯ ಪಂಚಾಯತ್ ಅಧಿಕಾರಿಗಳು…
-

Hotel Fire: ರೆಸ್ಟೋರೆಂಟ್ನಲ್ಲಿ ಭೀಕರ ಅಗ್ನಿ ಅವಘಡ: 21 ಜನ ಬಲಿ, ಹಲವರು ಗಂಭೀರ / Hotel Fire Tragedy: Massive Blaze in Restaurant Leaves 21 Dead, Several Criti | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 1:43 PM IST ದೆಹಲಿಯ ಐಷಾರಾಮಿ ಮಾಲ್ವಿಯಾ ನಗರ ಪ್ರದೇಶದಲ್ಲಿರುವ ಹೋಟೆಲ್ ಫ್ಲೋರಿಸ್ ಸ್ಟೇಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ಬೆಂಕಿ ಅಪಘಾತದಲ್ಲಿ ಇಪ್ಪತ್ತೊಂದು ಜನರು ಜೀವಂತವಾಗಿ ಸುಟ್ಟುಹೋಗಿದ್ದಾರೆ. ಸರಿಸುಮಾರು 37 ಜನರನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. 21 ಜನ ಬಲಿ, ಹಲವರು ಗಂಭೀರ ದೆಹಲಿಯ ಮಾಲವಿಯಾ ನಗರದಲ್ಲಿರುವ ಹೌಜ್ ರಾಣಿ ಪ್ರದೇಶದಲ್ಲಿ ಒಂದು ಭೀಕರ ಬೆಂಕಿ ಅವಘಡ (Fire Accident) ಸಂಭವಿಸಿದೆ.…
-

Cannabis Plants: ಬೆಡ್ರೂಮಲ್ಲಿ ಒಂದಲ್ಲ, ಎರಡಲ್ಲ 70 ಗಾಂಜಾ ಗಿಡ! ಸಿಕ್ಕಿ ಬಿದ್ದಾಗ ಈತ ಹೇಳಿದ ಕಥೆ ಕೇಳಿ! | Haryana Man in Kerala grew 70 cannabis plants | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 10:23 AM IST Cannabis: ರೈಡ್ ಮಾಡಿದ ಪೊಲೀಸರಿಗೆ ಈತನ ಮನೆಯಲ್ಲಿ 70 ಗಾಂಜಾ ಗಿಡ ಸಿಕ್ಕಿದೆ. ಯಾಕೋ ಇದನ್ನು ಬೆಳಸಿದ್ದಿ ಎಂದಾಗ ಚಟ್ನಿ ಮಾಡೋಕೆ ಎಂದಿದ್ದಾನೆ 26ರ ಈ ಯುವಕ. ಪ್ರಾತಿನಿಧಿಕ ಚಿತ್ರ ಕೆಲವೊಮ್ಮೆ ಜನರು ಯಾವ್ಯಾವುದೋ ಕಾರಣಕ್ಕೆ ಏನೇನೋ ಕೆಲಸ ಮಾಡುತ್ತಾರೆ. ಏನೇ ಮಾಡಿದರೂ ಅದು ಕಾನೂನು ಉಲ್ಲಂಘಿಸದಿದ್ದರೆ, ಇತರರಿಗೆ ತೊಂದರೆಯಾಗದಿದ್ದರೆ ಪರವಾಗಿಲ್ಲ ಎನ್ನೋಣ. ಆದರೆ 26 ವರ್ಷದ ಈ ಯಂಗ್ ಮ್ಯಾನೇಜರ್ (Manager) ಮಾಡಿದ ಕೆಲಸ ಏನ್…
-

Illegal Mosque: ಜಪಾನ್ನಲ್ಲಿ ಅಕ್ರಮ ಮಸೀದಿ ನಿರ್ಮಿಸಿದ ಪಾಕಿಸ್ತಾನ! ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂದ ರಾಯಭಾರ ಕಚೇರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 11:29 AM IST ಸೈತಾಮಾ ಪ್ರಾಂತ್ಯದ ಕವಾಗೋದಲ್ಲಿರುವ ಈ ಮಸೀದಿ, ಪರ್ವತ ಅರಣ್ಯ ಭೂಮಿ ಎಂದು ವರ್ಗೀಕರಿಸಲಾದ 4,500 ಚದರ ಮೀಟರ್ ಜಮೀನಿನಲ್ಲಿದೆ. ಈ ಸ್ಥಳವು ನಗರೀಕರಣ ನಿಯಂತ್ರಣ ಪ್ರದೇಶದೊಳಗೆ ಬರುತ್ತದೆ, ಸ್ಥಳೀಯ ಅಧಿಕಾರಿಗಳಿಂದ ವಿಶೇಷ ಅನುಮತಿ ಪಡೆಯದ ಹೊರತು ಯಾವುದೇ ಕಟ್ಟಡದವನ್ನು ಅಕ್ರಮ ಎಂದು ಘೋಷಣೆ ಮಾಡಲಾಗುತ್ತದೆ. News18 ಟೋಕಿಯೋ: ಜಪಾನ್ನಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಿರುವ ಪಾಕಿಸ್ತಾನಕ್ಕೆ ಇದೀಗ ಜಾಗತಿಕವಾಗಿ ಮತ್ತೊಂದು ಮುಜುಗರ ಉಂಟಾಗಿದೆ. ಜಪಾನ್ನಲ್ಲಿರುವ ಪಾಕಿಸ್ತಾನದ ವಲಸೆಗಾರರಿಗೆ, ಕವಾಗೋ…
-

Direct Flights: ಬೆಂಗಳೂರು ಟು ಫುಕೆಟ್ಗೆ ನೇರ ವಿಮಾನಯಾನ ಆರಂಭ, ಸಮಯ ಮತ್ತು ಟಿಕೆಟ್ ದರದ ವಿವರ ಇಲ್ಲಿದೆ ನೋಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 03, 2026 10:24 AM IST ಏರ್ ಇಂಡಿಯಾ ಎಕ್ಸ್ಪ್ರೆಸ್ ಬೆಂಗಳೂರು ಫುಕೆಟ್ ನೇರ ವಿಮಾನ ಆರಂಭ, ವಾರಕ್ಕೆ ನಾಲ್ಕು ಸರ್ವಿಸ್, 3 ಗಂಟೆ 45 ನಿಮಿಷ ಪ್ರಯಾಣ, ಪುಣೆ ವಿಮಾನ I 9806 ರದ್ದು, ಪ್ರಯಾಣಿಕರಿಗೆ ತೊಂದರೆ ಫುಕೆಟ್ಗೆ ಹೋಗಲು ಇನ್ನು ಸುಲಭ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಥೈಲ್ಯಾಂಡ್ನ ಫುಕೆಟ್ಗೆ ಹೋಗಲು ಕಾಯುತ್ತಿದ್ದ ಪ್ರವಾಸಿಗರಿಗೆ (Tourist) ಇದೀಗ ಬಂಪರ್ ಸುದ್ದಿ ಸಿಕ್ಕಿದೆ. ಇತ್ತೀಚೆಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ (Air…
-

Annamalai: ಮರಳಿ ಬರ್ತಾರಾ ‘ಸಿಂಗಂ’? ಒಂದೇ ಒಂದು ಚುನಾವಣೆಯಲ್ಲಿ ಗೆಲುವು ಸಿಗದಿದ್ದರೂ ತಮಿಳುನಾಡಿನಲ್ಲಿ ಭಾರೀ ಇಂಪಾರ್ಟೆಂಟ್ ಅಣ್ಣಾಮಲೈ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸಾಮಾನ್ಯವಾಗಿ, ರಾಜಕೀಯದಲ್ಲಿ ನಾಯಕನ ಬಲವನ್ನು ಅವರ ಸ್ಥಾನಗಳ ಸಂಖ್ಯೆ ಮತ್ತು ಚುನಾವಣಾ ಯಶಸ್ಸಿನಿಂದ ಅಳೆಯಲಾಗುತ್ತದೆ. ಆದಾಗ್ಯೂ, ಅಣ್ಣಾಮಲೈ ಅವರ ಪ್ರಕರಣವು ಸ್ವಲ್ಪ ಭಿನ್ನವಾಗಿದೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ಸೋತರೂ, 2024 ರ ಲೋಕಸಭಾ ಚುನಾವಣೆಯಲ್ಲಿ ಸೋತರೂ, ಮತ್ತು 2026 ರ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸದಿದ್ದರೂ, ಅವರು ಸುದ್ದಿಯಲ್ಲಿದ್ದಾರೆ. ಈಗ, ಅವರ ದೆಹಲಿ ಭೇಟಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಂಭಾವ್ಯ ಭೇಟಿಯು ಊಹಾಪೋಹಗಳಿಗೆ ಮತ್ತಷ್ಟು ಉತ್ತೇಜನ ನೀಡಿದೆ. ಈ ನಡುವೆ ಅವರು ಬಿಜೆಪಿಗೂ…
-

Mango Juice: ಕೊಳೆತ ಮಾವಿನಹಣ್ಣಿಂದ ಜ್ಯೂಸ್! ಪ್ರಸಿದ್ಧ ಜ್ಯೂಸ್ ಸೆಂಟರ್ನಲ್ಲಿತ್ತು 2050 ಕೆಜಿಗೂ ಅಧಿಕ ಹಾಳಾದ ಹಣ್ಣು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 11:28 PM IST Gujarat: ಗುಜರಾತ್ನ ಮೆಹ್ಸಾನಾದ ನುಗರ್ ಗ್ರಾಮದ ಪಾಟೀದಾರ್ ಜ್ಯೂಸ್ ಸೆಂಟರ್ ಮೇಲೆ ಆಹಾರ ಇಲಾಖೆ ದಾಳಿ ನಡೆಸಿ 2025 ಕೆಜಿ ಹುಳು ತಿಂದ ಕೊಳೆತ ಮಾವು ಮತ್ತು 230 ಕೆಜಿ ಸಿದ್ಧ ಮಾವಿನ ರಸವನ್ನು ವಶಪಡಿಸಿಕೊಂಡು ನಾಶಪಡಿಸಿದೆ. ಆಹಾರ ಅಧಿಕಾರಿ ವಿ ಜೆ ಚೌಧರಿ ನೇತೃತ್ವದ ಕಾರ್ಯಾಚರಣೆಯ ಸಂಪೂರ್ಣ ವಿವರ. News18 ಮೆಹ್ಸಾನಾ (ಗುಜರಾತ್): ಬೇಸಿಗೆ ಬಂದ್ರೆ ಸಾಕು, ಮಾವಿನ ಹಣ್ಣಿನ ಜ್ಯೂಸ್ (Mango Juice) ಕುಡಿಯದವರೇ…
-

Bihar: ಯುವಕನಾಗಿದ್ದಾಗ ಕೇಸ್, ವೃದ್ಧನಾದಾಗ ಶಿಕ್ಷೆ! 34 ವರ್ಷದ ನಂತರ ತೀರ್ಪು, ಕೋರ್ಟ್ಗೆ ಬಂದ 84 ವರ್ಷದ ವೃದ್ಧ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 10:27 PM IST Bihar: 34 ವರ್ಷ. ಅಂದ್ರೆ ಒಬ್ಬ ಮಗು ಹುಟ್ಟಿ ಮದುವೆ ಆಗಿ ಮಕ್ಕಳಿಗೆ ಮದುವೆ ಮಾಡೋಷ್ಟು ಸಮಯ. ಆದ್ರೆ, ಬಿಹಾರದ ವೈಶಾಲಿ ಜಿಲ್ಲಾ ನ್ಯಾಯಾಲಯ ಈಗ ಅಷ್ಟೇ ಹಳೆಯದಾದ ಕ್ರಿಮಿನಲ್ ಕೇಸ್ಗೆ ತೀರ್ಪು ಕೊಟ್ಟಿದೆ. ಈ ಮೂಲಕ 1992ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಈಗ 84 ವರ್ಷ ತುಂಬಿರುವ ವೃದ್ಧನನ್ನ ದೋಷಿ ಎಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಿದೆ. ದೀಪ್ ರಾಯ್ ವೈಶಾಲಿ (ಬಿಹಾರ): 34 ವರ್ಷ. ಅಂದ್ರೆ…
Latest News
Search the Archives
Access over the years of investigative journalism and breaking reports
You May Have Missed












