Tag: People
-

ಯಶಸ್ವಿ ವ್ಯಕ್ತಿಗಳ ಸಕ್ಸಸ್ ಸೂತ್ರ ಸಂಜೆಯ ಈ ಅಭ್ಯಾಸಗಳು! | Best Evening Habits for Successful People | ಲೈಫ್ಸ್ಟೈಲ್ | ACTPnews
Last Updated:Dec 02, 2024 2:58 PM IST ಪ್ರತಿದಿನ ಕೆಲ ಬ್ಯುಸಿ ಶೆಡ್ಯೂಲ್ನಿಂದ ಮನುಷ್ಯ ಇವೆರಡನ್ನು ಸಾಧಿಸುವಲ್ಲಿ ವಂಚಿತರಾಗುತ್ತಿದ್ದಾರೆ. ಆದರೆ ಒಬ್ಬ ವ್ಯಕ್ತಿ ಸಂಜೆ ಹೊತ್ತಾದರೂ ಕೆಲ ಅಭ್ಯಾಸಗಳನ್ನು ಅನುಸರಿಸಿದರೆ ನೆಮ್ಮದಿ ಜೊತೆಗೆ ಮರುದಿನ ಕೂಡ ಉತ್ಸಾಹದಿಂದ ಇರಬಹುದು. ಅಲ್ಲದೇ ಸುಖ ಮತ್ತು ಶಾಂತಿ ಯಾವ ವ್ಯಕ್ತಿಗಿರುತ್ತದೆಯೋ ಆತ ಜೀವನದಲ್ಲಿ ಯಶಸ್ವಿ ಆಗುತ್ತಾನೆ. News18 ಜೀವನದಲ್ಲಿ ಸಂತೋಷ ಮತ್ತು ಯಶಸ್ಸು ಸಿಗುವುದು ಅಷ್ಟೊಂದು ಸುಲಭವಾದ ಮಾತಲ್ಲ, ಸಂತೋಷ ಎಂಬುದು ನಮ್ಮ ಮನಸ್ಸಿಗೆ ಸಂಬಂಧಿಸಿದ್ದು ಅಂತ ಹೇಳಿದರೆ,…
-

Weird Food Habits: ಇಲ್ಲಿನ ಜನ ಹಾಲಿನೊಂದಿಗೆ ರಕ್ತ ಬೆರೆಸಿ ಕುಡಿಯುತ್ತಾರೆ! ಸತ್ತ ದೇಹವನ್ನೂ ಹೂಳದ ವಿಚಿತ್ರ ಸಂಪ್ರದಾಯ ಇಲ್ಲಿದೆ! | These people drink blood mixed with milk! | | ACTPnews
ಮಸಾಯಿ ಬುಡಕಟ್ಟಿನ ಜೀವನವು ಹೆಚ್ಚಾಗಿ ಪ್ರಾಣಿಗಳ ಮೇಲೆ ಅವಲಂಬಿತವಾಗಿದೆ. ನೂರಾರು ಹಸುಗಳನ್ನು ಸಾಕುತ್ತಾರೆ. ಮಸಾಯಿ ಬುಡಕಟ್ಟಿನ ಸಾಂಪ್ರದಾಯಿಕ ಆಹಾರವು ಆರು ಮೂಲಭೂತ ವಸ್ತುಗಳನ್ನು ಒಳಗೊಂಡಿದೆ – ಮಾಂಸ, ರಕ್ತ, ಹಾಲು, ಕೊಬ್ಬು, ಜೇನುತುಪ್ಪ ಮತ್ತು ಮರದ ತೊಗಟೆ. ಅವರು ತಾಜಾ ಹಾಲನ್ನು ಕುಡಿಯುತ್ತಾರೆ ಮತ್ತು ಕೆಲವೊಮ್ಮೆ ದನಗಳ ತಾಜಾ ರಕ್ತವನ್ನು ಸೇರಿಸುತ್ತಾರೆ. ಧಾರ್ಮಿಕ ಆಚರಣೆಗಳಲ್ಲಿ ಸಾಮಾನ್ಯವಾಗಿ ಹಾಲಿನೊಂದಿಗೆ ರಕ್ತವನ್ನು ಬೆರೆಸಲಾಗುತ್ತದೆ. ಮಸಾಯಿ ಜನರು ಅನಾರೋಗ್ಯದ ಸಂದರ್ಭದಲ್ಲಿಯೂ ಇದನ್ನು ಕುಡಿಯುತ್ತಾರೆ. ಈ ಜನರು ರಕ್ತವನ್ನು ಹೊರತೆಗೆಯಲು ದನಗಳ ಕಂಠನಾಳವನ್ನು…
-

Ramayana: ರಾಮಾಯಣ ಸಿನಿಮಾಗಾಗಿ ಕೆಲಸ ಮಾಡ್ತಿರೋರು ಎಷ್ಟು ಮಂದಿ ಗೊತ್ತಾ? ಬಾಹುಬಲಿ ದಾಖಲೆ ಉಡೀಸ್, ಭಾರತದಲ್ಲಿ ಇದೇ ಮೊದಲು | 10 Thousand people working for Ramayana | | ACTPnews
Last Updated:May 21, 2026 9:55 AM IST Ramayana Movie: ರಾಮಾಯಣ ಸಿನಿಮಾ ಇದೀಗ ದೊಡ್ಡ ದಾಖಲೆ ಮಾಡುತ್ತಿದೆ. ಭಾರತದಲ್ಲಿ ಇದುವರೆಗೆ ಯಾವ ಸಿನಿಮಾ ಕೂಡಾ ಮಾಡದ ದಾಖಲೆ ಮಾಡುತ್ತಿದ್ದು ಬಾಹುಬಲಿ ದಾಖಲೆಯೂ ಉಡೀಸ್ ಆಗಿದೆ. ರಾಮಾಯಣ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು DNEG ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಬಹುದೊಡ್ಡ ಸಿನಿಮಾ ಬಾರುತ್ತಿದೆ. ರಾಮಾಯಣವನ್ನು ಎರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ತರಲಾಗುತ್ತಿದ್ದು, ವರ್ಲ್ಡ್ ಸಿನಿಮ್ಯಾಟಿಕ್ ವಂಡರ್ ಆಗಿ ಕಲ್ಪಿಸಲಾಗಿದೆ. ಇದು ಭಾರತೀಯ ಸಿನಿಮಾಗಳ…
-

Health Tips: ಕಾಲು ತುಂಬಾ ನೋಯುತ್ತಿದ್ಯಾ? ಹುಷಾರ್, ಇದು ಹಾರ್ಟ್ ಪ್ರಾಬ್ಲಮ್ ಲಕ್ಷಣವೂ ಆಗಿರಬಹುದು! ಯಾವುದಕ್ಕೂ ಆಸ್ಪತ್ರೆಗೆ ಹೋಗಿ | 76 million people in UK suffer from heart disease report | ಲೈಫ್ಸ್ಟೈಲ್ | ACTPnews
ಆದರೆ ಹೃದ್ರೋಗದ ಚಿಹ್ನೆಗಳು ಮತ್ತು ಲಕ್ಷಣಗಳ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಆದರೆ ಈ ಕುರಿತು ಲಾಯ್ಡ್ಸ್ ಫಾರ್ಮಸಿ ಆನ್ಲೈನ್ನ ಡಾ. ಭವಿನಿ ಶಾ ವಿವರವಾಗಿ ವಿವರಿಸಿದ್ದಾರೆ ಮತ್ತು ನಿಮ್ಮ ಅಪಾಯವನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ಪ್ರಾಯೋಗಿಕ ಹಂತಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ಈ ಕುರಿತು ಮಾಹಿತಿ. ಎದೆ ನೋವು ಹೃದಯ ಕಾಯಿಲೆಯ ಸಾಮಾನ್ಯ ಲಕ್ಷಣವಾಗಿದೆ. ಎದೆ ನೋವು, ಒತ್ತಡ, ಬಿಗಿತ, ಹಿಸುಕುವಿಕೆ ಅಥವಾ ಭಾರವಾದಂತೆ ಭಾಸವಾದರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು ಎಂದು ಭವಿನಿ…
-

ಒಬ್ಬರಲ್ಲ ಇಬ್ಬರಲ್ಲ, 5 ಮಂದಿಯನ್ನು ಕೊಂದು ಪೊಲೀಸರಿಗೆ ಶರಣಾದ ರಾಕ್ಷಸ! ತಾಯಿ ಗಂಭೀರ!/Not One, Not Two – The Demon Who Killed 5 People and Surrendered! Mother in Critical Condition | | ACTPnews
Last Updated:Feb 25, 2025 11:40 AM IST ಕೇರಳದ ತಿರುವನಂತಪುರಂನಲ್ಲಿ ಮೂರು ಪ್ರತ್ಯೇಕ ಸ್ಥಳಗಳಲ್ಲಿ 23 ವರ್ಷದ ವ್ಯಕ್ತಿಯೊಬ್ಬ ತನ್ನ ಕುಟುಂಬದ ಐದು ಸದಸ್ಯರನ್ನ ಕೊಂದಿದ್ದಾನೆ. ತನ್ನ ಸಹೋದರ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಗೆಳತಿ ಸೇರಿದಂತೆ ತನ್ನ ಕುಟುಂಬದವರನ್ನ ಕೊಂದು ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಅಫಾನ್, ಕೊಲೆ ಆರೋಪಿ Kerala: ತಿರುವನಂತಪುರಂ (Thiruvananthapuram) ಜಿಲ್ಲೆಯ ಮೂರು ಹಳ್ಳಿಗಳಲ್ಲಿ 23 ವರ್ಷದ ವ್ಯಕ್ತಿ ಅಫಾನ್ (Afan) ಎಂಬಾತ ಕುಟುಂಬ ಸದಸ್ಯರಾದ ಐದು ಜನರನ್ನ…
Latest News
Search the Archives
Access over the years of investigative journalism and breaking reports
You May Have Missed












