Tag: kollywood
-

Vijay- Sangeetha: ಜೂನ್ 15ಕ್ಕೆ ವಿಜಯ್ ಭವಿಷ್ಯ ನಿರ್ಧಾರ! ಏನಾಗುತ್ತೆ ದಳಪತಿ ದಾಂಪತ್ಯ ಜೀವನ? | | ACTPnews
Last Updated:Jun 13, 2026 8:17 PM IST ವಿಜಯ್ – ಸಂಗೀತ ವಿಚ್ಛೇದನ ಪ್ರಕರಣ ಅಂತಿಮ ಹಂತ ತಲುಪಿದೆ ಎನ್ನಲಾಗುತ್ತಿದ್ದು, ಜೂನ್ 15ರಂದು ನಡೆಯಲಿರುವ ನ್ಯಾಯಾಲಯದ ವಿಚಾರಣೆಯತ್ತ ಎಲ್ಲರ ಗಮನ ನಿಂತಿದೆ. ವಿಜಯ್ ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಹಾಗೂ ತಮಿಳುನಾಡಿನ ಸಿಎಂ ವಿಜಯ್ (CM Vijay) ರಾಜಕೀಯ ಜೀವನ ಎಷ್ಟು ಯಶಸ್ವಿಯಾಗಿ ಸಾಗುತ್ತಿದೆಯೋ ಅವರ ವೈಯಕ್ತಿಕ ಜೀವನ ಅಷ್ಟೇ ಚರ್ಚೆಗೆ ಕಾರಣವಾಗಿವೆ. ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಹಾಗೂ ಪತ್ನಿ ಸಂಗೀತಾ (Sangeeta Swarnalingam) ಅವರ…
-

Batwara: ಧುರಂಧರ್ ಇಷ್ಟವಾಯ್ತಾ? ಶೀಘ್ರದಲ್ಲೇ ರಿಲೀಸ್ ಆಗಲಿದೆ ದೇಶಕ್ಕೆ ಸಂಬಂಧಿಸಿದ ಇನ್ನೊಂದು ಸಿನಿಮಾ | Sunny deol s Batwara movie release date announced know here | | ACTPnews
Last Updated:Jun 10, 2026 11:18 AM IST Movies: ಧುರಂಧರ್ ಸಿನಿಮಾ ಇಷ್ಟವಾಯ್ತಾ? ಹಾಗಾದರೆ ಈ ಸಿನಿಮಾನೂ ಇಷ್ಟವಾಗಬಹುದು. ಶೀಘ್ರವೇ ಈ ಸಿನಿಮಾ ಥಿಯೇಟರ್ಗೆ ಬರಲಿದೆ. ಬಟ್ವಾರಾ ನಟ ಸನ್ನಿ ಡಿಯೋಲ್ (Sunny Deol) ಅವರ ಮುಂದಿನ ಚಿತ್ರದ ಹೆಸರನ್ನು ಅಧಿಕೃತವಾಗಿ ಬದಲಾವಣೆ ಮಾಡಲಾಗಿದೆ. ಸಿನಿಮಾ ಹೆಸರು (Movie Name) ಬದಲಾಗುತ್ತದೆ ಎನ್ನುವ ತಿಂಗಳುಗಳ ಹಿಂದಿನ ಊಹಾಪೋಹಗಳ ನಂತರ, ನಟ ಮಂಗಳವಾರ ಇನ್ಸ್ಟಾಗ್ರಾಮ್ನಲ್ಲಿ ಈ ವಿಷಯವನ್ನು ಘೋಷಿಸಿದರು. ಅವರು ನಿರ್ದೇಶಕ ರಾಜ್ಕುಮಾರ್ ಸಂತೋಷಿ ಅವರೊಂದಿಗಿನ ಚಿತ್ರದ…
-

Bharathiraja: ಪ್ರಖ್ಯಾತ ನಿರ್ದೇಶಕ ಸಾವಿಗೆ ಅಸಲಿ ಕಾರಣವೇನು? ಆ ದುರಂತದಿಂದ ಕುಗ್ಗಿದ್ದ ಭಾರತಿರಾಜ | | ACTPnews
Last Updated:Jun 10, 2026 2:38 PM IST ಈ ವೈಯಕ್ತಿಕ ದುರಂತ ಅವರಿಗೆ ತೀವ್ರ ಮಾನಸಿಕ ಒತ್ತಡವನ್ನು ತಂದೊಡ್ಡಿತು. ಈ ದುಃಖದಲ್ಲೇ ದಿನದೂಡುತ್ತಿದ್ದ ಇವರ ನಿಶ್ಶಕ್ತ ದೇಹಕ್ಕೆ ಉಸಿರಾಟದ ಸಮಸ್ಯೆ ಎದುರಾದಾಗ ಚೇತರಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರ ಆಪ್ತ ವಲಯದವರು ತಿಳಿಸಿದ್ದಾರೆ. ಭಾರತಿರಾಜ (ಸಂಗ್ರಹ ಚಿತ್ರ) ತಮಿಳು ಚಿತ್ರರಂಗದ (Tamil Movies) ದೈತ್ಯ ಪ್ರತಿಭೆ, ಭಾರತೀಯ ಸಿನಿಮಾದ ಖ್ಯಾತ (Indian Cinema) ನಿರ್ದೇಶಕ ಮತ್ತು ನಟ ಭಾರತಿರಾಜ ಅವರು ಜೂನ್ 10 ರಂದು ನಿಧನರಾಗಿದ್ದು, ಅವರಿಗೆ…
-

Vijayalakshmi Darshan: ಧನ್ವೀರ್- ವಿಜಯಲಕ್ಷ್ಮಿ ವಿಡಿಯೋ ಶೇರ್ ಮಾಡಿ ಬ್ಯಾಡ್ ಕಮೆಂಟ್! ರೊಚ್ಚಿಗೆದ್ದ ದರ್ಶನ್ ಪತ್ನಿ ಮಾಡಿದ್ದೇನು? | | ACTPnews
Last Updated:Jun 10, 2026 3:02 PM IST ದರ್ಶನ್ ಪತ್ನಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅಶ್ಲೀಲ ಕಮೆಂಟ್ ಮಾಡಿದ್ದು, ಪೋಸ್ಟ್ಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ವಿಜಯಲಕ್ಷ್ಮಿ ಹಾಗೂ ಧನ್ವೀರ್ ವಿಡಿಯೋ ಪೋಸ್ಟ್ ಮಾಡಿದ ಕಿಡಿಗೇಡಿಗಳು ಬ್ಯಾಡ್ ಪೋಸ್ಟ್ ಶೇರ್ ಮಾಡ್ತಿದ್ದಾರೆ. News18 ಬೆಂಗಳೂರು (ಜೂ.10): ಕೊಲೆ ಆರೋಪಿಯಾಗಿ ದರ್ಶನ್ (Darshan) ಜೈಲು ಸೇರಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಕೆಲ ಕಿಡಿಗೇಡಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರನ್ನ ಟಾರ್ಗೆಟ್ ಮಾಡಿದ್ದಾರೆ. ವಿಜಯಲಕ್ಷ್ಮಿ ಕುರಿತು ಅವಹೇಳನಕಾರಿ…
-

Renukaswamy Case: ರೇಣುಕಾಸ್ವಾಮಿ ಕೇಸ್ನ ಐವರು ಆರೋಪಿಗಳಿಗೆ ಬಿಗ್ ರಿಲೀಫ್! ಪ್ರಾಸಿಕ್ಯೂಷನ್ಗೆ ಹಿನ್ನಡೆ | | ACTPnews
Last Updated:Jun 10, 2026 3:41 PM IST Renukaswamy Case: ರೇಣುಕಾಸ್ವಾಮಿ ಕೇಸ್ಗೆ ಸಂಬಂಧಿಸಿದಂತೆ ಐವರ ಜಾಮೀನು ರದ್ದು ಮಾಡುವಂತೆ ಅರ್ಜಿ ಸಲ್ಲಿಸಿದ್ದ ಪ್ರಾಸಿಕ್ಯೂಷನ್ಗೆ ಹಿನ್ನಡೆಯಾಗಿದೆ. ರೇಣುಕಾಸ್ವಾಮಿ ಕೇಸ್ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ (Darshan) ಸಹಚರರಿಗೆ ಜೈಲುವಾಸ ಫಿಕ್ಸ್ ಆಗುತ್ತಾ ಎನ್ನುವ ಸಂದೇಹವಿತ್ತು. ಐವರು ಆರೋಪಿಗಳು ಜಾಮೀನು (Bail) ರದ್ದು ಕೋರಿದ್ದ ಅರ್ಜಿಯ ಆದೇಶ ಇಂದು ಮಧ್ಯಾಹ್ನ 2:30 ಕ್ಕೆ ಪ್ರಕಟವಾಗಿದೆ. ಹೈಕೋರ್ಟ್ (Highcourt) ವಿಭಾಗೀಯ ಪೀಠ ಆದೇಶ ಪ್ರಕಟಿಸಿದೆ.…
-

Darshan: ರೇಣುಕಾಸ್ವಾಮಿ ಕೇಸ್ನಲ್ಲಿ ದರ್ಶನ್ ಅವಸರಪಟ್ಟು ಆ ಕೆಲಸ ಮಾಡಿದ್ರಾ? ವಕೀಲ ರಂಗನಾಥ್ ರೆಡ್ಡಿ ಹೇಳಿದ್ದೇನು? | | ACTPnews
Last Updated:Jun 10, 2026 4:38 PM IST ತೀರ್ಪಿನ ಬಳಿಕ ನ್ಯೂಸ್ 18 ಜೊತೆ ಮಾತನಾಡಿದ ಹಿರಿಯ ವಕೀಲ ರಂಗನಾಥ್ ರೆಡ್ಡಿ, ಈ ಆದೇಶವು ದರ್ಶನ್ ಹೊರತುಪಡಿಸಿ ಉಳಿದ ಆರೋಪಿಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಮಹತ್ವದ ತೀರ್ಪು ಇದೀಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಐವರು ಪ್ರಮುಖ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ…
-

Actress: ಮುರಿದು ಬಿತ್ತಾ ‘ಗಂಗೆ ಬಾರೆ ತುಂಗೆ ಬಾರೆ’ ನಟಿ ನಿಶ್ಚಿತಾರ್ಥ? ಕನ್ನಡ ನಟಿಯ ಬಾಳಲ್ಲಿ ಆಗಿದ್ದೇನು? | | ACTPnews
Last Updated:Jun 13, 2026 4:51 PM IST ನಟಿ ಸುನೈನಾ ಕಳೆದ ಎರಡು ವರ್ಷಗಳ ಹಿಂದೆ, ದುಬೈನಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹಾಗೂ ಯೂಟ್ಯೂಬರ್ ಖಾಲಿದ್ ಅಲ್ ಅಮೇರಿ ಅವರೊಂದಿಗೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು, ಆದ್ರೆ ಇದೀಗ ಆ ನಿಶ್ಚಿತಾರ್ಥ ಮುರಿದು ಬಿದ್ದ ಬಗ್ಗೆ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮುರಿದು ಬಿತ್ತಾ ‘ಗಂಗೆ ಬಾರೆ ತುಂಗೆ ಬಾರೆ’ ನಟಿ ನಿಶ್ಚಿತಾರ್ಥ?…
-

Ajith Kumar: ಅಭಿಮಾನಿಗಳಿಗೆ ವಿಡಿಯೋ ಕಾಲ್ ಮಾಡಿದ ನಟ ಅಜಿತ್! ಹೇಳಿದ್ದೇನು ಗೊತ್ತಾ? | | ACTPnews
Last Updated:Jun 10, 2026 4:51 PM IST ಸದ್ಯ ತಮ್ಮ ರೇಸಿಂಗ್ ವೃತ್ತಿಜೀವನದಲ್ಲಿ ಬ್ಯುಸಿಯಾಗಿರುವ ನಟ ಅಜಿತ್ ಕುಮಾರ್, ತಮ್ಮ ಸ್ನೇಹಿತರೊಬ್ಬರ ಮಕ್ಕಳ ಜೊತೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದಾರೆ. ನಟ ಅಜಿತ್ ಕುಮಾರ್ ತಮ್ಮ ಸರಳತೆ ಮತ್ತು ಅಭಿಮಾನಿಗಳ ಮೇಲಿನ ಪ್ರೀತಿಯಿಂದಲೇ ವಿಶೇಷ ಸ್ಥಾನ ಪಡೆದಿರುವ ತಮಿಳು ಚಿತ್ರರಂಗದ ಖ್ಯಾತ (Ajith Kumar) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದ್ಯ ಅವರು ತಮ್ಮ ರೇಸಿಂಗ್ ವೃತ್ತಿಜೀವನದತ್ತ ಹೆಚ್ಚಿನ ಗಮನ ಹರಿಸಿರುವುದರಿಂದ, ಅವರ ಮುಂದಿನ ಸಿನಿಮಾ ಘೋಷಣೆಯ ಬಗ್ಗೆ ಅಭಿಮಾನಿಗಳು…
-

Vijay- Sangeetha: ಮೂಕಾಂಬಿಕೆ ದರ್ಶನದ ಬಳಿಕ ಮನಸ್ಸು ಬದಲಿಸಿದ್ರಾ ಸಿಎಂ ವಿಜಯ್? ಪತ್ನಿ ಸಂಗೀತಾ ಜೊತೆ ಸಂಧಾನ? | | ACTPnews
Last Updated:Jun 13, 2026 3:10 PM IST ಜೂನ್ 22 ರಂದು ವಿಜಯ್ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಈ ವಿಶೇಷ ದಿನದಂದು ದಂಪತಿಗಳು ಒಟ್ಟಾಗಿ ಕಾಣಿಸಿಕೊಳ್ಳಬಹುದು ಅಥವಾ ತಮ್ಮ ಸಂಬಂಧದ ಬಗ್ಗೆ ಮಹತ್ವದ ಘೋಷಣೆ ಮಾಡಬಹುದು ಎಂಬ ಊಹಾಪೋಹಗಳು ಅಭಿಮಾನಿಗಳ ವಲಯದಲ್ಲಿ ಹರಿದಾಡುತ್ತಿವೆ. ಸಿಎಂ ವಿಜಯ್? ತಮಿಳು ಚಿತ್ರರಂಗದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಅತೀ ಹೆಚ್ಚು ಚರ್ಚೆಯಾಗುತ್ತಿರುವ ವಿಷ್ಯಯಗಳಲ್ಲಿ ನಟ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ (Vijay) ಮತ್ತು ಅವರ…
Latest News
Search the Archives
Access over the years of investigative journalism and breaking reports
You May Have Missed













