Tag: international news

  • ಲಡಾಖ್ ಗಡಿಬಿಕ್ಕಟ್ಟು: ಶಾಂತಿಯುತ ಪರಿಹಾರಕ್ಕೆ ಭಾರತ, ಚೀನಾ ಸೇನಾಧಿಕಾರಿಗಳ ನಿರ್ಧಾರ | | ACTPnews

    ಲಡಾಖ್ ಗಡಿಬಿಕ್ಕಟ್ಟು: ಶಾಂತಿಯುತ ಪರಿಹಾರಕ್ಕೆ ಭಾರತ, ಚೀನಾ ಸೇನಾಧಿಕಾರಿಗಳ ನಿರ್ಧಾರ | | ACTPnews

    Last Updated:Jun 07, 2020 4:42 PM IST ಎರಡೂ ಕಡೆಯವರು ಒಂದು ಪರಿಹಾರ ಕಂಡುಕೊಳ್ಳುವವರೆಗೂ ಸೇನಾ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳನ್ನ ಮುಂದುವರಿಸುತ್ತಾರೆ ಎಂದೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ನವದೆಹಲಿ(ಜೂನ್ 07): ತಿಂಗಳ ಕಾಲ ಭಾರತ ಮತ್ತು ಚೀನಾ ಮಧ್ಯೆ ಯುದ್ಧದ ಕಾರ್ಮೋಡದ ಸೂಚನೆಗಳನ್ನು ನೀಡುತ್ತಿರುವ ಲಡಾಖ್ ಗಡಿಬಿಕ್ಕಟ್ಟು ಶೀಘ್ರವೇ ಪರಿಹಾರವಾಗುವ ಸಾಧ್ಯತೆ ಕಾಣುತ್ತಿದೆ. ನಿನ್ನೆಯಿಂದಲೇ ಎರಡೂ ದೇಶಗಳ ಉನ್ನತ ಮಟ್ಟದ ಮಿಲಿಟರಿ ಮಾತುಕತೆಗಳು ಫಲಪ್ರದವಾಗುವ ನಿರೀಕ್ಷೆ ಇದೆ. ದ್ವಿಪಕ್ಷೀಯ ಒಪ್ಪಂದದನ್ವಯ ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ…

    Continue Reading

  • ಚೀನಾ ಗಡಿಭಾಗದಲ್ಲಿ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ: ಸೇನಾ ಮುಖ್ಯಸ್ಥರ ಸ್ಪಷ್ಟನೆ | | ACTPnews

    ಚೀನಾ ಗಡಿಭಾಗದಲ್ಲಿ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ: ಸೇನಾ ಮುಖ್ಯಸ್ಥರ ಸ್ಪಷ್ಟನೆ | | ACTPnews

    Last Updated:Jun 13, 2020 4:13 PM IST ಐಎಂಎಯಲ್ಲಿ ಅತ್ಯುಚ್ಚ ಮಿಲಿಟರಿ ತರಬೇತಿ ಪಡೆದ ಜೆಂಟಲ್​ಮನ್ ಕೆಡೆಟ್​ಗಳ ಪೆರೇಡ್ ನಡೆಯಿತು. ನಿನ್ನೆಯವರೆಗೂ ಇವರು ನಿಮ್ಮ ಮಕ್ಕಳು. ನಾಳೆಯಿಂದ ಇವರು ನಮ್ಮವರು ಎಂದು ಸೇನಾ ಮುಖ್ಯಸ್ಥರು ಈ ಕೆಡೆಟ್​ಗಳ ಪಾಲಕರಿಗೆ ಸಂದೇಶ ರವಾನಿಸಿದ್ಧಾರೆ. ನವದೆಹಲಿ(ಜೂನ್13): ಭಾರತ ಮತ್ತು ಚೀನಾ ನಡುವಿನ ಗಡಿಬಿಕ್ಕಟ್ಟು ಒಂದು ತಹಬದಿಗೆ ಬರುತ್ತಿದೆ. ಎರಡೂ ದೇಶಗಳು ವಿವಿಧ ಹಂತಗಳಲ್ಲಿ ಮಾತುಕತೆಗಳನ್ನ ನಡೆಸುತ್ತಿವೆ. ಪರಿಸ್ಥಿತಿ ಶಾಂತವಾಗಿದೆ ಎಂದು ಸೇನಾ ಮುಖ್ಯಸ್ಥ (ಸಿಎಎಸ್) ಎಂಎಂ ನರವಣೆ ಸ್ಪಷ್ಟಪಡಿಸಿದ್ದಾರೆ.…

    Continue Reading

  • ಗಾಲ್ವನ್ ಕಣಿವೆಯ ಘಟನೆ ಕಳವಳಕಾರಿ; ಪ್ರಧಾನಿ, ರಕ್ಷಣಾ ಸಚಿವರು ಸ್ಪಷ್ಟನೆ ನೀಡಲಿ: ದೇವೇಗೌಡ | | ACTPnews

    ಗಾಲ್ವನ್ ಕಣಿವೆಯ ಘಟನೆ ಕಳವಳಕಾರಿ; ಪ್ರಧಾನಿ, ರಕ್ಷಣಾ ಸಚಿವರು ಸ್ಪಷ್ಟನೆ ನೀಡಲಿ: ದೇವೇಗೌಡ | | ACTPnews

    Last Updated:Jun 16, 2020 3:46 PM IST ಪರಿಸ್ಥಿತಿ ತಿಳಿಗೊಳಿಸುವ ಪ್ರಕ್ರಿಯೆಯಲ್ಲಿ ನಮ್ಮ ಸೈನಿಕರ ಜೀವ ಯಾಕೆ ಹೋಗುವಂತಾಯಿತು? ರಾಷ್ಟ್ರದ ಹಿತಾಸಕ್ತಿಯಿಂದ ಪ್ರಧಾನಿ ಮತ್ತು ರಕ್ಷಣಾ ಮಂತ್ರಿಗಳು ಚೀನಾದೊಂದಿಗೆ ಗಡಿ ವಿವಾದದ ಬಗ್ಗೆ ಸ್ಪಷ್ಟ ಚಿತ್ರಣವನ್ನು ದೇಶದ ಮುಂದಿಡಲಿ ಎಂದು ಗೌಡರು ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ. ಬೆಂಗಳೂರು(ಜೂನ್ 16): ಲಡಾಖ್ ಗಡಿಭಾಗದ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಸಂಘರ್ಷ ನಡೆದು ಹಲವು ಜೀವ ಬಲಿಗಳಾಗಿವೆ. ಚೀನಾ ಪದೇ ಪದೇ ತಂಟೆತನ ತೋರುತ್ತಲೇ…

    Continue Reading

  • ನಾವು ದುರ್ಬಲಗೊಂಡಷ್ಟೂ ಚೀನಾ ಆಕ್ರಮಣಕಾರಿ: ತಿರುಗೇಟು ನೀಡುವ ಕಾಲ ಬಂದಿದೆ: ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ | | ACTPnews

    ನಾವು ದುರ್ಬಲಗೊಂಡಷ್ಟೂ ಚೀನಾ ಆಕ್ರಮಣಕಾರಿ: ತಿರುಗೇಟು ನೀಡುವ ಕಾಲ ಬಂದಿದೆ: ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ | | ACTPnews

    Last Updated:Jun 16, 2020 4:21 PM IST ಭಾರತೀಯ ಸೈನಿಕರು ಅಧರ್ಮ ಯುದ್ಧ ಎದುರಿಸುತ್ತಿದ್ಧಾರೆ. ಗಡಿ ಭಾಗವನ್ನು ರಕ್ಷಿಸಿಕೊಳ್ಳುವ ಕೆಲಸದಲ್ಲಿ ನಮ್ಮ ಸೈನಿಕರು ಆಗಾಗ್ಗೆ ಜೀವ ಕಳೆದುಕೊಳ್ಳುತ್ತಿದ್ಧಾರೆ ಎಂದು ಮಾಜಿ ಸೇನಾಧಿಕಾರಿಯೂ ಆದ ಪಂಜಾಬ್ ಸಿಎಂ ಬೇಸರ ವ್ಯಕ್ತಪಡಿಸಿದ್ಧಾರೆ. ನವದೆಹಲಿ(ಜೂನ್ 16): ಲಡಾಖ್ ಗಡಿಭಾಗದಲ್ಲಿ ಭಾರತೀಯ ಸೇನೆಯ ಮೇಲೆ ಗುಂಡಿನ ದಾಳಿ ನಡೆಸಿ ಮೂವರನ್ನು ಬಲಿ ಪಡೆದ ಚೀನೀ ಸೈನಿಕರ ಕೃತ್ಯವನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಬಲವಾಗಿ ಖಂಡಿಸಿದ್ದಾರೆ. ಗಾಲ್ವನ್ ಕಣಿವೆಯಲ್ಲಿ ನಡೆಯುತ್ತಿರುವ…

    Continue Reading

  • India China Border Violence: ಲಡಾಖ್ ಗಡಿ ಸಂಘರ್ಷ; ಗಾಲ್ವಾನ್ ಕಣಿವೆಯ ದಾಳಿ ಬಗ್ಗೆ ಚೀನಾ ಮಾಧ್ಯಮಗಳು ಹೇಳಿದ್ದೇನು? | | ACTPnews

    India China Border Violence: ಲಡಾಖ್ ಗಡಿ ಸಂಘರ್ಷ; ಗಾಲ್ವಾನ್ ಕಣಿವೆಯ ದಾಳಿ ಬಗ್ಗೆ ಚೀನಾ ಮಾಧ್ಯಮಗಳು ಹೇಳಿದ್ದೇನು? | | ACTPnews

    Last Updated:Jun 17, 2020 8:47 AM IST India China Rift: ಗಾಲ್ವಾನ್ ಕಣಿವೆ ಪ್ರದೇಶದ ಸಂಪೂರ್ಣ ಹಕ್ಕು ಚೀನಾ ದೇಶಕ್ಕೆ ಮಾತ್ರ ಇದೆ. ಭಾರತೀಯ ಸೇನೆಯೇ ಗಡಿ ಒಪ್ಪಂದವನ್ನು ಉಲ್ಲಂಘಿಸಿ, ಎಲ್​ಎಸಿ ಒಳಗೆ ನುಸುಳಿತ್ತು. ಹೀಗಾಗಿ, ಅವರಿಗೆ ತಕ್ಕ ಪಾಠ ಕಲಿಸಲು ದಾಳಿ ನಡೆಸಲಾಯಿತು ಎಂದು ಚೀನಾ ಪತ್ರಿಕೆಗಳು ವರದಿ ಮಾಡಿವೆ. ನವದೆಹಲಿ (ಜೂ. 17): ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ಲಡಾಖ್​ನಲ್ಲಿರುವ ಭಾರತ-ಚೀನಾ ಗಡಿಯಲ್ಲಿ ಚೀನೀ ಸೈನಿಕರು ತಗಾದೆ ತೆಗೆದಿದ್ದರು. ಮಂಗಳವಾರ ಲಡಾಖ್…

    Continue Reading

  • ಗಾಲ್ವಾನ್ ಕಣಿವೆಯಲ್ಲಿ ಪರಿಸ್ಥಿತಿ ಉದ್ವಿಘ್ನ: ಭಾರತ-ಚೀನಾ ಗಡಿಯಲ್ಲಿ ರೈಲು ಸಂಚಾರ ರದ್ದು | | ACTPnews

    ಗಾಲ್ವಾನ್ ಕಣಿವೆಯಲ್ಲಿ ಪರಿಸ್ಥಿತಿ ಉದ್ವಿಘ್ನ: ಭಾರತ-ಚೀನಾ ಗಡಿಯಲ್ಲಿ ರೈಲು ಸಂಚಾರ ರದ್ದು | | ACTPnews

    Last Updated:Jun 17, 2020 8:53 AM IST ಇನ್ನು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂಜಾಗೃತ ಕ್ರಮವಾಗಿ ಈ ನಿಲುವು ತಾಳಿದೆ. ಯಾರಿಗೂ ತೊಂದರೆಯಾಗಬಾರದೆಂದು ಭಾರತ ಮತ್ತು ಚೀನಾದ ಗಡಿಯಲ್ಲಿ ರೈಲು ಸಂಚಾರ ರದ್ದುಗೊಳಿಸಿ ಆದೇಶಿಸಲಾಗಿದೆ. ನವದೆಹಲಿ(ಜೂ.17): ಭಾರತ ಮತ್ತು ಚೀನಾ ನಡುವೆ ಕಾಳಗ ಏರ್ಪಟ್ಟಿದೆ. ಇಲ್ಲಿನ ಪೂರ್ವ ಲಡಾಕ್​​​ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಉಭಯ ರಾಷ್ಟ್ರಗಳ ನಡುವಿನ ಘರ್ಷಣೆಯಲ್ಲಿ ಭಾರತದ 20 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಹಾಗೆಯೇ ಭಾರತ…

    Continue Reading

  • ಸೇನಾ ಹತ್ಯಾಕಾಂಡ: ಹುತಾತ್ಮ ಯೋಧರ ಕುರಿತು ನನಗಾದ ನೋವು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ – ರಾಹುಲ್​​ ಗಾಂಧಿ | | ACTPnews

    ಸೇನಾ ಹತ್ಯಾಕಾಂಡ: ಹುತಾತ್ಮ ಯೋಧರ ಕುರಿತು ನನಗಾದ ನೋವು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ – ರಾಹುಲ್​​ ಗಾಂಧಿ | | ACTPnews

    Last Updated:Jun 17, 2020 10:08 AM IST ಪ್ರಧಾನಿ ಮೋದಿ ಮೌನವಾಗಿರುವುದೇಕೆ? ಮೋದಿಯೇಕೆ ಮುಚ್ಚಿಡುತ್ತಿದ್ದಾರೆ? ಆಗಿದ್ದು ಆಯ್ತು, ಈಗ ಏನಾಗುತ್ತಿದೆ ಎಂದು ನಮಗೆ ಹೇಳಿ. ನಮ್ಮ ಸೈನಿಕರನ್ನು ಹತ್ಯೆ ಮಾಡಲು ಚೀನಾಗೆ ಎಷ್ಟು ಧೈರ್ಯ? ನಮ್ಮ ಜಾಗವನ್ನು ವಶಪಡಿಸಿಕೊಳ್ಳಲು ಚೀನಾಗೆ ಎಷ್ಟು ಧೈರ್ಯ? ಎಂದು ಟ್ವೀಟ್​ ಮಾಡುವ ಮೂಲಕ ರಾಹುಲ್​​ ಗಾಂಧಿ ಸದ್ಯದ ವಸ್ತುಸ್ಥಿತಿ ತಿಳಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯ ಮಾಡಿದ್ದಾರೆ. ನವದೆಹಲಿ(ಜೂ.17): ಪೂರ್ವ ಲಡಾಕ್​​​​ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ನಡೆಸಿದ ದಾಳಿಯಲ್ಲಿ ಭಾರತದ…

    Continue Reading

  • ಹುಟ್ಟುಹಬ್ಬದ ಸಂಭ್ರಮಕ್ಕೂ ಮೊದಲೇ ಚೀನಾ ಸೈನಿಕರ ಗುಂಡಿಗೆ ಬಲಿಯಾದ ತಮಿಳುನಾಡು ಯೋಧ ಪಳನಿ | | ACTPnews

    ಹುಟ್ಟುಹಬ್ಬದ ಸಂಭ್ರಮಕ್ಕೂ ಮೊದಲೇ ಚೀನಾ ಸೈನಿಕರ ಗುಂಡಿಗೆ ಬಲಿಯಾದ ತಮಿಳುನಾಡು ಯೋಧ ಪಳನಿ | | ACTPnews

    Last Updated:Jun 17, 2020 10:21 AM IST ಪಳನಿ ಅವರ ಅಪ್ಪ-ಅಮ್ಮ ಮನೆಯಲ್ಲಿ ಮಗನ ಬರುವಿಕೆಗಾಗಿ ಕಾಯುತ್ತಿದ್ದರು. ಮಕ್ಕಳು ಅಪ್ಪನೊಡನೆ ಕಾಲ ಕಳೆಯುವ ದಿನಗಳು ಹತ್ತಿರ ಬಂದಿತು ಎಂಬ ಸಂತೋಷದಲ್ಲಿದ್ದರು. ಆದರೆ, ನಿವೃತ್ತಿಗೂ ಒಂದು ವರ್ಷ ಮೊದಲು ಪಳನಿ ಇಹಲೋಕ ತ್ಯಜಿಸಿದ್ದಾರೆ. ಭಾರತ- ಚೀನಾ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ. ನಿನ್ನೆ ಗಾಲ್ವಾನ್​ ಕಣಿವೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ತಮಿಳುನಾಡಿನ ಯೋಧ ಕೆ. ಪಳನಿ ಕೂಡ ಸಾವನ್ನಪ್ಪಿದ್ದಾರೆ. ನಿವೃತ್ತರಾಗಲು ಇನ್ನು…

    Continue Reading

  • ಚೀನಾ ದಾಳಿಯಿಂದ ಗಾಯಗೊಂಡ ನಾಲ್ವರು ಸೈನಿಕರ ಸ್ಥಿತಿ ಗಂಭೀರ! | | ACTPnews

    ಚೀನಾ ದಾಳಿಯಿಂದ ಗಾಯಗೊಂಡ ನಾಲ್ವರು ಸೈನಿಕರ ಸ್ಥಿತಿ ಗಂಭೀರ! | | ACTPnews

    Last Updated:Jun 17, 2020 11:28 AM IST ದಾಳಿ ವೇಳೆ ಸಾಕಷ್ಟು ಸೈನಿಕರು ಗಾಯಗೊಂಡಿದ್ದರು. ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಪೈಕಿ ಅನೇಕರು ತೀವ್ರವಾಗಿಗಾಯಗೊಂಡಿದ್ದರು. ಇವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ (ಜೂ.17): ಚೀನಾ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡವರ ಪೈಕಿ ನಾಲ್ಕು ಸೈನಿಕರ ಸ್ಥಿತಿ ಗಂಭೀರವಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.ಮಂಗಳವಾರ ಭಾರತ ಮತ್ತು ಚೀನಾ ನಡುವೆ ಘರ್ಷಣೆ ಏರ್ಪಟ್ಟಿತ್ತು. ಲಡಾಕ್​ನ ಗಾಲ್ವನ್ ​ ಕಣಿವೆ ಭಾಗದಲ್ಲಿ…

    Continue Reading

  • ಚೀನಾ ವಿರುದ್ಧ ಹೋರಾಡಿ ಹುತಾತ್ಮರಾದ ಯೋಧರ ತ್ಯಾಗವನ್ನು ಎಂದೂ ಮರೆಯುವುದಿಲ್ಲ; ರಕ್ಷಣಾ ಸಚಿವ ರಾಜನಾಥ್ ಸಿಂಗ್ | | ACTPnews

    ಚೀನಾ ವಿರುದ್ಧ ಹೋರಾಡಿ ಹುತಾತ್ಮರಾದ ಯೋಧರ ತ್ಯಾಗವನ್ನು ಎಂದೂ ಮರೆಯುವುದಿಲ್ಲ; ರಕ್ಷಣಾ ಸಚಿವ ರಾಜನಾಥ್ ಸಿಂಗ್ | | ACTPnews

    Last Updated:Jun 17, 2020 1:09 PM IST ದೇಶಕ್ಕಾಗಿ ಚೀನಾ ಗಡಿಯಲ್ಲಿ ಹೋರಾಡಿ, ಪ್ರಾಣತ್ಯಾಗ ಮಾಡಿದ ವೀರಯೋಧರ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಟ್ವೀಟ್​ ಮೂಲಕ ಬೇಸರ ಹೊರಹಾಕಿದ್ದಾರೆ. ನವದೆಹಲಿ (ಜೂ. 17): ಕೊರೋನಾ ಸಂಕಷ್ಟದ ನಡುವೆ ಲಡಾಖ್​ನಲ್ಲಿರುವ ಭಾರತ- ಚೀನಾ ಗಡಿಯಲ್ಲಿ ನಡೆದ ದಾಳಿಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ನಾಲ್ವರು ಯೋಧರ ಸ್ಥಿತಿ ಗಂಭೀರವಾಗಿದೆ. ಹಠಾತ್ತನೆ ನಡೆದ ಈ ಘಟನೆಯಿಂದ ಚೀನಾ-ಭಾರತದ ನಡುವಿನ ದ್ವೇಷ ಇನ್ನಷ್ಟು…

    Continue Reading

Search the Archives

Access over the years of investigative journalism and breaking reports