Tag: cinema news

  • Bhagyalakshmi Serial: ಸಾವಿರ ಸಂಚಿಕೆಯೊಂದಿಗೆ ‘ಭಾಗ್ಯಲಕ್ಷ್ಮಿ’ ಸೀರಿಯಲ್ ಅಂತ್ಯ! ಹ್ಯಾಪಿ ಎಂಡಿಂಗ್ ಸಿಗಲಿದ್ಯಾ? | | ACTPnews

    Bhagyalakshmi Serial: ಸಾವಿರ ಸಂಚಿಕೆಯೊಂದಿಗೆ ‘ಭಾಗ್ಯಲಕ್ಷ್ಮಿ’ ಸೀರಿಯಲ್ ಅಂತ್ಯ! ಹ್ಯಾಪಿ ಎಂಡಿಂಗ್ ಸಿಗಲಿದ್ಯಾ? | | ACTPnews

    Last Updated:Jun 01, 2026 1:52 PM IST Bhagyalakshmi Serial: ಕನ್ನಡ ಕಿರುತೆರೆ ಇತಿಹಾಸದಲ್ಲಿ ಕೆಲವೇ ಕೆಲವು ಧಾರಾವಾಹಿಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಳಿಯದ ಗುರುತು ಮೂಡಿಸುತ್ತವೆ. ಅಂತಹ ಅಪರೂಪದ ಧಾರಾವಾಹಿಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಭಾಗ್ಯಲಕ್ಷ್ಮೀ (Bhagyalakshmi) ಇದೀಗ ತನ್ನ ಅಂತಿಮ ಘಟ್ಟದತ್ತ ಸಾಗುತ್ತಿದೆ. ಭಾಗ್ಯಲಕ್ಷ್ಮೀ ಕನ್ನಡ ಕಿರುತೆರೆ ಇತಿಹಾಸದಲ್ಲಿ ಕೆಲವೇ ಕೆಲವು ಧಾರಾವಾಹಿಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಳಿಯದ ಗುರುತು ಮೂಡಿಸುತ್ತವೆ. ಅಂತಹ ಅಪರೂಪದ ಧಾರಾವಾಹಿಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಭಾಗ್ಯಲಕ್ಷ್ಮೀ (Bhagyalakshmi)…

    Continue Reading

  • Sumalatha: ಕ್ಷೇತ್ರ ಬಿಟ್ಟು ಕೊಟ್ಟ ಸುಮಲತಾಗೆ ಒಲಿಯುತ್ತಾ ಬಂಪರ್? NDA ಅಭ್ಯರ್ಥಿಯಾಗಿ ರಾಜ್ಯಸಭೆಗೆ ಅಂಬಿ ಪತ್ನಿ? | | ACTPnews

    Sumalatha: ಕ್ಷೇತ್ರ ಬಿಟ್ಟು ಕೊಟ್ಟ ಸುಮಲತಾಗೆ ಒಲಿಯುತ್ತಾ ಬಂಪರ್? NDA ಅಭ್ಯರ್ಥಿಯಾಗಿ ರಾಜ್ಯಸಭೆಗೆ ಅಂಬಿ ಪತ್ನಿ? | | ACTPnews

    Last Updated:Jun 01, 2026 2:16 PM IST ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟು ಕೊಟ್ಟ ಸುಮಲತಾ ಅಂಬರೀಷ್​ ಅವರಿಗೆ ರಾಜ್ಯಸಭೆಯ ಅವಕಾಶ ನೀಡಲು ಬಿಜೆಪಿ ಹೈಕಮಾಂಡ್ ಒಲವು ತೋರಿದೆ ಎಂದು ತಿಳಿದು ಬಂದಿದೆ. News18 ಬೆಂಗಳೂರು (ಜೂ.01): ಭಾರತೀಯ ಜನತಾ ಪಕ್ಷವು (BJP) ಪ್ರಸ್ತುತ ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ (Rajya Sabha) ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಪ್ರಮುಖ ರಾಜಕೀಯ ಪಕ್ಷವಾಗಿದೆ. ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ (Candidates) ಆಯ್ಕೆಗಾಗಿ ಬಿಜೆಪಿ ಕೇಂದ್ರಿಯ ಮಂಡಳಿ ಸಂಸದೀಯ…

    Continue Reading

  • Agni Sakshi Serial: ಮತ್ತೆ ಬರ್ತಿದೆ ಜನ ಮೆಚ್ಚಿದ ಧಾರಾವಾಹಿ ಅಗ್ನಿಸಾಕ್ಷಿ!ಯಾವಾಗಿನಿಂದ ಶುರು ಗೊತ್ತಾ? | | ACTPnews

    Agni Sakshi Serial: ಮತ್ತೆ ಬರ್ತಿದೆ ಜನ ಮೆಚ್ಚಿದ ಧಾರಾವಾಹಿ ಅಗ್ನಿಸಾಕ್ಷಿ!ಯಾವಾಗಿನಿಂದ ಶುರು ಗೊತ್ತಾ? | | ACTPnews

    Last Updated:Jun 01, 2026 10:40 AM IST ಅಗ್ನಿಸಾಕ್ಷಿ ಸೀರಿಯಲ್ ಮತ್ತೆ ಶುರು ಆಗುತ್ತಿದೆ. ಆದರೆ, ಈ ಸಲದ ನಾಯಕನ ಹೆಸರು ಅಗ್ನಿನೇ ಆಗಿದೆ. ಹೆಸರಿಗೆ ತಕ್ಕನಾಗಿಯೇ ಧಗ..ಧಗ ನೋಡಿ. ನಾಯಕಿ ಆಗಲ್ಲ, ಸಾಕ್ಷಿ ಅನ್ನು ಈ ಚೆಲುವೆ ಸೈಲೆಂಟ್ ಬಿಡಿ. ಆದರೆ, ಅಗ್ನಿ ಎದುರು ಬಂದಾಗ ಈ ಬೆಡಗಿನೂ ಸಿಕ್ಕಾಪಟ್ಟೆ ವೈಲೆಂಟ್ ಆಗ್ತಾರೆ. ಇವರ ಈ ಸೀರಿಯಲ್ ಯಾವಾಗ ಅನ್ನುವ ಪ್ರಶ್ನೆಗೆ ಇದೀಗ ಉತ್ತರವೂ ಸಿಕ್ಕಿದೆ. ಅದರ ವಿವರ ಇಲ್ಲಿದೆ ಓದಿ. ಅಗ್ನಿಸಾಕ್ಷಿ ಮತ್ತೆ…

    Continue Reading

  • Vignesh Shivan: ಸಿನಿಮಾ ಸೋತಿದ್ದಕ್ಕೆ ಅಚ್ಚರಿ ಪೋಸ್ಟ್ ಹಾಕಿದ ನಯನತಾರ ಪತಿ ವಿಘ್ನೇಶ್! ಹೇಳಿದ್ದೇನು ಗೊತ್ತಾ? | | ACTPnews

    Vignesh Shivan: ಸಿನಿಮಾ ಸೋತಿದ್ದಕ್ಕೆ ಅಚ್ಚರಿ ಪೋಸ್ಟ್ ಹಾಕಿದ ನಯನತಾರ ಪತಿ ವಿಘ್ನೇಶ್! ಹೇಳಿದ್ದೇನು ಗೊತ್ತಾ? | | ACTPnews

    Last Updated:Jun 01, 2026 11:03 AM IST Vignesh Shivan: ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ವಿಘ್ನೇಶ್ ಶಿವನ್ ಚಿತ್ರ ಬಿಡುಗಡೆಯಾದ ಸಮಯದಲ್ಲಿ ಹರಡಿದ ನೆಗೆಟಿವ್ ರಿವ್ಯೂಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಘ್ನೇಶ್ ಶಿವನ್ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ (Vignesh Sivan) ಅವರ ಬಹುನಿರೀಕ್ಷಿತ ಚಿತ್ರ ಲವ್ ಇನ್ಶೂರೆನ್ಸ್ ಕಂಪನಿ (LIK) ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದರೂ, ಒಟಿಟಿ ಬಿಡುಗಡೆಯ ನಂತರ ಹೊಸ ಚರ್ಚೆಗೆ ಕಾರಣವಾಗಿದೆ. ಪ್ರದೀಪ್ ರಂಗನಾಥನ್, ಎಸ್.ಜೆ.…

    Continue Reading

  • Janumada Jodi: ಆ ನಟಿಯ ಕಣ್ಣು ತುಂಬಾ ಚೆನ್ನಾಗಿವೆ; ಕನಕ ಪಾತ್ರಕ್ಕೆ ನೋಡಿ ಎಂದಿದ್ದರು ಶಿವರಾಜ್ ಕುಮಾರ್! ಮುಂದೇನಾಯ್ತು ಗೊತ್ತಾ? | | ACTPnews

    Janumada Jodi: ಆ ನಟಿಯ ಕಣ್ಣು ತುಂಬಾ ಚೆನ್ನಾಗಿವೆ; ಕನಕ ಪಾತ್ರಕ್ಕೆ ನೋಡಿ ಎಂದಿದ್ದರು ಶಿವರಾಜ್ ಕುಮಾರ್! ಮುಂದೇನಾಯ್ತು ಗೊತ್ತಾ? | | ACTPnews

    Last Updated:May 31, 2026 11:18 PM IST ಜನುಮದ ಜೋಡಿ ಚಿತ್ರದ ನಾಯಕಿಯ ಆಯ್ಕೆ ಕಥೆ ಇಂಟ್ರಸ್ಟಿಂಗ್ ಆಗಿದೆ. ಕನ್ನಡದ ನಟಿಯರಿಗೆ ಮೊದಲ ಆದತ್ಯೆ ಕೊಡಬೇಕು ಅನ್ನೋ ಯೋಚನೆನೂ ಇತ್ತು. ಕೊನೆಗೆ ಅದು ಆಗದೇ ಇದ್ದಾಗ ಶಿವಣ್ಣ ಒಂದು ಸಲಹೆ ಕೊಟ್ಟರು. ಆ ನಟಿಯ ಕಣ್ಣುಗಳು ಚೆನ್ನಾಗಿವೆ ಅಂತ ಹೇಳಿದರು. ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ. ಆ ನಟಿಯ ಕಣ್ಣುಗಳು ತುಂಬಾ ಚೆನ್ನಾಗಿವೆ; ಕನಕ ಪಾತ್ರಕ್ಕೆ ನೋಡಿ ಎಂದಿದ್ದರು ಶಿವರಾಜ್ ಕುಮಾರ್! ಜನುಮದ…

    Continue Reading

  • Shiva Rajkumar: ಪೆದ್ದಿ ಚಿತ್ರ ಬಿಡಲು ಶಿವಣ್ಣ ರೆಡಿ ಆಗಿದ್ದರು! ಅದಕ್ಕೆ ಕಾರಣ ಏನು ಗೊತ್ತಾ? | | ACTPnews

    Shiva Rajkumar: ಪೆದ್ದಿ ಚಿತ್ರ ಬಿಡಲು ಶಿವಣ್ಣ ರೆಡಿ ಆಗಿದ್ದರು! ಅದಕ್ಕೆ ಕಾರಣ ಏನು ಗೊತ್ತಾ? | | ACTPnews

    ಪೆದ್ದಿ ಬಿಡಲು ರೆಡಿ ಆಗಿದ್ದೆ… ಪೆದ್ದಿ ಚಿತ್ರದ ಕತೆಯನ್ನ ಬುಚಿ ಬಾಬು ಸನಾ ಹೇಳಿದರು. ಈ ಕತೆ ಕೇಳಿದಾಕ್ಷಣ ಇಷ್ಟ ಆಯಿತು. ಚಿತ್ರದ ಗೌರ್ ನಾಯ್ಡು ಪಾತ್ರ ಮಾಡಲು ಒಪ್ಪಿಗೆಯನ್ನು ಕೊಟ್ಟು ಬಿಟ್ಟೆ. ನಾನು ಚಿತ್ರ ಬಿಡಲು ನಿರ್ಧರಿಸಿದ್ದೆ ಕತೆ ಕೇಳಿದ ದಿನವೇ ರಾಮ್ ಚರಣ್ ಜೊತೆಗೂ ಮಾತನಾಡಿದೆ. ಅದಾದ್ಮೇಲೆ ನನಗೆ ಕ್ಯಾನ್ಸರ್ ಇರೋ ವಿಷಯ ತಿಳಿಯಿತು. ಇದರ ಚಿಕಿತ್ಸೆಗಾಗಿ ಅಮೆರಿಕಾ ದೇಶಕ್ಕೆ ಹೋಗುವ ಅವಶ್ಯಕತೆನೂ ಇತ್ತು. ಅದನ್ನ ಚಿತ್ರ ತಂಡಕ್ಕೂ ಹೇಳಿದೆ. ಕ್ಯಾನ್ಸಲ್ ಮಾಡೋಣವೇ ಚಿತ್ರದ…

    Continue Reading

  • Ram Charan: ಪೆದ್ದಿ ಪೈಲ್ವಾನ್ ಆಗಲು ರಾಮ್ ಚರಣ್‌ಗೆ ಸ್ಪೂರ್ತಿ ಯಾರು? | | ACTPnews

    Ram Charan: ಪೆದ್ದಿ ಪೈಲ್ವಾನ್ ಆಗಲು ರಾಮ್ ಚರಣ್‌ಗೆ ಸ್ಪೂರ್ತಿ ಯಾರು? | | ACTPnews

    Last Updated:May 31, 2026 7:04 AM IST ಪೆದ್ದಿ ಚಿತ್ರಕ್ಕಾಗಿಯೇ ರಾಮ್ ಚರಣ್ ಅಷ್ಟು ಕಷ್ಟಪಟ್ಟಿರೋದು ಯಾಕೆ? ಇಡೀ ದೇಹವನ್ನ ದಂಡಿಸೋಕೆ ಕಾರಣ ಆದ ಆ ವ್ಯಕ್ತಿ ಯಾರು? ಈ ಮ್ಯಾಟರ್ ಇದೀಗ ರಿವೀಲ್ ಆಗಿದೆ. ಇದನ್ನ ಸ್ವತಃ ರಾಮ್ ಚರಣ್ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಪೆದ್ದಿ ಪೈಲ್ವಾನ್ ಆಗಲು ರಾಮ್ ಚರಣ್‌ಗೆ ಸ್ಪೂರ್ತಿ ಯಾರು ಗೊತ್ತಾ? ಪೆದ್ದಿ ಚಿತ್ರದಲ್ಲಿ (Peddi Movie) ರಾಮ್ ಚರಣ್ (Ram Charan) ಸಖತ್ ಆಗಿಯೇ ಕಾಣಿಸಿದ್ದಾರೆ.…

    Continue Reading

  • Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗೆ ಎಂಟ್ರಿ ಕೊಟ್ಟ ಖ್ಯಾತ ನಟ! ಮೆಗಾ 158 ರಿಲೀಸ್ ಯಾವಾಗ ಗೊತ್ತಾ? | | ACTPnews

    Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗೆ ಎಂಟ್ರಿ ಕೊಟ್ಟ ಖ್ಯಾತ ನಟ! ಮೆಗಾ 158 ರಿಲೀಸ್ ಯಾವಾಗ ಗೊತ್ತಾ? | | ACTPnews

    Last Updated:May 31, 2026 7:59 PM IST Megastar Chiranjeevi: ಚಿತ್ರರಂಗ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ಈ ಚಿತ್ರದಲ್ಲಿ ನಟ ನಾರಾ ರೋಹಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. Megastar Chiranjeevi ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರ 158 ನೇ ಚಿತ್ರ ಈಗಾಗಲೇ ಲಾಂಚ್ ಆಗಿದೆ. ನಿರ್ದೇಶಕ ಬಾಬಿ ಕೊಲ್ಲಿ (Bobby Kolli) ಅವರೊಂದಿಗೆ ‘ವಾಲ್ತೇರು ವೀರಯ್ಯ’ ನಂತಹ ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ ಚಿರಂಜೀವಿ, ಅದೇ ಸಂಯೋಜನೆಯಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ…

    Continue Reading

  • Priya Sudeepa: ಸುದೀಪ್ ಅಳಿಯನ ಸೀಕ್ರೆಟ್ ಗೊತ್ತಾ? ಸಂಜಿತ್ ಸಂಜೀವ್ ಬಗ್ಗೆ ಪ್ರಿಯಾ ಸುದೀಪ್ ಮಾತು | | ACTPnews

    Priya Sudeepa: ಸುದೀಪ್ ಅಳಿಯನ ಸೀಕ್ರೆಟ್ ಗೊತ್ತಾ? ಸಂಜಿತ್ ಸಂಜೀವ್ ಬಗ್ಗೆ ಪ್ರಿಯಾ ಸುದೀಪ್ ಮಾತು | | ACTPnews

    ಸಂಚಿತ್-ಸುದೀಪ್ ಬಾಂಡಿಂಗ್ ಸಂಚಿತ್ ಮತ್ತು ಸುದೀಪ್ ಬಾಂಡಿಂಗ್ ಸ್ಟ್ರಾಂಗ್ ಆಗಿದೆ. ದೀಪು ಮಾಮ ಅಂತ ಸದಾ ಸುದೀಪ್ ಜೊತೆಗೆನೇ ಇರ್ತಾ ಇದ್ದ. ಆದರೆ, ಒಮ್ಮೆ ಸುದೀಪ್ ನಮ್ಮ ಆಫೀಸ್‌ಗೆ ಸಂಚಿತ್‌ ನನ್ನ ಕರೆದುಕೊಂಡು ಬಂದಿದ್ದರು. ಜೂನ್-5 ಸಂಚಿತ್ ಚಿತ್ರ ರಿಲೀಸ್ (ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್‌ಸ್ಟಾಗ್ರಾಮ್)+++ ಬಾ ಅತ್ತೆಯನ್ನ ತೋರಿಸ್ತೀನಿ ಅಂತ ಸುದೀಪ್ ಕರೆದುಕೊಂಡು ಬಂದಿದ್ದರು. ಆದರೆ, ಪುಟ್ಟದಾಗಿ ಚಬ್ಬಿ ಚಬ್ಬಿ ಆಗಿದ್ದ ಸಂಚಿತ್, ನನ್ನ ನೋಡ್ತಾನೇ ಇದ್ದ. ಆದರೆ, ನನ್ನ ಮದುವೆ ಆಗ್ತಾ ಇದ್ದೇನೆ…

    Continue Reading

  • Ram Charan: ಭಜರಂಗಿ ಸಿನಿಮಾ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಶಿವಣ್ಣ ಹೇಳಿದ್ದೇನು? | | ACTPnews

    Ram Charan: ಭಜರಂಗಿ ಸಿನಿಮಾ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಶಿವಣ್ಣ ಹೇಳಿದ್ದೇನು? | | ACTPnews

    Last Updated:May 31, 2026 7:08 AM IST ಕನ್ನಡದ ಭಜರಂಗಿ ಚಿತ್ರವನ್ನ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಈ ಪ್ರಶ್ನೆಗೆ ರಾಮ್ ಚರಣ್ ಹೇಳಿದ್ದೇನು? ಶಿವಣ್ಣನ ರಿಯಾಕ್ಷನ್ ಹೇಗಿತ್ತು? ಈ ಎಲ್ಲ ಇಂಟ್ರಸ್ಟಿಂಗ್ ವಿಚಾರದ ವಿವರ ಇಲ್ಲಿದೆ ಓದಿ. ಭಜರಂಗಿ ಚಿತ್ರವನ್ನ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಶಿವಣ್ಣ ಹೇಳಿದ್ದೇನು? ರಾಮ್ ಚರಣ್ (Ram Charan) ಬಗ್ಗೆ ಶಿವಣ್ಣ (Shivanna) ವಿಶೇಷ ಗೌರವ ಹೊಂದಿದ್ದಾರೆ. ಅಷ್ಟೆ ಪ್ರೀತಿಯಿಂದಲೂ ಮಾತನಾಡಿಸೋದು ಇದೆ. ಪುನೀತ್ ರಾಜ್‌ (Puneeth Rajkumar)…

    Continue Reading

Latest News

View All

Search the Archives

Access over the years of investigative journalism and breaking reports

You May Have Missed