Tag: arjun
-

Arjun Sarja: ಸನಾತನ ವಿರೋಧಿ ಹೇಳಿಕೆಗೆ ಅರ್ಜುನ್ ಸರ್ಜಾ ಗರಂ; ಉದಯನಿಧಿಗೆ ಖ್ಯಾತ ನಟ ಸವಾಲು! | | ACTPnews
Last Updated:May 29, 2026 10:19 PM IST Arjun Sarja: ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಕಾಯಿಲೆಗೆ ಹೋಲಿಸಿ, ಸನಾತನ ಧರ್ಮವನ್ನು ತೊಲಗಿಸಬೇಕು ಎಂಬ ವಿವಾದಾತ್ಮಕ ಹೇಳಿಕೆಯನ್ನು ತಮಿಳು ನಟ ಕಮ್ ತಮಿಳುನಾಡು ಮಾಜಿ ಡಿಸಿಎಂ ಉದಯನಿಧಿ ಸ್ಟಾಲಿನ್ ನೀಡಿದ್ದರು. ಇದೀಗ ಉದಯನಿಧಿ ಹೇಳಿಕೆಗೆ ಖ್ಯಾತ ಬಹುಭಾಷಾ ನಟ ಅರ್ಜುನ್ ಸರ್ಜಾ ತಿರುಗೇಟು ನೀಡಿದ್ದಾರೆ. ಉದಯನಿಧಿಗೆ ಅರ್ಜುನ್ ಸರ್ಜಾ ಟಾಂಗ್ ಚೆನ್ನೈ: ಸನಾತನ ಧರ್ಮವನ್ನು (Sanatan Dharma) ಡೆಂಗ್ಯೂ, ಮಲೇರಿಯಾ ಕಾಯಿಲೆಗೆ ಹೋಲಿಸಿ, ಸನಾತನ ಧರ್ಮವನ್ನು…
-

Allu Arjun: ಮೋದಿ ಕರೆ ಬೆನ್ನಲ್ಲೇ ಲಕ್ಷುರಿ ಪ್ರೈವೆಟ್ ಜೆಟ್ ಬಿಟ್ಟು ಕಮರ್ಷಿಯಲ್ ಫ್ಲೈಟ್ ಹತ್ತಿದ ಪುಷ್ಪ ಸ್ಟಾರ್! | | ACTPnews
Last Updated:May 28, 2026 12:52 PM IST Allu Arjun: ನೂರಾರು ಕೋಟಿ ಆಸ್ತಿಯ ಒಡೆಯ ಅಲ್ಲು ಅರ್ಜುನ್ ಲಕ್ಷುರಿ ಪ್ರೈವೆಟ್ ಜೆಟ್ ಬಿಟ್ಟು ಕಮರ್ಷಿಯಲ್ ಫ್ಲೈಟ್ ಹತ್ತಿದ್ದಾರೆ. ಕಮಲ್ ಹಾಸನ್ ಬೆನ್ನಲ್ಲೇ ಮತ್ತೊಬ್ಬ ನಟ ಮೋದಿ ಕರೆಯ ಬೆನ್ನಲ್ಲೇ ಲಕ್ಷುರಿ ಬದಿಗೊತ್ತಿದ್ದಾರೆ. ಅಲ್ಲು ಅರ್ಜುನ್ ಸಾಮಾನ್ಯವಾಗಿ ದೊಡ್ಡ ಸ್ಟಾರ್ ನಟ- ನಟಿಯಾರಾಗಲಿ, ಆಟಗಾರರಾಗಲಿ, ರಾಜಕಾರಣಿಗಳು ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳಬೇಕು ಎಂದರೆ ಖಾಸಗಿ ಜೆಟ್ (Private Jet) ಅಥವಾ ಖಾಸಗಿ ಹೆಲಿಕಾಪ್ಟರ್ನಲ್ಲಿ ಹೋಗುತ್ತಾರೆ.…
-

Allu Arjun: ಅಲ್ಲು ಅರ್ಜುನ್ಗೆ 14 ದಿನ ಜೈಲು! ‘ಪುಷ್ಪ 2’ ಗೆಲುವಿನ ಸಂಭ್ರಮದಲ್ಲಿದ್ದ ನಟನಿಗೆ ಕೋರ್ಟ್ ಶಾಕ್! | pushpa 2 star Allu Arjun Sent to 14 Day Judicial Custody After Fatal Stampede at Film Premiere | | ACTPnews
Last Updated:Dec 13, 2024 4:41 PM IST Allu Arjun: ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್ಗೆ ಕೋರ್ಟ್ ಶಾಕ್ ಕೊಟ್ಟಿದೆ. ಸಂಧ್ಯ ಥಿಯೇಟರ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ನಟನಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಲ್ಲು ಅರ್ಜುನ್ ಸಂಧ್ಯ ಥಿಯೇಟರ್ ಪ್ರಕರಣದಲ್ಲಿ ಮಹಿಳೆ ಸಾವಿನ ಘಟನೆಗೆ ಸಂಬಂಧಿಸಿ ಅರೆಸ್ಟ್ ಆಗಿದ್ದ ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ (Allu Arjun) ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಟನನ್ನು ಹೈದರಾಬಾದ್ನ ಅವರ…
-

Allu Arjun: ಮಗನ ಆಸೆ ಈಡೇರಿಸಿದ ಅಲ್ಲು ಅರ್ಜುನ್; ಮನೆಗೆ ಬಂದ ಆರ್ಸಿಬಿ ಸ್ಟಾರ್ ಕ್ರಿಕೆಟರ್! | | ACTPnews
Last Updated:May 24, 2026 2:19 PM IST ಆರ್ಸಿಬಿ ಸ್ಟಾರ್ ಕ್ರಿಕೆಟರ್ ವೆಂಕಟೇಶ್ ಅಯ್ಯರ್ ತಮ್ಮ ನೆಚ್ಚಿನ ನಾಯಕ ನಟ ಅಲ್ಲು ಅರ್ಜುನ್ ಅವರನ್ನ ಭೇಟಿ ಆಗಿದ್ದಾರೆ. ಅವರ ಮನೆಯಲ್ಲಿಯೇ ಮೀಟ್ ಆಗಿ ಸುಮಾರು ಹೊತ್ತು ಮಾತನಾಡಿದ್ದಾರೆ. ಇದೇ ವೇಳೆ ಅಲ್ಲು ಅರ್ಜುನ್ ಪುತ್ರ ಅಲ್ಲು ಅಯಾನ್ಗೆ ತಮ್ಮ ಸಹಿ ಇರೋ ಜರ್ನಿ ಕೂಡ ಕೊಟ್ಟಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ. ಮಗನ ಆಸೆ ಈಡೇರಿಸಿದ ಅಲ್ಲು ಅರ್ಜುನ್; ಮನೆಗೆ ಬಂದ ಆರ್ಸಿಬಿ…
-

45 Movie: Attention please ಬಂದರೋ ಬಂದರು ಅರ್ಜುನ್ ಜನ್ಯಾ..! ಹೊಸ ಯೋಚನೆಯ 45 ಸಿನಿಮಾವನ್ನು ತೆರೆದ ಬಾಹುಗಳಿಂದ ಸ್ವಾಗತಿಸಿ! | 45 the movie blockbuster loading arjun janya direction shivrajkumar upendra rajbshetty rock | | ACTPnews
ಸಂಗೀತ ಸಂಯೋಜಿಸುವ ಕೈಗಳು, ಸರಿಗಮ ಕೇಳುವ ಕಿವಿಗಳು, ನಾದಸ್ವರದ ಆಲಾಪ ಹಾಡುವ ನಾಲಿಗೆ, ರಿದಮ್ ಅನ್ನೇ ತುಂಬಿಕೊಂಡಿರುವ ತಲೆ. ಬರೀ ಸಂಗೀತದೊಂದಿಗೇ ಚಿತ್ರ ಗೆಲ್ಲಿಸಿದ ಖ್ಯಾತಿ. ಇಂಥ ಖ್ಯಾತನಾಮ ಸಂಗೀತ ನಿರ್ದೇಶಕರ ಸಾಲಿಗೆ ಸೇರುವಂಥವರು ಅರ್ಜುನ್ ಜನ್ಯ. ಸಾಮಾನ್ಯವಾಗಿ ಕರ್ನಾಟಕ, ಭಾರತ ಬಿಡಿ ಇಡೀ ವಿಶ್ವದಲ್ಲಿಯೇ ಸಂಗೀತ ನಿರ್ದೇಶಕರು, ಚಲನ ಚಿತ್ರ ನಿರ್ದೇಶಕರಾಗಿ ಛಾಪು ಮೂಡಿಸಿರೋ ಉದಾಹರಣೆಗಳು ಬೆರೆಳಿಣಿಕೆಷ್ಟೇ.! ಆದ್ರೆ, ಚೊಚ್ಚಲ ಚಿತ್ರದಲ್ಲಿಯೇ ವಿಭಿನ್ನ ಆಲೋಚನೆಯ, ನವೀನ ಕಥಾ ಹಂದರದ ಚಿತ್ರವನ್ನು ನಿರ್ದೇಶಿಸುತ್ತೀನಿ ಅಂತ ನಿರ್ಧಾರ ಮಾಡೋಕೂ…
Latest News
Search the Archives
Access over the years of investigative journalism and breaking reports
You May Have Missed












