Tag: ಹಳಬಕ
-

Karur Stampede: ‘ಸಿಎಂ ಏನ್ಮಾಡ್ಬೇಕಂತ ನಾವ್ ಹೇಳ್ಬೇಕಾ’? ವಿಜಯ್ ವಿರುದ್ಧ ಅರ್ಜಿ ಸಲ್ಲಿಸಿದ DMKಗೆ ಸುಪ್ರೀಂ ಚಾಟಿ! | setback to dmk at supreme court on its plea | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
“ಮುಖ್ಯಮಂತ್ರಿಗಳ ಭಾಷಣಗಳು ಮತ್ತು ಭೇಟಿಗಳನ್ನು ನಿಯಂತ್ರಿಸುವ” ಡಿಎಂಕೆ ಅರ್ಜಿಯ ಬಗ್ಗೆ ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಮತ್ತು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ರಾಜಕೀಯ ದ್ವೇಷವನ್ನು ಇತ್ಯರ್ಥಪಡಿಸಿಕೊಳ್ಳಲು ಉನ್ನತ ನ್ಯಾಯಾಂಗ ವೇದಿಕೆಯನ್ನು ಬಳಸುತ್ತಿರುವ ವಿರೋಧ ಪಕ್ಷವನ್ನು ಟೀಕಿಸಿತು. “ನೀವು ಹೇಳೋಕೆ ಹೊರಟಿರೋದೇನು? ಮುಖ್ಯಮಂತ್ರಿಯೊಬ್ಬರು ಏನು ಮಾಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಬೇಕೆಂದು ನೀವು ಕೇಳುತ್ತಿದ್ದೀರಾ? ಎಂದು ಕೋರ್ಟ್ ಪ್ರಶ್ನೆ ಮಾಡಿದೆ. “ವಾಕ್ ಸ್ವಾತಂತ್ರ್ಯದ ಮೇಲೆ ತಡೆಯಾಜ್ಞೆ ಬೇಕಾ? ನೀವೇ ಸ್ವಂತ ಭಾಷಣ ಮಾಡುತ್ತೀರಿ. ಸಿಬಿಐ…
Latest News
Search the Archives
Access over the years of investigative journalism and breaking reports
You May Have Missed












