Tag: ಸವನ
-

Anu Prabhakar: ಅಪ್ಪನ ಸಾವಿನ ಕನಸು ಇವರಿಗೆ ಮೊದಲೇ ಬಿದ್ದಿತ್ತು! ಅನು ಪ್ರಭಾಕರ್ ಹೇಳಿದ ಆ ಸತ್ಯಗಳು | | ACTPnews
ಒಂದೇ ಉಸಿರಂತೆ… ಅನು ಪ್ರಭಾಕರ್ ಅವರು ಸ್ನೇಹಲೋಕ ಚಿತ್ರ ಮಾಡಿದರು. ಇಂದಿಗೂ ಈ ಚಿತ್ರ “ಒಂದೇ ಉಸಿರಂತೆ” ಹಾಡನ್ನ ಜನ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಈ ಒಂದು ಹಾಡಿನಿಂದಲೂ ಅನು ಪ್ರಭಾಕರ್ ಅವರನ್ನ ಗುರುತಿಸುತ್ತಾರೆ. ನಾನು ಪ್ರಭಾಕರ್ ಮಗಳಲ್ಲ… (ಚಿತ್ರ ಕೃಪೆ: ಅನು ಪ್ರಭಾಕರ್ ಇನ್ಸ್ಟಾಗ್ರಾಮ್) ಸ್ನೇಹಲೋಕ ಚಿತ್ರದ ಒಂದೇ ಉಸಿರಂತೆ ಹಾಡನ್ನ ಕಲಿತುಕೊಳ್ಳಲು ಟೇಪ್ ರೆಕಾರ್ಡ್ ಕೊಟ್ಟಿದ್ದರು. ಇದನ್ನ ಕೇಳಿಯೇ ಅನು ಪ್ರಭಾಕರ್ ಗಾಬರಿ ಆಗಿದ್ದರು. ಒಂದೇ ಉಸಿರಿನಲ್ಲಿರೋ ಈ ಹಾಡನ್ನ ಕಲಿಯೋದು ಹೇಗೆ ಅನ್ನೋದು ಟೆನ್ಷನ್…
-

Vijay-Trish: ಸಾವಿನ ಮನೆಗೂ ಜೊತೆಯಾಗಿ ಬಂದ್ರಾ ಸಿಎಂ ವಿಜಯ್-ತ್ರಿಶಾ? ಅಜಿತ್ ಮನೆಯಲ್ಲಿ ಸ್ಟಾರ್ಸ್ | Trisha Seen with Vijay while he comes to ajith home | | ACTPnews
Last Updated:May 31, 2026 9:25 AM IST Vijay: ಅಜಿತ್ ಅವರ ತಾಯಿ ನಿಧನರಾಗಿದ್ದು ಅವರಿಗೆ ಸಾಂತ್ವನ ಹೇಳೋಕೆ ಸಿಎಂ ವಿಜಯ್ ಅವರು ಗೆಳೆಯನ ಮನೆಗೆ ಬಂದರು. ತ್ರಿಶಾ ಕೂಡಾ ಇದ್ದರು. ವಿಜಯ್-ತ್ರಿಶಾ-ಅಜಿತ್ ಅಜಿತ್ (Ajith) ಅವರ ತಾಯಿ ಮೋಹಿನಿ ಮಣಿ (Mohini Mani) ಅವರ ನಿಧನದ ನಂತರ ತಮಿಳುನಾಡು ಮುಖ್ಯಮಂತ್ರಿ (Tamil Nadu CM) ಮತ್ತು ನಟ-ರಾಜಕಾರಣಿ ವಿಜಯ್ ಅವರು ಶನಿವಾರ ಚೆನ್ನೈನಲ್ಲಿರುವ ನಟ ಅಜಿತ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ…
-

Abdul Rahim: ಸಾವಿನ ಅಂಚಿನಿಂದ ತಾಯಿಯ ಅಪ್ಪುಗೆಯವರೆಗೆ! ದುಬೈನಲ್ಲಿ ಸಿಲುಕಿದ ಭಾರತೀಯನಿಗೆ ಪುನರ್ಜನ್ಮ; 20 ವರ್ಷಗಳ ಹಿಂದೆ ನಡೆದಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 7:21 PM IST ಕಳೆದ ಎರಡು ದಶಕಗಳಿಂದ ಸೌದಿ ಅರೇಬಿಯಾದಲ್ಲಿ ಮರಣದಂಡನೆಯನ್ನು ಎದುರಿಸುತ್ತಾ ನಿರಂತರ ಭಯದಲ್ಲಿ ಬದುಕುತ್ತಿದ್ದ ಕೇರಳಂನ ಅಬ್ದುಲ್ ರಹೀಮ್ ಕೊನೆಗೂ ಭಾರತಕ್ಕೆ ಮರಳಿದ್ದಾರೆ. ಅಷ್ಟಕ್ಕೂ, 20 ವರ್ಷಗಳ ಹಿಂದೆ ದುಬೈನಲ್ಲಿ ಏನಾಯಿತು ಗೊತ್ತಾ? ಅಬ್ದುಲ್ ರಹೀಮ್ ಕಳೆದ ಎರಡು ದಶಕಗಳಿಂದ ಸೌದಿ ಅರೇಬಿಯಾ (Saudi Arabia) ದಲ್ಲಿ ಮರಣದಂಡನೆಯನ್ನು ಎದುರಿಸುತ್ತಾ ನಿರಂತರ ಭಯದಲ್ಲಿ ಬದುಕುತ್ತಿದ್ದ ಕೇರಳಂ (Keralam) ನ ಕೋಝಿಕ್ಕೋಡ್ (Kozhikode) ನಿವಾಸಿ ಅಬ್ದುಲ್ ರಹೀಮ್ (Abdul Rahim)…
-

Paaru Serial: ದಿಲೀಪ್ ರಾಜ್ ಸಾವಿನ ಬೆನ್ನಲ್ಲೇ ಪಾರು ಸೀರಿಯಲ್ ತಂಡದಲ್ಲಿದ್ದ ಮತ್ತೊಬ್ಬರು ಸಾವು | After Dileep raj another guy from paaru serial team passes away | | ACTPnews
Last Updated:May 21, 2026 3:24 PM IST Paaru Seria: ಪಾರು ಸೀರಿಯಲ್ ನಟ ದಿಲೀಪ್ ರಾಜ್ ಸಾವಿನ ಬೆನ್ನಲ್ಲೇ ಈಗ ಪಾರು ತಂಡದ ಇನ್ನೊಬ್ಬರ ಸದಸದ್ಯ ಮೃತಪಟ್ಟಿದ್ದಾರೆ. ನಂದೀಶ್ ಪಾರು ಸೀರಿಯಲ್ (Serial) ಈಗ ಸುದ್ದಿಯಾಗುತ್ತಿದೆ. ಪ್ರಸಾರ ಶುರುವಾಗಿ, ಜನರ ಮೆಚ್ಚುಗೆ ಗಳಿಸಿ ಮುಕ್ತಾಯಗೊಂಡ ಪಾರು ಸೀರಿಯಲ್ ಈಗ ಬೇರೆಯೇ ಕಾರಣಕ್ಕೆ ಸುದ್ದಿಯಾಗುತ್ತಿದೆ. ಪಾರು (Paaru) ಧಾರಾವಾಹಿಯಲ್ಲಿ ನಟಿಸಿದ್ದ ನಟ ದಿಲೀಪ್ ರಾಜ್ ಅವರ ಸಾವಿನ ಬೆನ್ನಲ್ಲಿಯೇ ಈಗ ಇದೇ ತಂಡದ ಇನ್ನೊಬ್ಬರು ಮೃತಪಟ್ಟಿದ್ದಾರೆ.…
-

Bangladesh: ಬಾಂಗ್ಲಾದಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿ ಶವವಾಗಿ ಪತ್ತೆ; ಸಾವಿನ ಸುತ್ತ ಅನುಮಾನಗಳ ಹುತ್ತ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 19, 2026 9:52 PM IST Bangladesh: ನೆರೆಯ ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಒಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಅದುವೇ, ಅಲ್ಲಿನ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಭಾರತೀಯ ಅಧಿಕಾರಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ. ಬಾಂಗ್ಲಾದೇಶದಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್. (X: @ahcichittagong) ಢಾಕಾ (ಬಾಂಗ್ಲಾದೇಶ); ನೆರೆಯ ಬಾಂಗ್ಲಾದೇಶದ (Bangladesh) ರಾಜಧಾನಿ ಢಾಕಾದಿಂದ (Dhaka) ಒಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಅದುವೇ, ಅಲ್ಲಿನ ಭಾರತೀಯ ಹೈಕಮಿಷನ್…
Latest News
Search the Archives
Access over the years of investigative journalism and breaking reports
You May Have Missed












