Tag: ಸರಜರ
-

OG Movie: ಸಿನಿಮಾದಲ್ಲಿರುವ ಮಾಂತ್ರಿಕತೆಯೇ ಇದು! ಪವನ್ ಕಲ್ಯಾಣ್ ಸಿನಿಮಾ ನೋಡ್ತಿದ್ದಾಗಲೇ ಮಹಿಳೆಗೆ ಬ್ರೈನ್ ಸರ್ಜರಿ | surgeons perform brain surgery | | ACTPnews
Last Updated:Jun 06, 2026 1:04 PM IST OG Movie: ಮಹಿಳೆಯೊಬ್ಬರು ಪವನ್ ಕಲ್ಯಾಣ್ ಅಭಿನಯದ ಒಜಿ ಸಿನಿಮಾ ನೋಡುತ್ತಿದ್ದಾಗಲೇ ಅವರಿಗೆ ಬ್ರೈನ್ ಸರ್ಜರಿ ಮಾಡಿ ಟ್ಯೂಮರ್ ತೆಗೆಯಲಾಗಿದೆ. ಸಿನಿಮಾದ ಮಾಂತ್ರಿಕ ಮೋಡಿ ಬಗ್ಗೆ ಜನ ಈಗ ಚರ್ಚಿಸ್ತಿದ್ದಾರೆ. ಪವನ್ ಕಲ್ಯಾಣ್ ಸಿನಿಮಾ (Cinema) ಎನ್ನುವುದು ಒಂದು ರೀತಿಯ ಮ್ಯಾಜಿಕ್ನಂತೆ. ಅದು ನೋಡುಗರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಎಲ್ಲವನ್ನೂ ಮರೆಸುತ್ತದೆ. ಅದರಲ್ಲೇ ಮುಳುಗಿ ಹೋಗುವಷ್ಟು ನಿಮ್ಮನ್ನು ಪ್ರಭಾವಿಸುತ್ತದೆ. ಸಿನಿಮಾದ ಪ್ರಭಾವವೂ (Movie Effect) ದೊಡ್ಡದು. ಸಿನಿಮಾ…
-

Upendra: ನಟ ಉಪೇಂದ್ರ ತಾಯಿಗೆ ಮೊಣಕಾಲುಗಳ ಸರ್ಜರಿ, ಈಗ ಹೇಗಿದ್ದಾರೆ? | Actor Upendra s Mother Undergoes Successful Robotic Knee Replacement | | ACTPnews
Last Updated:Jun 02, 2026 12:31 PM IST Upendra: ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ತಾಯಿಗೆ ಮೊಣಕಾಲಿನ ಸರ್ಜರಿ ಮಾಡಲಾಗಿದೆ. ಈಗ ಅವರು ಹೇಗಿದ್ದಾರೆ? ಆರೋಗ್ಯ ಹೇಗಿದೆ? ಉಪೇಂದ್ರ ಸ್ಯಾಂಡಲ್ವುಡ್ನ (Sandalwood) ಖ್ಯಾತ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ತಾಯಿಗೆ ಮೊಣಕಾಲಿನ ಸರ್ಜರಿ ಮಾಡಲಾಗಿದೆ. ಉಪೇಂದ್ರ ಅವರ ತಾಯಿ ಅನಸೂಯ ಬಿ.ಎಂ. (Anasuya BM) ಅವರು ಮಣಿಪಾಲ್ ಆಸ್ಪತ್ರೆ ಯಶವಂತಪುರದಲ್ಲಿ ತಮ್ಮ ಎರಡೂ ಕಾಲುಗಳಿಗೆ ಯಶಸ್ವಿಯಾಗಿ ರೋಬೋಟಿಕ್ ನೆರವಿನ ಸಂಪೂರ್ಣ…
-

Darshan: Darshan: ದರ್ಶನ್ ಪರ ವಕೀಲರು ಕೊಟ್ರು ಆಪರೇಷನ್ ಅಪ್ಡೇಟ್! ಸರ್ಜರಿ ಡೇಟ್ ತಿಳಿಸಿದ ಸಿವಿ ನಾಗೇಶ್! | Lawyers inform court of actor Darshan surgery date | | ACTPnews
Last Updated:Dec 09, 2024 5:38 PM IST ಜನರಲ್ ಅನಸ್ತೇಷಿಯಾ ನೀಡಲು ತಯಾರಿಮಡಿಕೊಳ್ಳಲು ದೇಹವು ಸಮತೋಲನಕ್ಕೆ ಬರಬೇಕು. 5ನೇ ತಾರೀಖಿನಂದು ಮತ್ತೊಂದು ವರದಿ ನೀಡಿದ್ದಾರೆ ಎಂದು ದರ್ಶನ್ ಪರ ವಕೀಲರು ಹೇಳಿದ್ರು. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ನಟ ದರ್ಶನ್ ಆರೋಪಿಯಾಗಿದ್ದಾರೆ. ಮಧ್ಯಂತರ ಜಾಮೀನು (Interim Bail) ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ (Actor Darshan) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು (ಡಿ.09) ಹೈಕೋರ್ಟ್ನಲ್ಲಿ (High Court) ಜಾಮೀನು ಅರ್ಜಿ ವಿಚಾರಣೆ…
-

Keerthy Suresh: ಸರ್ಜರಿ ಮಾಡಿಕೊಂಡಿದ್ದೀರಾ ಅಂದವರಿಗೆ ಖಡಕ್ ತಿರುಗೇಟು ಕೊಟ್ಟ ನಟಿ ಕೀರ್ತಿ ಸುರೇಶ್! | | ACTPnews
Last Updated:May 18, 2026 10:51 PM IST Keerthy Suresh: ಚಿತ್ರರಂಗದಲ್ಲಿ ಸದಾ ಸೌಮ್ಯವಾಗಿ, ಮೃದುವಾಗಿ ಕಾಣಿಸಿಕೊಳ್ಳುವ ನಟಿ ಕೀರ್ತಿ ಸುರೇಶ್ (Actress Keerthy Suresh) ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಮೂಲಕ ಹಲವು ವರ್ಷಗಳಿಂದ ಮನಸ್ಸಿನೊಳಗೆ ಇಟ್ಟುಕೊಂಡಿದ್ದ ನೋವು ಮತ್ತು ಅನುಭವಗಳನ್ನು ಬಹಿರಂಗಪಡಿಸಿದ್ದಾರೆ. ಕೀರ್ತಿ ಸುರೇಶ್ ಚಿತ್ರರಂಗದಲ್ಲಿ ಸದಾ ತಾಳ್ಮೆಯಿಂದ ಹಾಗೂ ತುಂಬಾನೇ ಮೃದು ಸ್ವಭಾವದ ನಟಿ ಕೀರ್ತಿ ಸುರೇಶ್ (Actress Keerthy Suresh) ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ…
Latest News
Search the Archives
Access over the years of investigative journalism and breaking reports
You May Have Missed












