Tag: ಸದದ
-

KKR vs GT: ಈಡನ್ ಗಾರ್ಡನ್ಸ್ನಲ್ಲಿ ರನ್ ಮಳೆ ಹರಿಸಿದ ಕೆಕೆಆರ್ ಸ್ಪೋಟಕ ಬ್ಯಾಟರ್ಸ್! ಜಿಟಿ ಗೆಲುವಿಗೆ ಬೃಹತ್ ಗುರಿ ನೀಡಿದ ರಹಾನೆ ಪಡೆ | ಕ್ರೀಡಾ ಸುದ್ದಿ | ACTPnews
Last Updated:May 16, 2026 9:16 PM IST ಐಪಿಎಲ್ 2026 ರ ಸೀಸನ್ನ 60 ನೇ ಲೀಗ್ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೆಕೆಆರ್ ಬೃಹತ್ ಮೊತ್ತ ಕಲೆ ಹಾಕಿದೆ. ಅಲೆನ್-ಅಂಗಕ್ರಿಷ್-ಗ್ರೀನ್ ಐಪಿಎಲ್ (IPL) 2026 ರ ಸೀಸನ್ನ 60 ನೇ ಲೀಗ್ ಪಂದ್ಯವು ಈಡನ್ ಗಾರ್ಡನ್ಸ್ (Eden Gardens) ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR)…
-

Iran-US: ಅಮೆರಿಕಾ ದಾಳಿಗೆ ಇರಾನ್ ಸೇಡು, ದೊಡ್ಡಣ್ಣನ ಸೇನಾ ನೆಲೆಯ ಮೇಲೇ ದಾಳಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 28, 2026 11:55 AM IST ಇರಾನ್ ಐಆರ್ಜಿಸಿ ಬಂದರ್ ಅಬ್ಬಾಸ್ ಮೇಲೆ ಯುಎಸ್ ದಾಳಿಗೆ ಪ್ರತೀಕಾರವಾಗಿ ಅಮೆರಿಕದ ವಾಯುನೆಲೆಯ ಮೇಲೆ ದಾಳಿ, ಹಾರ್ಮುಜ್ ಬಳಿ ಡ್ರೋನ್ ಕಾರ್ಯಾಚರಣೆ, ಯುಎಸ್ ನಾಲ್ಕು ಡ್ರೋನ್ ಹೊಡೆದುರುಳಿಸಿದೆ ಸಾಂದರ್ಭಿಕ ಚಿತ್ರ ಟೆಹ್ರಾನ್(ಮೇ.28): ಬಂದರ್ ಅಬ್ಬಾಸ್ ಬಂದರಿನ ಮೇಲೆ ಅಮೆರಿಕಾ ನಡೆಸಿದ ದಾಳಿಗೆ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರತೀಕಾರ ತೀರಿಸಿಕೊಂಡಿದೆ, ಇದನ್ನು ಅಮೆರಿಕಾ ಸ್ವರಕ್ಷಣೆ ಹೆಸರಿನಲ್ಲಿ ನಡೆಸಿತ್ತು. ಸ್ಥಳೀಯ ಸಮಯ ಬೆಳಿಗ್ಗೆ 4:50 ಕ್ಕೆ ಅದು…
-

KKR vs GT: ಸಿರಾಜ್ ಮಾಡಿದ ಈ ತಪ್ಪಿನಿಂದ ಗುಜರಾತ್ಗೆ 60 ರನ್ ಪೆನಾಲ್ಟಿ! ಕೆಕೆಆರ್ ಬೃಹತ್ ಗಳಿಸಲು ಇದೇ ಕಾರಣ! | ಕ್ರೀಡಾ ಸುದ್ದಿ | ACTPnews
Last Updated:May 16, 2026 10:30 PM IST ಈಡನ್ ಗಾರ್ಡನ್ಸ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಕೆಕೆಆರ್ ಫಿನ್ ಅಲೆನ್ ಕೇವಲ 21 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. ಅಲೆನ್ ಮೈದಾನದಲ್ಲಿ ಸಿಕ್ಸರ್ಗಳ ಸುನಾಮಿ ಸೃಷ್ಟಿಸಿ, ಗುಜರಾತ್ ಬೌಲಿಂಗ್ ಲೈನ್ಅಪ್ ಅನ್ನು ಛಿದ್ರಗೊಳಿಸಿದರು. ಇದಕ್ಕೆ ಮುಖ್ಯ ಕಾರಣ ಗುಜರಾತ್ ಬೌಲರ್ ಮೊಹಮ್ಮದ್ ಸಿರಾಜ್. ಫಿನ್ ಅಲೆನ್- ಮೊಹಮ್ಮದ್ ಸಿರಾಜ್ ಗುಜರಾತ್ ಟೈಟಾನ್ಸ್ (GT) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (KKR)…
-

KKR vs GT: ಗಿಲ್-ಬಟ್ಲರ್ ಶತಕದ ಜೊತೆಯಾಟ ವ್ಯರ್ಥ, ಜಿಟಿಗೆ ಸೋಲು! ಕೆಕೆಆರ್ ಪ್ಲೇಆಫ್ ಕನಸು ಜೀವಂತ! | ಕ್ರೀಡಾ ಸುದ್ದಿ | ACTPnews
Last Updated:May 16, 2026 11:30 PM IST ಐಪಿಎಲ್ 2026 ರ ಸೀಸನ್ನ 60 ನೇ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಎದುರು ಗುಜರಾತ್ ಟೈಟಾನ್ಸ್ ಸೋಲನ್ನು ಅನುಭವಿಸಿತು. ಈ ಗೆಲುವಿನೊಂದಿಗೆ ಕೆಕೆಆರ್ ತನ್ನ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಜೋಸ್ ಬಟ್ಲರ್-ಶುಭ್ಮನ್ ಗಿಲ್ ಐಪಿಎಲ್ (IPL) 2026 ರ ಸೀಸನ್ನ 60 ನೇ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಗುಜರಾತ್ ಟೈಟಾನ್ಸ್ (GT) ಎದುರಿಸಿತು. ಕೋಲ್ಕತ್ತಾದ ಈಡನ್ ಗಾರ್ಡನ್ಸ್ (Eden…
-

PBKS vs RCB: ಆರ್ಸಿಬಿಗೆ ಬಿಗ್ ಶಾಕ್, ಪಾಟೀದಾರ್ ಬದಲು ಜಿತೇಶ್ ನಾಯಕ! ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ | ಕ್ರೀಡಾ ಸುದ್ದಿ | ACTPnews
Last Updated:May 17, 2026 3:03 PM IST ಐಪಿಎಲ್ 2026 ರ 61ನೇ ಲೀಗ್ ಪಂದ್ಯವು ಧರ್ಮಶಾಲಾ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಆರಂಭವಾಗಿದೆ. ಪ್ಲೇಆಫ್ ರೇಸ್ನಲ್ಲಿ ಪ್ರಾಬಲ್ಯ ಸಾಧಿಸಲು ಉಭಯ ತಂಡಗಳಲ್ಲಿ ಈ ಪಂದ್ಯ ನಿರ್ಣಾಯಕವಾಗಿದೆ. ಪಿಬಿಕೆಎಸ್ vs ಆರ್ಸಿಬಿ ಐಪಿಎಲ್ (IPL) 2026 ರ 61ನೇ ಲೀಗ್ ಪಂದ್ಯವು ಧರ್ಮಶಾಲಾ (Dharamsala) ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ (PBKS) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವೆ ನಡೆಯುತ್ತಿದೆ.…
-

ED Raid: ಇ.ಡಿ. ಅಧಿಕಾರಿಗಳ ಮೇಲೆ ಅಟ್ಯಾಕ್; ಬಾಟಲಿ, ಹೆಲ್ಮೆಟ್ ಎಸೆದು ಪಿಣರಾಯಿ ಬೆಂಬಲಿಗರಿಂದ ದಾಂಧಲೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 3:25 PM IST ಕೇರಳಂನ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಐ(ಎಂ)ನ ಹಿರಿಯ ನಾಯಕ ಪಿಣರಾಯಿ ವಿಜಯನ್ ಮನೆ ಸೇರಿದಂತೆ ಅವರಿಗೆ ಸಂಬಂಧ ಪಟ್ಟಂತಹ ಹಲವು ಕಡೆಗಳಲ್ಲಿ ದಾಳಿ ನಡೆದಿದೆ. ಇದರ ಬೆನ್ನಲ್ಲೇ ಸಿಪಿಐ(ಎಂ)ನ ಕಾರ್ಯಕರ್ತರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದು, ಅಧಿಕಾರಿಗಳ ಕಾರು ಪೀಸ್ ಪೀಸ್ ಆಗಿದೆ. ಆ ಕುರಿತ ವರದಿ ಇಲ್ಲಿದೆ. ಇ.ಡಿ. ಅಧಿಕಾರಿಗಳ ಮೇಲೆ ಅಟ್ಯಾಕ್ ತಿರುವನಂತಪುರಂ (ಕೇರಳಂ): ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಂತೆ ಕೇರಳಂನ…
-

IND vs AGF: ಗಂಭೀರ್-ಅಗರ್ಕರ್ ಸ್ಕೆಚ್ಗೆ ಸ್ಟಾರ್ ಆಟಗಾರ ಬಲಿ! ಅಫ್ಘಾನ್ ವಿರುದ್ಧದ ಟೆಸ್ಟ್ನಿಂದ ಆಲ್ರೌಂಡರ್ ದೂರ? | ಕ್ರೀಡಾ ಸುದ್ದಿ | ACTPnews
Last Updated:May 17, 2026 4:00 PM IST ಭಾರತೀಯ ಕ್ರಿಕೆಟ್ನಲ್ಲಿ ಇದೀಗ ಒಂದೇ ಒಂದು ಚರ್ಚೆ ನಡೆಯುತ್ತಿದೆ. ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಆಯ್ಕೆ ಮಾಡಲು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಶೀಘ್ರದಲ್ಲೇ ಸಭೆ ಸೇರಲಿದೆ. ಆದಾಗ್ಯೂ, ಈ ಆಯ್ಕೆಯಿಂದ ಕೆಲವು ಹಿರಿಯ ಆಟಗಾರರನ್ನು ಕೈಬಿಡಲಾಗುವುದು ಎಂಬ ಸುದ್ದಿ ಅಭಿಮಾನಿಗಳು ಮತ್ತು ಕ್ರಿಕೆಟ್ ಗಲ್ಲಿಗಳಲ್ಲಿ ಚರ್ಚೆ ಆಗುತ್ತಿದೆ. ಗೌತಮ್ ಗಂಭೀರ್- ಅಜಿತ್ ಅಗರ್ಕರ್ ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಟೆಸ್ಟ್…
-

SRH vs RR: ವೈಭವ್ ಅಬ್ಬರ, ಆರ್ಚರ್ ಬಿರುಗಾಳಿ ಬೌಲಿಂಗ್ಗೆ ಹೈದರಾಬಾದ್ ಧೂಳೀಪಟ! SRH ಮಣಿಸಿ ಕ್ವಾಲಿಫೈಯರ್-2ಗೆ ಅರ್ಹತೆ ಪಡೆದ ರಾಜಸ್ಥಾನ್ | ಕ್ರೀಡಾ ಸುದ್ದಿ | ACTPnews
Last Updated:May 27, 2026 11:27 PM IST ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 243 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಈ ಗುರಿಯನ್ನ ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ 196ಕ್ಕೆ ಆಲೌಟ್ ಮಾಡುವ ಮೂಲಕ ಹೀನಾಯ ಸೋಲು ಕಂಡಿತು. ಕ್ವಾಲಿಫೈಯರ್ 2 ಪ್ರವೇಶಿಸಿದ ರಾಜಸ್ಥಾನ್ ಚಂಡೀಗಢದ ಮುಲ್ಲನ್ಪುರದ ಮಹಾರಾಜ ಯಾದವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ…
Latest News
Search the Archives
Access over the years of investigative journalism and breaking reports
You May Have Missed














