Tag: ರಷಟರಯ
-

Jeff Bezos: ನೋಡ ನೋಡುತ್ತಿದ್ದಂತೆ ಬೆಂಕಿಯುಂಡೆಯಾದ ಶತಕೋಟಿ ಡಾಲರ್ ಮೌಲ್ಯದ ರಾಕೆಟ್, ಜೆಫ್ ಬೆಜೋಸ್ ಕನಸು ಪೀಸ್ ಪೀಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 2:45 PM IST ಶತಕೋಟಿ ಡಾಲರ್ಗಳು ಮತ್ತು 10 ವರ್ಷಗಳ ಕಠಿಣ ಪರಿಶ್ರಮವನ್ನು ನಾಶಪಡಿಸಿತು. ಬ್ಲೂ ಒರಿಜಿನ್ ದಶಕದಿಂದ ನಡೆಸುತ್ತಿದ್ದ ನ್ಯೂ ಗ್ಲೆನ್ ರಾಕೆಟ್ ಅನ್ನು ಫ್ಲೋರಿಡಾದಲ್ಲಿ ಉಡಾಯಿಸಿತು. ಈ ವೇಳೆ ಹಾಲಿವುಡ್ ಚಲನಚಿತ್ರಗಳಲ್ಲಿ ಹೆಚ್ಚಾಗಿ ಕಂಡುಬರುವ ಒಂದು ಘಟನೆ ಸಂಭವಿಸಿದೆ, ಇದರಿಂದ ಕಂಪನಿಯು ಗಮನಾರ್ಹ ಶತಕೋಟಿ ಡಾಲರ್ಗಳ ನಷ್ಟವನ್ನು ಅನುಭವಿಸಿತು. ಬೆಂಕಿಯುಂಡೆಯಾದ ರಾಕೆಟ್ ಫ್ಲೋರಿಡಾ(ಮೇ.29): ಗುರುವಾರ, ಫ್ಲೋರಿಡಾದಲ್ಲಿ ಸಂಭವಿಸಿದ ಭಾರಿ ಸ್ಫೋಟವು ಆ ಪ್ರದೇಶವನ್ನು ಬೆಚ್ಚಿಬೀಳಿಸಿತು, ಶತಕೋಟಿ ಡಾಲರ್ಗಳು ಮತ್ತು…
-

Abhishek Banerjee: ಮಮತಾ ಬ್ಯಾನರ್ಜಿ ಅಳಿಯನಿಗೆ ಕಲ್ಲು, ಮೊಟ್ಟೆ ಏಟು! ಗಾಯಾಳು ಅಭಿಷೇಕ್ ಬ್ಯಾನರ್ಜಿಯನ್ನು ದಾಖಲಿಸಿಕೊಳ್ಳದ ವೈದ್ಯರು! ಆಗಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 10:29 PM IST Abhishek Banerjee: ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ, ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರಿಗೆ ಕೋಲ್ಕತಾದ ಇಎಂ ಬೈಪಾಸ್ ರಸ್ತೆಯಲ್ಲಿರುವ ಪ್ರಮುಖ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಲಾಗಿದೆ ಎಂಬ ವಿವಾದ ಈಗ ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸಾಂಕೇತಿಕ ಚಿತ್ರ! ಕೋಲ್ಕತಾ: ಪಶ್ಚಿಮ ಬಂಗಾಳದ (West Bengal) ರಾಜಕೀಯ (Politics) ಎಂದಿಗೂ ಶಾಂತವಾಗಿರುವುದಿಲ್ಲ. ಆದರೆ ಇತ್ತೀಚೆಗೆ ನಡೆದ…
-

Child Abuse: ಅಮ್ಮನ ನೆರಳಿಲ್ಲದ ಜಾಗದಲ್ಲಿ ಮಗುವಿಗೆ ಸಿಕ್ಕಿದ್ದು ಮಲತಂದೆ ಹಿಂಸೆ; ಕೈ ಮೇಲಿನ ಹಳೇ ಪ್ಲಾಸ್ಟರ್ ಹೇಳುತ್ತಿದೆ ಆ ಪುಟ್ಟ ಜೀವ ಅನುಭವಿಸಿದ ಯಾತನೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 11:03 PM IST Child Abuse: ಹೆತ್ತ ತಾಯಿ ನೃತ್ಯದ ಲೋಕದಲ್ಲಿ ಮುಳುಗಿದ್ದಾಗ, ಮಗುವಿಗೆ ಸಿಕ್ಕಿದ್ದು ಮೃಗೀಯ ಹಿಂಸೆ. ಆಹಾರ ಸಿಲುಕಿ ಮಗು ಸತ್ತಿತು ಎಂಬ ಮಲತಂದೆಯ ನಾಟಕದ ಹಿಂದೆ, ಇಡೀ ರಾಜ್ಯವೇ ಬೆಚ್ಚಿಬೀಳುವ ಸಸ್ಪೆನ್ಸ್ ಅಡಗಿತ್ತು. ವೈದ್ಯರ ಅನುಮಾನ ಆ ಹಳೇ ಪ್ಲಾಸ್ಟರ್ನ ಹಿಂದಿದ್ದ ಕ್ರೂರ ಕೊಲೆಯನ್ನು ಬಯಲು ಮಾಡಿತು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಆ ಒಂದೂವರೆ ವರ್ಷದ ಕಂದಮ್ಮನ (Child) ಕೈ ಮೇಲಿದ್ದ…
-

Punjab BJP: ಪಂಜಾಬ್ನಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ, ನೂತನ ಅಧ್ಯಕ್ಷರಿಗೆ ಅಧಿಕಾರ ಸಿಕ್ಕ ಬೆನ್ನಲ್ಲೇ ಶಾಕ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಹೌದು ಪಕ್ಷವು ಕೇವಲ 52 ಸ್ಥಾನಗಳಿಗೆ ಇಳಿಯಿತು. ಪರಿಸ್ಥಿತಿ ಎಷ್ಟು ಭೀಕರವಾಗಿತ್ತೆಂದರೆ ಅದು ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳಕ್ಕಿಂತ ಹಿಂದುಳಿದಿತ್ತು, ಮಾತ್ರವಲ್ಲದೆ “ಇತರ” ಅಭ್ಯರ್ಥಿಗಳಿಗಿಂತಲೂ ಹಿಂದುಳಿದಿತ್ತು. ಈ ಫಲಿತಾಂಶವು ಬಿಜೆಪಿ ಇನ್ನೂ ಪಂಜಾಬ್ನಲ್ಲಿ ನೆಲೆಯನ್ನು ಹುಡುಕುತ್ತಿದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ರೈತರ ಪ್ರತಿಭಟನೆಗಳು, ಸ್ಥಳೀಯ ನಾಯಕತ್ವದ ದೌರ್ಬಲ್ಯ ಮತ್ತು ಪ್ರಾದೇಶಿಕ ರಾಜಕೀಯದ ತಿಳುವಳಿಕೆಯ ಕೊರತೆಯಿಂದ ಉಂಟಾದ ಸಂಪರ್ಕ ಕಡಿತವು ಪಕ್ಷದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಕೇವಲ್ ಸಿಂಗ್ ಧಿಲ್ಲೋನ್ ಈಗ…
-

Norovirus: ಬಂದೇ ಬಿಡ್ತು ಮತ್ತೊಂದು ಹೊಸ ಮಹಾಮಾರಿ! ವಾಂತಿ ಮಾಡುತ್ತಲೇ ಅಪಾಯ ಸೃಷ್ಟಿಸೋ ಈ ವೈರಸ್ಗೆ ಲಸಿಕೆಯೇ ಇಲ್ಲ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 8:29 PM IST India Virus Concern: ನೊರೋವೈರಸ್ ಅನ್ನು ಸಾಮಾನ್ಯವಾಗಿ “ವಿಂಟರ್ ವಾಂಟಿಂಗ್ ಬಗ್” ಎಂದೂ ಕರೆಯಲಾಗುತ್ತದೆ. ಇದು ಅತೀ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೈರಸ್ ಆಗಿದ್ದು, ಸೋಂಕಿತ ಆಹಾರ, ನೀರು ಅಥವಾ ಕಲುಷಿತ ಮೇಲ್ಮೈಗಳ ಸಂಪರ್ಕದಿಂದ ಹರಡುತ್ತದೆ. ಕೆಲವೊಮ್ಮೆ ಸೋಂಕಿತ ವ್ಯಕ್ತಿಯ ಸಂಪರ್ಕದಿಂದಲೂ ಇರುವುದರಿಂದಲೂ ವೈರಸ್ ತಗುಲುವ ಸಾಧ್ಯತೆ ಇರುತ್ತದೆ. ಅಮೆರಿಕದ ವಿವಿಧ ರಾಜ್ಯಗಳಲ್ಲಿ ಮಲಿನಜಲ ಪರಿಶೀಲನೆ ವೇಳೆ ವೈರಸ್ ಪ್ರಮಾಣ ಹೆಚ್ಚಿರುವುದು ಪತ್ತೆಯಾಗಿದೆ. ಈ ಕುರಿತು…
-

Miyazaki Mango: ವಿಶ್ವದ ದುಬಾರಿ ಮಾವು ಬೆಳೆದು ಸಂಕಷ್ಟಕ್ಕೆ ಸಿಲುಕಿದ ರೈತ; ಅಸಲಿಗೆ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 3:16 PM IST ವಿಶ್ವದ ಅತ್ಯಂತ ದುಬಾರಿ ಮಾವು ಬೆಳೆದ ರೈತ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಕಾರಣವೇನು ಎಂದು ತಿಳಿದುಕೊಳ್ಳಲು ನೀವು ಮಿಸ್ ಮಾಡ್ದೆ ಈ ಸ್ಟೋರಿ ಓದಲೇ ಬೇಕು. ದುಬಾರಿ ಮಾವು ಬೆಳೆದ ರೈತ ಮಾವಿನ ಹಣ್ಣು ಯಾರಿಗೆ ಇಷ್ಟ (Indian Mango) ಆಗೋದಿಲ್ಲ ಹೇಳಿ? ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಮಾವು ಭಾರತದ ಖ್ಯಾತಿಯನ್ನು ಜಗತ್ತಿಗೆ ಹೆಚ್ಚಿಸಿದೆ. ಭಾರತದ ಜನಪ್ರಿಯ ಮಾವಿನ ತಳಿಗಳಾದ ಆಲ್ಫೋನ್ಸೊ (Alphonso…
-

Husband-Wife: ಹೆಂಡತಿ ಕಿರುಕುಳ ಸಹಿಸೋಕೆ ಆಗ್ತಿಲ್ಲ, ದಯಾಮರಣ ನೀಡಿ! ನೊಂದ ಪತಿಯಿಂದ ಮನವಿ ಪತ್ರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 5:34 PM IST ವ್ಯಕ್ತಿಯೊಬ್ಬ ತನ್ನ ಪತ್ನಿಯ ಕಿರುಕುಳದಿಂದ ನೊಂದು ದಯಾಮರಣಕ್ಕೆ (euthanasia) ಮನವಿ ಮಾಡಿದ್ದಾನೆ. ತನಗೆ ದಯಾಮರಣ ನೀಡಬೇಕು ಅಂತ ಜಿಲ್ಲಾಧಿಕಾರಿಗೆ ಮನವಿ ಪತ್ರ ಬರೆದಿದ್ದಾನೆ. ನನ್ನ ಪತ್ನಿ (Wife) ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ನಾನು ಪೊಲೀಸರಿಗೆ (Police) ಅನೇಕ ಸಲ ದೂರು ನೀಡಿದ್ದೇನೆ ಎಂದಿದ್ದಾರೆ. ದಯಾಮರಣಕ್ಕೆ ಮನವಿ ಮಾಡಿದ ವ್ಯಕ್ತಿ ಗುಜರಾತ್: ಸೂರತ್ನ (Surat) ವ್ಯಕ್ತಿಯೊಬ್ಬ ತನ್ನ ಪತ್ನಿಯ ಕಿರುಕುಳದಿಂದ ನೊಂದು ದಯಾಮರಣಕ್ಕೆ (euthanasia) ಮನವಿ ಮಾಡಿದ್ದಾನೆ.…
-

PM Modi: ಹಾರ್ಮುಜ್ ಬಿಕ್ಕಟ್ಟಿನ ನಡುವೆಯೂ ನೌಕಾಪಡೆ ಮುಖ್ಯಸ್ಥರ ಭೇಟಿಯಾದ ಪಿಎಂ ಮೋದಿ, ಕಡಲ ಭದ್ರತೆಯ ಬಗ್ಗೆ ಚರ್ಚೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 3:44 PM IST ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅಡ್ಮಿರಲ್ ತ್ರಿಪಾಠಿ ಮೇ 29 ರಂದು ಪ್ರಧಾನಿ ಮೋದಿಯವರನ್ನು ಭೇಟಿಯಾದರು. ಸಭೆಯಲ್ಲಿ, ಅವರು ಭಾರತೀಯ ನೌಕಾಪಡೆಯ ಪ್ರಸ್ತುತ ಕಾರ್ಯಾಚರಣೆಯ ಸಾಮರ್ಥ್ಯಗಳು, ಕಡಲ ಭದ್ರತಾ ಪರಿಸರ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿನ ನೌಕಾ ಚಟುವಟಿಕೆಗಳ ಬಗ್ಗೆ ವಿವರವಾಗಿ ಚರ್ಚಿಸಿದರು. ಪ್ರಧಾನಿ ಮೋದಿ ನವದೆಹಲಿ(ಮೇ.30): ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ, ತಮ್ಮ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ, ಪ್ರಧಾನಿ…
-

Menstrual Leave: ಶಾಲಾ ಬಾಲಕಿಯರಿಗೆ 3 ದಿನ ಮುಟ್ಟಿನ ರಜೆ! ಕೇರಳಂ ಸರ್ಕಾರದಿಂದ ಮಹತ್ವದ ನಿರ್ಧಾರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 4:01 PM IST Menstrual Leave: ತೀವ್ರ ಹೊಟ್ಟೆನೋವು, ಆಯಾಸ, ಬೆನ್ನುನೋವು ಮತ್ತು ಮಾನಸಿಕ ಒತ್ತಡದಿಂದಾಗಿ ಶಾಲಾ ಬಾಲಕಿಯರು ಆ ದಿನಗಳಲ್ಲಿ ತರಗತಿಗಳಲ್ಲಿ ಗಮನ ಹರಿಸುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರ ಆರೋಗ್ಯದ ದೃಷ್ಟಿಯಿಂದ ಕೇರಳ ಸರ್ಕಾರ ಪ್ರತಿ ತಿಂಗಳು 3 ದಿನಗಳ ಮುಟ್ಟಿನ ರಜೆ ಜಾರಿಗೊಳಿಸಲು ಮುಂದಾಗಿದೆ. ಸಾಂಕೇತಿಕ ಚಿತ್ರ! ಹೆಣ್ಣು ಮಕ್ಕಳು (Women’s) ಪ್ರೌಢಾವಸ್ಥೆಗೆ ಬಂದ ನಂತರ ಪ್ರತಿ ತಿಂಗಳು ಎದುರಿಸುವ ಮುಟ್ಟಿನ ದಿನಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ…
-

Iran-UAE: ಕದನ ವಿರಾಮದ ನಡುವೆ ಇರಾನ್ ಮೇಲೆ ಯುಎಇ ದಾಳಿ? ತನ್ನ ಕಾಲಿಗೆ ತಾನೇ ಕೊಡಲಿ ಏಟು ಕೊಡ್ತಾ ಮುಸ್ಲಿಂ ರಾಷ್ಟ್ರ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 1:37 PM IST ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಯುಎಇ ಏಪ್ರಿಲ್ನಲ್ಲಿ ಇರಾನ್ನೊಳಗಿನ ಹಲವಾರು ಪ್ರಮುಖ ಗುರಿಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಇವುಗಳಲ್ಲಿ ಲಾವನ್ ದ್ವೀಪ ಸಂಸ್ಕರಣಾಗಾರ, ಹಾರ್ಮುಜ್ ಜಲಸಂಧಿಯ ಬಳಿಯ ಕಿಶ್ಮ್ ಮತ್ತು ಅಬು ಮುಸಾ ದ್ವೀಪಗಳು, ಬಂದರ್ ಅಬ್ಬಾಸ್ ಬಂದರು ಮತ್ತು ಬೃಹತ್ ಅಸಲುಯೆ ಪೆಟ್ರೋಕೆಮಿಕಲ್ ಸಂಕೀರ್ಣ ಸೇರಿವೆ. ಸಾಂದರ್ಭಿಕ ಚಿತ್ರ ಟೆಹ್ರಾನ್(ಮೇ.30): ಅಮೆರಿಕಾ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದಾಗ, ಗಲ್ಫ್ ರಾಷ್ಟ್ರಗಳು…
Latest News
Search the Archives
Access over the years of investigative journalism and breaking reports
You May Have Missed












