Tag: ರತರ
-

Special Course: ರೈತರ ಮಕ್ಕಳಿಗೆ 50% ಸೀಟ್ ಮೀಸಲು, SSLC ಮುಗೀತಾ? ತಡ ಮಾಡದೇ ಈ ಕೋರ್ಸ್ಗೆ ಸೇರಿ, ಕನ್ನಡದಲ್ಲೇ ಕಲಿತು ಎಲ್ಲಿ ಬೇಕಾದರೂ ಉದ್ಯೋಗ ಪಡೆಯಿರಿ! | | ACTPnews
Last Updated:Jun 01, 2026 11:53 AM IST KVAFSU ಗ್ರಾಮೀಣ ವಿದ್ಯಾರ್ಥಿಗಳಿಗೆ 2 ವರ್ಷದ ಪಶುಸಂಗೋಪನಾ ಡಿಪ್ಲೊಮಾ ಪ್ರವೇಶ ಆರಂಭ, ತಿಂಗಳಿಗೆ 1000 ರೂ ಶಿಷ್ಯವೇತನ, AHVS, KMF ಮತ್ತು ಖಾಸಗಿ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳು ವಿಶೇಷ ಕೋರ್ಸ್ ಬೆಂಗಳೂರು: ಎಸ್ಎಸ್ಎಲ್ಸಿ (SSLC) ಮುಗಿಸಿ ಮುಂದೆನು ಓದುವುದು, ಯಾವ ಕೋರ್ಸ್ ತೆಗೆದುಕೊಂಡರೆ ಬೇಗ ಕೆಲಸ ಸಿಗುತ್ತದೆ ಎಂದು ತಲೆಕೆಡಿಸಿಕೊಂಡಿದ್ದೀರಾ? ಹಾಗಾದರೆ ಗ್ರಾಮೀಣ ಭಾಗದ (Rural Area) ವಿದ್ಯಾರ್ಥಿಗಳಿಗೆಂದೇ ಸರ್ಕಾರಿ ವಿಶ್ವವಿದ್ಯಾಲಯವೊಂದು ಬಂಪರ್ ಆಫರ್ ನೀಡಿದೆ. ಕೋರ್ಸ್…
-

Rain Warning: ರಾಜ್ಯದ 17 ಜಿಲ್ಲೆಗಳಿಗೆ ಇಂದು ರಾತ್ರಿ ಮಳೆ; ಈ ಊರುಗಳಲ್ಲಿ ಪ್ರಬಲ ವರ್ಷಧಾರೆ ಖಂಡಿತ, ಬೆಂಗಳೂರಿನ ಸ್ಥಿತಿ ಏನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 28, 2026 6:15 PM IST KSNDMC ಎಚ್ಚರಿಕೆ, ದಕ್ಷಿಣ ಒಳನಾಡಿನ 17 ಜಿಲ್ಲೆಗಳಲ್ಲಿ ಇಂದು ತೀವ್ರ ಮಳೆ, ಹಾಸನ, ತುಮಕೂರು, ಮೈಸೂರು ಸೇರಿ ಕೆಲವು ಕಡೆ ಭಾರಿ ಮಳೆ, ಬೆಂಗಳೂರಿನಲ್ಲಿ ಮಾತ್ರ ಸಾಧಾರಣ ಮಳೆ ಮಳೆಯ ಎಚ್ಚರಿಕೆ ಬೆಂಗಳೂರು: ರಾಜ್ಯದಲ್ಲಿ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ (People) ವರುಣದೇವ ತಣ್ಣನೆಯ, ಆದರೆ ತುಸು ಅಪಾಯಕಾರಿಯಾದ ಸುದ್ದಿಯೊಂದನ್ನು (Dangerous News) ತಂದಿದ್ದಾನೆ! ಹೌದು, ನೀವು ಓದುತ್ತಿರುವುದು ಅಕ್ಷರಶಃ ಸತ್ಯ. ಇಂದು ದಕ್ಷಿಣ ಒಳನಾಡಿನ ಕಡೆಗಳಲ್ಲಿ…
-

Success Story: ಸೊಪ್ಪು ಬೆಳೆದು ತಿಂಗಳಿಗೆ 5 ಲಕ್ಷ ಗಳಿಸ್ತಾರೆ ಮಾಜಿ ಬ್ಯಾಂಕರ್! ಯುವ ರೈತರು ಇವರ ಸಕ್ಸಸ್ ಸ್ಟೋರಿ ಓದಲೇಬೇಕು | Ajay Gopinath earns 5 lakhs monthly from microgreen farming | | ACTPnews
Last Updated:Feb 14, 2025 10:59 PM IST ಸಿಟಿಗ್ರೂಪ್ನ ಮಾಜಿ ಉದ್ಯೋಗಿ ಅಜಯ್ ಗೋಪಿನಾಥ್ ಕೂಡ ಮೈಕ್ರೋಗ್ರೀನ್ಗಳನ್ನು ತಮ್ಮ ಮನೆಯಲ್ಲೇ ಬೆಳೆಸಲು ನಿರ್ಧರಿಸಿದ್ದು ಕೂಡ ಒಂದು ಘಟನೆಯಿಂದ ಎಂದು ಹೇಳುತ್ತಾರೆ. ರೆಸ್ಟೋರೆಂಟ್ಗೆ ಹೋಗಿದ್ದಾಗ ಅಲ್ಲಿದ್ದ ಸಲಾಡ್ನಲ್ಲಿ ಈ ಮೈಕ್ರೋಗ್ರೀನ್ಗಳಿಂದ ಸಮೃದ್ಧವಾಗಿದ್ದ ಅಲಂಕಾರ ಅವರ ಗಮನ ಸೆಳೆಯಿತು ಹಾಗೂ ಇದನ್ನೇಕೆ ತಮ್ಮ ಮನೆಯಲ್ಲೇ ಬೆಳೆಸಬಾರದು ಎಂಬ ಸಂಕಲ್ಪವನ್ನು ಮಾಡಿದರು. ಅಜಯ್ ಗೋಪಿನಾಥ್ ಕೆಲವರಿಗೆ ಏನಾದರೊಂದು ವಿಷಯ ಸ್ಫೂರ್ತಿ, ಪ್ರೇರಣೆಯಾಗಿ ಅವರ ಜೀವನದಲ್ಲಿ ಮಾರ್ಗದರ್ಶನ ಮಾಡುತ್ತದೆ. ಇದೇ ರೀತಿ…
Latest News
Search the Archives
Access over the years of investigative journalism and breaking reports
You May Have Missed













