Tag: ಭರ
-

Rain Alert: ರಾಜ್ಯದ ಜನರೇ ಎಚ್ಚರ, ಗುಡುಗು-ಸಿಡಿಲು ಸಹಿತ ರಾಜ್ಯಕ್ಕೆ ಅಪ್ಪಳಿಸಲಿದೆ ಭಾರಿ ಮಳೆ; ಹವಾಮಾನ ಇಲಾಖೆಯಿಂದ ಹೊಸ ಅಪ್ಡೇಟ್! | | ACTPnews
ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಬಳ್ಳಾರಿ, ಕೊಪ್ಪಳ, ವಿಜಯಪುರ, ಕಲಬುರ್ಗಿ, ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡ ಹಾಗೂ ಗಾಳಿಯ ಒತ್ತಡ ಹೆಚ್ಚಿದ್ದರೆ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆಗಳಿವೆ.ಈಗಿನಂತೆ ಮೇ 28ರಿಂದ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ.ಬಂಗಾಳಕೊಲ್ಲಿಯಲ್ಲಿ ಜೂನ್ 3ರಿಂದ ವಾಯುಭಾರ ಕುಸಿತದಂತ ತಿರುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜೂನ್ 4 ರಂದು ಮುಂಗಾರು…
-

US-Iran War: ಮುಂಜಾನೆಯೇ ಇರಾನ್ ಮೇಲೆ ಅಮೆರಿಕ ವಾಯುದಾಳಿ! ಭಾರೀ ಪ್ರಮಾಣದ ಸ್ಪೋಟಕ್ಕೆ ತತ್ತರಿಸಿದ ಟೆಹ್ರಾನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 7:44 AM IST ದಕ್ಷಿಣ ಇರಾನ್ನಲ್ಲಿ ಅಮೆರಿಕದ ಪಡೆಗಳು ಆತ್ಮರಕ್ಷಣಾ ದಾಳಿಗಳನ್ನು ನಡೆಸಿವೆ ಎಂದು CENTCOM ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಹೇಳಿಕೆ ನೀಡಿದ್ದಾರೆ. ಇರಾನ್ ಪಡೆಗಳಿಂದ ಒಡ್ಡಲಾದ ಬೆದರಿಕೆಗಳನ್ನು ಅಮೆರಿಕ ಸೇನೆಯು ತಟಸ್ಥಗೊಳಿಸಿದೆ ಎಂದು ಅವರು ವಿವರಿಸಿದರು. News18 ಟೆಹ್ರಾನ್: ಎರಡು ದೇಶಗಳ ಮಧ್ಯೆ ಕದನ ವಿರಾಮಕ್ಕೆ (America Iran Crisis) ಸಂಬಂಧಿಸಿದಂತೆ ‘ಮಾತುಕತೆಗಳು ಚೆನ್ನಾಗಿ ಮುಂದುವರಿಯುತ್ತಿವೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದರೂ ಸಹ, ಇದರ…
-

RCB vs GT: ಗುಜರಾತ್ ವಿರುದ್ಧ 92 ರನ್ಗಳ ಭಾರೀ ಅಂತರದಿಂದ ಗೆದ್ದ ಆರ್ಸಿಬಿ! ಸತತ 2ನೇ ಬಾರಿಗೆ ಫೈನಲ್ ತಲುಪಿದ ಬೆಂಗಳೂರು | ಕ್ರೀಡಾ ಸುದ್ದಿ | ACTPnews
Last Updated:May 26, 2026 11:49 PM IST ಲಿಫೈಯರ್ 1 ರಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್ಗಳಿಸಿತ್ತು. 255 ರನ್ಗಳ ದಾಖಲೆಯ ಮೊತ್ತವನ್ನ ಬೆನ್ನಟ್ಟಿದ ಗುಜರಾತ್ ಯಾವುದೇ ಹಂತದಲ್ಲೂ ಸ್ಪರ್ಧೆಯನ್ನೂ ನೀಡಲಾಗದೇ 19.3 ಓವರ್ಗಳಲ್ಲಿ 162 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯವಾಗಿ ಸೋಲು ಕಂಡಿತು. ಫೈನಲ್ ಪ್ರವೇಶಿಸಿದ ಆರ್ಸಿಬಿ ಧರ್ಮಶಾಲಾ ಮೈದಾನದಲ್ಲಿ ನಡೆದ 2026ರ ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ…
-

Inspiring story: ಈತನ ಪ್ರಾಮಾಣಿಕತೆ ಕಂಡು ಜಿಲ್ಲಾಧಿಕಾರಿಯೇ ಫಿದಾ! ಸಾಮಾನ್ಯ ವ್ಯಕ್ತಿ ಮಾಡಿದ ಕೆಲಸಕ್ಕೆ ಭಾರೀ ಹೊಗಳಿಗೆ! | uttar pradesh man requested to return his ration card wins dc and other officers heart with Honesty | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Nov 17, 2024 1:52 PM IST ಜಿಲ್ಲಾಧಿಕಾರಿಗಳಿಗೆ ಮನವಿಗೆ ಪತ್ರ ಸಲ್ಲಿಕೆ ಮಾಡಿರುವ ಈತನ ಪ್ರಾಮಾಣಿಕತೆ ಕಂಡು ಅಧಿಕಾರಿಗಳು ಅಚ್ಚರಿಗೆ ಒಳಗಾಗಿದ್ದರು. ಅಸಲಿಗೆ ಆತ ಕೊಟ್ಟ ಲೇಟರ್ ನಲ್ಲಿ ಏನಿತ್ತು? ಅಂತ ನಾವು ಹೇಳ್ತೀವಿ ಕೇಳಿ. ಜಿಲ್ಲಾಧಿಕಾರಿ ಮನಗೆದ್ದ ವ್ಯಕ್ತಿ ಲಕ್ನೋ: ಸರ್ಕಾರ ಬಡವರಿಗೆ (Poor People) ಅಂತ ನೀಡುವ ಸೌಲಭ್ಯ ಪಡೆಯಲು ಕೆಲವು ಜನರು ನಕಲಿ ದಾಖಲೆ ಸೃಷ್ಟಿಸಿ (Fake Documents) ಲಾಭ ಪಡೆದುಕೊಳ್ಳುತ್ತಾರೆ. ಆದರೆ ಈಗ ನಾವು ಹೇಳಲು ಹೊರಟಿರುವ ಸ್ಟೋರಿ,…
-

Bigg Boss Kavya Shaiva: ಬಿಗ್ ಬಾಸ್ ಸ್ಪರ್ಧಿ ಕಾವ್ಯಾಗೆ ವೇದಿಕೆ ಮೇಲೆಯೇ ಭಾರೀ ಅವಮಾನ! ಏಕಾಏಕಿ ಬಂದ ವ್ಯಕ್ತಿ ಮಾಡಿದ್ದೇನು ಗೊತ್ತಾ? | | ACTPnews
Last Updated:May 25, 2026 3:54 PM IST Bigg Boss Kavya Shaiva: ಕಾವ್ಯ ಶೈವ ಕಲಬುರಗಿಯ ಎಸ್.ಎಂ. ಪಂಡಿತ ರಂಗಮಂದಿರದ ಕಾರ್ಯಕ್ರಮದಲ್ಲಿ ಅಭಿಮಾನಿ ಮೈಕ್ ಕಸಿದುಕೊಳ್ಳಲು ಯತ್ನಿಸಿದ ಘಟನೆ ಬಳಿಕ ಮುಜುಗರದಿಂದ ವೇದಿಕೆ ತೊರೆದು ಹೋದರು, ಭದ್ರತೆ ಕೊರತೆ ಆರೋಪ ನಟಿ ಕಾವ್ಯ ಶೈವ ಬಿಗ್ ಬಾಸ್ (Bigg Boss) ಮೂಲಕ ಕರ್ನಾಟಕ ಜನತೆಯ ಮನಗೆದ್ದಿರುವ ನಟಿ ಕಾವ್ಯ ಶೈವ (Actress Kavya Shaiva) ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಬಳಿಕ…
-

ಗಡಿಯಲ್ಲಿ ಯಥಾಸ್ಥಿತಿ ಕದಡುವ ಪ್ರಯತ್ನ ಮಾಡಿದರೆ ಭಾರೀ ಪರಿಣಾಮ ಎದುರಿಸಬೇಕಾದೀತು; ಚೀನಾಗೆ ಭಾರತ ಎಚ್ಚರಿಕೆ | | ACTPnews
Last Updated:Jun 27, 2020 9:03 AM IST India-China Conflict: ಗಾಲ್ವಾನ್ ಕಣಿವೆ ಚೀನಾಗೆ ಸೇರಿದ್ದು ಎಂಬುದು ಅಸಮರ್ಥವಾದ ವಾದ. ಇಂತಹ ಹೇಳಿಕೆಗಳಿಂದ ಗಡಿಯಲ್ಲಿನ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆಯೇ ಹೊರತು ಸುಧಾರಿಸುವುದಿಲ್ಲ ಎಂದು ಚೀನಾದ ಭಾರತ ರಾಯಭಾರಿ ವಿಕ್ರಂ ಮಿಸ್ರಿ ಹೇಳಿದ್ದಾರೆ. ನವದೆಹಲಿ (ಜೂ. 27): ಎಲ್ಎಸಿಯ ನಿಯಮಗಳನ್ನು ಮೀರಿ, ಗಡಿಯಲ್ಲಿ ತಗಾದೆ ತೆಗೆಯುವುದು ಕೇವಲ ಎರಡೂ ದೇಶಗಳ ಶಾಂತಿಯನ್ನು ಮಾತ್ರ ಕದಡುವುದಿಲ್ಲ. ಇದರಿಂದ ದ್ವಿಪಕ್ಷೀಯ ಸಂಬಂಧವೂ ಹಾಳಾಗುತ್ತದೆ. ಅಲ್ಲದೆ, ಗಡಿಯಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನ…
-

China: ಗಣಿಯಲ್ಲಿ ಸ್ಫೋಟ, 90 ಮಂದಿ ಸಾವು! ಉತ್ತರ ಚೀನಾದಲ್ಲಿ ಭಾರೀ ದುರಂತ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 10:19 PM IST ಉತ್ತರ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಈ ವೇಳೆ ಕನಿಷ್ಠ 90 ಜನರು ಸಾವನ್ನಪ್ಪಿದ್ದು, ಇಬ್ಬರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಂಕ್ಸಿ ಪ್ರಾಂತ್ಯದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅನಿಲ ಸ್ಫೋಟದಿಂದ ಭೀಕರ ದುರಂತ ಸಂಭವಿಸಿದೆ. ಚೀನಾದಲ್ಲಿ ಸ್ಫೋಟ ಚೀನಾ: ಉತ್ತರ ಚೀನಾದ (northern China) ಕಲ್ಲಿದ್ದಲು ಗಣಿಯಲ್ಲಿ (coal mine) ಭಾರೀ ಸ್ಫೋಟ (Blast) ಸಂಭವಿಸಿದೆ. ಈ ವೇಳೆ ಕನಿಷ್ಠ 90…
-

Karnataka Rain: ಇನ್ನು 2 ಗಂಟೆಗಳಲ್ಲಿ ಅಪ್ಪಳಿಸಲಿದೆ 40 ಕಿ.ಮೀ ವೇಗದ ಬಿರುಗಾಳಿ; ರೈತರಿಗೆ IMD ವಾರ್ನಿಂಗ್, ಈ ಮೂರು ಕಡೆ ಭಾರೀ ಮಳೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 4:10 PM IST ಐಎಂಡಿ ಎಚ್ಚರಿಕೆ, ಮುಂದಿನ 3 ಗಂಟೆಗಳಲ್ಲಿ ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆ, ಬಿರುಗಾಳಿ, ಗುಡುಗು, ಸೋಮಾಲಿಯ ಜೆಟ್ ಸ್ಟ್ರೀಮ್ ಪರಿಣಾಮ, ಮೇ 30 ಸುಮಾರಿಗೆ ಮುಂಗಾರು ಪ್ರವೇಶ. ಬಿರುಗಾಳಿ ಸಹಿತ ಮಳೆ ಬೆಂಗಳೂರು: ರಾಜ್ಯದ ಜನತೆಗೆ ಹವಾಮಾನ ಇಲಾಖೆಯಿಂದ ದಿಢೀರ್ ಎಚ್ಚರಿಕೆಯ (Alert) ಸುದ್ದಿಯೊಂದು ಹೊರಬಿದ್ದಿದೆ! ಇನ್ನು ಕೆಲವೇ ಗಂಟೆಗಳಲ್ಲಿ ವರುಣದೇವನ ಆರ್ಭಟ ಶುರುವಾಗಲಿದ್ದು, ಪ್ರಮುಖ ಮೂರು ಜಿಲ್ಲೆಗಳು ಅಕ್ಷರಶಃ ನಡುಗಲಿವೆ. ಹೌದು, ಭಾರತೀಯ…
-

CM Vijay: ಈ ದೇಶದ ಪ್ರಧಾನಿ ಸಿಎಂ ವಿಜಯ್ ಫ್ಯಾನ್, ಆ ಒಂದು ಫೋನ್ ಕರೆಯಿಂದ ಭಾರೀ ಸಂಚಲನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 10:01 PM IST ತಮ್ಮನ್ನು ವಿಜಯ್ ಅವರ ದೊಡ್ಡ ಅಭಿಮಾನಿ ಎಂದು ಪದೇ ಪದೇ ಬಣ್ಣಿಸಿಕೊಳ್ಳುವ ಈ ದೇಶದ ಪ್ರಧಾನಿ ಇತ್ತೀಚೆಗೆ ಒಂದೇ ಒಂದು ಫೋನ್ ಕರೆಯ ಮೂಲಕ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಕೋಲಾಹಲವನ್ನು ಉಂಟುಮಾಡಿದರು. ಕರೆಯ ನಂತರ, ಪ್ರಧಾನಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡರು, ವಿಜಯ್ ಅವರನ್ನು ಹೊಗಳಿದರು, ಅದು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು. Vijay! ದಕ್ಷಿಣ ಸಿನಿಮಾ ರಂಗದ ಸೂಪರ್ಸ್ಟಾರ್ ಸಿ. ಜೋಸೆಫ್ ವಿಜಯ್ ಅವರು ರಾಜಕೀಯಕ್ಕೆ ಪ್ರವೇಶಿಸಿದ…
-

Special Discount: ಅಂಗೈಗೆ ಬಂತು ಅಂಚೆ ಇಲಾಖೆ; ಒಂದೇ ಕ್ಲಿಕ್ಕಲ್ಲಿ ಎಲ್ಲಾ ಕೆಲಸ, ಭಾರೀ ರಿಯಾಯಿತಿ, ಓಡಾಟಕ್ಕೆ ವಿದಾಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 13, 2026 4:25 PM IST ಭಾರತೀಯ ಅಂಚೆ ಇಲಾಖೆ ವಿದ್ಯಾರ್ಥಿಗಳಿಗೆ ಸ್ಪೀಡ್ ಪೋಸ್ಟ್ ಮತ್ತು ಕೊರಿಯರ್ ಮೇಲೆ ಶೇ.10 ರಿಯಾಯಿತಿ ಘೋಷಿಸಿದೆ, ವಿದ್ಯಾರ್ಥಿ ಐಡಿ ತೋರಿಸಿದರೆ ಸಿಗಲಿದೆ, ಡಾಕ್ ಅಪ್ಲಿಕೇಶನ್ ಮೂಲಕ ಮನೆಯಿಂದಲೇ ಸೇವೆ ಲಭ್ಯ ಅಂಚೆ ಇಲಾಖೆ ಧಾರವಾಡ: ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು (Students) ತಮ್ಮ ಪುಸ್ತಕಗಳು, ದಾಖಲಾತಿಗಳು ಮತ್ತು ಪಾರ್ಸೆಲ್ಗಳನ್ನು ಕಳುಹಿಸಲು ಕೊರಿಯರ್ ಸಂಸ್ಥೆಗಳಿಗೆ ಹೆಚ್ಚಿನ ಹಣ ಖರ್ಚು ಮಾಡುತ್ತಾರೆ. ಆದರೆ ಭಾರತೀಯ ಅಂಚೆ ಇಲಾಖೆ (India Post)…
Latest News
Search the Archives
Access over the years of investigative journalism and breaking reports
You May Have Missed












