Tag: ನಟ
-

Actress: 1 ರೂಪಾಯಿಂದ ಸಿನಿ ಜೀವನ ಆರಂಭಿಸಿ ಮಿಂಚಿ ಮರೆಯಾದ ಖ್ಯಾತ ನಟಿ! ಯಾರಿವರು ಗೊತ್ತಾ? | | ACTPnews
Last Updated:Jun 06, 2026 6:34 PM IST Actress: 60-70ರ ದಶಕದಲ್ಲಿ ಹಿಂದಿ ಚಲನಚಿತ್ರೋದ್ಯಮದಲ್ಲಿ ತಮ್ಮ ವಿಶಿಷ್ಟ ಶೈಲಿಯಿಂದ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ ನಟಿ ಸಾಧನಾ ಶಿವದಾಸನಿ (Actress Sadhana Shivdasani). ಅವರ ಕೇಶವಿನ್ಯಾಸ ಬಹಳ ಪ್ರಸಿದ್ಧವಾಗಿತ್ತು, ಇದನ್ನು ಸಾಧನಾ ಕಟ್ ಎಂದು ಕರೆಯಲಾಗುತ್ತದೆ. ನಟಿ ಸಾಧನಾ 60-70ರ ದಶಕದಲ್ಲಿ ಹಿಂದಿ ಚಲನಚಿತ್ರೋದ್ಯಮದಲ್ಲಿ ತಮ್ಮ ವಿಶಿಷ್ಟ ಶೈಲಿಯಿಂದ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ ನಟಿ ಸಾಧನಾ ಶಿವದಾಸನಿ (Actress Sadhana Shivdasani). ಅವರ ಕೇಶವಿನ್ಯಾಸ ಬಹಳ ಪ್ರಸಿದ್ಧವಾಗಿತ್ತು, ಇದನ್ನು ಸಾಧನಾ…
-

Actress: ‘ಲಕ್ಷ್ಮೀ-ಗಣೇಶ ಇಬ್ರೂ ಮನೆಗೆ ಬಂದ್ರು’ ಅವಳಿ ಮಕ್ಕಳಿಗೆ ಅಮ್ಮನಾದ ಖ್ಯಾತ ಸೀರಿಯಲ್ ನಟಿ | | ACTPnews
Last Updated:Jun 04, 2026 3:46 PM IST Actress Life: ಖ್ಯಾತ ಕಿರುತೆರೆ ನಟಿ ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ. ಲಕ್ಷ್ಮೀ ಹಾಗೂ ಗಣೇಶ ಇಬ್ಬರೂ ಮನೆಗೆ ಬಂದ್ರು ಎಂದಿದ್ದಾರೆ. ಅವಳಿ ಮಕ್ಕಳಿಗೆ ತಾಯಿಯಾದ ನಟಿ ಈ ವರ್ಷದ ಏಪ್ರಿಲ್ನಲ್ಲಿ ತಾನು ಗರ್ಭಿಣಿ (Pregnant) ಎಂದು ಘೋಷಿಸಿದ ನಂತರ ಕಿರುತೆರೆಯ ಅತ್ಯಂತ ಮುದ್ದಾದ ಜೋಡಿ ಸಂಭಾವನಾ ಸೇಠ್ (Sambhavna Seth) ಮತ್ತು ಅವಿನಾಶ್ ದ್ವಿವೇದಿ ಈಗ ಅವಳಿ ಮಕ್ಕಳಿಗೆ (Twins) ಪೋಷಕರಾಗಿದ್ದಾರೆ. ಅವರು ತಮ್ಮ ಅಭಿಮಾನಿಗಳೊಂದಿಗೆ ಶುಭ…
-

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು? | | ACTPnews
Last Updated:Jun 04, 2026 2:01 PM IST Adah Sharma: ಕನ್ನಡದ ರಣ ವಿಕ್ರಮ ಸಿನಿಮಾದ ಮೂಲಕ ಕನ್ನಡ ಸಿನಿಪ್ರೇಮಿಗಳಿಗೂ ಪರಿಚಿತರಾದ ಅದಾ ಶರ್ಮಾ (Adah Sharma) , ಇತ್ತೀಚಿನ ವರ್ಷಗಳಲ್ಲಿ ದಿ ಕೇರಳ ಸ್ಟೋರಿ ಚಿತ್ರದ ಮೂಲಕ ದೇಶದಾದ್ಯಂತ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಅವರು, ಇದೀಗ ಹಂಚಿಕೊಂಡಿರುವ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗಿದೆ. ನಟಿ ಅದಾ ಶರ್ಮಾ ಸಾಮಾಜಿಕ ಜಾಲತಾಣಗಳ (Social Media) ಯುಗದಲ್ಲಿ ಸೆಲೆಬ್ರಿಟಿಗಳ ಒಂದೇ…
-

Darshan: ಲೈವ್ ಬಂದು ಅಭಿಮಾನಿಗಳ ಬಗ್ಗೆ ಮಾತನಾಡಿದ್ದ ನಟ ದರ್ಶನ್! ವಿಡಿಯೋ ವೈರಲ್ | | ACTPnews
Last Updated:Jun 04, 2026 9:32 AM IST ದರ್ಶನ್ ಜೈಲು ಸೇರಿ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲೂ ಅವರ ಅಭಿಮಾನಿಗಳ ಬೆಂಬಲ ಮಾತ್ರ ಕಡಿಮೆಯಾಗಿಲ್ಲ. ಹೀಗಿರುವಾಗ ನಟ ದರ್ಶನ್ ಹಳೆಯ ವಿಡಿಯೋ (Old Video) ಒಂದು ಮತ್ತೆ ವೈರಲ್ ಆಗ್ತಿದೆ. ದರ್ಶನ್ ವಿಡಿಯೋ ವೈರಲ್ ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಹಿನ್ನೆಲೆಯಲ್ಲಿ ಸುದ್ದಿಯಲ್ಲಿದ್ದಾರೆ. ಪ್ರಕರಣದಲ್ಲಿ ಎ2 ಆರೋಪಿಯಾಗಿ ಹೆಸರು…
-

Naveen Shankar: ಚೆಂದ ಇಲ್ಲ ಅಂತ ರಿಜೆಕ್ಟ್; ಗುಲ್ಟು ಬಂದ್ಮೆಲೆ ಇವರೇ ಸೂಪರ್; ನಟ ನವೀನ್ ಸೂಪರ್ ಜರ್ನಿ! | | ACTPnews
Last Updated:Jun 03, 2026 10:57 PM IST ಆ ದಿನ ಒಂದು ಸೀರಿಯಲ್ ಆಡಿಷನ್ ಇತ್ತು. ಆಡಿಷನ್ ಕೊಟ್ಟಾಯಿತ್ತು. ಆದರೆ, ರಿಜೆಕ್ಟ್ ಆಯಿತು. ಕಾರಣ ಗುಡ್ ಲುಕಿಂಗ್ ಇಲ್ಲ ಅನ್ನೋದೇ ಆಗಿತ್ತು. ಗುಲ್ಟು ಚಿತ್ರದ ನಾಯಕ ನವೀನ್ ಶಂಕರ್ ಈ ಸಿನಿ ಜರ್ನಿಯ ಇನ್ನಷ್ಟು ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ. ಚೆಂದ ಇಲ್ಲ ಅಂತ ರಿಜೆಕ್ಟ್; ಗುಲ್ಟು ಬಂದ್ಮೆಲೆ ಇವರೇ ಸೂಪರ್; ನವೀನ್ ಸೂಪರ್ ಜರ್ನಿ! ನವೀನ್ ಶಂಕರ್ (Naveen Shankar) ಲೈಫ್ ಸ್ಟೋರಿ ಇಂಟ್ರಸ್ಟಿಂಗ್…
-

Ranveer Singh: ನಟ ರಣವೀರ್ ಸಿಂಗ್ ಮೇಲಿನ ನಿಷೇಧ ಹಿಂಪಡೆದ ಒಕ್ಕೂಟ! ದಿಢೀರ್ ನಿರ್ಧಾರಕ್ಕೆ ಕಾರಣವೇನು? | | ACTPnews
Last Updated:Jun 03, 2026 4:27 PM IST ಡಾನ್ 3 ಚಿತ್ರದಿಂದ ರಣವೀರ್ ಸಿಂಗ್ ಹೊರನಡೆದ ಹಿನ್ನೆಲೆಯಲ್ಲಿ ಆರಂಭವಾಗಿದ್ದ ಈ ವಿವಾದವು ಕಳೆದ ಕೆಲವು ದಿನಗಳಿಂದ ಬಾಲಿವುಡ್ ವಲಯದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ನಟನ ವಿರುದ್ಧ ನಿಷೇಧ ಹೇರಿದ್ದ ಕ್ರಮಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದರೆ, ಇದೀಗ ವಿವಿಧ ಚಿತ್ರರಂಗದ ಸಂಘಟನೆಗಳ ಮನವಿಯ ಮೇರೆಗೆ FWICE ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ. ರಣವೀರ್ ಸಿಂಗ್ ಬಾಲಿವುಡ್ ನಟ ರಣವೀರ್ ಸಿಂಗ್ (Bollywood actor Ranveer Singh) ವಿರುದ್ಧ ಫೆಡರೇಶನ್…
-

Ram Charan: ನನಗಿಂತ ಬಾಡಿಗಾರ್ಡ್ ಫುಲ್ ಫೇಮಸ್! ಹೊರಗೆ ಬರಲೇ ಬೇಡ ಎಂದ ನಟ ರಾಮ್ ಚರಣ್ | | ACTPnews
Last Updated:Jun 03, 2026 5:14 PM IST Ram Charan: ಪೆದ್ದಿ ಚಿತ್ರದ ಪ್ರಚಾರದ ವೇಳೆ ಗಮನ ಸೆಳೆದಿರುವುದು ರಾಮ್ ಚರಣ್ ಮಾತ್ರವಲ್ಲ. ಅವರೊಂದಿಗೆ ಸದಾ ಕಾಣಿಸಿಕೊಳ್ಳುವ ವೈಯಕ್ತಿಕ ಅಂಗರಕ್ಷಕ ಕೆವಿನ್ ಕುಂಟಾ (Kevin Kunta) ಕೂಡ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕೇವಿನ್ ಕುಂಟಾ ತೆಲುಗು ಚಿತ್ರರಂಗದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅವರ ಬಹುನಿರೀಕ್ಷಿತ ಪೆದ್ದಿ ಸಿನಿಮಾ ಈಗಾಗಲೇ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದ ಕುರಿತು ಪ್ರತಿಯೊಂದು ಅಪ್ಡೇಟ್…
-

ಟ್ರೋಲ್ ಮಾಡಿದವರಿಗೆ ಒಂದೇ ಮಾತಿನಲ್ಲಿ ತಿರುಗೇಟು ಕೊಟ್ಟ ನಟಿ ತ್ರಿಶಾ! ನಾಯಿ ಫೋಟೋ ಹಾಕಿ ಹೇಳಿದ್ದೇನು ಗೊತ್ತಾ? | | ACTPnews
Last Updated:Jun 02, 2026 5:09 PM IST Trisha: ವಿಜಯ್ ಜೊತೆಗೆ ತಮ್ಮ ಹೆಸರನ್ನು ಸೇರಿಸಿಕೊಂಡು ಟ್ರೋಲ್ ಮಾಡುತ್ತಿರುವವರಿಗೆ ನಟಿ ಸರಿಯಾಗಿಯೇ ಉತ್ತರ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತನ್ನ ಸಾಕು ನಾಯಿಯ ಫೋಟೋವನ್ನು ಪೋಸ್ಟ್ ಮಾಡಿ, ಜೊತೆಗೆ ಒಂದು ಸಾಲನ್ನು ಬರೆದುಕೊಂಡಿದ್ದಾರೆ. ವಿಜಯ್ ನಟಿ ತ್ರಿಶಾ (Trisha) ಹಾಗೂ ನಟ, ಸಿಎಂ ವಿಜಯ್ (CM Vijay) ಅವರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಗಾಸಿಪ್ಗಳು ಮತ್ತು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಜೊತೆಗೆ ಈ ವರ್ಷದ…
-

Upendra: ನಟ ಉಪೇಂದ್ರ ತಾಯಿಗೆ ಮೊಣಕಾಲುಗಳ ಸರ್ಜರಿ, ಈಗ ಹೇಗಿದ್ದಾರೆ? | Actor Upendra s Mother Undergoes Successful Robotic Knee Replacement | | ACTPnews
Last Updated:Jun 02, 2026 12:31 PM IST Upendra: ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ತಾಯಿಗೆ ಮೊಣಕಾಲಿನ ಸರ್ಜರಿ ಮಾಡಲಾಗಿದೆ. ಈಗ ಅವರು ಹೇಗಿದ್ದಾರೆ? ಆರೋಗ್ಯ ಹೇಗಿದೆ? ಉಪೇಂದ್ರ ಸ್ಯಾಂಡಲ್ವುಡ್ನ (Sandalwood) ಖ್ಯಾತ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ತಾಯಿಗೆ ಮೊಣಕಾಲಿನ ಸರ್ಜರಿ ಮಾಡಲಾಗಿದೆ. ಉಪೇಂದ್ರ ಅವರ ತಾಯಿ ಅನಸೂಯ ಬಿ.ಎಂ. (Anasuya BM) ಅವರು ಮಣಿಪಾಲ್ ಆಸ್ಪತ್ರೆ ಯಶವಂತಪುರದಲ್ಲಿ ತಮ್ಮ ಎರಡೂ ಕಾಲುಗಳಿಗೆ ಯಶಸ್ವಿಯಾಗಿ ರೋಬೋಟಿಕ್ ನೆರವಿನ ಸಂಪೂರ್ಣ…
-

Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗೆ ಎಂಟ್ರಿ ಕೊಟ್ಟ ಖ್ಯಾತ ನಟ! ಮೆಗಾ 158 ರಿಲೀಸ್ ಯಾವಾಗ ಗೊತ್ತಾ? | | ACTPnews
Last Updated:May 31, 2026 7:59 PM IST Megastar Chiranjeevi: ಚಿತ್ರರಂಗ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ಈ ಚಿತ್ರದಲ್ಲಿ ನಟ ನಾರಾ ರೋಹಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. Megastar Chiranjeevi ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರ 158 ನೇ ಚಿತ್ರ ಈಗಾಗಲೇ ಲಾಂಚ್ ಆಗಿದೆ. ನಿರ್ದೇಶಕ ಬಾಬಿ ಕೊಲ್ಲಿ (Bobby Kolli) ಅವರೊಂದಿಗೆ ‘ವಾಲ್ತೇರು ವೀರಯ್ಯ’ ನಂತಹ ಬ್ಲಾಕ್ಬಸ್ಟರ್ಗಳನ್ನು ನೀಡಿದ ಚಿರಂಜೀವಿ, ಅದೇ ಸಂಯೋಜನೆಯಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ…
Latest News
Search the Archives
Access over the years of investigative journalism and breaking reports
You May Have Missed












