Tag: ಜತ
-

Bengaluru: ಒಂದು ಮಹತ್ವದ ಬದಲಾವಣೆ; ಉಳಿಯಿತು ₹169 ಕೋಟಿ ಜೊತೆ 600ಕ್ಕೂ ಹೆಚ್ಚು ಜನರ ಮನೆಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 03, 2026 6:07 PM IST ಬೆಂಗಳೂರು ಉಪನಗರ ರೈಲು ಮತ್ತು ನಮ್ಮ ಮೆಟ್ರೋ ಡಬಲ್ ಡೆಕ್ಕರ್ ಸೇತುವೆ, 160 ಕೋಟಿ ಉಳಿತಾಯ, 600ಕ್ಕೂ ಹೆಚ್ಚು ನಿವಾಸಿಗಳಿಗೆ ನೆಮ್ಮದಿ, ದೇಶಕ್ಕೆ ಮಾದರಿ ಯೋಜನೆ. ಭಾರತದಲ್ಲೇ ಮೊದಲು, ಬೆಂಗಳೂರಿಗೆ ಹೆಗ್ಗಳಿಕೆ! ಬೆಂಗಳೂರು ಎಂದಾಕ್ಷಣ ಹಲವರಿಗೆ ನೆನಪಿಗೆ ಬರುವುದು ಇಲ್ಲಿನ ಟ್ರಾಫಿಕ್ ಸಮಸ್ಯೆ (Bengaluru Traffic). ಇಂದಿಗೂ ಪ್ರತಿದಿನ ಸಾಮಾಜಿಕ ಜಾಲತಾಣ ತೆರೆದರೆ ಸಾಕು ಬೆಂಗಳೂರು ಟ್ರಾಫಿಕ್ ಬಗ್ಗೆ ಗೇಲಿ ಮಾಡುವಂತಹ ಒಂದು ಪೋಸ್ಟ್ ನಮಗೆ ಕಾಣುತ್ತದೆ.…
-

Aamir Khan: 3ನೇ ಮದುವೆಗೆ ರೆಡಿಯಾದ ಆಮಿರ್ ಖಾನ್! 61ನೇ ವಯಸ್ಸಲ್ಲಿ ಬೆಂಗಳೂರು ಹುಡುಗಿ ಜೊತೆ ನಿಖಾ! | | ACTPnews
Last Updated:Jun 03, 2026 5:57 PM IST Aamir Khan: ಹಲವು ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ಯಶಸ್ವಿ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಆಮಿರ್ ಖಾನ್ ಇದೀಗ 61ನೇ ವಯಸ್ಸಿನಲ್ಲಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ವರದಿಗಳು ಸಿನಿರಂಗದಲ್ಲಿ ಚರ್ಚೆಗೆ ಕಾರಣವಾಗಿವೆ. ಆಮಿರ್ ಖಾನ್ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿ ಪಡೆದಿರುವ ಆಮಿರ್ ಖಾನ್ (Aamir Khan) ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ . ಹಲವು ವರ್ಷಗಳಿಂದ…
-

OTT: ವೀಕೆಂಡ್ಗೆ ಮೂವಿ ಡೇಟ್ ಪ್ಲಾನ್ ಮಾಡಿದ್ದೀರಾ? ಗರ್ಲ್ಫ್ರೆಂಡ್ ಜೊತೆ ಮನೆಯಲ್ಲೇ ಕುಳಿತು ನೋಡಿ ಟಾಪ್ ಕನ್ನಡ ರೊಮ್ಯಾಂಟಿಕ್ ಸಿನಿಮಾ | | ACTPnews
Last Updated:Jun 03, 2026 2:09 PM IST ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ರೋಮ್ಯಾಂಟಿಕ್ ಸಿನಿಮಾಗಳಿವೆ. ಆದರೆ ಎಲ್ಲವೂ IMDb ಅತ್ಯುತ್ತಮ ರೇಟಿಂಗ್ ಹೊಂದಿಲ್ಲ. ಆದರೂ ಇವುಗಳಲ್ಲಿ ಕೆಲವು ಈ ಪಟ್ಟಿಯಲ್ಲಿವೆ. ಅಷ್ಟೆ ಲವ್ಲಿ ಆಗಿಯೂ ಇವೆ. ಈಗಲೂ ಒಟಿಟಿಯಲ್ಲೂ ಇವು ಲಭ್ಯ ಇವೆ. ಈ ಸಿನಿಮಾಗಳ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ಪ್ರೀತಿ-ಪ್ರೇಮ-ಪ್ರಣಯದ ಕತೆ ಹೇಳಿದ ಈ 5 ಸಿನಿಮಾಗಳು! ಕನ್ನಡದಲ್ಲಿ (Kannada) ಸಾಕಷ್ಟು ಸಿನಿಮಾಗಳು ಬರ್ತಾನೇ ಇವೆ. ವರ್ಷಕ್ಕೆ ಸುಮಾರು 200ಕ್ಕೂ ಹೆಚ್ಚು ಚಿತ್ರಗಳು (Movies)…
-

Shiva Rajkumar: ಮಚ್ಚು ಹಿಡಿದು ಶಿವಣ್ಣನ ಜೊತೆ ಮಸ್ತ್ ಡೈಲಾಗ್ ಹೊಡೆದ ಜಾನ್ವಿ | | ACTPnews
Last Updated:May 31, 2026 7:12 AM IST ರಾಮ್ ಚರಣ್ ಲಾಂಗ್ ಏನೋ ಹಿಡಿದಿದ್ದಾರೆ. ಆದರೆ, ಜಾನ್ವಿ ಕಪೂರ್ ಆ ತರ ಮಾಡಲಿಲ್ಲ. ಶಿವಣ್ಣ ಹೇಳಿದ ಡೈಲಾಗ್ ಸಖತ್ ಆಗಿಯೇ ಹೇಳಿದ್ದಾರೆ. ಈ ಲಾಂಗ್ ಸ್ಟೋರಿಯ ಇನ್ನಷ್ಟು ವಿವರ ಇಲ್ಲಿದೆ ಓದಿ. ಮಚ್ಚು ಹಿಡಿದು ಶಿವಣ್ಣನ ಜೊತೆಗೆ ಡೈಲಾಗ್ ಹೊಡೆದ ಜಾನ್ವಿ; ಹಿಂಜರಿದ ರಾಮ್ ಚರಣ್! “ಲಾಂಗ್” ಬ್ರ್ಯಾಂಡ್ ಅಂಬಾಸೆಡರ್ (Brand Ambassador) ಯಾರು? ಅದು ಶಿವಣ್ಣ (Shivanna) ಅಂತ ಹೇಳ್ಬೇಕಿಲ್ಲ. ಲಾಂಗ್ ಹಿಡಿದು ಡೈಲಾಗ್…
-

Elephants: ಕಪಿಲೆ ಬಾರೆ, ತುಂಗೆ ಬಾರೆ! ಕಾಡಾನೆಗಳ ಜೊತೆ ಓಡಿ ಹೋದ ಕರ್ನಾಟಕದ ಹೆಣ್ಣಾನೆಗಳು! | ಟ್ರೆಂಡಿಂಗ್ ಸುದ್ದಿ | ACTPnews
Last Updated:May 30, 2026 10:49 PM IST Elephants: ಕರ್ನಾಟಕದಿಂದ ಉತ್ತರಾಖಂಡ್ಗೆ ಕರೆತರಲಾಗಿದ್ದ ಎರಡು ಸಾಕಿದ ಹೆಣ್ಣಾನೆಗಳು, ಕಾಡಾನೆಗಳ ಹಿಂಡಿನೊಂದಿಗೆ ಓಡಿ ಹೋಗಿವೆಯಂತೆ. ಅರಣ್ಯ ಗಸ್ತು ಕರ್ತವ್ಯಕ್ಕೆ ಬಳಸಲಾಗುತ್ತಿದ್ದ ಎರಡು ಹೆಣ್ಣು ಆನೆಗಳು ಕಾಡು ಆನೆಗಳ ಹಿಂಡಿನೊಂದಿಗೆ ಓಡಿಹೋಗಿವೆ. ಸಾಂಕೇತಿಕ ಚಿತ್ರ ಉತ್ತರಾಖಂಡ: ಕರ್ನಾಟಕದಿಂದ (Karnataka) ಉತ್ತರಾಖಂಡ್ಗೆ (Uttarakhand) ಕರೆತರಲಾಗಿದ್ದ ಎರಡು ಸಾಕಿದ ಹೆಣ್ಣಾನೆಗಳು (female elephants), ಕಾಡಾನೆಗಳ ಹಿಂಡಿನೊಂದಿಗೆ ಓಡಿ ಹೋಗಿವೆಯಂತೆ. ಅರಣ್ಯ ಗಸ್ತು ಕರ್ತವ್ಯಕ್ಕೆ ಬಳಸಲಾಗುತ್ತಿದ್ದ ಎರಡು ಹೆಣ್ಣು ಆನೆಗಳು ಕಾಡು ಆನೆಗಳ…
-

IND vs PAK: ರಾವಲ್ಪಿಂಡಿಯಲ್ಲಿ ಪಾಕ್ ಅಪರೂಪದ ಮೈಲಿಗಲ್ಲು! ಟೀಮ್ ಇಂಡಿಯಾ ಜೊತೆ ಎಲೈಟ್ ಕ್ಲಬ್ಗೆ ಎಂಟ್ರಿ ಕೊಟ್ಟ ಪಾಕಿಸ್ತಾನ | ಕ್ರೀಡಾ ಸುದ್ದಿ | ACTPnews
Last Updated:May 30, 2026 8:49 PM IST ಪಾಕಿಸ್ತಾನ ಕ್ರಿಕೆಟ್ ತಂಡ ಅಪರೂಪದ ಮೈಲಿಗಲ್ಲು ತಲುಪಿದೆ. ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯವು ಪಾಕಿಸ್ತಾನದ 1000ನೇ ಪಂದ್ಯವಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡ ಪಾಕಿಸ್ತಾನ ಕ್ರಿಕೆಟ್ ತಂಡ ಅಪರೂಪದ ಮೈಲಿಗಲ್ಲು ತಲುಪಿದೆ. ರಾವಲ್ಪಿಂಡಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯ ಪಾಕಿಸ್ತಾನದ 1000ನೇ ಪಂದ್ಯವಾಗಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಏಕದಿನ ಕ್ರಿಕೆಟ್ನಲ್ಲಿ ಸಾವಿರ ಪಂದ್ಯಗಳನ್ನು ಪೂರ್ಣಗೊಳಿಸಿದ ಮೂರನೇ ತಂಡವಾಗಿದೆ. ಪಾಕಿಸ್ತಾನ 1000ನೇ ಏಕದಿನ ಪಂದ್ಯ…
-

PMFME Scheme: ಮೋದಿ ಸರ್ಕಾರದ ಯೋಜನೆಯಿಂದ ಬದಲಾಯಿತು ಅಭಿಷೇಕ್ ಜಿಂದಗಿ; ಉದ್ಯೋಗದ ಜೊತೆ ‘ವಿಕಸಿತ ಭಾರತ’ದ ಯಶೋಗಾಥೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 9:56 PM IST PMFME Scheme: ಇದೇ ಯೋಜನೆಯಿಂದ ತನ್ನ ಜೀವನಕ್ಕೆ ಹೊಸ ದಿಕ್ಕು ಕಂಡುಕೊಂಡ ಯುವಕ ಅಭಿಷೇಕ್ ಈಗ “ವಿಕಸಿತ ಭಾರತ” ಕನಸಿನ ಭಾಗವಾಗಿದ್ದಾನೆ ಎಂಬ ಕಥೆ ಇದೀಗ ಗಮನ ಸೆಳೆಯುತ್ತಿದೆ. ಈ ಯೋಜನೆ ಗ್ರಾಮೀಣ ಹಾಗೂ ಸಣ್ಣ ಮಟ್ಟದ ಉದ್ಯಮಿಗಳಿಗೆ ಆರ್ಥಿಕ ನೆರವು, ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕ ಒದಗಿಸುವ ಮೂಲಕ ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಡುತ್ತಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಕೇಂದ್ರ…
-

DK Shivakumar: ಸಿನಿಮಾ ಟೆಂಟ್ To ಸಿಎಂ ಚೇರ್! ಬಣ್ಣದ ಲೋಕದ ಜೊತೆ ಡಿಕೆಶಿ ನಂಟು | dk Shivakumar link to entertainment industry from touring tent to cm chair | | ACTPnews
Last Updated:May 28, 2026 1:06 PM IST DK Shivakumar: ಡಿಕೆ ಶಿವಕುಮಾರ್ ಅವರು ನೂತನ ಸಿಎಂ ಆಗುವುದು ಬಹುತೇಕ ಖಚಿತವಾಗಿದ್ದು, ಅವರಿಗೂ ಸಿನಿಮಾ ಲೋಕಕ್ಕೂ ಇರುವ ನಂಟು ಈಗ ವೈರಲ್ ಆಗುತ್ತಿದೆ. ಏನದು? ಡಿಕೆ ಶಿವಕುಮಾರ್ ರಾಜ್ಯ ರಾಜಕೀಯ (State Politics) ಕಳೆದ ಕೆಲವು ದಿನಗಳಿಂದ ಗಣನೀಯವಾದ ಬೆಳವಣಿಗೆ (Changes), ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಹೀಗಿರುವಾಗಲೇ ಇಷ್ಟು ದಿನ ಡಿಸಿಎಂ ಆಗಿದ್ದ ಡಿಕೆ. ಶಿವಕುಮಾರ್ (DK Shivakumar) ಅವರು ಸಿಎಂ ಗದ್ದುಗೆ ಏರಲಿದ್ದಾರೆ. ಈ ಸಂದರ್ಭದಲ್ಲಿ…
-

ಭಾರತ- ಚೀನಾ ಗಡಿ ಬಿಕ್ಕಟ್ಟು; ಮೂರು ಸೇನಾ ಮುಖ್ಯಸ್ಥರ ಜೊತೆ ಪ್ರಧಾನಿ ಮೋದಿ ಸಭೆ | | ACTPnews
Last Updated:May 26, 2020 9:01 PM IST ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಸೇನಾ ಮುಖ್ಯಸ್ಥರ ಜೊತೆಗೆ ಚೀನಾ ಸಮಸ್ಯೆಯ ಬಗ್ಗೆ ಸುದೀರ್ಘ ಕಾಲ ಸಭೆ ನಡೆಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಸಭೆ ನಡೆಸಿದ್ದಾರೆ. ನವದೆಹಲಿ (ಮೇ 26): ಭಾರತದೊಂದಿಗೆ ಸದಾ ಒಂದಿಲ್ಲೊಂದು ತಗಾದೆ ತೆಗೆಯುವ ನೆರೆಯ ರಾಷ್ಟ್ರ ಚೀನಾ ಇದೀಗ ಲಡಾಕ್ನಲ್ಲಿ ಮತ್ತೊಂದು ಸಮಸ್ಯೆ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ…
Latest News
Search the Archives
Access over the years of investigative journalism and breaking reports
You May Have Missed













