Tag: ಕದದಯ
-

Karnataka Politics: ಕೆಪಿಸಿಸಿ ಅಧ್ಯಕ್ಷಗಾದಿ ಯಾರಿಗೆ ಒಲಿಯುತ್ತೆ? ಸತೀಶ್ ಜಾರಕಿಹೊಳಿಗೆ ಕಾದಿದ್ಯಾ ಶಾಕ್? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
DK ಕ್ಯಾಬಿನೆಟ್ನಲ್ಲಿ ಯುವ ಪಡೆಗೆ ಮೊದಲ ಆದ್ಯತೆ ಕಾಂಗ್ರೆಸ್ನಲ್ಲಿ ಈ ಬಾರಿ ದೊಡ್ಡ ದೊಡ್ಡ ಹುದ್ದೆ ಭಾರೀ ಡಿಮ್ಯಾಂಡ್ ಶುರುವಾಗಿದೆ. ಸಿದ್ದು ಕೆಳಗಿಳೀತಿದ್ದಂತೆ ಡಿಸಿಎಂ ಆಸೆ ಬಹುತೇಕರಲ್ಲಿ ಚಿಗುರೊಡೆದಿದೆ. ಮೂರು ವರ್ಷದಿಂದ ಡಿಕೆ ಅಧಿಕಾರದಲ್ಲಿದ್ದ ಹುದ್ದೆಗೆ ಡಜನ್ ನಾಯಕರು ಬೇಡಿಕೆ ಇಟ್ಟಿದ್ದಾನೆ. ಉಪಮುಖ್ಯಮಂತ್ರಿ ಆಗೋದಕ್ಕೆ ಸರಥಿ ಸಾಲು ಹಚ್ಚಿದ್ದು, ಒಬ್ಬರ ಮೇಲೊಬ್ಬರಂತೆ ಮನದ ಮಾತನ್ನ ಬಿಚ್ಚಿಡ್ತಿದ್ದಾರೆ. ಸಿದ್ದು ಆಡಳಿತದಲ್ಲಿ ಸ್ಪೀಕರ್ ಆಗಿದ್ದ ಯುಟಿ ಖಾದರ್, ಈ ಬಾರಿ ದೊಡ್ಡ ಹುದ್ದೆ ಗಿಟ್ಟಿಸಿಕೊಳ್ಳೊ ಆಸೆಯಲ್ಲಿದ್ದಾರೆ. ಡಿಕೆಶಿ ಸಂಪುಟದಲ್ಲಿ ಮಂತ್ರಿ…
-

West Bengal: ಈಗಾಗಲೇ ಸುಸ್ತಾದ ಮಮತಾಗೆ ಕಾದಿದೆಯೇ ಮತ್ತೊಂದು ಆಘಾತ? ಸುವೇಂದು ಕೊಟ್ಟ ಟಕ್ಕರ್ಗೆ ದೀದಿ ಫುಲ್ ಶಾಕ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 20, 2026 7:37 PM IST West Bengal: ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೆಟ್ಟಿರುವ ಆ ಒಂದು ದಾಳಕ್ಕೆ ತೃಣಮೂಲ ಕಾಂಗ್ರೆಸ್ ಪಾಳೆಯ ತಲ್ಲಣಗೊಂಡಿದ್ದು, ದೀದಿ ಫುಲ್ ಶಾಕ್ ಆಗಿದ್ದಾರೆ ಎನ್ನುವ ಮಾತು ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಸುವೇಂದು ಹೆಣೆದಿರುವ ಆ ಮಾಸ್ಟರ್ ಪ್ಲಾನ್ ಆದ್ರೂ ಏನು ಗೊತ್ತಾ? ಸಾಂಕೇತಿಕ ಚಿತ್ರ! ಪಶ್ಚಿಮ ಬಂಗಾಳದ (West Bengal) ರಾಜಕೀಯ ಸಮರದಲ್ಲಿ ಈಗ ಮತ್ತೊಂದು ಹೈ-ವೋಲ್ಟೇಜ್ ಟ್ವಿಸ್ಟ್ ಸಿಕ್ಕಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari)…
Latest News
Search the Archives
Access over the years of investigative journalism and breaking reports
You May Have Missed












