Tag: ಇದ
-

Health Tips: ಕಾಲು ತುಂಬಾ ನೋಯುತ್ತಿದ್ಯಾ? ಹುಷಾರ್, ಇದು ಹಾರ್ಟ್ ಪ್ರಾಬ್ಲಮ್ ಲಕ್ಷಣವೂ ಆಗಿರಬಹುದು! ಯಾವುದಕ್ಕೂ ಆಸ್ಪತ್ರೆಗೆ ಹೋಗಿ | 76 million people in UK suffer from heart disease report | ಲೈಫ್ಸ್ಟೈಲ್ | ACTPnews
ಆದರೆ ಹೃದ್ರೋಗದ ಚಿಹ್ನೆಗಳು ಮತ್ತು ಲಕ್ಷಣಗಳ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಆದರೆ ಈ ಕುರಿತು ಲಾಯ್ಡ್ಸ್ ಫಾರ್ಮಸಿ ಆನ್ಲೈನ್ನ ಡಾ. ಭವಿನಿ ಶಾ ವಿವರವಾಗಿ ವಿವರಿಸಿದ್ದಾರೆ ಮತ್ತು ನಿಮ್ಮ ಅಪಾಯವನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ಪ್ರಾಯೋಗಿಕ ಹಂತಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ಈ ಕುರಿತು ಮಾಹಿತಿ. ಎದೆ ನೋವು ಹೃದಯ ಕಾಯಿಲೆಯ ಸಾಮಾನ್ಯ ಲಕ್ಷಣವಾಗಿದೆ. ಎದೆ ನೋವು, ಒತ್ತಡ, ಬಿಗಿತ, ಹಿಸುಕುವಿಕೆ ಅಥವಾ ಭಾರವಾದಂತೆ ಭಾಸವಾದರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು ಎಂದು ಭವಿನಿ…
-

Kousalya Supraja Rama: ಇದು ಗಂಡಸರು ನೋಡಲೇಬೇಕಾದ ಸಿನಿಮಾ! ಹೇಗಿದ್ದಾನೆ ಕೌಸಲ್ಯಾ ಸುಪ್ರಜಾ ರಾಮ? | | ACTPnews
Last Updated:Jul 28, 2023 7:30 PM IST ಡಾರ್ಲಿಂಗ್ ಕೃಷ್ಣ ಅಭಿನಯದ ಕೌಸಲ್ಯಾ ಸುಪ್ರಜಾ ರಾಮ ರಿಲೀಸ್ ಆಗಿದೆ. ಹಾಗಾದ್ರೆ ಕೌಸಲ್ಯಾ ಸುಪ್ರಜಾರಾಮ ಹೇಗಿದ್ದಾನೆ? ಸಿನಿಮಾ ನೋಡಿದ ಅಭಿಮಾನಿ ದೇವರುಗಳು ಹೇಳಿದ್ದೇನು? ಇಲ್ಲಿದೆ ರಿವ್ಯೂ… ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ವಿಮರ್ಷೆ ಕೌಸಲ್ಯಾ ಸುಪ್ರಜಾ ರಾಮ… ಗಂಡಸರು ನೋಡಲೇಬೇಕಾದ ಸಿನಿಮಾ ! ಈ ರೀತಿಯ ವಿಮರ್ಶೆ ಪಡೀತ ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಪಡೆದಿದೆ ಕೌಸಲ್ಯಾ ಸುಪ್ರಜಾ ರಾಮ (Kousalya Supraja Rama) ಸಿನಿಮಾ. ಕೃಷ್ಣನಾಗಿ ಹೆಸರು…
-

Wrestling: ಮೊದಲ ಬಾರಿಗೆ ಮೈಸೂರಿನಲ್ಲಿ ನಡೆಯಿತು ರಾಜ್ಯ ಮಟ್ಟದ ಪಂಜ ಕುಸ್ತಿ, ರೋಚಕ ಸೆಣಸಾಟದ ಝಲಕ್ ಇದು! | ಮೈಸೂರು ನ್ಯೂಸ್ (Mysuru News) | ACTPnews
Last Updated:May 20, 2026 11:31 AM IST ನಂಜನಗೂಡಿನಲ್ಲಿ ಹನುಮ ಜಯಂತಿ ಸಂದರ್ಭ ರಾಜ್ಯ ಮಟ್ಟದ ಪಂಜ ಕುಸ್ತಿ, ಮೈಸೂರಿನ ರಾಜುಗೆ ವಜ್ರಬಾಹು 2026, ಹಾಸನದ ಶಾರದಾಗೆ ಶಕ್ತಿ ದೀಪ್ತಿ 2026, ಶ್ರೇಯಾಂಕ್ ಯು. ಪಟೇಲ್ ದಕ್ಷಿಣ ಕಾಶಿ ಕಪ್ ಗೆಲುವು. + ಇಲ್ಲಿ ವಿಡಿಯೋ ನೋಡಿ ಮೈಸೂರು: ನಂಜನಗೂಡಿನ (Nanjanagudu) ಅರಮನೆ ಮೈದಾನದಲ್ಲಿ ಹನುಮ ಜಯಂತಿ ಪ್ರಯುಕ್ತ ನಡೆದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಮಟ್ಟದ ಪಂಜ ಕುಸ್ತಿ (Wrestling) ಪಂದ್ಯಾವಳಿ ಇಡೀ ಜಿಲ್ಲೆಯನ್ನೇ…
Latest News
Search the Archives
Access over the years of investigative journalism and breaking reports
You May Have Missed












