Tag: ಜನ
-

Indian Railway: 20 ಬೋಗಿಗಳ ಹೊಸ ಎಕ್ಸ್ಪ್ರೆಸ್ ರೈಲು ಜೂನ್ನಿಂದ ಕಾಯಂ; ಜೂನ್ 3 ರಿಂದ ಈ ಮಾರ್ಗದ ಓಡಾಟಕ್ಕೆ ನಿರಾಳ! | ಉತ್ತರ ಕನ್ನಡ ನ್ಯೂಸ್ (Uttara Kannada News) | ACTPnews
ಬದಲಾಯಿತು ರೈಲು ನಂಬರ್; ಇಲ್ಲಿದೆ ಹೊಸ ಅಪ್ಡೇಟ್! ಈ ಹಿಂದೆ ವಿಶೇಷ ರೈಲು ಸಂಖ್ಯೆ 09057/09058 ಆಗಿ ಓಡಾಡುತ್ತಿದ್ದ ಈ ಜನಪ್ರಿಯ ರೈಲು ಸೇವೆ, ಇನ್ಮುಂದೆ ಕಾಯಂ ಆಗಿ ಹೊಸ ನಂಬರ್ನೊಂದಿಗೆ ಹಳಿ ಮೇಲೆ ಓಡಲಿದೆ. ಇನ್ಮುಂದೆ ಈ ಸೇವೆಯು ರೈಲು ಸಂಖ್ಯೆ 19057/19058 ಸೂರತ್ – ಮಂಗಳೂರು ಜಂಕ್ಷನ್ – ಸೂರತ್ (ದ್ವಿ-ವಾರ) ಎಕ್ಸ್ಪ್ರೆಸ್ ಆಗಿ ಬದಲಾಗಲಿದೆ ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ. ನಾರ್ಕರ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.…
-

Jana Nayagan: ‘ಸತ್ಯ ಹೇಳುವಷ್ಟು ಧೈರ್ಯವಿಲ್ಲ’ ಜನ ನಾಯಗನ್ ರಿಲೀಸ್ ತಡವಾದ ಬೆನ್ನಲ್ಲೇ ನಿರ್ದೇಶಕರ ಶಾಕಿಂಗ್ ಹೇಳಿಕೆ | Jana Nayagan delay Director H Vinod comments | | ACTPnews
ಜನ ನಾಯಗನ್ (Jana Nayagan) ಬಿಡುಗಡೆ ದಿನಾಂಕವು (Release Date) ತಮಿಳು ಚಿತ್ರರಂಗದ (Tamil Film Industry) ಅತಿದೊಡ್ಡ ಉತ್ತರವಿಲ್ಲದ ಪ್ರಶ್ನೆಗಳಲ್ಲಿ ಒಂದಾಗಿದೆ. ನಿರ್ದೇಶಕ ಎಚ್. ವಿನೋತ್ ಯಾವುದೇ ಉತ್ತರಗಳನ್ನು ನೀಡುತ್ತಿಲ್ಲ. ಇತ್ತೀಚಿನ ಪ್ರಚಾರ ಕಾರ್ಯಕ್ರಮದಲ್ಲಿ ದೀರ್ಘಕಾಲ ವಿಳಂಬವಾದ ಚಿತ್ರದ ಬಗ್ಗೆ ಕೇಳಿದಾಗ, ಚಿತ್ರ ನಿರ್ಮಾಪಕರು ನಿಗೂಢ ಹೇಳಿಕೆಯೊಂದಿಗೆ ಪ್ರತಿಕ್ರಿಯಿಸಿದರು. ತೆರೆಮರೆಯಲ್ಲಿ ಏನಾಯಿತು ಎಂಬುದನ್ನು ಬಹಿರಂಗಪಡಿಸಲು “ಧೈರ್ಯ” ಇಲ್ಲ ಎಂದು ಹೇಳಿದರು. ತಮಿಳುನಾಡು ಮುಖ್ಯಮಂತ್ರಿ ವಿಜಯ್, ಮಮಿತಾ ಬೈಜು, ಬಾಬಿ ಡಿಯೋಲ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ಜನ…
-

New Rules June 2026: ಜೂನ್ 1 ರಿಂದ ಈ 6 ಪ್ರಮುಖ ನಿಯಮಗಳು ಬದಲು: LPG ಯಿಂದ UPI ವರೆಗೆ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ | ವ್ಯಾಪಾರ ಸುದ್ದಿ | ACTPnews
ಪ್ರತಿ ತಿಂಗಳಂತೆ, ತೈಲ ಕಂಪನಿಗಳು ಜೂನ್ ಆರಂಭದಲ್ಲಿ LPG ಮತ್ತು CNG-PNG ಬೆಲೆಗಳನ್ನು ನವೀಕರಿಸಬಹುದು. ಅನೇಕ ಬ್ಯಾಂಕುಗಳು FD ದರಗಳು ಮತ್ತು ಉಳಿತಾಯ ಖಾತೆ ಬಡ್ಡಿದರಗಳನ್ನು ಸಹ ಪರಿಷ್ಕರಿಸಬಹುದು. ಹೆಚ್ಚುವರಿಯಾಗಿ, ರೈಲ್ವೆಗಳು, PAN ನಿಯಮಗಳು ಮತ್ತು ಡಿಜಿಟಲ್ ಪಾವತಿಗಳಿಗೆ ಸಂಬಂಧಿಸಿದ ಹೊಸ ನವೀಕರಣಗಳನ್ನು ಸಹ ಜಾರಿಗೆ ತರಬಹುದು. ಆದ್ದರಿಂದ, ತಿಂಗಳ ಆರಂಭದ ಮೊದಲು ಈ ಪ್ರಮುಖ ಬದಲಾವಣೆಗಳ ಬಗ್ಗೆ ಕಲಿಯುವುದು (ಹೊಸ ನಿಯಮಗಳು ಜೂನ್ 2026) ನಿಮ್ಮ ಹಣಕಾಸು ಯೋಜನೆ ಮತ್ತು ಬಜೆಟ್ ಮೇಲೆ ಪರಿಣಾಮ ಬೀರದಂತೆ…
-

Sports School: ರಾಜ್ಯ ಮಟ್ಟದ ಕ್ರೀಡಾ ಶಾಲೆಗೆ ಸೇರಬೇಕೆ? ಜೂನ್ 1ರ ಈ ವಿಶೇಷ ಆಯ್ಕೆ ಪ್ರಕ್ರಿಯೆ ತಪ್ಪಿಸಿಕೊಳ್ಳಬೇಡಿ! | ಮೈಸೂರು ನ್ಯೂಸ್ (Mysuru News) | ACTPnews
Last Updated:May 28, 2026 8:56 AM IST ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜೂನ್ 1ರಂದು ಕ್ರೀಡಾ ವಸತಿ ಶಾಲೆ ಪ್ರವೇಶಕ್ಕೆ ವಿಶೇಷ ಆಯ್ಕೆ, 8ನೇ ತರಗತಿ ಮತ್ತು ಪ್ರಥಮ ಪಿಯುಸಿ ಕ್ರೀಡಾಪಟುಗಳಿಗೆ ಕೊನೆಯ ಅವಕಾಶ. ಕ್ರೀಡಾ ಶಾಲೆಗಳ ಪ್ರವೇಶ ಮೈಸೂರು: ನಿಮ್ಮ ಮಗು ಕ್ರೀಡೆಯಲ್ಲಿ ಅದ್ಭುತ ಪ್ರತಿಭೆಯನ್ನು (Talent) ಹೊಂದಿದೆಯೇ? ರಾಜ್ಯ ಮಟ್ಟದ ಕ್ರೀಡಾ ತರಬೇತಿ (Sports Training) ಪಡೆದು ದೇಶಕ್ಕೆ ಕೀರ್ತಿ ತರಬೇಕೆಂಬ ಕನಸು ನಿಮ್ಮದಾಗಿದೆಯೇ? ಹಾಗಿದ್ದರೆ ಈ ಸುದ್ದಿ ನಿಮಗಾಗಿಯೇ,…
-

John Vijay: ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್! | | ACTPnews
Last Updated:May 26, 2026 10:30 PM IST ಹಲ್ಕಾ ಡಾನ್ ಚಿತ್ರಕ್ಕೆ ಖಡಕ್ ವಿಲನ್ ಎಂಟ್ರಿ ಆಗಿದೆ. ಇವರಿಗೆ ಕನ್ನಡ ಚಿತ್ರರಂಗ ಹೊಸದೇನು ಅಲ್ಲ. ಪುನೀತ್ ರಾಜ್ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಚಿತ್ರದಲ್ಲೂ ಇವರು ನಟಿಸಿದ್ದಾರೆ. ಇವರ ಈ ಒಂದು ಚಿತ್ರದ ತಾಜಾ ಮ್ಯಾಟರ್ ಇಲ್ಲಿದೆ ಓದಿ. ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್! ಕನ್ನಡದಲ್ಲಿ ಹಲ್ಕಾ ಡಾನ್ ಸಿನಿಮಾ (Halka Don Movie)…
-

Reality Show: ವಿವಾಹೇತರ ಸಂಬಂಧದ ವೈಭವೀಕರಣ! ರಿಯಾಲಿಟಿ ಶೋಗೆ ಹಿಗ್ಗಾಮುಗ್ಗ ಬೈದ ಜನ | Reality Show Desi Bling trolled for normalising infidelity | | ACTPnews
Last Updated:May 25, 2026 9:22 AM IST Reality Show: ರಿಯಾಲಿಟಿ ಶೋನಲ್ಲಿ ವಿವಾಹೇತರ ಸಂಬಂಧ ಸಮಸ್ಯೆಯಲ್ಲ. ಅದು ಕಾಮನ್, ಅದರಲ್ಲೇನು ತಪ್ಪು ಎನ್ನುವಂತಹ ಬಹಿರಂಗ ಚರ್ಚೆ ನಡೆಸಿದ್ದು ಭಾರೀ ಟೀಕೆಗೆ ಕಾರಣವಾಗಿದೆ. ರಿಯಾಲಿಟಿ ಶೋ ಇತ್ತೀಚೆಗೆ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ (Reality Show) ಒಂದು ಸಿಕ್ಕಾಪಟ್ಟೆ ಟೀಕೆಯನ್ನು ಎದುರಿಸುತ್ತಿದೆ. ವಿವಾಹೇತರ ಸಂಬಂಧ (Extra Marital Relationship), ಸಂಗಾತಿಗೆ ವಂಚನೆ, ಅಕ್ರಮ ಸಂಬಂಧವನ್ನು ವೈಭವೀಕರಿಸುತ್ತಿರುವ ವಿಚಾರವಾಗಿ ನೆಟ್ಫ್ಲಿಕ್ಸ್ನಲ್ಲಿ ಪ್ರೀಮಿಯರ್ ಆದ ದೇಸಿ ಬ್ಲಿಂಗ್ ಈಗ…
-

Sports Equipment: ಮೈಸೂರಿನ ಯುವ ಸಂಘಗಳಿಗೆ ಸುವರ್ಣಾವಕಾಶ, ಉಚಿತ ಕ್ರೀಡಾ ಸಾಮಗ್ರಿ ಪಡೆಯಲು ಜೂನ್ 3ರೊಳಗೆ ಅರ್ಜಿ ಸಲ್ಲಿಸಿ! | ಮೈಸೂರು ನ್ಯೂಸ್ (Mysuru News) | ACTPnews
Last Updated:May 25, 2026 1:05 PM IST ಮೈಸೂರು ಮೈ ಭಾರತ್ ಕೇಂದ್ರದಿಂದ ಯುವ ಸಂಘಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ, ಮೈ ಭಾರತ್ ಪೋರ್ಟಲ್ ನೋಂದಣಿ ಕಡ್ಡಾಯ, ಜೂನ್ 03ರೊಳಗೆ ಅರ್ಜಿ, ಸಕ್ರಿಯ ಸಂಘಗಳಿಗೆ ಆದ್ಯತೆ ಕ್ರೀಡಾ ಸಲಕರಣೆ ವಿತರಣೆ ಮೈಸೂರಿನ (Mysuru) ಯುವಕರಲ್ಲಿ ಕ್ರೀಡಾ ಹುಮ್ಮಸ್ಸು ಹೆಚ್ಚಿಸಲು ಮತ್ತು ದೈಹಿಕ ಸದೃಢತೆಯನ್ನು ಉತ್ತೇಜಿಸಲು ಇದೀಗ ಮೈ ಭಾರತ್ ಕೇಂದ್ರ ಭರ್ಜರಿ ಅವಕಾಶವೊಂದನ್ನು ಕಲ್ಪಿಸಿಕೊಟ್ಟಿದೆ. ಕ್ರೀಡಾ ಸಾಮಗ್ರಿಗಳ (Sports Equipment) ವಿತರಣೆಗಾಗಿ ಮೈ ಭಾರತ್ ಕೇಂದ್ರದ…
-

Darshan: ಜಸ್ಟ್ ಏಳೇ ದಿನ ಬಾಕಿ! ಜೂನ್ 1ರಿಂದ ಹೊಸ ಕೋರ್ಟ್, ಹೊಸ ಜಡ್ಜ್, ಏನಾಗಲಿದೆ ದರ್ಶನ್ ಕೇಸ್? | | ACTPnews
Last Updated:May 25, 2026 11:54 AM IST Darshan: ಹೊಸ ಕೋರ್ಟ್, ಹೊಸ ಜಡ್ಜ್, ಒಂದು ವರ್ಷದ ಸುಪ್ರೀಂ ಗಡುವು! ಏನಾಗಲಿದೆ ದರ್ಶನ್ ಕೇಸ್? ಇತ್ತೀಚಿನ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ದರ್ಶನ್ ಸುಪ್ರೀಂ ಕೋರ್ಟ್ನಲ್ಲಿ (Supreme Court) ದರ್ಶನ್ ಜಾಮೀನು ಅರ್ಜಿ ರಿಜೆಕ್ಟ್ ಆದ ಬೆನ್ನಲ್ಲಿಯೇ ರೇಣುಕಾಸ್ವಾಮಿ ಕೇಸ್ (Renukaswamy Case) ವಿಚಾರಣೆಯ ಅಪ್ಡೇಟ್ ಸುದ್ದಿಯಾಗುತ್ತಿದೆ. ಜೂನ್ ಒಂದರಿಂದ ಹೊಸ ಕೋರ್ಟ್ ನಲ್ಲಿ ದರ್ಶನ್ (Darshan) ಕೇಸ್ ವಿಚಾರಣೆ ನಡೆಯಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ…
-

Weird Food Habits: ಇಲ್ಲಿನ ಜನ ಹಾಲಿನೊಂದಿಗೆ ರಕ್ತ ಬೆರೆಸಿ ಕುಡಿಯುತ್ತಾರೆ! ಸತ್ತ ದೇಹವನ್ನೂ ಹೂಳದ ವಿಚಿತ್ರ ಸಂಪ್ರದಾಯ ಇಲ್ಲಿದೆ! | These people drink blood mixed with milk! | | ACTPnews
ಮಸಾಯಿ ಬುಡಕಟ್ಟಿನ ಜೀವನವು ಹೆಚ್ಚಾಗಿ ಪ್ರಾಣಿಗಳ ಮೇಲೆ ಅವಲಂಬಿತವಾಗಿದೆ. ನೂರಾರು ಹಸುಗಳನ್ನು ಸಾಕುತ್ತಾರೆ. ಮಸಾಯಿ ಬುಡಕಟ್ಟಿನ ಸಾಂಪ್ರದಾಯಿಕ ಆಹಾರವು ಆರು ಮೂಲಭೂತ ವಸ್ತುಗಳನ್ನು ಒಳಗೊಂಡಿದೆ – ಮಾಂಸ, ರಕ್ತ, ಹಾಲು, ಕೊಬ್ಬು, ಜೇನುತುಪ್ಪ ಮತ್ತು ಮರದ ತೊಗಟೆ. ಅವರು ತಾಜಾ ಹಾಲನ್ನು ಕುಡಿಯುತ್ತಾರೆ ಮತ್ತು ಕೆಲವೊಮ್ಮೆ ದನಗಳ ತಾಜಾ ರಕ್ತವನ್ನು ಸೇರಿಸುತ್ತಾರೆ. ಧಾರ್ಮಿಕ ಆಚರಣೆಗಳಲ್ಲಿ ಸಾಮಾನ್ಯವಾಗಿ ಹಾಲಿನೊಂದಿಗೆ ರಕ್ತವನ್ನು ಬೆರೆಸಲಾಗುತ್ತದೆ. ಮಸಾಯಿ ಜನರು ಅನಾರೋಗ್ಯದ ಸಂದರ್ಭದಲ್ಲಿಯೂ ಇದನ್ನು ಕುಡಿಯುತ್ತಾರೆ. ಈ ಜನರು ರಕ್ತವನ್ನು ಹೊರತೆಗೆಯಲು ದನಗಳ ಕಂಠನಾಳವನ್ನು…
-

Dhurandhar 2: ಧುರಂಧರ್-2 ಒಟಿಟಿ ಎಂಟ್ರಿ ಬೆನ್ನಲ್ಲೇ ಮುಗಿಬಿದ್ದು ನೋಡಿದ ಜನ! ಪಾಕಿಸ್ತಾನದಲ್ಲಿ ಸರ್ವರ್ ಕ್ರ್ಯಾಶ್! | | ACTPnews
Last Updated:May 16, 2026 3:26 PM IST Dhurandhar: ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್ 2 (Dhurandhar 2) ಚಿತ್ರವನ್ನು ಒಟಿಟಿಯಲ್ಲಿ ಕಾಣಲು ಎಲ್ಲರೂ ಕಾಯುತ್ತಿದ್ದರು. ಕೊನೆಗೂ ಈ ಚಿತ್ರ ಒಟಿಟಿ (OTT) ಯಲ್ಲಿ ಬಿಡುಗಡೆಯಾಗಿದ್ದು, ಇದರಿಂದ ಪಾಕಿಸ್ತಾನದಲ್ಲಿ (Pakistan) ದೊಡ್ಡ ಮಟ್ಟದ ಕೋಲಾಹಲ ಸೃಷ್ಟಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಧುರಂಧರ್-2 ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್ 2 (Dhurandhar 2) ಚಿತ್ರವನ್ನು ಒಟಿಟಿಯಲ್ಲಿ…
Latest News
Search the Archives
Access over the years of investigative journalism and breaking reports
You May Have Missed












