Tag: ಎದ
-

ಚೀನಾ ವಿರುದ್ಧ ಹೋರಾಡಿ ಹುತಾತ್ಮರಾದ ಯೋಧರ ತ್ಯಾಗವನ್ನು ಎಂದೂ ಮರೆಯುವುದಿಲ್ಲ; ರಕ್ಷಣಾ ಸಚಿವ ರಾಜನಾಥ್ ಸಿಂಗ್ | | ACTPnews
Last Updated:Jun 17, 2020 1:09 PM IST ದೇಶಕ್ಕಾಗಿ ಚೀನಾ ಗಡಿಯಲ್ಲಿ ಹೋರಾಡಿ, ಪ್ರಾಣತ್ಯಾಗ ಮಾಡಿದ ವೀರಯೋಧರ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಟ್ವೀಟ್ ಮೂಲಕ ಬೇಸರ ಹೊರಹಾಕಿದ್ದಾರೆ. ನವದೆಹಲಿ (ಜೂ. 17): ಕೊರೋನಾ ಸಂಕಷ್ಟದ ನಡುವೆ ಲಡಾಖ್ನಲ್ಲಿರುವ ಭಾರತ- ಚೀನಾ ಗಡಿಯಲ್ಲಿ ನಡೆದ ದಾಳಿಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ನಾಲ್ವರು ಯೋಧರ ಸ್ಥಿತಿ ಗಂಭೀರವಾಗಿದೆ. ಹಠಾತ್ತನೆ ನಡೆದ ಈ ಘಟನೆಯಿಂದ ಚೀನಾ-ಭಾರತದ ನಡುವಿನ ದ್ವೇಷ ಇನ್ನಷ್ಟು…
-

Ramesh Aravind: ಎಐ ಎಂಬ ಲಾರಿ ಮುಂದೆ ನಿಲ್ಲಬೇಡಿ, ಸೀಟ್ ಮೇಲೆ ಕುಳಿತು ಡ್ರೈವ್ ಮಾಡಿ ಎಂದ ರಮೇಶ್ ಅರವಿಂದ್ | | ACTPnews
AI ಒಂದು ದೊಡ್ಡ ಲಾರಿ… AI ನಮ್ಮ ಕಡೆಗೆ ನುಗ್ಗಿ ಬರುತ್ತಿದೆ. ಒಂದು ದೊಡ್ಡ ಲಾರಿ ತರವೇ ಇದು ಬರ್ತಿದೆ. ಇದರ ಎದುರು ನಿಲ್ಲುವ ಬದಲು, ಡ್ರೈವರ್ ಸೀಟ್ ಅಲ್ಲಿ ಕುಳಿತು ಈ AI ಲಾರಿಯನ್ನ ಡ್ರೈವ್ ಮಾಡ್ಬೇಕಿದೆ. ಕಟ್ಟಕಡೆ ಆಟೋ ಡ್ರೈವರ್ಗೂ ನಮನ (ಚಿತ್ರ ಕೃಪೆ: ರಮೇಶ್ ಅರವಿಂದ್ ಇನ್ಸ್ಟಾಗ್ರಾಮ್) ಕೆಜಿಎಫ್ ಮತ್ತು ಕಾಂತಾರ ಚಿತ್ರಗಳು ಚಮತ್ಕಾರ ಮಾಡಿವೆ. ಇದರಿಂದ ಎಲ್ಲರ ಗಮನ ಅದರ ಕಡೆನೇ ಇದೆ. ಆದರೆ, ನಾವು ಈಗ ನಮ್ಮತನವನ್ನ ಮರೆಯದೇ ರೆಕ್ಕೆ…
-

Actors Life: 90 ಪ್ಯಾಕೆಟ್ ಎದೆಹಾಲು ದಾನ ಮಾಡಿದ ಖ್ಯಾತ ಸೀರಿಯಲ್ ನಟನ ಪತ್ನಿ! ದಿನವಿಡೀ ಅಳುತ್ತಿದ್ದೆ ಎಂದ ಜಾನಕಿ | | ACTPnews
ಇದನ್ನು ತಮ್ಮ “ದಾನ ಪ್ರಯಾಣದ ಆರಂಭ” ಎಂದು ಕರೆದ ಜಾನಕಿ, ಕಳೆದ ಹಲವಾರು ತಿಂಗಳುಗಳಿಂದ ಎಚ್ಚರಿಕೆಯಿಂದ ಸಂಗ್ರಹಿಸಿದ ಹಾಲನ್ನು ದಾನ ಮಾಡುವಾಗ ತಮಗಾದ ಅಗಾಧ ಭಾವನೆಗಳನ್ನು ವಿವರಿಸುವ ಹೃದಯಸ್ಪರ್ಶಿ ಪೋಸ್ಟ್ ಬರೆದಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಜಾನಕಿ ಫೋಟೊ ಸಹಿತ ಪೋಸ್ಟ್ ಹಾಕಿದ್ದಾರೆ. ನಿನ್ನೆ, ನಾನು ನನ್ನ ಸಂಗ್ರಹಿಸಿದ ಎದೆ ಹಾಲಿನ 90 ಪ್ಯಾಕೆಟ್ಗಳನ್ನು ಮಿಲ್ಕ್ ಬ್ಯಾಂಕ್ಗೆ ನನ್ನ ಮೊದಲ ದಾನವಾಗಿ ನೀಡಿದ್ದೇನೆ, ಮತ್ತು ಅದು ನನಗೆ ಇಷ್ಟು ಭಾವನಾತ್ಮಕವಾಗಿರುತ್ತದೆ ಎಂದು ನಾನು ನಿಜವಾಗಿಯೂ ಊಹಿಸಿರಲಿಲ್ಲ…
-

Janhvi Kapoor: ಶಿವಣ್ಣನ ಕಣ್ಣು ವೆರಿ ಪವರ್ಫುಲ್ ಎಂದ ನಟಿ ಜಾನ್ವಿ ಕಪೂರ್ ; ಕಣ್ಣಲ್ಲ ಇವು AK47 ಗನ್ನು ಎಂದ ಫ್ಯಾನ್ಸ್! | | ACTPnews
Last Updated:May 25, 2026 10:28 PM IST ಶಿವರಾಜ್ ಕುಮಾರ್ ಪವರ್ ಫುಲ್ ಕಣ್ಣುಗಳ ಬಗ್ಗೆ ಜಾನ್ವಿ ಕಪೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೆದ್ದಿ ಚಿತ್ರದಲ್ಲಿ ನಟಿಸುವಾಗಿನ ಅನುಭವ ಹಂಚಿಕೊಂಡಿದ್ದಾರೆ. ಜಾನ್ವಿ ಕಪೂರ್ ಈ ಮಾತಿನ ಪೂರ್ಣ ವಿವರ ಇಲ್ಲಿದೆ ಓದಿ. ಶಿವಣ್ಣನ ಕಣ್ಣು ವೇರಿ ಪವರ್ಫುಲ್; ಕಣ್ಣಲ್ಲ ಇವು AK47 ಗನ್ನು ಎಂದ ಫ್ಯಾನ್ಸ್! ಜಾನ್ವಿ ಕಪೂರ್ (Janhvi Kapoor) ಕನ್ನಡ ಮಾತನಾಡಿದ್ದಾರೆ. ಬೆಳಗ್ಗೇನೆ ಬೆಂಗಳೂರಿಗೆ ಬಂದು ಕನ್ನಡ ಮಾತುಗಳನ್ನೆ ಗಟ್ಟಿ ಮಾಡಿಕೊಂಡಿದ್ದರು. “ನಮಸ್ಕಾರ ಬೆಂಗಳೂರು…
-

Pushpa 2: ಪುಷ್ಪದಿಂದ ನಂಗೇನೂ ಲಾಭ ಇಲ್ಲ, ಸುಕು ಮೇಲಿನ ಪ್ರೀತಿಗಾಗಿ ಈ ಸಿನಿಮಾ ಮಾಡಿದೆ ಎಂದ ಫಹದ್ ಫಾಸಿಲ್ | Fahadh Faasil says he do not have any profit from pushpa movie he did it for sukumar | | ACTPnews
Last Updated:Dec 08, 2024 2:33 PM IST Fahad Faasil: ನಟ ಫಹದ್ ಫಾಸಿಲ್ ಪುಷ್ಪ 2 ನಲ್ಲಿ ತಮ್ಮ ಅಭಿನಯದ ಮೂಲಕ ಕಮಾಲ್ ಮಾಡಿದ್ದಾರೆ. ಆದರೆ ಈ ಮೂವಿಯಿಂದ ತನಗೇನೂ ಲಾಭ ಇಲ್ಲ ಎಂದಿದ್ದಾರೆ ನಟ. ಫಹದ್ ಫಾಸಿಲ್ ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಕೇರಳದಲ್ಲಿ ‘ಪುಷ್ಪ 2’ (Pushpa 2) ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಪ್ರಮುಖ ಪಾತ್ರಗಳ ವಿರುದ್ಧ ಸಾಕಷ್ಟು ಟೀಕೆಗಳು ಮತ್ತು ಟ್ರೋಲ್ಗಳು ಇವೆ. ಅಲ್ಲು ಅರ್ಜುನ್…
-

PM Modi: ಪ್ರಧಾನಿ ಮೋದಿ ಅವರು ಕೊಟ್ಟ ಒಂದು ಐಡಿಯಾಗೆ ಐಟಿ ಮಂದಿ ಖುಷ್, ನಾವು ಬಯಸುತ್ತಿರುವುದು ಇದನ್ನೇ ಎಂದ ಉದ್ಯೋಗಿಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 12, 2026 9:46 AM IST ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ಬೆಲೆ ಏರಿಕೆ, ಪಶ್ಚಿಮ ಏಷ್ಯಾ ಯುದ್ಧದ ನಡುವೆ ವರ್ಕ್ ಫ್ರಂ ಹೋಮ್, ರಿಮೋಟ್ ವರ್ಕಿಂಗ್ ಕರೆ, ಬೆಂಗಳೂರಿನ ಐಟಿ ಉದ್ಯೋಗಿಗಳು ಖುಷಿ, ರಿಯಲ್ ಎಸ್ಟೇಟ್ ಲಾಬಿ ಚಿಂತೆ. ಬೆಂಗಳೂರಿನಲ್ಲಿ ಸಂಚಲನ ಬೆಂಗಳೂರಿನ (Bengaluru) ರಸ್ತೆಗಳಲ್ಲಿ (Road) 10 ಕಿಲೋಮೀಟರ್ ದೂರ ಕ್ರಮಿಸಲು ಒಂದು ಜನ್ಮವೇ ಬೇಕು ಎನ್ನುವಷ್ಟರ ಮಟ್ಟಿಗೆ ಟ್ರಾಫಿಕ್ (Traffic) ಕಿರಿಕಿರಿ ಅನುಭವಿಸುತ್ತಿರುವ ಐಟಿ (IT) ಉದ್ಯೋಗಿಗಳಿಗೆ ಈಗ ಸಾಕ್ಷಾತ್…
-

ಚೀನೀ ಸೇನೆಯಿಂದ ಐವರು ಯುವಕರ ಅಪಹರಣದ ಆರೋಪ; ರಕ್ಷಿಸಿ ಎಂದ ಕುಟುಂಬ ಸದಸ್ಯರು | | ACTPnews
Last Updated:Sep 05, 2020 12:27 PM IST ಚೀನಾ ಗಡಿಭಾಗದಿಂದ 50-100 ಕಿಮೀ ಒಳಗಿರುವ ಸೆರಾ-7 ಪ್ರದೇಶದಿಂದ ಐವರು ಅರುಣಾಚಲಿ ಯುವಕರು ನಾಪತ್ತೆಯಾಗಿದ್ಧಾರೆ. ಅವರನ್ನು ಚೀನೀ ಸೇನೆ ಅಪಹರಿಸಿದೆ ಎಂದು ಅವರ ಒಬ್ಬ ಕುಟುಂಬ ಸದಸ್ಯರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅರುಣಾಚಲ ಪ್ರದೇಶ(ಸೆ. 05): ಚೀನಾದ ಗಡಿಭಾಗದಲ್ಲಿ ಅರುಣಾಚಲ ಪ್ರದೇಶದ ಐವರು ಯುವಕರು ನಾಪತ್ತೆಯಾಗಿದ್ದಾರೆ. ಚೀನಾದ ಪಿಎಲ್ಎ ಸೇನೆ ಈ ಐವರನ್ನು ಅಪಹರಣ ಮಾಡಿರುವ ಆರೋಪ ಇದೆ. ಗಡಿಭಾಗದ ಸೆರಾ 7 ಪ್ರದೇಶದಿಂದ ಇವರ ಕಿಡ್ನಾಪ್…
-

Indo-China Crisis: ಮಾತುಕತೆ ಬೆನ್ನಲ್ಲೇ ಕ್ಯಾತೆ ತೆಗೆದ ಚೀನಾ; ಗಡಿ ವಿವಾದಕ್ಕೆ ಭಾರತವೇ ಕಾರಣ ಎಂದ ಡ್ರ್ಯಾಗನ್ | | ACTPnews
Last Updated:Sep 05, 2020 1:08 PM IST ಮಾಸ್ಕೋದಲ್ಲಿ ರಾಜನಾಥ್ ಸಿಂಗ್ ಹಾಗೂ ವೀ ಫೆಂಗಿ ಮಾತುಕತೆ ನಡೆಸಿದ್ದರು. ಈ ವೇಳೆ ಚೀನಾದ ಜೊತೆಗಿನ ಗಡಿ ಸಮಸ್ಯೆ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ಬೆನ್ನಲ್ಲೇ ಚೀನಾ ಹೊಸ ಕ್ಯಾತೆ ತೆಗೆದಿದೆ. ನವದೆಹಲಿ (ಸೆಪ್ಟೆಂಬರ್ 5): ಎರಡೂ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಮೂಡಲು ಭಾರತ ನೇರ ಕಾರಣ. ಲಡಾಕ್ನಲ್ಲಿ ಉಂಟಾಗಿರುವ ಸಮಸ್ಯೆಯ ಹೊಣೆಯನ್ನು ಭಾರತವೇ ಹೊತ್ತುಕೊಳ್ಳಬೇಕು. ನಮಗೆ ಸೇರಿದ ಒಂದೇ ಒಂದು ಇಂಚು ಭೂಮಿಯನ್ನು ನಾವು…
-

CSK vs SRH: ಮಹತ್ವದ ಪಂದ್ಯದಲ್ಲಿ 21 ಎಸೆತಗಳಲ್ಲಿ 15 ರನ್ ! ಸಿಎಸ್ಕೆಗೆ ಈತನೇ ದೊಡ್ಡ ಶಾಪ ಎಂದು ಫ್ಯಾನ್ಸ್ ಆಕ್ರೋಶ | ಕ್ರೀಡಾ ಸುದ್ದಿ | ACTPnews
Last Updated:May 18, 2026 10:49 PM IST ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ತುಂಬಾ ನಿಧಾನಗತಿಯ ಇನ್ನಿಂಗ್ಸ್ ಆಡಿದರು. ಇದು ಚೆನ್ನೈ ಅಭಿಮಾನಿಗಳನ್ನು ಕೆರಳಿಸಿದೆ. ಸಿಎಸ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ರ 63ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳು ಎಂಎ ಚಿದಂಬರಂ ಕ್ರೀಡಾಂಗಣ (MA Chidambaram Stadium) ದಲ್ಲಿ ಪರಸ್ಪರ ಮುಖಾಮುಖಿಯಾದವು. ಸಿಎಸ್ಕೆ ಟಾಸ್ (Toss) ಗೆದ್ದು ಮೊದಲು…
-

MahaKumba Mela 2025: ಐಐಟಿ ಬಾಬಾ ಎಂದೇ ಜನಪ್ರಿಯರಾದ ಅಭಯ್ ಸಿಂಗ್ ಅವರನ್ನು ಜುನಾ ಅಖಾಡದಿಂದ ಹೊರಹಾಕಲು ಕಾರಣವೇನು? | MahaKumba Mela 2025: Why did Abhay Singh popularly known as IIT Baba get kicked out of Juna Akhadar? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jan 23, 2025 11:32 PM IST ಒಬ್ಬ ಯಶಸ್ವಿ ಇಂಜಿನಿಯರ್ ಆಧ್ಯಾತ್ಮಿಕ ಜೀವನದತ್ತ ಒಲವು ತೋರಿ ಸನ್ಯಾಸಿಯಾಗಿದ್ದು ವೈರಲ್ ಸುದ್ದಿಯಾಗಿ ಅಭಯ್ ಸಿಂಗ್ ನಂತರ ಐಐಟಿ ಬಾಬಾ ಆಗಿ ಖ್ಯಾತಿ ಪಡೆದ ಇವರನ್ನು ಸದ್ಯ ಜುನಾ ಅಖಾಡದಿಂದ ಹೊರಹಾಕಲಾಗಿದೆ. ಅದಕ್ಕೆ ಕಾರಣ ಇಲ್ಲಿದೆ.. ಐಐಟಿ ಬಾಬಾ ಅಭಯ್ ಸಿಂಗ್ ಪ್ರಯಾಗ್ರಾಜ್ನ ಮಹಾ ಕುಂಭ 2025 ರ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ, “ಐಐಟಿ ಬಾಬಾ” ಎಂದು ಜನಪ್ರಿಯರಾದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ ಬಾಂಬೆ) ಪದವೀಧರ…
Latest News
Search the Archives
Access over the years of investigative journalism and breaking reports
You May Have Missed












