Swami Bhadreshdas: ಸ್ವಾಮಿ ಭದ್ರೇಶದಾಸರಿಗೆ ವೇದಾಂತವಿದ್ಯಾ ವಿಶ್ವಗುರು ಗೌರವ; ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸಮರ್ಪಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸ್ವಾಮಿ ಭದ್ರೇಶದಾಸರಿಗೆ ಗೌರವ


Last Updated:

Swami Bhadreshdas: ಭಾರತದ ಶಾಸ್ತ್ರೀಯ ಜ್ಞಾನ ಸಂಪ್ರದಾಯಕ್ಕೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಗೌರವಿಸಿ ನವದೆಹಲಿಯ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯವು BAPS ವಿದ್ವಾಂಸ ಸ್ವಾಮಿ ಭದ್ರೇಶದಾಸ್ ಅವರನ್ನು ‘ವೇದಾಂತವಿದ್ಯಾ-ವಿಶ್ವಗುರು’ ಎಂದು ಗೌರವಿಸಿದೆ.

ಸ್ವಾಮಿ ಭದ್ರೇಶದಾಸರಿಗೆ ಗೌರವ
ಸ್ವಾಮಿ ಭದ್ರೇಶದಾಸರಿಗೆ ಗೌರವ

ನವದೆಹಲಿ: ನವದೆಹಲಿಯ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯವು (Central Sanskrit University) ಬಿಎಪಿಎಸ್ (BAPS) ವಿದ್ವಾಂಸ ಸ್ವಾಮಿ ಭದ್ರೇಶದಾಸ್ (Swami Bhadreshdas) ಅವರಿಗೆ ವಿಶಿಷ್ಟ ಗೌರವವನ್ನು ನೀಡಿದೆ. ಭಾರತದ ಶಾಸ್ತ್ರೀಯ ಜ್ಞಾನ ಸಂಪ್ರದಾಯಕ್ಕೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಗೌರವಿಸಿ ನವದೆಹಲಿಯ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯವು BAPS ವಿದ್ವಾಂಸ ಸ್ವಾಮಿ ಭದ್ರೇಶದಾಸ್ ಅವರನ್ನು ‘ವೇದಾಂತವಿದ್ಯಾ-ವಿಶ್ವಗುರು’ (Vedantavidya-Vishvaguru) ಎಂದು ಗೌರವಿಸಿದೆ. ಪ್ರಸ್ಥಾನತ್ರಯಿಯ ಕುರಿತಾದ ಅವರ ಸಂಸ್ಕೃತ ವ್ಯಾಖ್ಯಾನಗಳು ಮತ್ತು ವೇದಾಂತ ಮತ್ತು ಭಾರತೀಯ ಜ್ಞಾನ ಸಂಪ್ರದಾಯಕ್ಕೆ ಅವರ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed