Main Story
-

UAE: ಇರಾನ್ ಜೊತೆಗಿನ ಎಲ್ಲಾ ಸಂಬಂಧ ಮುರಿದುಕೊಂಡ ದುಬೈ, ವ್ಯಾಪಾರ- ವಹಿವಾಟು ಎಲ್ಲವೂ ಬಂದ್: ಯಾರಿಗೆ ನಷ್ಟ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 19, 2026 7:16 AM IST ಪ್ರಾದೇಶಿಕ ಉದ್ವಿಗ್ನತೆಗಳು ಮತ್ತು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಯುಎಇ ವಿದೇಶಾಂಗ ಸಚಿವಾಲಯದ ಸಂವಹನ ನಿರ್ದೇಶಕಿ ಅಫ್ರಾ ಅಲ್ ಹಮೇಲಿ ಹೇಳಿದ್ದಾರೆ. ಮುಂದಿನ ಸೂಚನೆ ಬರುವವರೆಗೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಅವರು ಹೇಳಿದರು. ಇರಾನ್- ಯುಎಇ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇರಾನ್ ವಿರುದ್ಧ ಪ್ರಮುಖ ಆರ್ಥಿಕ ಹೆಜ್ಜೆ ಇಟ್ಟಿದೆ. ಮುಂದಿನ…
Editor’s Picks
Trending Now
Featured News
Cover Stories
-

ಶತ್ರುದೇಶಗಳ ಗಡಿ ಕಾಯುವ ಅರೆಸೇನಾ ಪಡೆಗಳಲ್ಲಿ ಕಾಡುತ್ತಿದೆ ಟಾಪ್ ಆಫೀಸರ್ಗಳ ಕೊರತೆ | | ACTPnews
Last Updated:May 26, 2020 3:22 PM IST ತಮ್ಮ ಪಡೆಗೆ ಸೀಮಿತವಾದ ಅಧಿಕಾರಿ ಇದ್ದರೆ ಅದು ಆ ಪಡೆಗೆ ಬಲ. ಇಲ್ಲದಿದ್ದರೆ ಸೈನಿಕರು ಮಾನಸಿಕವಾಗಿಯೂ ಕುಗ್ಗಿಹೋಗಬಹುದು ಎಂದು ಬಿಎಸ್ಎಫ್ನ ಮಾಜಿ ಮಹಾನಿರ್ದೇಶಕ ಪ್ರಕಾಶ್ ಸಿಂಗ್ ಹೇಳುತ್ತಾರೆ. ನವದೆಹಲಿ(ಮೇ 26): ಭಾರತ-ಚೀನಾ ಗಡಿಭಾಗದಲ್ಲಿ ಕಳವಳಕಾರಿ ಎನಿಸುವಂಥ ವಾತಾವರಣ ನಿರ್ಮಾಣವಾಗುತ್ತಿದೆ. ಒಂದು ಕಡೆ ಚೀನಾ, ಮತ್ತೊಂದು ಕಡೆ ಪಾಕಿಸ್ತಾನ, ಮಗದೊಂದೆಡೆ ನೇಪಾಳ ಈಗ ಭಾರತಕ್ಕೆ ಗಡಿನೋವು ತಂದಿವೆ. ಲಡಾಕ್ನ ಭಾರತ-ಚೀನಾ ಗಡಿಭಾಗದಲ್ಲಿ ಚೀನೀ ಸೈನಿಕರು ಬಹಳ ಉಗ್ರವಾಗಿ ವರ್ತಿಸುತ್ತಿದ್ಧಾರೆ.…
-

ಲಡಾಕ್ ಗಡಿಭಾಗದಲ್ಲಿ ಚೀನೀಯರು ತಂಟೆ ಮಾಡುತ್ತಿರುವುದು ಯಾಕೆ? ಭಾರತೀಯ ಸೇನಾಧಿಕಾರಿ ಹೇಳುವುದೇನು? | | ACTPnews
Last Updated:May 26, 2020 4:49 PM IST ಚೀನಾದವರ ಆಕ್ರಮಣಕಾರಿ ವರ್ತನೆ ಭಾರತದ ಮೇಲಷ್ಟೇ ಅಲ್ಲ ವಿಶ್ವದ ಇತರ ದೇಶಗಳ ಮೇಲೂ ಇದೆ ಎಂಬುದನ್ನು ಎಸ್.ಎಲ್. ನರಸಿಂಹನ್ ಎತ್ತಿತೋರಿಸುತ್ತಾರೆ. ನವದೆಹಲಿ(ಮೇ 26): ಕೆಲ ದಿನಗಳ ಹಿಂದೆ ಲಡಾಕ್ನಲ ಪ್ಯಾಂಗೋಂಗ್ ಟ್ಸೋ ಸರೋವರ ಬಳಿ ಗಡಿರೇಖೆ (LAC) ಪಹರೆ ಮಾಡುವ ಭಾರತ ಮತ್ತು ಚೀನೀ ಸೈನಿಕರು ಮುಖಾಮುಖಿಯಾಗಿದ್ದರು. ಚೀನೀ ಸೈನಿಕರು ಉಗ್ರ ವರ್ತನೆ ತೋರಿದ್ದು ಭಾರತದಲ್ಲಿ ಸಾಕಷ್ಟು ಚರ್ಚೆಗೆ ಮತ್ತು ಕೋಪಕ್ಕೆ ಕಾರಣವಾಗಿದೆ. ಪಶ್ಚಿಮ ಭಾಗದಲ್ಲಿ ಪಾಕಿಸ್ತಾನೀಯರದ್ದು…
Popular Now
-

AUS vs BAN: ಪಂದ್ಯದ ನಡುವೆ ಬಾಂಗ್ಲಾದೇಶ ಆಟಗಾರನಿಂದ ಇದೆಂಥಾ ವರ್ತನೆ! ಹ್ಯಾಜಲ್ವುಡ್ ಕ್ಯಾಚ್ ಹಿಡಿಯಬೇಕಾದರೆ ಆಗಿದ್ದೇನು? | ಕ್ರೀಡಾ ಸುದ್ದಿ | ACTPnews
Last Updated:Aug 22, 2026 8:04 PM IST ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಮ್ಯಾಚ್ನ ಮೊದಲ ದಿನ, ಬಾಂಗ್ಲಾದೇಶದ ಆಟಗಾರ ಟಾಸ್ಕಿನ್ ಅಹ್ಮದ್ ಮತ್ತು ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್ವುಡ್ ನಡುವೆ ವಾಗ್ವಾದ ನಡೆಯಿತು. ಹ್ಯಾಜಲ್ವುಡ್ ಕ್ಯಾಚ್ ಹಿಡಿಯಬೇಕಾದರೆ ಈ ಘಟನೆ ನಡೆಯಿತು. ಆಸ್ಟ್ರೇಲಿಯಾ vs ಬಾಂಗ್ಲಾದೇಶ ಆಸ್ಟ್ರೇಲಿಯಾ (Australia) ಮತ್ತು ಬಾಂಗ್ಲಾದೇಶ (Bangladesh) ನಡುವಿನ ಎರಡು ಪಂದ್ಯಗಳ ಟೆಸ್ಟ್ (Test) ಸರಣಿಯ ಎರಡನೇ ಪಂದ್ಯದತ್ತ ಇಡೀ ಕ್ರಿಕೆಟ್ (Cricket) ಜಗತ್ತಿನ ಗಮನವಿದೆ. ಮೆಲ್ಬೋರ್ನ್(Melbourne)ನಲ್ಲಿ…
-

AUS vs BAN: ಮೆಕೆ ಟೆಸ್ಟ್ನಲ್ಲಿ ಸ್ಟಾರ್ಕ್ ಸುನಾಮಿ; ಕೇವಲ 22 ಎಸೆತಗಳಲ್ಲಿ 5 ವಿಕೆಟ್, ಡಬ್ಲ್ಯೂಟಿಸಿಯಲ್ಲಿ ಇತಿಹಾಸ ಸೃಷ್ಟಿಸಿದ ಆಸೀಸ್ ವೇಗಿ! | ಕ್ರೀಡಾ ಸುದ್ದಿ | ACTPnews
Last Updated:Aug 22, 2026 4:20 PM IST ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಕೇವಲ 22 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ (Australia) ಮತ್ತು ಬಾಂಗ್ಲಾದೇಶ (Bangladesh) ನಡುವಿನ ಟೆಸ್ಟ್ (Test) ಸರಣಿಯ ಎರಡನೇ ಪಂದ್ಯ ಮೆಕೆ(McKay)ಯಲ್ಲಿ ನಡೆಯುತ್ತಿದೆ. ಆಸ್ಟ್ರೇಲಿಯಾ ಟಾಸ್ (Toss) ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿತು. ನಾಯಕ ಕಮ್ಮಿನ್ಸ್ನ ನಿರ್ಧಾರ ಸರಿಯಾಗಿತ್ತು ಎಂದು ಬೌಲರ್ಗಳು ತೋರಿಸಿದರು.…
Must Read
-

UAE: ಇರಾನ್ ಜೊತೆಗಿನ ಎಲ್ಲಾ ಸಂಬಂಧ ಮುರಿದುಕೊಂಡ ದುಬೈ, ವ್ಯಾಪಾರ- ವಹಿವಾಟು ಎಲ್ಲವೂ ಬಂದ್: ಯಾರಿಗೆ ನಷ್ಟ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 19, 2026 7:16 AM IST ಪ್ರಾದೇಶಿಕ ಉದ್ವಿಗ್ನತೆಗಳು ಮತ್ತು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಯುಎಇ ವಿದೇಶಾಂಗ ಸಚಿವಾಲಯದ ಸಂವಹನ ನಿರ್ದೇಶಕಿ ಅಫ್ರಾ ಅಲ್ ಹಮೇಲಿ ಹೇಳಿದ್ದಾರೆ. ಮುಂದಿನ ಸೂಚನೆ ಬರುವವರೆಗೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಅವರು ಹೇಳಿದರು. ಇರಾನ್- ಯುಎಇ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇರಾನ್ ವಿರುದ್ಧ ಪ್ರಮುಖ ಆರ್ಥಿಕ ಹೆಜ್ಜೆ ಇಟ್ಟಿದೆ. ಮುಂದಿನ…
-

AUS vs BAN: ಪಂದ್ಯದ ನಡುವೆ ಬಾಂಗ್ಲಾದೇಶ ಆಟಗಾರನಿಂದ ಇದೆಂಥಾ ವರ್ತನೆ! ಹ್ಯಾಜಲ್ವುಡ್ ಕ್ಯಾಚ್ ಹಿಡಿಯಬೇಕಾದರೆ ಆಗಿದ್ದೇನು? | ಕ್ರೀಡಾ ಸುದ್ದಿ | ACTPnews
Last Updated:Aug 22, 2026 8:04 PM IST ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಮ್ಯಾಚ್ನ ಮೊದಲ ದಿನ, ಬಾಂಗ್ಲಾದೇಶದ ಆಟಗಾರ ಟಾಸ್ಕಿನ್ ಅಹ್ಮದ್ ಮತ್ತು ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್ವುಡ್ ನಡುವೆ ವಾಗ್ವಾದ ನಡೆಯಿತು. ಹ್ಯಾಜಲ್ವುಡ್ ಕ್ಯಾಚ್ ಹಿಡಿಯಬೇಕಾದರೆ ಈ ಘಟನೆ ನಡೆಯಿತು. ಆಸ್ಟ್ರೇಲಿಯಾ vs ಬಾಂಗ್ಲಾದೇಶ ಆಸ್ಟ್ರೇಲಿಯಾ (Australia) ಮತ್ತು ಬಾಂಗ್ಲಾದೇಶ (Bangladesh) ನಡುವಿನ ಎರಡು ಪಂದ್ಯಗಳ ಟೆಸ್ಟ್ (Test) ಸರಣಿಯ ಎರಡನೇ ಪಂದ್ಯದತ್ತ ಇಡೀ ಕ್ರಿಕೆಟ್ (Cricket) ಜಗತ್ತಿನ ಗಮನವಿದೆ. ಮೆಲ್ಬೋರ್ನ್(Melbourne)ನಲ್ಲಿ…
-

Vijayalakshmi Darshan: ಕರಾವಳಿ ದೈವದ ಮೊರೆ ಹೋದ ವಿಜಯಲಕ್ಷ್ಮಿ! ಮಾಫಿ ಸಾಕ್ಷಿ ಸಂಕಷ್ಟದಿಂದ ದರ್ಶನ್ ಕಾಪಾಡುವಂತೆ ರಕ್ತೇಶ್ವರಿಯಲ್ಲಿ ಪ್ರಾರ್ಥನೆ! | | ACTPnews
Last Updated:Aug 22, 2026 7:36 PM IST ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾನೂನು ಹೋರಾಟ ಮುಂದುವರಿದಿರುವ ನಡುವೆಯೇ, ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪತಿಯ ಸಂಕಷ್ಟ ನಿವಾರಣೆಗಾಗಿ ದೈವದ ಮೊರೆ ಹೋಗಿದ್ದಾರೆ. ವಿಜಯಲಕ್ಷ್ಮಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಕಾನೂನು ಹೋರಾಟ ಮುಂದುವರಿದಿರುವ ನಡುವೆಯೇ, ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಪತಿಯ ಸಂಕಷ್ಟ ನಿವಾರಣೆಗಾಗಿ ದೈವದ ಮೊರೆ ಹೋಗಿದ್ದಾರೆ. ದರ್ಶನ್ ನಿರಪರಾಧಿಯಾಗಿ ಹೊರಬರಲಿ ಹಾಗೂ ಎಲ್ಲಾ ಕಾನೂನು ತೊಡಕುಗಳು ನಿವಾರಣೆಯಾಗಲಿ…
-

Hotel Fire Accident: ತಾರಾಪೀಠದ ನಂತರ ಈಗ ಮತ್ತೊಂದು ಹೋಟೆಲ್ನಲ್ಲಿ ಬೆಂಕಿ; ಒಂದು ಮಗು ಸೇರಿ 9 ಮಂದಿ ಸಜೀವದಹನ / Hotel Fire: Tragedy Strikes Again After Tarapith | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 19, 2026 8:45 AM IST ಕೋಲ್ಕತ್ತಾದ ಮಿರ್ಜಾ ಗಾಲಿಬ್ ಸ್ಟ್ರೀಟ್ನಲ್ಲಿರುವ ಹೋಟೆಲ್ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಬೆಳಗಿನ ಜಾವ ಸಂಭವಿಸಿದ ಈ ಬೆಂಕಿಯಿಂದ ಒಂದು ಮಗು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೋಟೆಲ್ನಲ್ಲಿ ಬೆಂಕಿ9 ಮಂದಿ ಸಜೀವದಹನ ಕೋಲ್ಕತ್ತಾದ ಹೋಟೆಲ್ನಲ್ಲಿ (Hotel) ಇಂದು ಬುಧವಾರ ಬೆಳಗಿನ ಜಾವ ಭಾರೀ ಬೆಂಕಿ ಅವಘಡ (Fire Accident) ಸಂಭವಿಸಿದೆ. ಈ ಬೆಂಕಿ ಘಟನೆ ಅನೇಕ ಕುಟುಂಬಗಳನ್ನು ಬೆಚ್ಚಿಬೀಳಿಸಿದೆ.…
-

Karna Movie: ‘ಮಹಾವೀರ ಕರ್ಣ’ ಸಿನಿಮಾ ಹೈಬ್ರಿಡ್ ಲೈವ್-ಆಕ್ಷನ್; ಭಾರತೀಯ ಚಿತ್ರರಂಗದಲ್ಲೇ ಹೊಸ ಪ್ರಯೋಗ! | | ACTPnews
Last Updated:Aug 22, 2026 6:42 PM IST ಮಹಾವೀ ಕರ್ಣ ಸಿನಿಮಾ ವಿಶೇಷವಾಗಿದೆ. ಲೈವ್ ಆ್ಯಕ್ಷನ್ ಸಿನಿಮಾ ಇದಾಗಿದೆ. ಆದರೆ, ಇದಕ್ಕೆ ಎಐ ಸ್ಪರ್ಶ ಇದೆ. ಹಾಗಾಗಿಯೇ ಚಿತ್ರ ತಂಡ ಈ ಚಿತ್ರವನ್ನ Hybrid Live-Action ಸಿನಿಮಾ ಅಂತಲೆ ಕರೆದುಕೊಂಡಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ. ಮಹಾವೀರ ಕರ್ಣ ‘ಹೈಬ್ರಿಡ್ ಲೈವ್-ಆಕ್ಷನ್’ ಸಿನಿಮಾ! ಮಹಾಭಾರತ್ ನೋಡಿದವರಿಗೆ, ಓದಿದವರಿಗೆ ಕರ್ಣ (Karna) ಇಷ್ಟ ಆಗುತ್ತಾನೆ. ಆತನ ಪುತ್ರಧರ್ಮ ಮೆಚ್ಚುವಂತೆ ಮಾಡುತ್ತದೆ. ದಾನ ಮಾಡುವುದರಲ್ಲಿ ಯಾರು…
-

US Debt: ಅಮೆರಿಕಾವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ ಡೊನಾಲ್ಡ್ ಟ್ರಂಪ್, ಇದೇ ಮೊದಲ ಬಾರಿ 40 ಟ್ರಿಲಿಯನ್ ಡಾಲರ್ ದಾಟಿದ ಲೋನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 20, 2026 7:40 AM IST ಮಹಾಶಕ್ತಿಯ ಒಟ್ಟು ಸಾಲದಲ್ಲಿ, ಸುಮಾರು $32.266 ಟ್ರಿಲಿಯನ್ ಸಾರ್ವಜನಿಕರು, ಹೂಡಿಕೆದಾರರು ಮತ್ತು ಇತರ ಸಂಸ್ಥೆಗಳಿಂದ ಸರ್ಕಾರಿ ಸಾಲದ ರೂಪದಲ್ಲಿ ಇದೆ. ಮತ್ತೊಂದು $7.782 ಟ್ರಿಲಿಯನ್ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಂದ ಇದೆ, ಅಂದರೆ ಸರ್ಕಾರವು ತನ್ನ ವೆಚ್ಚಗಳನ್ನು ಪೂರೈಸಲು ಬಹಳ ಹಿಂದಿನಿಂದಲೂ ಬೃಹತ್ ಸಾಲವನ್ನು ಆಶ್ರಯಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಾದ ರಾಷ್ಟ್ರೀಯ ಸಾಲವು ಮೊದಲ ಬಾರಿಗೆ $40 ಟ್ರಿಲಿಯನ್ ಗಡಿಯನ್ನು ಮೀರಿದೆ. ಅಮೆರಿಕಾದ…
Recommended News
-

UAE: ಇರಾನ್ ಜೊತೆಗಿನ ಎಲ್ಲಾ ಸಂಬಂಧ ಮುರಿದುಕೊಂಡ ದುಬೈ, ವ್ಯಾಪಾರ- ವಹಿವಾಟು ಎಲ್ಲವೂ ಬಂದ್: ಯಾರಿಗೆ ನಷ್ಟ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 19, 2026 7:16 AM IST ಪ್ರಾದೇಶಿಕ ಉದ್ವಿಗ್ನತೆಗಳು ಮತ್ತು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಯುಎಇ ವಿದೇಶಾಂಗ ಸಚಿವಾಲಯದ ಸಂವಹನ ನಿರ್ದೇಶಕಿ ಅಫ್ರಾ ಅಲ್ ಹಮೇಲಿ ಹೇಳಿದ್ದಾರೆ. ಮುಂದಿನ ಸೂಚನೆ ಬರುವವರೆಗೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಅವರು ಹೇಳಿದರು. ಇರಾನ್- ಯುಎಇ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇರಾನ್ ವಿರುದ್ಧ ಪ್ರಮುಖ ಆರ್ಥಿಕ ಹೆಜ್ಜೆ ಇಟ್ಟಿದೆ. ಮುಂದಿನ…
-

AUS vs BAN: ಪಂದ್ಯದ ನಡುವೆ ಬಾಂಗ್ಲಾದೇಶ ಆಟಗಾರನಿಂದ ಇದೆಂಥಾ ವರ್ತನೆ! ಹ್ಯಾಜಲ್ವುಡ್ ಕ್ಯಾಚ್ ಹಿಡಿಯಬೇಕಾದರೆ ಆಗಿದ್ದೇನು? | ಕ್ರೀಡಾ ಸುದ್ದಿ | ACTPnews
Last Updated:Aug 22, 2026 8:04 PM IST ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಮ್ಯಾಚ್ನ ಮೊದಲ ದಿನ, ಬಾಂಗ್ಲಾದೇಶದ ಆಟಗಾರ ಟಾಸ್ಕಿನ್ ಅಹ್ಮದ್ ಮತ್ತು ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್ವುಡ್ ನಡುವೆ ವಾಗ್ವಾದ ನಡೆಯಿತು. ಹ್ಯಾಜಲ್ವುಡ್ ಕ್ಯಾಚ್ ಹಿಡಿಯಬೇಕಾದರೆ ಈ ಘಟನೆ ನಡೆಯಿತು. ಆಸ್ಟ್ರೇಲಿಯಾ vs ಬಾಂಗ್ಲಾದೇಶ ಆಸ್ಟ್ರೇಲಿಯಾ (Australia) ಮತ್ತು ಬಾಂಗ್ಲಾದೇಶ (Bangladesh) ನಡುವಿನ ಎರಡು ಪಂದ್ಯಗಳ ಟೆಸ್ಟ್ (Test) ಸರಣಿಯ ಎರಡನೇ ಪಂದ್ಯದತ್ತ ಇಡೀ ಕ್ರಿಕೆಟ್ (Cricket) ಜಗತ್ತಿನ ಗಮನವಿದೆ. ಮೆಲ್ಬೋರ್ನ್(Melbourne)ನಲ್ಲಿ…
-

Vijayalakshmi Darshan: ಕರಾವಳಿ ದೈವದ ಮೊರೆ ಹೋದ ವಿಜಯಲಕ್ಷ್ಮಿ! ಮಾಫಿ ಸಾಕ್ಷಿ ಸಂಕಷ್ಟದಿಂದ ದರ್ಶನ್ ಕಾಪಾಡುವಂತೆ ರಕ್ತೇಶ್ವರಿಯಲ್ಲಿ ಪ್ರಾರ್ಥನೆ! | | ACTPnews
Last Updated:Aug 22, 2026 7:36 PM IST ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾನೂನು ಹೋರಾಟ ಮುಂದುವರಿದಿರುವ ನಡುವೆಯೇ, ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪತಿಯ ಸಂಕಷ್ಟ ನಿವಾರಣೆಗಾಗಿ ದೈವದ ಮೊರೆ ಹೋಗಿದ್ದಾರೆ. ವಿಜಯಲಕ್ಷ್ಮಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಕಾನೂನು ಹೋರಾಟ ಮುಂದುವರಿದಿರುವ ನಡುವೆಯೇ, ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಪತಿಯ ಸಂಕಷ್ಟ ನಿವಾರಣೆಗಾಗಿ ದೈವದ ಮೊರೆ ಹೋಗಿದ್ದಾರೆ. ದರ್ಶನ್ ನಿರಪರಾಧಿಯಾಗಿ ಹೊರಬರಲಿ ಹಾಗೂ ಎಲ್ಲಾ ಕಾನೂನು ತೊಡಕುಗಳು ನಿವಾರಣೆಯಾಗಲಿ…
-

Hotel Fire Accident: ತಾರಾಪೀಠದ ನಂತರ ಈಗ ಮತ್ತೊಂದು ಹೋಟೆಲ್ನಲ್ಲಿ ಬೆಂಕಿ; ಒಂದು ಮಗು ಸೇರಿ 9 ಮಂದಿ ಸಜೀವದಹನ / Hotel Fire: Tragedy Strikes Again After Tarapith | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 19, 2026 8:45 AM IST ಕೋಲ್ಕತ್ತಾದ ಮಿರ್ಜಾ ಗಾಲಿಬ್ ಸ್ಟ್ರೀಟ್ನಲ್ಲಿರುವ ಹೋಟೆಲ್ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಬೆಳಗಿನ ಜಾವ ಸಂಭವಿಸಿದ ಈ ಬೆಂಕಿಯಿಂದ ಒಂದು ಮಗು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೋಟೆಲ್ನಲ್ಲಿ ಬೆಂಕಿ9 ಮಂದಿ ಸಜೀವದಹನ ಕೋಲ್ಕತ್ತಾದ ಹೋಟೆಲ್ನಲ್ಲಿ (Hotel) ಇಂದು ಬುಧವಾರ ಬೆಳಗಿನ ಜಾವ ಭಾರೀ ಬೆಂಕಿ ಅವಘಡ (Fire Accident) ಸಂಭವಿಸಿದೆ. ಈ ಬೆಂಕಿ ಘಟನೆ ಅನೇಕ ಕುಟುಂಬಗಳನ್ನು ಬೆಚ್ಚಿಬೀಳಿಸಿದೆ.…
-

Karna Movie: ‘ಮಹಾವೀರ ಕರ್ಣ’ ಸಿನಿಮಾ ಹೈಬ್ರಿಡ್ ಲೈವ್-ಆಕ್ಷನ್; ಭಾರತೀಯ ಚಿತ್ರರಂಗದಲ್ಲೇ ಹೊಸ ಪ್ರಯೋಗ! | | ACTPnews
Last Updated:Aug 22, 2026 6:42 PM IST ಮಹಾವೀ ಕರ್ಣ ಸಿನಿಮಾ ವಿಶೇಷವಾಗಿದೆ. ಲೈವ್ ಆ್ಯಕ್ಷನ್ ಸಿನಿಮಾ ಇದಾಗಿದೆ. ಆದರೆ, ಇದಕ್ಕೆ ಎಐ ಸ್ಪರ್ಶ ಇದೆ. ಹಾಗಾಗಿಯೇ ಚಿತ್ರ ತಂಡ ಈ ಚಿತ್ರವನ್ನ Hybrid Live-Action ಸಿನಿಮಾ ಅಂತಲೆ ಕರೆದುಕೊಂಡಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ. ಮಹಾವೀರ ಕರ್ಣ ‘ಹೈಬ್ರಿಡ್ ಲೈವ್-ಆಕ್ಷನ್’ ಸಿನಿಮಾ! ಮಹಾಭಾರತ್ ನೋಡಿದವರಿಗೆ, ಓದಿದವರಿಗೆ ಕರ್ಣ (Karna) ಇಷ್ಟ ಆಗುತ್ತಾನೆ. ಆತನ ಪುತ್ರಧರ್ಮ ಮೆಚ್ಚುವಂತೆ ಮಾಡುತ್ತದೆ. ದಾನ ಮಾಡುವುದರಲ್ಲಿ ಯಾರು…
Latest News
Search the Archives
Access over the years of investigative journalism and breaking reports






















