Last Updated:
ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ವಾಯುಪಡೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಸ್ಕಾರ್ಡು ಮೇಲೆ ದಾಳಿ ಮಾಡಲು ಅನುಮತಿ ಪಡೆದಿತ್ತು ಎಂದು ಹೇಳಿದ ಅನಿಲ್ ಚೌಹಾಣ್, ಆದರೆ, ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಕಾರ್ಯಾಚರಣೆಯನ್ನು ಕೈಬಿಡಲಾಯಿತು ಎಂದು ಹೇಳಿದರು.
ನವದೆಹಲಿ: ಕಳೆದ ವರ್ಷ ಆಪರೇಷನ್ ಸಿಂಧೂರ್ (Operation Sindoor) ಸಮಯದಲ್ಲಿ ಭಾರತದ ಭಯಾನಕ ಯುದ್ಧ ಸಾಮಗ್ರಿಗಳು ಪಾಕಿಸ್ತಾನದ ಕಿರಾನಾ ಬೆಟ್ಟಗಳನ್ನು ಹೊಡೆದಿದ್ದವು, ಆದರೆ ಆ ಹೊಡೆತ ಆಕಸ್ಮಿಕವಾಗಿತ್ತು ಎಂದು ಮಾಜಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ.














