Duleep Trophy: ಅಫ್ಘಾನ್ ಟಿ20 ಸರಣಿಗೂ ಮುನ್ನ ಚಿನ್ನಸ್ವಾಮಿ ಮೈದಾನದಲ್ಲಿ ವೈಭವ್ ಕಣಕ್ಕೆ! ವಿಧ್ವಂಸಕ ಬ್ಯಾಟರ್​ಗೆ ಕನ್ನಡಿಗರ ಸವಾಲು! | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ


Last Updated:

ಭಾರತದ ಯುವ ಸೆನ್ಷೇಷನ್​ ಆಗಿರುವ ವೈಭವ್ ಸೂರ್ಯವಂಶಿ ಪೂರ್ವವಲಯದ ಉಪನಾಯಕನಾಗಿದ್ದು, ದುಲೀಪ್ ಟ್ರೋಫಿ ಫೈನಲ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಪ್ರಶಸ್ತಿ ನಿರ್ಧರಿಸುವ ಪಂದ್ಯವು ಭಾನುವಾರ ಬೆಳಿಗ್ಗೆ 9:30 ಕ್ಕೆ ಪ್ರಾರಂಭವಾಗುತ್ತದೆ.

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ

ಸೆಪ್ಟೆಂಬರ್ 6 ರ ಬೆಳಿಗ್ಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಪ್ರತಿಷ್ಠಿತ ದುಲೀಪ್ ಟ್ರೋಫಿ (Duleep Trophy) ಫೈನಲ್​ ಪಂದ್ಯ ನಡೆಯಲಿದೆ. ಪೂರ್ವವಲಯ ಹಾಗೂ ದಕ್ಷಿಣ ವಲಯಗಳ ನಡುವೆ ಈ ಬಿಗ್ ಫೈಟ್ ನಡೆಯಲಿದೆ. ದಕ್ಷಿಣ ವಲಯವನ್ನ ತಿಲಕ್ ವರ್ಮಾ (Tilak Varma) ಮುನ್ನಡೆಸಿದರೆ, ಇಶಾನ್ ಕಿಶನ್(Ishan Kishan) ಉತ್ತರ ವಲಯದ ನಾಯಕರಾಗಿದ್ದಾರೆ. ಭಾರತದ ಯುವ ಸೆನ್ಷೇಷನ್​ ಆಗಿರುವ ವೈಭವ್ ಸೂರ್ಯವಂಶಿ ಪೂರ್ವವಲಯದ ಉಪನಾಯಕನಾಗಿದ್ದು, ದುಲೀಪ್ ಟ್ರೋಫಿ ಫೈನಲ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಪ್ರಶಸ್ತಿ ನಿರ್ಧರಿಸುವ ಪಂದ್ಯವು ಭಾನುವಾರ ಬೆಳಿಗ್ಗೆ 9:30 ಕ್ಕೆ ಪ್ರಾರಂಭವಾಗುತ್ತದೆ. ಸೆಮಿಫೈನಲ್​ ಪಂದ್ಯದಲ್ಲಿ ಪೂರ್ವವಲಯದ ಬ್ಯಾಟಿಂಗ್ ಮುನ್ನಡೆಸಿದ್ದ ವೈಭವ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed