Darshan Case: ದರ್ಶನ್​ನ ಹಾಜರುಪಡಿಸಲು ಪಟ್ಟು, ಕೋರ್ಟ್​ ರೂಮ್​​ನಲ್ಲಿ ಬಿಸಿ ಏರಿದ ವಾದ-ಪ್ರತಿವಾದ | | ACTPnews

ಪ್ರಸನ್ನ ಕುಮಾರ್-ದರ್ಶನ್-ರೇಣುಕಾಸ್ವಾಮಿ


Last Updated:

Darshan: ನಟ ದರ್ಶನ್​​ನ ಹೇಗಾದರೂ ಕೋರ್ಟ್​ಗೆ ಹಾಜರುಪಡಿಸೋಕೆ ವಕೀಲರು ಪಟ್ಟು ಹಿಡಿದರೆ ಇತ್ತ ಎಸ್​ಪಿಪಿ ಖಡಕ್ ಪ್ರತಿವಾದ ಮಾಡುತ್ತಿದ್ದಾರೆ. ಸದ್ಯ ದರ್ಶನ್​ನ ಕೋರ್ಟ್​ಗೆ ಹಾಜರು ಪಡಿಸೋ ಸಂಬಂಧ ಬಿಸಿ ವಾದ-ಪ್ರತಿವಾದ ನಡೆದಿದೆ.

ಪ್ರಸನ್ನ ಕುಮಾರ್-ದರ್ಶನ್-ರೇಣುಕಾಸ್ವಾಮಿ
ಪ್ರಸನ್ನ ಕುಮಾರ್-ದರ್ಶನ್-ರೇಣುಕಾಸ್ವಾಮಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಕ್ಕೆ ಸಂಬಂಧಿಸಿ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ (Plea Hearing) ನಡೆಯುತ್ತಿದ್ದು, ಈ ವೇಳೆ ದರ್ಶನ್ ಅವರನ್ನು ಕೋರ್ಟ್​ಗೆ ಹಾಜರುಪಡಿಸಬೇಕು ಎಂದು ಅವರ ವಕೀಲ ಅಷ್ಮತ್ ಪಾಷಾ ಅರ್ಜಿ ಸಲ್ಲಿಸಿದ್ದು ಸದ್ಯ ಸೆಷನ್ಸ್ ಕೋರ್ಟ್​ನಲ್ಲಿ ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed