Last Updated:
Darshan Case: ಒಬ್ಬ ಉನ್ನತ ಮಟ್ಟದ ಅಪರಾಧಿ ಅಥವಾ ವಿಐಪಿ ನಾಯಕರು ಜೈಲಿಗೆ ಹೋದಾಗಲೆಲ್ಲಾ, ಮಾಧ್ಯಮಗಳು ಮತ್ತು ಸಾರ್ವಜನಿಕರಲ್ಲಿ ನಡೆಯುವ ಸಾಮಾನ್ಯ ಚರ್ಚೆಯೆಂದರೆ ಅವರು ಜೈಲಿನಲ್ಲಿ ಏನು ತಿನ್ನುತ್ತಾರೆ? ಅವರಿಗೆ ಮನೆಯಿಂದ ತಯಾರಿಸಿದ ಊಟ ಸಿಗುತ್ತದೆಯೇ? ಅವರು ತಮ್ಮ ನೆಚ್ಚಿನ ವಸ್ತುಗಳನ್ನು ಆರ್ಡರ್ ಮಾಡಬಹುದೇ? ಭಾರತದ ಜೈಲು ಕೈಪಿಡಿ ಮತ್ತು ಪ್ರಪಂಚದಾದ್ಯಂತದ ಕಾನೂನುಗಳು ಇದರ ಬಗ್ಗೆ ಏನು ಹೇಳುತ್ತವೆ? ಈ ಬಗ್ಗೆ ಇಲ್ಲಿದೆ ಕುತೂಹಕಾರಿ ಮಾಹಿತಿ…
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ಜೈಲು ಸೇರಿರುವ ದರ್ಶನ್ (Darshan) ಇರಬಹುದು, ಅತ್ಯಾಚಾರ ರೇಸ್ ಅಪರಾಧಿ ಪ್ರಜ್ವಲ್ ರೇವಣ್ಣ (Prajwal Revanna) ಇರಬಹುದು, ಕೆಪಿಎಸ್ಸಿ (KPSC) ಕರ್ಮಕಾಂಡದಲ್ಲಿ ಜೈಲು ಸೇರಿದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಇರಬಹುದು.. ಈ ರೀತಿ ಒಬ್ಬ ಉನ್ನತ ಮಟ್ಟದ ಅಪರಾಧಿ ಅಥವಾ ವಿಐಪಿ ನಾಯಕರು ಜೈಲಿಗೆ ಹೋದಾಗಲೆಲ್ಲಾ, ಮಾಧ್ಯಮಗಳು ಮತ್ತು ಸಾರ್ವಜನಿಕರಲ್ಲಿ ನಡೆಯುವ ಸಾಮಾನ್ಯ ಚರ್ಚೆಯೆಂದರೆ ಅವರು ಜೈಲಿನಲ್ಲಿ ಏನು ತಿನ್ನುತ್ತಾರೆ? ಅವರಿಗೆ ಮನೆಯಿಂದ ತಯಾರಿಸಿದ ಊಟ ಸಿಗುತ್ತದೆಯೇ? ಅವರು ತಮ್ಮ ನೆಚ್ಚಿನ ವಸ್ತುಗಳನ್ನು ಆರ್ಡರ್ ಮಾಡಬಹುದೇ? ಭಾರತದ ಜೈಲು ಕೈಪಿಡಿ ಮತ್ತು ಪ್ರಪಂಚದಾದ್ಯಂತದ ಕಾನೂನುಗಳು ಇದರ ಬಗ್ಗೆ ಏನು ಹೇಳುತ್ತವೆ? ಈ ಬಗ್ಗೆ ಇಲ್ಲಿದೆ ಕುತೂಹಕಾರಿ ಮಾಹಿತಿ…














